ಶುಕ್ರವಾರ, 4 ಜುಲೈ 2025
×
ADVERTISEMENT
ರಾಜ್ಯ ಬಜೆಟ್‌ನ ನಿರೀಕ್ಷೆ: ‘ಮರುಕೌಶಲ’ ಆದ್ಯತೆ ಆಗಲಿ; ಅಲ್ಲಿವರೆಗೆ ‘ಖಾತರಿ’ ಇರಲಿ
ರಾಜ್ಯ ಬಜೆಟ್‌ನ ನಿರೀಕ್ಷೆ: ‘ಮರುಕೌಶಲ’ ಆದ್ಯತೆ ಆಗಲಿ; ಅಲ್ಲಿವರೆಗೆ ‘ಖಾತರಿ’ ಇರಲಿ
ತಜ್ಞರ ಅಭಿಪ್ರಾಯ
ಫಾಲೋ ಮಾಡಿ
Published 28 ಫೆಬ್ರುವರಿ 2025, 19:30 IST
Last Updated 28 ಫೆಬ್ರುವರಿ 2025, 19:30 IST
Comments
ಸಣ್ಣಗಾತ್ರದ ಕೃಷಿಕರು, ವ್ಯಾಪಾರಿಗಳು, ಮೀನುಗಾರರು, ಭೂಹಿಡುವಳಿದಾರರು, ಮಹಿಳೆಯರು, ಅಶಕ್ತರು, ಕೂಲಿ ಕಾರ್ಮಿಕರು... ಹೀಗೆ- ಪರ್ಯಾಯ ಜೀವನೋಪಾಯ ಕಂಡುಕೊಳ್ಳ ಬೇಕಾದವರೆಲ್ಲರೂ, ಸಮರ್ಪಕವಾಗಿ ‘ಮರುಕಶಲ’ಗೊಳ್ಳುವ ತನಕ, ಅವರ ಜೀವನೋಪಾಯ ಸರ್ಕಾರಗಳ ಹೊಣೆ ಆಗಬೇಕು. ಅಲ್ಲಿಯ ತನಕ ಅವಶ್ಯಕತೆ ಇರುವ ಅರ್ಹರಿಗೆಲ್ಲರಿಗೂ ಸರ್ಕಾರವು ಕನಿಷ್ಠ ಆದಾಯ ಖಾತರಿ (ಯುಬಿಐ) ಒದಗಿಸಿದರೆ, ಅದನ್ನು ‘ಪಾಪ್ಯುಲಿಸ್ಟ್’ ಎಂದು ಹಣೆಪಟ್ಟಿ ಹಚ್ಚುವುದು ತಪ್ಪಾಗುತ್ತದೆ.
ಲೇಖಕರು: ಸಾಮಾಜಿಕ ವಿಶ್ಲೇಷಕ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT