ಶುಕ್ರವಾರ, 4 ಜುಲೈ 2025
×
ADVERTISEMENT
ರಾಜ್ಯ ಬಜೆಟ್‌ನ ನಿರೀಕ್ಷೆ: ‘ಹೈಟೆಕ್‌ ಹೂಡಿಕೆ’ಗಿಂತಲೂ ಸ್ಥಳೀಯರ ಅಭಿವೃದ್ಧಿ ಮುಖ್ಯ
ರಾಜ್ಯ ಬಜೆಟ್‌ನ ನಿರೀಕ್ಷೆ: ‘ಹೈಟೆಕ್‌ ಹೂಡಿಕೆ’ಗಿಂತಲೂ ಸ್ಥಳೀಯರ ಅಭಿವೃದ್ಧಿ ಮುಖ್ಯ
ತಜ್ಞರ ಅಭಿಪ್ರಾಯ
ಫಾಲೋ ಮಾಡಿ
Published 28 ಫೆಬ್ರುವರಿ 2025, 19:30 IST
Last Updated 28 ಫೆಬ್ರುವರಿ 2025, 19:30 IST
Comments
ಕರ್ನಾಟಕದಲ್ಲೂ ಗಮನಾರ್ಹ ಪ್ರಮಾಣದಲ್ಲಿ ಜನರು ಕೃಷಿಯಿಂದ ದೂರ ಸರಿಯುತ್ತಿದ್ದಾರೆ. ತಮ್ಮ ಸಾಂಪ್ರದಾಯಿಕ ಕಸುಬು ತೊರೆಯುತ್ತಿರುವ ಕೃಷಿಕರಿಗೆ ಹೊಸ ಉದ್ಯೋಗಗಳನ್ನು ಸೃಷ್ಟಿಸುವ ಸಲುವಾಗಿ ಗ್ರಾಮೀಣ ಸಂಪನ್ಮೂಲಗಳನ್ನು ಕೃಷಿ ಕ್ಷೇತ್ರದಿಂದ ಹೊರಗೆ ವಿನಿಯೋಗಿಸುವುದು ಅಗತ್ಯವಾಗಿದೆ. ಕೃಷಿ ವಲಯದ ಬಂಡವಾಳವನ್ನು ಉತ್ಪಾದನಾ ವಲಯ ಮತ್ತು ಸೇವಾ ವಲಯಕ್ಕೆ ವಿನಿಯೋಗಿಸುವುದು ಸದ್ಯ ಕೆಲವೇ ಜಿಲ್ಲೆಗಳಿಗೆ ಮಾತ್ರ ಸೀಮಿತವಾಗಿದೆ.
ಲೇಖಕ: ಸಂದರ್ಶಕ ಪ್ರಾಧ್ಯಾಪಕ, ನಿಯಾಸ್

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT