ಶನಿವಾರ, 3 ಜನವರಿ 2026
×
ADVERTISEMENT

ಸುದ್ದಿ

ADVERTISEMENT

ವಂದೇ ಭಾರತ್ ಸ್ಲೀಪರ್ ರೈಲಿಗೆ ಶೀಘ್ರ ಚಾಲನೆ: ಸ್ನಾನಗೃಹದಲ್ಲಿ ಬಿಸಿನೀರಿನ ಸೌಲಭ್ಯ

Vande Bharat Sleeper Train Kannada news: ಗುವಾಹಟಿ–ಹೌರಾ ಮಾರ್ಗದಲ್ಲಿ ಶೀಘ್ರ ಆರಂಭವಾಗಲಿರುವ ವಂದೇ ಭಾರತ್ ಸ್ಲೀಪರ್ ರೈಲಿನಲ್ಲಿ ಬಿಸಿ ನೀರಿನ ಸ್ನಾನಗೃಹ, AC ಕೋಚ್‌ಗಳು ಮತ್ತು ಆಧುನಿಕ ಸೌಲಭ್ಯಗಳು ಲಭ್ಯ.
Last Updated 3 ಜನವರಿ 2026, 6:01 IST
ವಂದೇ ಭಾರತ್ ಸ್ಲೀಪರ್ ರೈಲಿಗೆ ಶೀಘ್ರ ಚಾಲನೆ: ಸ್ನಾನಗೃಹದಲ್ಲಿ ಬಿಸಿನೀರಿನ ಸೌಲಭ್ಯ

ಭಾರತದ ಜೊತೆಗಿನ ಸಂಘರ್ಷ ಶಮನದಲ್ಲಿ ಮಧ್ಯಸ್ಥಿಕೆ: ಚೀನಾ ವಾದ ಬೆಂಬಲಿಸಿದ ಪಾಕಿಸ್ತಾನ

China Mediation Role: ಚೀನಾದ ಮಧ್ಯಸ್ಥಿಕೆಯಿಂದ ಭಾರತ–ಪಾಕ್ ನಡುವಿನ ಸಂಘರ್ಷ ಶಮನ ಸಾಧ್ಯವಾಯಿತು ಎಂಬ ಚೀನಾ ವಾದಕ್ಕೆ ಪಾಕಿಸ್ತಾನ ಬೆಂಬಲ ನೀಡಿದ್ದು, ಚೀನಾ ಎರಡೂ ದೇಶಗಳೊಂದಿಗೆ ಶಾಂತಿಯ ಮಾತುಕತೆ ನಡೆಸಿದುದಾಗಿ ತಿಳಿಸಿದೆ.
Last Updated 3 ಜನವರಿ 2026, 5:49 IST
ಭಾರತದ ಜೊತೆಗಿನ ಸಂಘರ್ಷ ಶಮನದಲ್ಲಿ ಮಧ್ಯಸ್ಥಿಕೆ: ಚೀನಾ ವಾದ ಬೆಂಬಲಿಸಿದ ಪಾಕಿಸ್ತಾನ

ಬಿಜೆಪಿಯನ್ನು ನೋಡಿ RSS ಅನ್ನು ಅರಿಯಲಾಗದು, ನಮ್ಮದು ಅರೆ ಸೈನಿಕ ಪಡೆಯಲ್ಲ: ಭಾಗವತ್

Mohan Bhagwat Clarification: ಆರ್‌ಎಸ್‌ಎಸ್‌ ಅನ್ನು ಪ್ಯಾರಾ ಮಿಲಿಟರಿ ಸಂಘಟನೆಯೆಂದು ಅರ್ಥಮಾಡಿಕೊಳ್ಳುವುದು ತಪ್ಪು ಎಂದು ಸರಸಂಘಚಾಲಕ ಮೋಹನ್ ಭಾಗವತ್ ಹೇಳಿದ್ದಾರೆ. ಸಂಘದ ಉದ್ದೇಶ ಮತ್ತು ಕಾರ್ಯವಿಧಾನದ ಬಗ್ಗೆ ಸ್ಪಷ್ಟನೆ ನೀಡಿದರು.
Last Updated 3 ಜನವರಿ 2026, 5:16 IST
ಬಿಜೆಪಿಯನ್ನು ನೋಡಿ RSS ಅನ್ನು ಅರಿಯಲಾಗದು, ನಮ್ಮದು ಅರೆ ಸೈನಿಕ ಪಡೆಯಲ್ಲ: ಭಾಗವತ್

ಸ್ವಚ್ಛ ನಗರದಲ್ಲಿ ಕಲುಷಿತ ನೀರಿನ ದುರಂತ: ಇಂದೋರ್ ಕಮಿಷನರ್ ವಜಾ, ಇಬ್ಬರ ಅಮಾನತು

Water Contamination Crisis: ಇಂದೋರ್‌ನಲ್ಲಿ ಪೈಪ್‌ಲೈನ್ ಸೋರಿಕೆಯಿಂದಾಗಿ ಕಲುಷಿತ ನೀರು ಕುಡಿದ ಪರಿಣಾಮ ನಾಲ್ಕು ಮಂದಿ ಮೃತಪಟ್ಟು, 294 ಮಂದಿ ಆಸ್ಪತ್ರೆ ಸೇರಿದ್ದಾರೆ. ಮುಖ್ಯಮಂತ್ರಿ ಕ್ರಮವಾಗಿ ಅಧಿಕಾರಿಗಳನ್ನು ವಜಾ, ಅಮಾನತು ಮಾಡಿದ್ದಾರೆ.
Last Updated 3 ಜನವರಿ 2026, 4:52 IST
ಸ್ವಚ್ಛ ನಗರದಲ್ಲಿ ಕಲುಷಿತ ನೀರಿನ ದುರಂತ: ಇಂದೋರ್ ಕಮಿಷನರ್ ವಜಾ, ಇಬ್ಬರ ಅಮಾನತು

ಮಹಾರಾಷ್ಟ್ರದ ಸ್ಥಳೀಯ ಸಂಸ್ಥೆಗಳ ಚುನಾವಣೆ: ಅವಿರೋಧ ಆಯ್ಕೆಯಲ್ಲಿ ಮಹಾಯುತಿ ಮೇಲುಗೈ

BJP Unopposed Victory: ಮಹಾರಾಷ್ಟ್ರದ ಮಹಾಯುತಿ ಮಿತ್ರಪಕ್ಷಗಳು 68 ನಗರ ಸ್ಥಳೀಯ ಸ್ಥಾನಗಳಲ್ಲಿ ಅವಿರೋಧ ಗೆಲುವು ಸಾಧಿಸಿದ್ದು, ಈ ಪೈಕಿ 44 ಬಿಜೆಪಿ ಅಭ್ಯರ್ಥಿಗಳೇ. ವಿರೋಧ ಪಕ್ಷಗಳು ಈ ಗೆಲುವು ಪ್ರಕ್ರಿಯೆ ಖಂಡಿಸಿದೆ.
Last Updated 3 ಜನವರಿ 2026, 4:29 IST
ಮಹಾರಾಷ್ಟ್ರದ ಸ್ಥಳೀಯ ಸಂಸ್ಥೆಗಳ ಚುನಾವಣೆ: ಅವಿರೋಧ ಆಯ್ಕೆಯಲ್ಲಿ ಮಹಾಯುತಿ ಮೇಲುಗೈ

ಹೆರಿಗೆ ಸೌಲಭ್ಯಕ್ಕಾಗಿ 6 ಕಿ.ಮೀ ಕಾಡಿನಲ್ಲಿ ನಡೆದು ಮೃತಪಟ್ಟ ತುಂಬು ಗರ್ಭಿಣಿ!

Rural Healthcare Access: ಸ್ವಾತಂತ್ರ್ಯ ಬಂದು 76 ವರ್ಷವಾದರೂ ಹಲವಾರು ಹಳ್ಳಿಗಳು ವೈದ್ಯಕೀಯ ಸೌಲಭ್ಯದಿಂದ ವಂಚಿತವಾಗಿವೆ. ಗಡ್‌ಚಿರೋಲಿ ಜಿಲ್ಲೆಯ ಆಲ್ದಂಡಿ ಗ್ರಾಮದಲ್ಲಿ 6 ಕಿ.ಮೀ ನಡೆದು ಹೆರಿಗೆಗೆ ಹೋಗುತ್ತಿದ್ದ ಗರ್ಭಿಣಿ ಮಹಿಳೆ ಅಸುನೀಗಿದ್ದಾರೆ.
Last Updated 3 ಜನವರಿ 2026, 2:54 IST
ಹೆರಿಗೆ ಸೌಲಭ್ಯಕ್ಕಾಗಿ 6 ಕಿ.ಮೀ ಕಾಡಿನಲ್ಲಿ ನಡೆದು ಮೃತಪಟ್ಟ ತುಂಬು ಗರ್ಭಿಣಿ!

ರೆಹನ್–ಅವಿವಾ ಬೇಗ್ ನಿಶ್ಚಿತಾರ್ಥ: ಪ್ರಿಯಾಂಕಾ-ರಾಬರ್ಟ್ ವಾದ್ರಾ ಶುಭ ಹಾರೈಕೆ

Raihan Vadra Aviva Baig Engagement: ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ ಮತ್ತು ಉದ್ಯಮಿ ರಾಬರ್ಟ್ ವಾದ್ರಾ ಅವರ ಪುತ್ರ ರೆಹನ್ ವಾದ್ರಾ ಅವರು ತಮ್ಮ ಬಹುಕಾಲದ ಗೆಳತಿ ಅವಿವಾ ಬೇಗ್ ಅವರೊಂದಿಗೆ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ.
Last Updated 3 ಜನವರಿ 2026, 2:18 IST
ರೆಹನ್–ಅವಿವಾ ಬೇಗ್ ನಿಶ್ಚಿತಾರ್ಥ: ಪ್ರಿಯಾಂಕಾ-ರಾಬರ್ಟ್ ವಾದ್ರಾ ಶುಭ ಹಾರೈಕೆ
ADVERTISEMENT

ಹಿಮಾಚಲಪ್ರದೇಶ | ರ‍್ಯಾಗಿಂಗ್‌: ವಿದ್ಯಾರ್ಥಿಗಳ ಮೇಲೆ ಎಫ್‌ಐಆರ್‌

Student Harassment: ಧರ್ಮಶಾಲಾದ ಸರ್ಕಾರಿ ಕಾಲೇಜಿನ ವಿದ್ಯಾರ್ಥಿನಿ ರ‍್ಯಾಗಿಂಗ್‌ ಮತ್ತು ಲೈಂಗಿಕ ಕಿರುಕುಳದಿಂದ ಮೃತಪಟ್ಟ ಹಿನ್ನೆಲೆಯಲ್ಲಿ ಮೂವರು ವಿದ್ಯಾರ್ಥಿನಿಯರು ಹಾಗೂ ಒಬ್ಬ ಪ್ರಾಧ್ಯಾಪಕರ ವಿರುದ್ಧ ಎಫ್‌ಐಆರ್‌ ದಾಖಲಾಗಿದೆ.
Last Updated 2 ಜನವರಿ 2026, 19:22 IST
ಹಿಮಾಚಲಪ್ರದೇಶ | ರ‍್ಯಾಗಿಂಗ್‌: ವಿದ್ಯಾರ್ಥಿಗಳ ಮೇಲೆ ಎಫ್‌ಐಆರ್‌

ಭೂಸ್ವಾಧೀನ: ನೀತಿ ಬದಲಿಸುವ ಯೋಜನೆ ಇಲ್ಲ; ಕೇಂದ್ರ ಸಂಪುಟ ಕಾರ್ಯದರ್ಶಿ

Central Government Update:ಭೂ ಸ್ವಾಧೀನ ನೀತಿಯಲ್ಲಿ ಬದಲಾವಣೆ ತರುವ ಯಾವುದೇ ಯೋಜನೆ ಇಲ್ಲ ಎಂದು ಕೇಂದ್ರ ಸಂಪುಟ ಕಾರ್ಯದರ್ಶಿ ಟಿ.ವಿ.ಸೋಮನಾಥನ್ ಹೇಳಿದ್ದಾರೆ. ಸಭೆಯಲ್ಲಿ ಶೇ 71ರಷ್ಟು ಯೋಜನೆಗಳು ಭೂ ಸ್ವಾಧೀನ ಅಥವಾ ಪರಿಸರ ಅನುಮೋದನೆಗೆ ಸಂಬಂಧಿಸಿದ್ದಾಗಿದ್ದವು.
Last Updated 2 ಜನವರಿ 2026, 19:19 IST
ಭೂಸ್ವಾಧೀನ: ನೀತಿ ಬದಲಿಸುವ ಯೋಜನೆ ಇಲ್ಲ;  ಕೇಂದ್ರ ಸಂಪುಟ ಕಾರ್ಯದರ್ಶಿ

ಲಂಚ ಪ್ರಕರಣ: ಐಎಎಸ್ ಅಧಿಕಾರಿ ಬಂಧನ

Corruption Investigation: ಲಂಚ ಮತ್ತು ಹಣ ಅಕ್ರಮ ವರ್ಗಾವಣೆ ಪ್ರಕರಣದಲ್ಲಿ ಐಎಎಸ್ ಅಧಿಕಾರಿ ರಾಜೇಂದ್ರಕುಮಾರ್ ಪಟೇಲ್ ಅವರನ್ನು ಇ.ಡಿ ಅಧಿಕಾರಿಗಳು ಬಂಧಿಸಿದ್ದು, ಭ್ರಷ್ಟಾಚಾರ ನಿಗ್ರಹ ದಳ ಎಫ್‌ಐಆರ್ ದಾಖಲಿಸಿದೆ.
Last Updated 2 ಜನವರಿ 2026, 18:43 IST
ಲಂಚ ಪ್ರಕರಣ: ಐಎಎಸ್ ಅಧಿಕಾರಿ ಬಂಧನ
ADVERTISEMENT
ADVERTISEMENT
ADVERTISEMENT