ಬೆಂಗಳೂರು, ಅ. 16– ಶಾಸನಸಭೆಗಳ ಕಾರ್ಯವೈಖರಿಯ ಬಗ್ಗೆ ರಾಜ್ಯಪಾಲರು ಈಚೆಗೆ ಮಂಗಳೂರಿನಲ್ಲಿ ಆಡಿದರೆನ್ನ ಲಾದ ನುಡಿಗಳು ‘ವಿಧಾನಸಭೆಗೆ ಅವಮಾನ ಹಾಗೂ ತಮ್ಮ ಹಕ್ಕುಬಾಧ್ಯತೆ ಗಳಿಗೆ ಚ್ಯುತಿ ತಂದಿವೆ’ ಎಂದು ವಾದಿಸಿ ಆಡಳಿತ ಕಾಂಗ್ರೆಸ್ ಸದಸ್ಯರು ಇಂದು ಶ್ರೀ ಧರ್ಮವೀರ ಅವರ ವಿರುದ್ಧ ಅಧ್ಯಕ್ಷರಿಗೆ ಹಕ್ಕುಲೋಪ ಸೂಚನೆ ಕಳುಹಿಸಿದ್ದಾರೆ.