ಪ್ರತಿಯೊಂದು ಜಿಲ್ಲೆಯಲ್ಲೂ ಕನಿಷ್ಠ ಪ್ರಮಾಣದ ಜನರಿಗೆ, ಅದರಲ್ಲೂ ಮುಖ್ಯವಾಗಿ ಅರೆನುರಿತ ಹಾಗೂ ತರಬೇತಿ ಪಡೆಯದ ಕಾರ್ಮಿಕರಿಗೆ ಉದ್ಯೋಗ ಒದಗಿಸಬಹುದಾದ ಯೋಜನೆಗಳನ್ನು ರೂಪಿಸುವುದರ ಮೂಲಕ ಈ ಕಾರ್ಯವನ್ನು
ಪ್ರಾರಂಭಿಸಬಹುದೆಂದೂ ಪ್ರಧಾನ ಮಂತ್ರಿಯವರು ಯೋಜನಾ ಮಂಡಳಿಯ ಪೂರ್ಣ ಸಭೆಯನ್ನುದ್ದೇಶಿಸಿ ಮಾತನಾಡುತ್ತಾ ಹೇಳಿದರು.