ಅರ್ಜಿದಾರರಾದ ಗ್ವಾಲಿಯರ್, ಉದಯಪುರ, ನಭಾ, ನಾಲಘರ್ ಮತ್ತು ಕಛ್ನ ಮಾಜಿ ದೊರೆಗಳು, ರಾಷ್ಟ್ರಪತಿ ಆಜ್ಞೆ ಜಾರಿಗೆ ಬರದಂತೆ ತಡೆಯಲು ಕೇಳಿದ್ದಾರೆ ಮತ್ತು ಸಂಸ್ಥಾನಗಳ ವಿಲೀನ ಒಪ್ಪಂದದ ಷರತ್ತುಗಳ ಅನುಸಾರ ತಾವು ರಾಜಧನ ಮತ್ತು ವಿಶೇಷ ಸವಲತ್ತು ಪಡೆಯಲು ಅರ್ಹರೆಂದು ಘೋಷಿಸಬೇಕೆಂದು ತಮ್ಮ ಅರ್ಜಿಗಳಲ್ಲಿ ನ್ಯಾಯಾಲಯವನ್ನು ಪ್ರಾರ್ಥಿಸಿದ್ದಾರೆ.