ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

25 ವರ್ಷಗಳ ಹಿಂದೆ: ಗುರುವಾರ 8.5.1997

Last Updated 7 ಮೇ 2022, 19:30 IST
ಅಕ್ಷರ ಗಾತ್ರ

111 ಕೋಟಿ ರಿಯಾಯ್ತಿ: ತೆರಿಗೆ ವಂಚನೆ ತಡೆಗೆ ಚಿದಂಬರಂ ಶಪಥ

ನವದೆಹಲಿ, ಮೇ 7 (ಯುಎನ್‌ಐ)– ಯಾವುದೇ ಬೆಲೆ ತೆತ್ತಾದರೂ ತೆರಿಗೆಗಳ್ಳತನವನ್ನು ತಡೆಗಟ್ಟುವುದಾಗಿ ಇಂದು ಘೋಷಿಸಿದ ಹಣಕಾಸು ಸಚಿವ ಪಿ.ಚಿದಂಬರಂ ಅವರು ಒಟ್ಟು 111 ಕೋಟಿ ರೂಪಾಯಿ ಮೊತ್ತದ, ಹಲವಾರು ವಸ್ತುಗಳ ಮೇಲಿನ ಆಮದು ಸುಂಕವನ್ನೂ ಎಕ್ಸೈಸ್‌ ಕರವನ್ನೂ ರಿಯಾಯಿತಿಗಳನ್ನು ಪ್ರಕಟಿಸಿದರು.

1997–98ನೇ ಸಾಲಿನ ಆಯವ್ಯಯ ಮುಂಗಡಪತ್ರಕ್ಕೆ ಅಂಗೀಕಾರ ಬಯಸುವ ಹಣಕಾಸು ಮಸೂದೆಯನ್ನು ಅವರು ಇಂದು ಲೋಕಸಭೆಯಲ್ಲಿ ಚರ್ಚೆಗೆ ಮಂಡಿಸಿಸುತ್ತ ಈ ರಿಯಾಯಿತಿಗ ಳನ್ನು ಪ್ರಕಟಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT