ಬೆಂಗಳೂರು, ಡಿ. 14– ಭಾರತದಲ್ಲಿ ನಡೆಯುತ್ತಿರುವ ಪ್ರಥಮ ಅಂತರರಾಷ್ಟ್ರೀಯ ವೈಮಾನಿಕ ಪ್ರದರ್ಶನ ‘ಏವಿಯಾ ಇಂಡಿಯಾ–93’ ನೀಡಲಿರುವ ಆವಿಸ್ಮರಣೀಯ ವೈಮಾನಿಕ ಕಸರತ್ತು–ಚಾಕಚಕ್ಯತೆಗೆ ಸಾಕ್ಷಿಯಾಗಲು ನಗರದ ಯಲಹಂಕದಲ್ಲಿನ ವಾಯುಪಡೆ ವಿಮಾನ ನಿಲ್ದಾಣ ಸಜ್ಜುಗೊಂಡಿದ್ದು, ನಾಳೆಯಿಂದ ನಾಲ್ಕು ದಿನಗಳ ಕಾಲ ಇಲ್ಲಿನ ವಾಯುಮಂಡಲವಿಡೀ ಕಸರತ್ತುಗಾರರ ಅಂಕೆಗೆ ಒಳಪಡಲಿದೆ.