ಅಧ್ಯಕ್ಷೆ ಶ್ರೀಮತಿ ಕೆ.ಎಸ್. ನಾಗರತ್ನಮ್ಮ ಅವರು, ಅಧಿಕೃತ ನಿರ್ಣಯಕ್ಕೆ ಸಭೆಯು ಸರ್ವಾನುಮತದಿಂದ ಒಪ್ಪಿದೆ ಎಂದು
ಹೇಳಿದ ಕೂಡಲೇ, ಮುಖ್ಯಮಂತ್ರಿಯವರೇ ನೇತೃತ್ವ ವಹಿಸಿ ಎದ್ದು ನಿಂತಿದ್ದ ಸಭೆಯನ್ನು ಮೂರು ಬಾರಿ ‘ಕರ್ನಾಟಕಕ್ಕೆ ಜಯವಾಗಲಿ’ ಎಂದು ಕೂಗಿಸಿದಾಗ ಕಂಡ ದೃಶ್ಯ, ಕೇಳಿದ ಧ್ವನಿ, ಅಲ್ಲಿದ್ದವರಿಗೆ ಚಿರಸ್ಮರಣೀಯ.