ವಿಶ್ವಶಾಂತಿ ಮಂಡಲಿ ಪ್ರಧಾನ ಕಾರ್ಯದರ್ಶಿ ರೂಮೇಶ್ ಚಂದ್ರಾ ಅವರೊಡನೆ ಸಂದರ್ಶನವೊಂದರಲ್ಲಿ ಗಾಂಧಿಯವರು, ‘ಮನೋವಿಕಾರದಿಂದ ನಮ್ಮ ಕಡೆಗೆ ವೈಷಮ್ಯ ತೋರಿಸಿರುವ ರಾಷ್ಟ್ರಗಳು’ ಯಾವುದೋ ಸಂದರ್ಭ ಉಪಯೋಗಿಸಿಕೊಂಡು ದುಸ್ಸಾಹಸಕ್ಕೆ ತೊಡಗುವುದನ್ನು ಈ ಒಪ್ಪಂದ ತಡೆಯುವುದರಿಂದ ಹಾಗೂ ರಷ್ಯಾವು ನಮ್ಮ ಮಿತ್ರ ರಾಷ್ಟ್ರವೆಂದು ಜನರು ಪರಿಗಣಿಸಿರುವುದರಿಂದ ರಾಷ್ಟ್ರದಲ್ಲಿ ಆ ಒಪ್ಪಂದಕ್ಕೆ ಭಾರಿ ಸ್ವಾಗತ ಲಭಿಸಿದೆಯೆಂದರು.