<p>ಪಕ್ಷಾಂತರ ಶಿಕ್ಷಾರ್ಹಗೊಳಿಸಿ ಸುಗ್ರೀವಾಜ್ಞೆ: ಎಸ್ಸೆನ್ ಬಯಕೆ</p>.<p>ಮುನ್ಷಿನಗರ, ಮೇ 16– ಪಕ್ಷಾಂತರವನ್ನು ಶಿಕ್ಷಾರ್ಹವೆಂದು ಘೋಷಿಸಬೇಕು- ಸಂಸ್ಥಾ ಕಾಂಗ್ರೆಸ್ ಅಧ್ಯಕ್ಷ ಪೀಠವನ್ನು ಇದೀಗ ತ್ಯಜಿಸಿರುವ ಎಸ್.ನಿಜಲಿಂಗಪ್ಪನವರ ಅಭಿಪ್ರಾಯವಿದು. ಇದಕ್ಕಾಗಿ ರಾಷ್ಟ್ರಪತಿ ಸುಗ್ರೀವಾಜ್ಞೆ ಹೊರಡಿಸಬೇಕೆಂಬುದೂ ಅವರ ಕಳಕಳಿ.</p>.<p>ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ನಿಜಲಿಂಗಪ್ಪನವರು, ಪಕ್ಷಾಂತರವು ಚುನಾವಣೆಯ ಬಳಿಕ ಒಳ್ಳೆ ಸಂಪಾದನೆಯ ವಿಷಯವಾಗಿದೆಯೆಂದೂ ನುಡಿದರು.</p>.<p>ಸಾದಿಕ್ ಅಲೀ: ಸಂಸ್ಥಾ ಕಾಂಗ್ರೆಸ್ ‘ಹಂಗಾಮಿ’ ಅಧ್ಯಕ್ಷ</p>.<p>ಮುನ್ಷಿನಗರ, ಮೇ 16– ಸಂಸ್ಥಾ ಕಾಂಗ್ರೆಸ್ಸಿನ ಪ್ರಧಾನ ಕಾರ್ಯದರ್ಶಿ ಸಾದಿಕ್ ಅಲೀ ಅವರು ಇಂದು ಪಕ್ಷದ ‘ಹಂಗಾಮಿ’ ಅಧ್ಯಕ್ಷ<br />ರಾಗಿ ಸರ್ವಾನುಮತದಿಂದ ಚುನಾಯಿತರಾದರು. ನಿವೃತ್ತರಾದ ಅಧ್ಯಕ್ಷ ನಿಜಲಿಂಗಪ್ಪನವರ ಈ ನಾಮಕರಣವನ್ನು ಎಐಸಿಸಿ ಒಪ್ಪಿಕೊಂಡು, ಹೊಸ ಅಧ್ಯಕ್ಷರ ಆಯ್ಕೆ ಸಂಬಂಧದಲ್ಲಿ ತಲೆದೋರಿದ್ದ ಬೃಹತ್ ತೊಡಕನ್ನು ದಾಟಲು ದಾರಿ ಮಾಡಿತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಪಕ್ಷಾಂತರ ಶಿಕ್ಷಾರ್ಹಗೊಳಿಸಿ ಸುಗ್ರೀವಾಜ್ಞೆ: ಎಸ್ಸೆನ್ ಬಯಕೆ</p>.<p>ಮುನ್ಷಿನಗರ, ಮೇ 16– ಪಕ್ಷಾಂತರವನ್ನು ಶಿಕ್ಷಾರ್ಹವೆಂದು ಘೋಷಿಸಬೇಕು- ಸಂಸ್ಥಾ ಕಾಂಗ್ರೆಸ್ ಅಧ್ಯಕ್ಷ ಪೀಠವನ್ನು ಇದೀಗ ತ್ಯಜಿಸಿರುವ ಎಸ್.ನಿಜಲಿಂಗಪ್ಪನವರ ಅಭಿಪ್ರಾಯವಿದು. ಇದಕ್ಕಾಗಿ ರಾಷ್ಟ್ರಪತಿ ಸುಗ್ರೀವಾಜ್ಞೆ ಹೊರಡಿಸಬೇಕೆಂಬುದೂ ಅವರ ಕಳಕಳಿ.</p>.<p>ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ನಿಜಲಿಂಗಪ್ಪನವರು, ಪಕ್ಷಾಂತರವು ಚುನಾವಣೆಯ ಬಳಿಕ ಒಳ್ಳೆ ಸಂಪಾದನೆಯ ವಿಷಯವಾಗಿದೆಯೆಂದೂ ನುಡಿದರು.</p>.<p>ಸಾದಿಕ್ ಅಲೀ: ಸಂಸ್ಥಾ ಕಾಂಗ್ರೆಸ್ ‘ಹಂಗಾಮಿ’ ಅಧ್ಯಕ್ಷ</p>.<p>ಮುನ್ಷಿನಗರ, ಮೇ 16– ಸಂಸ್ಥಾ ಕಾಂಗ್ರೆಸ್ಸಿನ ಪ್ರಧಾನ ಕಾರ್ಯದರ್ಶಿ ಸಾದಿಕ್ ಅಲೀ ಅವರು ಇಂದು ಪಕ್ಷದ ‘ಹಂಗಾಮಿ’ ಅಧ್ಯಕ್ಷ<br />ರಾಗಿ ಸರ್ವಾನುಮತದಿಂದ ಚುನಾಯಿತರಾದರು. ನಿವೃತ್ತರಾದ ಅಧ್ಯಕ್ಷ ನಿಜಲಿಂಗಪ್ಪನವರ ಈ ನಾಮಕರಣವನ್ನು ಎಐಸಿಸಿ ಒಪ್ಪಿಕೊಂಡು, ಹೊಸ ಅಧ್ಯಕ್ಷರ ಆಯ್ಕೆ ಸಂಬಂಧದಲ್ಲಿ ತಲೆದೋರಿದ್ದ ಬೃಹತ್ ತೊಡಕನ್ನು ದಾಟಲು ದಾರಿ ಮಾಡಿತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>