<h3><strong>ಲತಾ, ಬಿಸ್ಮಿಲ್ಲಾ ‘ಭಾರತರತ್ನ’</strong></h3>.<p>ಬೆಂಗಳೂರು, ಜ. 25– ‘ಹಿಂದಿನ ವರ್ಷಗಳ ಕಲಾವಿದರನ್ನು ಗುರ್ತಿಸಲು ಸರ್ಕಾರ ಹೊರಟಿರುವುದು ನಿಜಕ್ಕೂ ಒಂದು ಸಾಧನೆಯೇ’ ಎಂದು ‘ಭಾರತರತ್ನ’ ಪ್ರಶಸ್ತಿಗೆ ಭಾಜನರಾದ ಶಹನಾಯಿ ವಾದಕ ಬಿಸ್ಮಿಲ್ಲಾ ಖಾನ್ (86) ಅವರು ಪ್ರತಿಕ್ರಿಯಿಸಿದ್ದಾರೆ. ದೇವರ ದಯೆಯಿಂದ ಈ ಪ್ರಶಸ್ತಿ ಲಭಿಸಿದೆ ಎಂದು ಹರ್ಷ ಸೂಚಿಸಿದ್ದಾರೆ.</p><p>ತಮ್ಮೊಂದಿಗೆ ಸಂಗೀತ ಸಾಮ್ರಾಜ್ಞಿ ಲತಾ ಮಂಗೇಶ್ಕರ್ ಅವರೂ ಪ್ರಶಸ್ತಿ ಹಂಚಿಕೊಂಡಿರುವುದಕ್ಕೆ ತಮಗೆ ಅತೀವ ಹರ್ಷವಾಗಿದೆ ಎಂದು ಶಹನಾಯಿ ಮಾಂತ್ರಿಕ ಖಾನ್ ಅವರು ಹೇಳಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<h3><strong>ಲತಾ, ಬಿಸ್ಮಿಲ್ಲಾ ‘ಭಾರತರತ್ನ’</strong></h3>.<p>ಬೆಂಗಳೂರು, ಜ. 25– ‘ಹಿಂದಿನ ವರ್ಷಗಳ ಕಲಾವಿದರನ್ನು ಗುರ್ತಿಸಲು ಸರ್ಕಾರ ಹೊರಟಿರುವುದು ನಿಜಕ್ಕೂ ಒಂದು ಸಾಧನೆಯೇ’ ಎಂದು ‘ಭಾರತರತ್ನ’ ಪ್ರಶಸ್ತಿಗೆ ಭಾಜನರಾದ ಶಹನಾಯಿ ವಾದಕ ಬಿಸ್ಮಿಲ್ಲಾ ಖಾನ್ (86) ಅವರು ಪ್ರತಿಕ್ರಿಯಿಸಿದ್ದಾರೆ. ದೇವರ ದಯೆಯಿಂದ ಈ ಪ್ರಶಸ್ತಿ ಲಭಿಸಿದೆ ಎಂದು ಹರ್ಷ ಸೂಚಿಸಿದ್ದಾರೆ.</p><p>ತಮ್ಮೊಂದಿಗೆ ಸಂಗೀತ ಸಾಮ್ರಾಜ್ಞಿ ಲತಾ ಮಂಗೇಶ್ಕರ್ ಅವರೂ ಪ್ರಶಸ್ತಿ ಹಂಚಿಕೊಂಡಿರುವುದಕ್ಕೆ ತಮಗೆ ಅತೀವ ಹರ್ಷವಾಗಿದೆ ಎಂದು ಶಹನಾಯಿ ಮಾಂತ್ರಿಕ ಖಾನ್ ಅವರು ಹೇಳಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>