ಸೋಮವಾರ, 22 ಡಿಸೆಂಬರ್ 2025
×
ADVERTISEMENT

ಜಿಲ್ಲೆ

ADVERTISEMENT

ಗದಗ | ಭಾರತ ಪೋಲಿಯೊ ಮುಕ್ತ ದೇಶ: ವಿಧಾನ ಪರಿಷತ್ ಶಾಸಕ ಎಸ್.ವಿ. ಸಂಕನೂರ ಹೇಳಿಕೆ

Polio Eradication: ಗದಗ: ‘ಭಾರತ ಪೋಲಿಯೊ ಮುಕ್ತ ದೇಶವಾಗಿದೆ. ಮಕ್ಕಳಿಗೆ ಎರಡು ಹನಿ ಪೋಲಿಯೊ ಲಸಿಕೆ ಹಾಕಿಸಿ, ಅವರನ್ನು ರಕ್ಷಿಸಬೇಕು’ ಎಂದು ಶಾಸಕ ಎಸ್.ವಿ. ಸಂಕನೂರ ಹೇಳಿದರು.
Last Updated 22 ಡಿಸೆಂಬರ್ 2025, 5:53 IST
ಗದಗ | ಭಾರತ ಪೋಲಿಯೊ ಮುಕ್ತ ದೇಶ: ವಿಧಾನ ಪರಿಷತ್ ಶಾಸಕ ಎಸ್.ವಿ. ಸಂಕನೂರ ಹೇಳಿಕೆ

ಗದಗ | ಸಂವಿಧಾನದ ಮೇಲೆ ಬಿಜೆಪಿ ಸರಣಿ ದಾಳಿ: ಎ.ನರಸಿಂಹಮೂರ್ತಿ ಆರೋಪ

Political Accusation: ಗದಗ: ಪ್ರಜಾಪ್ರಭುತ್ವ ಮತ್ತು ಸಂವಿಧಾನದ ಮೇಲೆ ಬಿಜೆಪಿ ಸರಣಿ ದಾಳಿಗಳನ್ನು ಮಾಡುತ್ತಾ ಬಂದಿವೆ ಎಂದು ಸ್ಲಂ ಜನಾಂದೋಲನದ ರಾಜ್ಯ ಸಂಚಾಲಕ ಎ.ನರಸಿಂಹಮೂರ್ತಿ ಆರೋಪಿಸಿದರು.
Last Updated 22 ಡಿಸೆಂಬರ್ 2025, 5:52 IST
ಗದಗ | ಸಂವಿಧಾನದ ಮೇಲೆ ಬಿಜೆಪಿ ಸರಣಿ ದಾಳಿ:  ಎ.ನರಸಿಂಹಮೂರ್ತಿ ಆರೋಪ

ನರಗುಂದ: ಐತಿಹಾಸಿಕ ಸ್ಮಾರಕಗಳಿಗೆ ಬೇಕಿದೆ ಕಾಯಕಲ್ಪ

Preserving History: ನರಗುಂದ: ಬಂಡಾಯದ ನೆಲ ಎಂದು ಕರೆಯಿಸಿಕೊಳ್ಳುವ ನರಗುಂದ ಪಟ್ಟಣವು ಅನೇಕ ಐತಿಹಾಸಿಕ ದಾಖಲೆಗಳಿಗೆ ಸಾಕ್ಷಿಯಾಗಿ ನಿಂತಿದೆ. ಭಾಸ್ಕರರಾವ್ ಭಾವೆ ಅವರ ಬಂಡಾಯದ ಐತಿಹಾಸಿಕ ಸ್ಮಾರಕಗಳಿಗೆ ಕಾಯಕಲ್ಪ ಅಗತ್ಯ
Last Updated 22 ಡಿಸೆಂಬರ್ 2025, 5:51 IST
ನರಗುಂದ: ಐತಿಹಾಸಿಕ ಸ್ಮಾರಕಗಳಿಗೆ ಬೇಕಿದೆ ಕಾಯಕಲ್ಪ

ಲಕ್ಷ್ಮೇಶ್ವರ | ಮೆಕ್ಕೆಜೋಳ ಖರೀದಿ ಗೊಂದಲ: ಆಕ್ರೋಶ

Farmer Protest: ಲಕ್ಷ್ಮೇಶ್ವರ: ಪಟ್ಟಣದ ಮೆಕ್ಕೆಜೋಳ ಬೆಂಬಲ ಬೆಲೆ ಖರೀದಿ ಕೇಂದ್ರದಲ್ಲಿ ತಾರತಮ್ಯ ನೀತಿ ಅನುಸರಿಸದೆ ಪ್ರತಿ ರೈತರ ಬೆಳೆ ಖರೀದಿಸಬೇಕು ಎಂದು ರೈತರು ಒತ್ತಾಯಿಸಿ, ಖರೀದಿ ಪ್ರಕ್ರಿಯೆಗೆ ಆಕ್ರೋಶ ವ್ಯಕ್ತಪಡಿಸಿದರು.
Last Updated 22 ಡಿಸೆಂಬರ್ 2025, 5:50 IST
ಲಕ್ಷ್ಮೇಶ್ವರ | ಮೆಕ್ಕೆಜೋಳ ಖರೀದಿ ಗೊಂದಲ: ಆಕ್ರೋಶ

ವೀರಶೈವ ಮಹಾಸಭಾ ಕಲಬುರಗಿ ಜಿಲ್ಲಾ ಘಟಕದ ಚುನಾವಣೆ: ವೇಳಾಪಟ್ಟಿ ಪ್ರಕಟ

Election Announcement: ಕಲಬುರಗಿ: ‘ಅಖಿಲ ಭಾರತ ವೀರಶೈವ ಮಹಾಸಭಾ ಜಿಲ್ಲಾ ಘಟಕದ ಅಧ್ಯಕ್ಷ ಹಾಗೂ ಕಾರ್ಯನಿರ್ವಾಹಕ ಸಮಿತಿಯ ಚುನಾವಣೆಗಾಗಿ ನಾಮಪತ್ರ ಸ್ವೀಕಾರ, ಪರಿಶೀಲನೆ, ಮತದಾನ ಸೇರಿದಂತೆ ವಿವರವಾದ ವೇಳಾಪಟ್ಟಿ ಪ್ರಕಟವಾಗಿದೆ.
Last Updated 22 ಡಿಸೆಂಬರ್ 2025, 5:46 IST
ವೀರಶೈವ ಮಹಾಸಭಾ ಕಲಬುರಗಿ ಜಿಲ್ಲಾ ಘಟಕದ ಚುನಾವಣೆ: ವೇಳಾಪಟ್ಟಿ ಪ್ರಕಟ

ದಾವಣಗೆರೆ| ಬೀದಿ ನಾಯಿ ನಿಯಂತ್ರಣ: ಸವಾಲಿನ ನಡುವೆ ಬಿರುಸಿನ ಯತ್ನ

ಶ್ವಾನಗಳ ಆರೈಕೆಗೆ ಆಶ್ರಯ ಕೇಂದ್ರ ನಿರ್ಮಾಣಕ್ಕೆ ಸಿದ್ಧತೆ; ಸಂತಾನಶಕ್ತಿ ಹರಣ ಶಸ್ತ್ರಚಿಕಿತ್ಸೆ ಕಾರ್ಯದಲ್ಲಿ ಪ್ರಗತಿ
Last Updated 22 ಡಿಸೆಂಬರ್ 2025, 5:45 IST
ದಾವಣಗೆರೆ| ಬೀದಿ ನಾಯಿ ನಿಯಂತ್ರಣ: ಸವಾಲಿನ ನಡುವೆ ಬಿರುಸಿನ ಯತ್ನ

ಕೇಂದ್ರಕ್ಕೆ ಸರ್ವಪಕ್ಷ ನಿಯೋಗ ಕರೆದೊಯ್ಯಲಿ: ವಿ.ಎಸ್‌. ಉಗ್ರಪ್ಪ ಆಗ್ರಹ

ಮೀಸಲಾತಿ ಪ್ರಮಾಣ ಏರಿಕೆ ಸಂವಿಧಾನದ 9ನೇ ಪರಿಚ್ಛೇದ ಸೇರಿಸಲು ಆಗ್ರಹ
Last Updated 22 ಡಿಸೆಂಬರ್ 2025, 5:43 IST
ಕೇಂದ್ರಕ್ಕೆ ಸರ್ವಪಕ್ಷ ನಿಯೋಗ ಕರೆದೊಯ್ಯಲಿ: ವಿ.ಎಸ್‌. ಉಗ್ರಪ್ಪ ಆಗ್ರಹ
ADVERTISEMENT

ಹೊನ್ನಾಳಿ| ರಸ್ತೆ, ಚರಂಡಿ ಕಾಮಗಾರಿ ಅವೈಜ್ಞಾನಿಕ: ಎಂ.ಪಿ.ರೇಣುಕಾಚಾರ್ಯ

Infrastructure Issues: ಹೊನ್ನಾಳಿ: ‘ತಾಲ್ಲೂಕಿನ ಗಡಿಭಾಗದಿಂದ ಆರಂಭವಾಗುವ ತುಮ್ಮಿನಕಟ್ಟೆ ರಸ್ತೆಯಲ್ಲಿ ಬರುವ ಖಬರಸ್ಥಾನದಿಂದ ಸಂಗೊಳ್ಳಿ ರಾಯಣ್ಣ ವೃತ್ತದವರೆಗಿನ ರಸ್ತೆ ವಿಸ್ತರಣೆ ಹಾಗೂ ಚರಂಡಿ ಕಾಮಗಾರಿ ಅವೈಜ್ಞಾನಿಕವಾಗಿದ್ದು
Last Updated 22 ಡಿಸೆಂಬರ್ 2025, 5:43 IST
ಹೊನ್ನಾಳಿ| ರಸ್ತೆ, ಚರಂಡಿ ಕಾಮಗಾರಿ ಅವೈಜ್ಞಾನಿಕ: ಎಂ.ಪಿ.ರೇಣುಕಾಚಾರ್ಯ

ದಾವಣಗೆರೆ| ಶಾಮನೂರು ಶಿವಶಂಕರಪ್ಪ ಅಪರೂಪದ ವ್ಯಕ್ತಿ: ಅಥಣಿ ವೀರಣ್ಣ

Public Service Legacy: ದಾವಣಗೆರೆ: ಜಿಲ್ಲೆಯ ಸರ್ವತೋಮುಖ ಅಭಿವೃದ್ಧಿಗೆ ಅವಿರತವಾಗಿ ಶ್ರಮಿಸಿದ ಕೊಡುಗೈ ದಾನಿ ಶಾಮನೂರು ಶಿವಶಂಕರಪ್ಪ ಅವರಂತಹ ವ್ಯಕ್ತಿ ಸಿಗುವುದು ಅಪರೂಪ ಎಂದು ಅನ್ನದಾನೀಶ್ವರ ಸಾರ್ವಜನಿಕ ಸೇವಾ ನ್ಯಾಸ ಟ್ರಸ್ಟ್ ಅಧ್ಯಕ್ಷ
Last Updated 22 ಡಿಸೆಂಬರ್ 2025, 5:43 IST
ದಾವಣಗೆರೆ| ಶಾಮನೂರು ಶಿವಶಂಕರಪ್ಪ ಅಪರೂಪದ ವ್ಯಕ್ತಿ: ಅಥಣಿ ವೀರಣ್ಣ

ಮನಸ್ಸಿನೊಂದಿಗೆ ಯಾನ ಮಾಡುವುದೇ ಧ್ಯಾನ: ಡಾ.ಜಿ.ಡಿ. ರಾಘವನ್

Yoga Practice: ದಾವಣಗೆರೆ: ‘ಮನುಷ್ಯ ತನ್ನ ದೇಹದ ಮೇಲೆ ನಿಯಂತ್ರಣ ಇಟ್ಟುಕೊಳ್ಳುವುದು ಅಸಾಧ್ಯ. ಆದರೆ, ಸ್ವಲ್ಪ ಕಷ್ಟಪಟ್ಟರೆ ಮನಸ್ಸಿನ ಮೇಲೆ ನಿಯಂತ್ರಣ ಸಾಧಿಸಬಹುದು’ ಎಂದು ಆರೋಗ್ಯ ಇಲಾಖೆಯ ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ.ಜಿ.ಡಿ. ರಾಘವನ್ ಅಭಿಪ್ರಾಯಪಟ್ಟರು.
Last Updated 22 ಡಿಸೆಂಬರ್ 2025, 5:42 IST
ಮನಸ್ಸಿನೊಂದಿಗೆ ಯಾನ ಮಾಡುವುದೇ ಧ್ಯಾನ: ಡಾ.ಜಿ.ಡಿ. ರಾಘವನ್
ADVERTISEMENT
ADVERTISEMENT
ADVERTISEMENT