ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಜಾವಾಣಿ 50 ವರ್ಷಗಳ ಹಿಂದೆ: ಭಾನುವಾರ, 15–11–1970

Last Updated 14 ನವೆಂಬರ್ 2020, 19:31 IST
ಅಕ್ಷರ ಗಾತ್ರ

ಪೂರ್ವ ಪಾಕ್‌ ದುರಂತ: ಹಲವಾರು ಗ್ರಾಮ, ದ್ವೀಪಗಳು ನಿರ್ನಾಮ

ಡಾಕಾ, ನ.14: ಇಲ್ಲಿಂದ ದಕ್ಷಿಣಕ್ಕೆ ಗಂಗಾನದಿಪ್ರದೇಶದಲ್ಲಿರುವ ಹಟಿಯಾ ದ್ವೀಪದ ಮೇಲೆ ರಾಕ್ಷಸಾಕಾರದ ಸಮುದ್ರದ ಅಲೆಗಳು ಅಪ್ಪಳಿಸಿ ಸುಮಾರು 60,000 ಜನರು ಕೊಚ್ಚಿ ಹೋಗಿದ್ದಾರೆಂದು ಇಲ್ಲಿಗೆ ತಲುಪಿರುವ ವರದಿಗಳು ತಿಳಿಸಿವೆ.

ಮಹಾಜನ್‌ ವರದಿಯೇ ನಮಗೆ ಒಪ್ಪಿಗೆ: ಕೇಂದ್ರಕ್ಕೆ ಮತ್ತೆ ವೀರೇಂದ್ರ ಸ್ಪಷ್ಟನೆ

ಬೆಂಗಳೂರು, ನ.14: ಮಹಾಜನ್‌ ಆಯೋಗದ ಶಿಫಾರಸುಗಳಿಗೆ ಅನುಗುಣವಾಗಿರುವ ಯಾವ ಸಲಹೆಯೂ ಮೈಸೂರು ರಾಜ್ಯ ಹಾಗೂ ಜನತೆಗೆ ಒಪ್ಪಿಗೆಯಾಗದೆಂದು ಮುಖ್ಯಮಂತ್ರಿ ಶ್ರೀ ವೀರೇಂದ್ರ ಪಾಟೀಲ್‌ ಅವರು ದೆಹಲಿಯಲ್ಲಿ ಮತ್ತೆ ಪ್ರತಿಪಾದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT