<p><strong>ಪೂರ್ವ ಪಾಕ್ ದುರಂತ: ಹಲವಾರು ಗ್ರಾಮ, ದ್ವೀಪಗಳು ನಿರ್ನಾಮ</strong></p>.<p><strong>ಡಾಕಾ, ನ.14:</strong> ಇಲ್ಲಿಂದ ದಕ್ಷಿಣಕ್ಕೆ ಗಂಗಾನದಿಪ್ರದೇಶದಲ್ಲಿರುವ ಹಟಿಯಾ ದ್ವೀಪದ ಮೇಲೆ ರಾಕ್ಷಸಾಕಾರದ ಸಮುದ್ರದ ಅಲೆಗಳು ಅಪ್ಪಳಿಸಿ ಸುಮಾರು 60,000 ಜನರು ಕೊಚ್ಚಿ ಹೋಗಿದ್ದಾರೆಂದು ಇಲ್ಲಿಗೆ ತಲುಪಿರುವ ವರದಿಗಳು ತಿಳಿಸಿವೆ.</p>.<p><strong>ಮಹಾಜನ್ ವರದಿಯೇ ನಮಗೆ ಒಪ್ಪಿಗೆ: ಕೇಂದ್ರಕ್ಕೆ ಮತ್ತೆ ವೀರೇಂದ್ರ ಸ್ಪಷ್ಟನೆ</strong></p>.<p><strong>ಬೆಂಗಳೂರು, ನ.14:</strong> ಮಹಾಜನ್ ಆಯೋಗದ ಶಿಫಾರಸುಗಳಿಗೆ ಅನುಗುಣವಾಗಿರುವ ಯಾವ ಸಲಹೆಯೂ ಮೈಸೂರು ರಾಜ್ಯ ಹಾಗೂ ಜನತೆಗೆ ಒಪ್ಪಿಗೆಯಾಗದೆಂದು ಮುಖ್ಯಮಂತ್ರಿ ಶ್ರೀ ವೀರೇಂದ್ರ ಪಾಟೀಲ್ ಅವರು ದೆಹಲಿಯಲ್ಲಿ ಮತ್ತೆ ಪ್ರತಿಪಾದಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಪೂರ್ವ ಪಾಕ್ ದುರಂತ: ಹಲವಾರು ಗ್ರಾಮ, ದ್ವೀಪಗಳು ನಿರ್ನಾಮ</strong></p>.<p><strong>ಡಾಕಾ, ನ.14:</strong> ಇಲ್ಲಿಂದ ದಕ್ಷಿಣಕ್ಕೆ ಗಂಗಾನದಿಪ್ರದೇಶದಲ್ಲಿರುವ ಹಟಿಯಾ ದ್ವೀಪದ ಮೇಲೆ ರಾಕ್ಷಸಾಕಾರದ ಸಮುದ್ರದ ಅಲೆಗಳು ಅಪ್ಪಳಿಸಿ ಸುಮಾರು 60,000 ಜನರು ಕೊಚ್ಚಿ ಹೋಗಿದ್ದಾರೆಂದು ಇಲ್ಲಿಗೆ ತಲುಪಿರುವ ವರದಿಗಳು ತಿಳಿಸಿವೆ.</p>.<p><strong>ಮಹಾಜನ್ ವರದಿಯೇ ನಮಗೆ ಒಪ್ಪಿಗೆ: ಕೇಂದ್ರಕ್ಕೆ ಮತ್ತೆ ವೀರೇಂದ್ರ ಸ್ಪಷ್ಟನೆ</strong></p>.<p><strong>ಬೆಂಗಳೂರು, ನ.14:</strong> ಮಹಾಜನ್ ಆಯೋಗದ ಶಿಫಾರಸುಗಳಿಗೆ ಅನುಗುಣವಾಗಿರುವ ಯಾವ ಸಲಹೆಯೂ ಮೈಸೂರು ರಾಜ್ಯ ಹಾಗೂ ಜನತೆಗೆ ಒಪ್ಪಿಗೆಯಾಗದೆಂದು ಮುಖ್ಯಮಂತ್ರಿ ಶ್ರೀ ವೀರೇಂದ್ರ ಪಾಟೀಲ್ ಅವರು ದೆಹಲಿಯಲ್ಲಿ ಮತ್ತೆ ಪ್ರತಿಪಾದಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>