ಸುಂದರವಾಗಿ ಅಲಂಕೃತವಾದ ವಿಶಾಲವಾದ ಬಹದ್ದೂರ್ ಮಂಟಪದಲ್ಲಿ ಅಖಿಲ ಭಾರತ ಸಂಸ್ಥಾ ಕಾಂಗ್ರೆಸ್ ಅಧ್ಯಕ್ಷ ಎಸ್ಸೆನ್ ಸಮ್ಮೇಳನ ಉದ್ಘಾಟಿಸಿದರು. ಇಲ್ಲಿಯ ಎಲ್ಲ ತಾಲ್ಲೂಕು ಕಾಂಗ್ರೆಸ್ ಮುಖಂಡರೂ ಅಧ್ಯಕ್ಷರೂ ಭಾಗವಹಿಸಿ
ದ್ದರು. ಡಾ. ಕೆ.ನಾಗಪ್ಪ ಆಳ್ವ, ಮುಖ್ಯಮಂತ್ರಿ ವೀರೇಂದ್ರ ಪಾಟೀಲ್, ಸಚಿವರು, ಶಾಸಕರು ಮುಂತಾದವರು ಭಾಗವಹಿಸಿದ್ದರು.