ಹೇಮಾವತಿ ನದಿ ತೀರದ ಪಟ್ಟಣವಾದ ಇಲ್ಲಿ ಇಂದು, ಹೊಸದಾಗಿ ಪರಿವರ್ತಿಸಲಾದ ಹಾಸನ– ಹೊಳೆನರಸೀಪುರ ಬ್ರಾಡ್ಗೇಜ್ ರೈಲು ಮಾರ್ಗದ ಉದ್ಘಾಟನೆ, ಹೊಸ ರೈಲು ಮಾರ್ಗದ ಉದ್ಘಾಟನೆ, ಹೊಸ ರೈಲು ನಿಲ್ದಾಣಕ್ಕೆ ಶಂಕುಸ್ಥಾಪನೆ ಹಾಗೂ ಇನ್ನೂ ಹಲವಾರು ಕಾರ್ಯಕ್ರಮಗಳ ಪ್ರಾರಂಭೋತ್ಸವ ಹಾಗೂ ಶಿಲಾನ್ಯಾಸ ನೆರವೇರಿಸಿ ಪ್ರಧಾನಿ ಮಾತನಾಡಿದರು.