<p>ಜೋಧಪುರ, ಅ. 15– ರಾಜಸ್ಥಾನದ ಜಯಸಾಲ್ಮರ್ ಜಿಲ್ಲೆಯ (16,000 ಚದರ ಮೈಲಿಗಳು) ಮರುಭೂಮಿ ಪ್ರದೇಶದಲ್ಲಿರುವ ಬಡಜನರು ಒಂದು ಬಗೆಯ ಹುಲ್ಲನ್ನು ಆಹಾರವಾಗಿ ಉಪಯೋಗಿಸುತ್ತಿದ್ದಾರೆ.</p><p>ತೆಳುವಾಗಿ ಮುಳ್ಳಿರುವ ಈ ಹುಲ್ಲಿಗೆ ‘ಭೂರತ್’ ಎಂದು ಹೆಸರು. ಮಿಡತೆ ಹಾವಳಿಯಿಂದ ಈ ಜಿಲ್ಲೆಯಲ್ಲಿ ಧಾನ್ಯಗಳು ಸಂಪೂರ್ಣ ನಾಶವಾಗಿವೆ. </p><p>ಹುಲ್ಲು ತಿನ್ನಲು ಹೇಗೆ ಒಗ್ಗಿದೆಯೋ ತಿಳಿಯದಾದರೂ, ಕಾರಣಾಂತರ ಗಳಿಂದ ಈ ಜನಕ್ಕೆ ‘ಭೂರತಿಯಾ’ ಎಂಬ ಅಪಹಾಸ್ಯದ ಅಡ್ಡ ಹೆಸರು ಶತಮಾನಗಳಿಂದ ಅಂಟಿಕೊಂಡು ಬಂದಿದೆ. ‘ಭೂರತಿಯಾ’ ಎಂದರೆ ಹುಲ್ಲು ತಿನ್ನುವವರು ಎಂದರ್ಥ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಜೋಧಪುರ, ಅ. 15– ರಾಜಸ್ಥಾನದ ಜಯಸಾಲ್ಮರ್ ಜಿಲ್ಲೆಯ (16,000 ಚದರ ಮೈಲಿಗಳು) ಮರುಭೂಮಿ ಪ್ರದೇಶದಲ್ಲಿರುವ ಬಡಜನರು ಒಂದು ಬಗೆಯ ಹುಲ್ಲನ್ನು ಆಹಾರವಾಗಿ ಉಪಯೋಗಿಸುತ್ತಿದ್ದಾರೆ.</p><p>ತೆಳುವಾಗಿ ಮುಳ್ಳಿರುವ ಈ ಹುಲ್ಲಿಗೆ ‘ಭೂರತ್’ ಎಂದು ಹೆಸರು. ಮಿಡತೆ ಹಾವಳಿಯಿಂದ ಈ ಜಿಲ್ಲೆಯಲ್ಲಿ ಧಾನ್ಯಗಳು ಸಂಪೂರ್ಣ ನಾಶವಾಗಿವೆ. </p><p>ಹುಲ್ಲು ತಿನ್ನಲು ಹೇಗೆ ಒಗ್ಗಿದೆಯೋ ತಿಳಿಯದಾದರೂ, ಕಾರಣಾಂತರ ಗಳಿಂದ ಈ ಜನಕ್ಕೆ ‘ಭೂರತಿಯಾ’ ಎಂಬ ಅಪಹಾಸ್ಯದ ಅಡ್ಡ ಹೆಸರು ಶತಮಾನಗಳಿಂದ ಅಂಟಿಕೊಂಡು ಬಂದಿದೆ. ‘ಭೂರತಿಯಾ’ ಎಂದರೆ ಹುಲ್ಲು ತಿನ್ನುವವರು ಎಂದರ್ಥ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>