ಪಾಕಿಸ್ತಾನದ ಪ್ರತಿಭಟನೆ
ನವದೆಹಲಿ, ಅ. 10- ಭಾರತದಲ್ಲಿ ಪಾಕಿಸ್ತಾನದ ಹೈಕಮೀಷನರ್ ಆಘಾ ಹಿಲಾಲಿಯವರು ವಿದೇಶಾಂಗ ಸಚಿವ ಶಾಖೆ ವಿಶೇಷ ಕಾರ್ಯದರ್ಶಿ ಶ್ರೀ ಟಿ. ಎಫ್. ಬಿ. ಎಚ್. ತ್ಯಾಬ್ಜಿಯವರನ್ನು ಇಂದು ಅಪರಾಹ್ನ ಭೇಟಿ ಮಾಡಿ, ಉತ್ತರ ಪ್ರದೇಶದಲ್ಲಿ ಇತ್ತೀಚೆಗೆ ಸಂಭವಿಸಿದ ಗಲಭೆ ಬಗ್ಗೆ ಪಾಕ್ ಸರ್ಕಾರದ ಪ್ರತಿಭಟಣ ಪತ್ರವೊಂದನ್ನು ಸಲ್ಲಿಸಿದರು.