ರಾಜ್ಯಸಭೆಗೆ ಮಲ್ಲಪ್ಪ, ಪುಟ್ಟಪ್ಪ, ಕೆಂಪರಾಜ್ ಮತ್ತು ಲಕ್ಷ್ಮಣಗೌಡ
ಬೆಂಗಳೂರು, ಮಾ. 28– ಕಾಂಗ್ರೆಸ್ ಸ್ಪರ್ಧಿಗಳಾದ ಸರ್ವಶ್ರೀ ಕೊಲ್ಲೂರು ಮಲ್ಲಪ್ಪ, ಪಾಟೀಲ ಪುಟಪ್ಪ ಮತ್ತು ಜಿ.ಟಿ. ಕೆಂಪರಾಜ್ ಹಾಗೂ ವಿರೋಧ ಪಕ್ಷಗಳ ಬೆಂಬಲ ಪಡೆದಿದ್ದ ಶ್ರೀ ಯು.ಕೆ. ಲಕ್ಷ್ಮಣಗೌಡ ಅವರುಗಳು ರಾಜ್ಯಸಭೆಗೆ ಚುನಾಯಿತರಾಗಿದ್ದಾರೆ.