<p><strong>ಬುಧವಾರ, 5-6-1963<br /> <br /> ಹಸಿವಿನ ವಿರುದ್ಧ ಹೋರಾಟಕ್ಕೆ ಕರೆ</strong><br /> ವಾಷಿಂಗ್ಟನ್, ಜೂನ್ 4 -ವಿಶ್ವದಲ್ಲಿ ಹಸಿವೆಯನ್ನು ಕಡಿಮೆ ಮಾಡಲು ಆಹಾರದ ವಿತರಣೆಯನ್ನು ಉತ್ತಮ ಪಡಿಸುವ ಹಾಗೂ ಅಭಿವೃದ್ಧಿಯಾಗುತ್ತಿರುವ ರಾಷ್ಟ್ರಗಳಲ್ಲಿ ಆಹಾರದ ಉತ್ಪಾದನೆ ಅಧಿಕವಾಗುವಂತೆ ಮಾಡುವ ಪ್ರಯತ್ನಗಳಲ್ಲಿ ವಿಶ್ವ ಆಹಾರ ಕಾಂಗ್ರೆಸ್ ಯಶಸ್ವಿಯಾದರೆ ಅದರ ಉದ್ದೇಶ ಸಾಧಿತವಾದಂತೆಯೇ ಎಂದು ಭಾರತದ ರಾಷ್ಟ್ರಪತಿ ಡಾ. ರಾಧಾಕೃಷ್ಣನ್ ಕರೆ ಇತ್ತರು.<br /> <br /> <strong>ಕಡ್ಡಾಯ ಜೀವವಿಮೆ: ಮೊರಾರ್ಜಿ ಸೂಚನೆ</strong><br /> ನವದೆಹಲಿ, ಜೂನ್ 4 - ಜೀವವಿಮೆಯನ್ನು ಕಡ್ಡಾಯ ಮಾಡುವ ದಿನ ಬರಬಹುದೆಂದು ಹಣಕಾಸಿನ ಸಚಿವ ಶ್ರೀ ಮೊರಾರ್ಜಿ ದೇಸಾಯ್ ಇಲ್ಲಿ ತಿಳಿಸಿದರು.<br /> <br /> <strong>101ಜನರಿದ್ದ ವಿಮಾನ ನಾಪತ್ತೆ</strong><br /> ಜೂನೋ, ಅಲಾಸ್ಕ ಜೂನ್ 4 - 101 ಜನರನ್ನು ಹೊತ್ತ ವಾಷಿಂಗ್ಟನ್ `ಮೆಕ್ಕಾರ್ಡ್' ವಿಮಾನ ನೆಲೆಯಿಂದ ಅಲಾಸ್ಕದ ಅಂಕರೇಜ್ನ ಬಳಿಯಿರುವ ಎಲಿಮೆಂಡಾರ್ಫ್ಗೆ ಹೋಗುತ್ತಿದ್ದ ವಿಮಾನವೊಂದು ಅಲಾಸ್ಕದ ತೀರದ ಮೇಲೆ ನಾಪತ್ತೆಯಾಗಿರುವುದು ವರದಿಯಾಗಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬುಧವಾರ, 5-6-1963<br /> <br /> ಹಸಿವಿನ ವಿರುದ್ಧ ಹೋರಾಟಕ್ಕೆ ಕರೆ</strong><br /> ವಾಷಿಂಗ್ಟನ್, ಜೂನ್ 4 -ವಿಶ್ವದಲ್ಲಿ ಹಸಿವೆಯನ್ನು ಕಡಿಮೆ ಮಾಡಲು ಆಹಾರದ ವಿತರಣೆಯನ್ನು ಉತ್ತಮ ಪಡಿಸುವ ಹಾಗೂ ಅಭಿವೃದ್ಧಿಯಾಗುತ್ತಿರುವ ರಾಷ್ಟ್ರಗಳಲ್ಲಿ ಆಹಾರದ ಉತ್ಪಾದನೆ ಅಧಿಕವಾಗುವಂತೆ ಮಾಡುವ ಪ್ರಯತ್ನಗಳಲ್ಲಿ ವಿಶ್ವ ಆಹಾರ ಕಾಂಗ್ರೆಸ್ ಯಶಸ್ವಿಯಾದರೆ ಅದರ ಉದ್ದೇಶ ಸಾಧಿತವಾದಂತೆಯೇ ಎಂದು ಭಾರತದ ರಾಷ್ಟ್ರಪತಿ ಡಾ. ರಾಧಾಕೃಷ್ಣನ್ ಕರೆ ಇತ್ತರು.<br /> <br /> <strong>ಕಡ್ಡಾಯ ಜೀವವಿಮೆ: ಮೊರಾರ್ಜಿ ಸೂಚನೆ</strong><br /> ನವದೆಹಲಿ, ಜೂನ್ 4 - ಜೀವವಿಮೆಯನ್ನು ಕಡ್ಡಾಯ ಮಾಡುವ ದಿನ ಬರಬಹುದೆಂದು ಹಣಕಾಸಿನ ಸಚಿವ ಶ್ರೀ ಮೊರಾರ್ಜಿ ದೇಸಾಯ್ ಇಲ್ಲಿ ತಿಳಿಸಿದರು.<br /> <br /> <strong>101ಜನರಿದ್ದ ವಿಮಾನ ನಾಪತ್ತೆ</strong><br /> ಜೂನೋ, ಅಲಾಸ್ಕ ಜೂನ್ 4 - 101 ಜನರನ್ನು ಹೊತ್ತ ವಾಷಿಂಗ್ಟನ್ `ಮೆಕ್ಕಾರ್ಡ್' ವಿಮಾನ ನೆಲೆಯಿಂದ ಅಲಾಸ್ಕದ ಅಂಕರೇಜ್ನ ಬಳಿಯಿರುವ ಎಲಿಮೆಂಡಾರ್ಫ್ಗೆ ಹೋಗುತ್ತಿದ್ದ ವಿಮಾನವೊಂದು ಅಲಾಸ್ಕದ ತೀರದ ಮೇಲೆ ನಾಪತ್ತೆಯಾಗಿರುವುದು ವರದಿಯಾಗಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>