ಬುಧವಾರ, 22 ಅಕ್ಟೋಬರ್ 2025
×
ADVERTISEMENT

ಜಿಲ್ಲೆ

ADVERTISEMENT

ಚಾಮರಾಜನಗರ: ನಮ್ಮೂರ ಹಿಂಡಿ ಮಾರಮ್ಮ ಜಾತ್ರೆ ವೈಭವ

ಏಳೂರು ಗ್ರಾಮಗಳ ಉತ್ಸವ
Last Updated 22 ಅಕ್ಟೋಬರ್ 2025, 8:50 IST
ಚಾಮರಾಜನಗರ: ನಮ್ಮೂರ ಹಿಂಡಿ ಮಾರಮ್ಮ ಜಾತ್ರೆ ವೈಭವ

ಚಾಮರಾಜನಗರ | ಸಮಾಜಕ್ಕಾಗಿ ಮಡಿದವರಿಗೆ ಗೌರವ ಸಮರ್ಪಣೆ: ನ್ಯಾಯಾಧೀಶೆ ಜಿ.ಪ್ರಭಾವತಿ

ಪೊಲೀಸ್ ಹುತಾತ್ಮರ ದಿನಾಚರಣೆ: ‌ನಮನ ಸಲ್ಲಿಸಿದ ಜಿಲ್ಲಾ ನ್ಯಾಯಾಧೀಶೆ ಜಿ.ಪ್ರಭಾವತಿ
Last Updated 22 ಅಕ್ಟೋಬರ್ 2025, 8:49 IST
ಚಾಮರಾಜನಗರ | ಸಮಾಜಕ್ಕಾಗಿ ಮಡಿದವರಿಗೆ ಗೌರವ ಸಮರ್ಪಣೆ: ನ್ಯಾಯಾಧೀಶೆ ಜಿ.ಪ್ರಭಾವತಿ

ರಾಮನಗರ | 29ಕ್ಕೆ ಪಿಂಚಣಿ, ಜಿಪಿಎಫ್ ಅದಾಲತ್

ಬೆಂಗಳೂರು ದಕ್ಷಿಣ ಜಿಲ್ಲೆಯ ಜಿಲ್ಲಾಧಿಕಾರಿ ಕಚೇರಿಯ ವಿಡಿಯೊ ಕಾನ್ಫರೆನ್ಸ್ ಹಾಲ್‌ನಲ್ಲಿ ಅ. 29ರಂದು ಬೆಳಿಗ್ಗೆ 10.30ಕ್ಕೆ ಪಿಂಚಣಿ ಅದಾಲತ್ ಹಾಗೂ ಜಿಪಿಎಫ್ ಅದಾಲತ್ ಕಾರ್ಯಕ್ರಮನು ಆಯೋಜಿಸಲಾಗಿದೆ.
Last Updated 22 ಅಕ್ಟೋಬರ್ 2025, 8:30 IST
ರಾಮನಗರ | 29ಕ್ಕೆ ಪಿಂಚಣಿ, ಜಿಪಿಎಫ್ ಅದಾಲತ್

ಕನಕಪುರ | ಶರಣರ ಹಿತವಚನ ಪಾಲಿಸಲು ಸಲಹೆ

ಚಿಂತನೆ ಮನುಷ್ಯನ ಜೀವನ ನಕಾರಾತ್ಮಕತೆಯೆಡೆಗೆ ಕೊಂಡೊಯ್ಯುತ್ತದೆ. ಶರಣರ ಹಿತವಚನ ಜೀವನದಲ್ಲಿ ಅಳವಡಿಸಿಕೊಂಡರೆ ಜೀವನ ಯಶಸ್ಸಿನಡೆಗೆ ಕೊಂಡೊಯ್ಯುತ್ತದೆ ಎಂದು ದಾಳಿಂಬ ಬಸವ ಗುರು ಮಂಟಪ ಅಧ್ಯಕ್ಷ ಹಾಗೂ ಕುಂಬಳಗೂಡು ಬಸವ ಗಂಗೋತ್ರಿ ಡಾ.ಚನ್ನಬಸವಾನಂದ ಸ್ವಾಮೀಜಿ ಅಭಿಪ್ರಾಯಪಟ್ಟರು.
Last Updated 22 ಅಕ್ಟೋಬರ್ 2025, 8:26 IST
ಕನಕಪುರ | ಶರಣರ ಹಿತವಚನ ಪಾಲಿಸಲು ಸಲಹೆ

ರಾಮನಗರ | ಕಣ್ಮನ ಸೆಳೆಯುತ್ತಿವೆ ಮಣ್ಣಿನ ದೀಪಗಳು..

ಹಬ್ಬಕ್ಕೆ ಪಟಾಕಿ ಸದ್ದಿನ ಜೊತೆಗೆ ದೀಪಗಳ ಮೆರಗು; ಮಾರುಕಟ್ಟೆಯಲ್ಲಿ ವೈವಿಧ್ಯಮಯ ದೀಪಗಳ ಖರೀದಿ ಭರಾಟೆ
Last Updated 22 ಅಕ್ಟೋಬರ್ 2025, 8:22 IST
ರಾಮನಗರ | ಕಣ್ಮನ ಸೆಳೆಯುತ್ತಿವೆ ಮಣ್ಣಿನ ದೀಪಗಳು..

ಬಿಡದಿ ಪುರಸಭೆಗೆ ಭಾನುಪ್ರಿಯಾ ಅಧ್ಯಕ್ಷೆ

ಇಲ್ಲಿನ ಪುರಸಭೆಯ ನೂತನ ಅಧ್ಯಕ್ಷರಾಗಿ ವಾರ್ಡ್–22ರ ಜೆಡಿಎಸ್ ಸದಸ್ಯೆ ಭಾನುಪ್ರಿಯಾ ಸಂಪತ್ ಅವರು ಇತ್ತೀಚೆಗೆ ಆಯ್ಕೆಯಾದರು. ಹಿಂದಿನ ಅಧ್ಯಕ್ಷ ಎಂ.ಎನ್. ಹರಿಪ್ರಸಾದ್ ರಾಜೀನಾಮೆಯಿಂದ ತೆರವಾಗಿದ್ದ ಸ್ಥಾನಕ್ಕೆ ಇತ್ತೀಚೆಗೆ ಚುನಾವಣೆ ನಡೆಯಿತು.
Last Updated 22 ಅಕ್ಟೋಬರ್ 2025, 8:15 IST
ಬಿಡದಿ ಪುರಸಭೆಗೆ ಭಾನುಪ್ರಿಯಾ ಅಧ್ಯಕ್ಷೆ

ಚನ್ನಪಟ್ಟಣ | ‘ನರೇಗಾ ಕಾಮಗಾರಿಯಲ್ಲಿ ಅವ್ಯವಹಾರ’

ಮಾಕಳಿ ಗ್ರಾ. ಪಂ. ವ್ಯಾಪ್ತಿಯಲ್ಲಿ ನಡೆದ ಕಾಮಗಾರಿ l ದಾಖಲೆ ಬಿಡುಗಡೆ
Last Updated 22 ಅಕ್ಟೋಬರ್ 2025, 8:14 IST
ಚನ್ನಪಟ್ಟಣ | ‘ನರೇಗಾ ಕಾಮಗಾರಿಯಲ್ಲಿ ಅವ್ಯವಹಾರ’
ADVERTISEMENT

ರಾಮನಗರ: ಸ್ಕೂಟರ್ ಡಿಕ್ಕಿಯಲ್ಲಿದ್ದ ಚಿನ್ನಾಭರಣ, ನಗದು ಕಳವು

ಡಿಕ್ಕಿಯಲ್ಲಿ ₹17 ಲಕ್ಷ ಮೌಲ್ಯದ ಚಿನ್ನ, ₹2 ಲಕ್ಷ ನಗದು ಇಟ್ಟುಕೊಂಡಿದ್ದ ನಿವೃತ್ತ ಪಿಡಿಒ; ಕಣ್ತಪ್ಪಿಸಿ ಕೃತ್ಯ ಎಸಗಿದ ಕಳ್ಳರು
Last Updated 22 ಅಕ್ಟೋಬರ್ 2025, 8:14 IST
ರಾಮನಗರ: ಸ್ಕೂಟರ್ ಡಿಕ್ಕಿಯಲ್ಲಿದ್ದ ಚಿನ್ನಾಭರಣ, ನಗದು ಕಳವು

ದೇವನಹಳ್ಳಿ: ಜೇನು ಸಾಕಾಣಿಕೆ ತರಬೇತಿಗೆ ಅರ್ಜಿ

ತೋಟಗಾರಿಕೆ ಇಲಾಖೆ‌ ಅಧೀನದಲ್ಲಿ ಕಾರ್ಯನಿರ್ವಹಿಸುತ್ತಿರುವ ಕೊಡಗು ಜಿಲ್ಲೆ ಭಾಗಮಂಡಲ ಜೇನುಗಾರಿಕೆ ತರಬೇತಿ ಕೇಂದ್ರದಿಂದ ಪ್ರಸಕ್ತ ಸಾಲಿನ ಮೂರು ತಿಂಗಳ ತರಬೇತಿ ಶಿಬಿರ ಹಮ್ಮಿಕೊಳ್ಳಲಾಗಿದೆ.
Last Updated 22 ಅಕ್ಟೋಬರ್ 2025, 8:12 IST
ದೇವನಹಳ್ಳಿ: ಜೇನು ಸಾಕಾಣಿಕೆ ತರಬೇತಿಗೆ ಅರ್ಜಿ

ಆನೇಕಲ್ | ಸಹಜೀವನ ನಡೆಸುತ್ತಿದ್ದ ಪ್ರೇಮಿಗಳು ಆತ್ಮಹತ್ಯೆ

ಆನೇಕಲ್ : ಸಹಜೀವನ ನಡೆಸುತ್ತಿದ್ದ ಪ್ರೇಮಿಗಳು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಆನೇಕಲ್‌ ತಾಲ್ಲೂಕಿನ ಜಿಗಣಿ ಪೊಲೀಸ್‌ ಠಾಣೆ ವ್ಯಾಪ್ತಿಯ ಕಲ್ಲುಬಾಳು ಗ್ರಾಮದಲ್ಲಿ ನಡೆದಿದೆ.
Last Updated 22 ಅಕ್ಟೋಬರ್ 2025, 8:11 IST
ಆನೇಕಲ್ | ಸಹಜೀವನ ನಡೆಸುತ್ತಿದ್ದ ಪ್ರೇಮಿಗಳು ಆತ್ಮಹತ್ಯೆ
ADVERTISEMENT
ADVERTISEMENT
ADVERTISEMENT