ನಾವೆಲ್ಲರೂ ತಿಳಿದೋ ತಿಳಿಯದೆಯೋ ತಪ್ಪು ಮಾಡಿದವರೇ. ತಪ್ಪು ಎಂದು ತಿಳಿದಾಗ ಅದನ್ನು ತಿದ್ದಿಕೊಳ್ಳುವ ಅವಕಾಶ ಎಲ್ಲರಿಗೂ ಇದ್ದೇ ಇರುತ್ತದೆ. ಕೆಲ ದಿನಗಳ ಹಿಂದೆ ಕೊರೊನಾ ಸೋಂಕಿನ ಪರೀಕ್ಷೆಗೆ ಸಹಕರಿಸದ ಕಾರಣಕ್ಕೆ ಎಲ್ಲರ ಸಿಟ್ಟಿಗೆ ಕಾರಣರಾಗಿದ್ದ ತಬ್ಲೀಗ್ ಸಂಘಟನೆಯ ಕೆಲ ಸದಸ್ಯರು ಇಂದುಪ್ಲಾಸ್ಮಾ ಥೆರಪಿಗೆ ಪ್ಲಾಸ್ಮಾ ಕೊಡಲು ನಿರ್ಧರಿಸಿದ್ದಾರೆ.