ಭಾರತದಲ್ಲೇ ಮೊದಲನೆಯದಾದ, ವಿದ್ಯಾರ್ಥಿಗಳಲ್ಲಿ ಸಮಾಜವಾದಿ ಚಿಂತನೆಯನ್ನು ಪ್ರಬೋದಿಸುವ ಈ ಶಿಬಿರವನ್ನುದ್ದೇಶಿಸಿ ಮಾಜಿ ಕಾಂಗ್ರೆಸ್ ಅಧ್ಯಕ್ಷ ಶ್ರೀ ಕಾಮರಾಜ್, ಸರ್ವಶ್ರೀ ಕೃಷ್ಣಮೆನನ್, ತಮಿಳುನಾಡು ಕಾಂಗ್ರೆಸ್ ಅಧ್ಯಕ್ಷ ಶ್ರೀ ಸುಬ್ರಹ್ಮಣಂ, ಅಶೋಕ ಮೆಹತಾ, ವಿ.ಕೆ.ಆರ್.ವಿ. ರಾವ್, ಡಾ. ಚಂದ್ರಶೇಖರ್ ಮತ್ತು ಮಾಳವೀಯ ಇವರುಗಳು ಮಾತನಾಡಿದರು.