ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೂಕಪ್ರಾಣಿಗಳ ವೇದನೆ ಅರಿವಾಗಲಿ

Last Updated 23 ನವೆಂಬರ್ 2020, 19:45 IST
ಅಕ್ಷರ ಗಾತ್ರ

ಮಂಡ್ಯ ತಾಲ್ಲೂಕಿನ ಎಚ್.ಮಲ್ಲಿಗೆರೆ ಗ್ರಾಮದ ಜೋಡೆತ್ತುಗಳು ಬರೋಬ್ಬರಿ 14.55 ಟನ್‌ ತೂಕದ ಕಬ್ಬು ತುಂಬಿದ ಗಾಡಿಯನ್ನು ಎಳೆದು ಎಲ್ಲರನ್ನೂ ಅಚ್ಚರಿ ಪಡಿಸಿವೆಯಂತೆ. ಈ ಎತ್ತುಗಳ ಸಾಧನೆ ಮಾಲೀಕನ ಸಂತಸವನ್ನೇನೋ ಇಮ್ಮಡಿಗೊಳಿಸಿರಬಹುದು. ಆದರೆ ತಮ್ಮ ಸಾಮರ್ಥ್ಯಕ್ಕಿಂತ ಅತೀ ಹೆಚ್ಚು ತೂಕದ ಗಾಡಿಯನ್ನು ಮುಂದಕ್ಕೆ ಎಳೆಯಬೇಕಾದಾಗ ಆ ಮೂಕಪ್ರಾಣಿಗಳ ನೋವು, ಸಂಕಟ, ವೇದನೆ ಯಾರು ಬಲ್ಲರು?
ಮಂಜುನಾಥ್ ಜೈನ್ ಎಂ.ಪಿ., ಮಂಡ್ಯ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT