ಏಕೆಂದರೆ ಬ್ಯಾಂಕಿನ ಒಬ್ಬ ಮಾಮೂಲಿ ಜವಾನ ಕೂಡ ಮುಖ್ಯಮಂತ್ರಿ ಅಧೀನಕ್ಕೆ ಒಳಪಡುವುದಿಲ್ಲ. ಬದಲಾಗಿ ಅವರಿಗೆ ಡಿ.ಜಿ.ಎಂ., ಜಿ.ಎಂ., ಎಂ.ಡಿ. ಇದ್ದಾರೆ. ಇವರೆಲ್ಲಾ ಆರ್.ಬಿ.ಐ. ಅಧೀನಕ್ಕೆ ಒಳಪಡುತ್ತಾರೆ. ಮುಖ್ಯಮಂತ್ರಿಯವರು ಧಮ್ಕಿ ಹಾಕುವ ಬದಲು ಎಲ್ಲಾ ಬ್ಯಾಂಕುಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ಸಾಲ ಮನ್ನಾ ಕೆಲಸ ಸುಗಮವಾಗಿ ಆಗುವಂತೆ ಮಾಡುವುದು ಒಳ್ಳೆಯದು.