ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಹನೀಯರನ್ನು ಸನ್ಮಾನಿಸಿ

Last Updated 21 ಮೇ 2019, 19:42 IST
ಅಕ್ಷರ ಗಾತ್ರ

ಮಳೆ ಬಾರದೆ ನೀರಿನ ಕೊರತೆಯಿಂದ ಕಂಗಾಲಾದ ಹಳ್ಳಿಯ ಜನರಿಗೆ, ಸ್ವಹಿತ ಬಯಸದೆನೀರು ನೀಡುತ್ತಿರುವವರು (ಪ್ರ.ವಾ., 21) ನಿಜಕ್ಕೂ ಶ್ಲಾಘನೀಯರು.

ಜೀವಜಂತುಗಳಿಗೆ ಜೀವಜಲ ಒದಗಿಸುತ್ತಿರುವುದು ಮಹಾಪುಣ್ಯದ ಕೆಲಸ. ಇಂಥ ಸಕ್ರಿಯಾತ್ಮಕ ಮಹಾನುಭಾವರನ್ನು ಸಂಘ ಸಂಸ್ಥೆಗಳು ಸನ್ಮಾನಿಸಬೇಕು.

ಈ ನಿಟ್ಟಿನಲ್ಲಿ, ಹಲವಾರು ವರ್ಷಗಳಿಂದ ವಾದ ವಿವಾದಗಳ ಸುಳಿಗೆ ಸಿಲುಕಿರುವ ನಮ್ಮ ಕಾವೇರಿ ನದಿಯ ನೀರನ್ನು ನಿಯಮಕ್ಕೆ ಅನುಗುಣವಾಗಿ ಚೆನ್ನೈ ಜೊತೆ ಹಂಚಿಕೊಳ್ಳುವುದು ತಪ್ಪಲ್ಲ ಎನಿಸುತ್ತದೆ.

ಪೂರ್ಣಿಮಾ ಮೂರ್ತಿ,ಬೆಂಗಳೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT