ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಈಗಲಾದರೂ ಇತ್ತ ನೋಡಿ

ಅಕ್ಷರ ಗಾತ್ರ

ಮಲೆನಾಡು ಮತ್ತು ಕರಾವಳಿ ಭಾಗದಲ್ಲಿ ಮಳೆಗಾಲದಲ್ಲಿ ಕೆಲವು ಹಳ್ಳಿಗರು ಅಪಾಯಕಾರಿ ಸಂಕಗಳ ಮೂಲಕ ನದಿ, ಹಳ್ಳ– ಕೊಳ್ಳಗಳನ್ನು ದಾಟಬೇಕಾದ ಸ್ಥಿತಿ ಈಗಲೂ ಇರುವುದು ಶೋಚನೀಯ.

ಎಷ್ಟೋ ವರ್ಷಗಳಿಂದ ಈ ಸಮಸ್ಯೆ ಎದುರಿಸುತ್ತಿದ್ದರೂ ಸರ್ಕಾರ ಇದರ ನಿವಾರಣೆಗೆ ಗಮನಹರಿಸದಿರುವುದು ಸರಿಯಲ್ಲ. ಈಗಲಾದರೂ ಇತ್ತ ಗಮನಹರಿಸಿ ಜನರ ಕಷ್ಟ ನಿವಾರಿಸಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT