ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‌ರಾಜಕಾರಣಿಗಳೂ ನಗುವಂತಾಗಿದೆ!

Last Updated 4 ಮಾರ್ಚ್ 2020, 19:55 IST
ಅಕ್ಷರ ಗಾತ್ರ

ಧರ್ಮದರ್ಶನ, ಮಾರ್ಗದರ್ಶನ, ಸನ್ನಡತೆ, ಸದಾಚಾರದ ಪಾಠ ಮಾಡಬೇಕಾದ ಮಠಗಳು, ಸ್ವಾಮಿಗಳು– ಕಾವಿಧಾರಿಗಳ ಕಾದಾಟದ ಕೇಂದ್ರಗಳಾಗುತ್ತಿವೆ. ಭಕ್ತರ ಬಣಗಳನ್ನು ಹಿಂದಿಟ್ಟುಕೊಂಡು ಕೆಲವರು ಗದ್ದುಗೆಗಾಗಿ ಗುದ್ದಾಡುತ್ತಿದ್ದಾರೆ.

ಇದನ್ನೆಲ್ಲ ನೋಡಿ ರಾಜಕಾರಣಿಗಳೂ ನಗುವಂತಾಗಿದೆ! ಇಂಥವರಿಂದ ಧರ್ಮ, ಸಂಸ್ಕೃತಿ ರಕ್ಷಣೆ ಸಾಧ್ಯವೇ? ‘ಮಠಗಳು ಸಂಸ್ಕೃತಿ ಉಳಿಸುವ ಕೇಂದ್ರಗಳು’ ಎಂದು ಸ್ವಾಮೀಜಿಯೊಬ್ಬರು ಹೇಳಿರುವ ಕಾರಣ ಇವು ಕಣ್ಣು ಮುಂದೆ ಹಾದುಹೋದವು.
-ಪ್ರೊ.ಆರ್‌.ವಿ. ಹೊರಡಿ,ಧಾರವಾಡ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT