‘ಚುನಾವಣೆ, ಸಿನಿಕತನ ಮತ್ತು ವಸ್ತುಸ್ಥಿತಿ’ ಎಂಬ ಲೇಖನದಲ್ಲಿ(ಪ್ರ.ವಾ., ಏ.3) ಟಿ.ಎನ್.ವಾಸುದೇವಮೂರ್ತಿ ಅವರು ಅಸಹಿಷ್ಣು ಮತ್ತು ಸಿನಿಕತನದ ಮತದಾರರ ನಿಲುವನ್ನು ವಿಶ್ಲೇಷಿಸಿದ್ದಾರೆ. ‘ನರೇಂದ್ರ ಮೋದಿ ನೇತೃತ್ವದ ಆಡಳಿತ ಯಾವ ‘ಅಚ್ಛೇ ದಿನ’ವನ್ನೂ ನಮಗೆ ದಯಪಾಲಿಸಲಿಲ್ಲ, ಹಾಗೆಯೇ ಕರಾಳ ದುರ್ದಿನವನ್ನೂ ಕೊಡಲಿಲ್ಲ’ ಎಂದಿದ್ದಾರೆ.