ಇತಿಹಾಸ ಸಂಶೋಧಕ ಡಾ. ಕೆಳದಿ ಗುಂಡಾ ಜೋಯಿಸ್ ಅವರ ಪರಿಶ್ರಮದಿಂದ ಸಾಗರ ತಾಲ್ಲೂಕಿನ ಕೆಳದಿ ಗ್ರಾಮದಲ್ಲಿ ಸ್ಥಾಪಿಸಲಾದ ‘ಕೆಳದಿ ಇತಿಹಾಸ ಸಂಗ್ರಹಾಲಯ’ಕ್ಕೆ ರಾಜ್ಯ ಸರ್ಕಾರ ಹಾಗೂ ಕುವೆಂಪು ವಿಶ್ವವಿದ್ಯಾಲಯಹಣಕಾಸು ನೆರವು ನೀಡುವುದನ್ನು ನಿಲ್ಲಿಸಿವೆಯೆಂಬ ಸುದ್ದಿ ಸಾರಸ್ವತ ಲೋಕಕ್ಕೆ ಬಡಿದ ಸಿಡಿಲು ಎಂದು ಹೇಳಬಹುದಾಗಿದೆ.