ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಡಿದು ಕಟ್ಟೆ ಹಾಕಲಿ

Last Updated 3 ಮೇ 2019, 20:15 IST
ಅಕ್ಷರ ಗಾತ್ರ

ಹಾಸನ ಜಿಲ್ಲೆ ಎಸ್ಸೆಸ್ಸೆಲ್ಸಿ
ಫಲಿತಾಂಶದಲ್ಲಿ ರಾಜ್ಯಕ್ಕೆ
ಪ್ರಥಮ ಸ್ಥಾನ ಪಡೆಯಲು
ಯಾರ‍್ಯಾರು ಕಡಿದು ಕಟ್ಟೆ
ಹಾಕಿದ್ದರೋಅವರನ್ನು,
ಶೈಕ್ಷಣಿಕ ಗುಣಮಟ್ಟ ಕುಸಿತ
ಕಂಡ ಕಡೆ ಕಳುಹಿಸಿ,
ಅಲ್ಲೂ ಅವರು ಸ್ವಲ್ಪ ಕಡಿದು
ಕಟ್ಟೆ ಹಾಕಿದರೆ, ಅಲ್ಲಿಯಶೈಕ್ಷಣಿಕ
ಗುಣಮಟ್ಟ ಸ್ವಲ್ಪವಾದರೂ ಸುಧಾರಿಸೀತು!

-ಎನ್.ಎಂ. ರಾಯಬಾಗಿ,ಗದಗ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT