ಇಂತಹವುಗಳ ಹಿಂದೆ ಇರುವವರು ಯಾವುದೇ ಸಂಗತಿಯನ್ನು ತೆರೆದ ಮನಸ್ಸಿನಿಂದ ನೋಡುವ ಹೃದಯ ವೈಶಾಲ್ಯ, ನಿರ್ಮಲ ಮನಸ್ಸು ಹೊಂದಲಿ. ಮನೆಯೊಡೆದು ಮನಸ್ಸಿನ ಸ್ವಾಸ್ಥ್ಯ ಹಾಳು ಮಾಡುವಂತಹ ಅನೇಕ ಧಾರಾವಾಹಿಗಳ ನಡುವೆ, ಸಮಾಜಕ್ಕೆ ಉತ್ತಮ ಸಂದೇಶ ನೀಡುವ, ಸಾಧಕರಿಗೆ ಸ್ಫೂರ್ತಿ ತುಂಬುವ ‘ಮಹಾನಾಯಕ’ ಅಂತಹ ಧಾರಾವಾಹಿಯನ್ನು ಕನ್ನಡದಲ್ಲಿ ಪ್ರಸಾರ ಮಾಡುತ್ತಿರುವ ಜೀ ವಾಹಿನಿಗೆ ಅಭಿನಂದನೆ.