ಬುಧವಾರ, 15 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಪ್ರಬುದ್ಧ ಮಾತು

Last Updated 27 ನವೆಂಬರ್ 2017, 19:30 IST
ಅಕ್ಷರ ಗಾತ್ರ

ಈಚೆಗೆ ನಮ್ಮ ರಾಜಕಾರಣಿಗಳು ಅಪ್ರಬುದ್ಧರಂತೆ ಮಾತನಾಡುವುದು ಜಾಸ್ತಿಯಾಗಿದೆ. ಭಾಷಣದಲ್ಲಿ ಎಕ್ಕಡ, ಬೂಟು ಇತ್ಯಾದಿಗಳನ್ನು ಪ್ರಯೋಗಿಸಿ ಎಳೆಯರಿಗೆ, ಹಿರಿಯರಿಗೆ, ಮತದಾರರಿಗೆ ತಪ್ಪು ಸಂದೇಶ ನೀಡುತ್ತಿದ್ದಾರೆ. ಅವಮಾನ ಮಾಡುತ್ತಿದ್ದಾರೆ.

ಚುನಾವಣೆಯ ಸಂದರ್ಭದ ಭಾಷಣದಲ್ಲಾಗಲೀ ಅಥವಾ ಇತರೆ ಸಭೆ– ಸಮಾರಂಭಗಳಲ್ಲಿ ಮಾತನಾಡುವಾಗ ಆಗಲೀ ಲಕ್ಷ್ಮಣ ರೇಖೆಯನ್ನು ಮರೆಯಬಾರದು.

ಹಿತಮಿತವಾಗಿ ಮಾತನಾಡಿ ಮತದಾರರ ಗೌರವಕ್ಕೆ ಪಾತ್ರರಾಗಬೇಕು. ದೇಶದ ಸಂಸ್ಕೃತಿಗೆ ತಕ್ಕುದಾದ ಮಾತನಾಡಬೇಕು.

ಮೂಡಬಿದಿರೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT