ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇಂಥವರೂ ಇದ್ದಾರೆ

ಅಕ್ಷರ ಗಾತ್ರ

ಶಿಕ್ಷಣ ಸಚಿವ ಕಿಮ್ಮನೆ ರತ್ನಾಕರ ಅವರು ನಂದಿತಾ ಸಾವಿನ ಹಿನ್ನೆಲೆಯಲ್ಲಿ  (ನಿಗೂಢ) ತಮ್ಮ ವಿರುದ್ಧ ಆರೋಪ ಮಾಡಿದವರಿಗೆ ಶಿಕ್ಷೆಯಾಗಲೆಂದು ದೇವರಲ್ಲಿ ಪ್ರಾರ್ಥಿಸಿದರಂತೆ. ಇದನ್ನು ಪತ್ರಿಕೆಯಲ್ಲಿ ಓದುತ್ತಿದ್ದಂತೆ ನಗಬೇಕೊ ಅಳಬೇಕೊ ಒಂದೂ ಗೊತ್ತಾಗಲಿಲ್ಲ.

ಒಂದು ವೇಳೆ ಮನನೊಂದು  ದೇವರಿಗೆ ಮೊರೆಹೊಕ್ಕು ‘ತಪ್ಪು ಮಾಡಿದವರಿಗೆ ಶಿಕ್ಷೆಯಾ­ಗಲಿ’ ಎಂದು ದೇವರಲ್ಲಿ ಪ್ರಾರ್ಥಿಸಿದ್ದರೆ ಅವರ ನಡೆಯನ್ನು ಮೆಚ್ಚಬಹುದಿತ್ತು.

ಅದನ್ನು ಬಿಟ್ಟು ‘ಆರೋಪ ಹೊರಿಸಿದವರಿಗೆ ಶಿಕ್ಷೆಯಾಗಲಿ’ ಎಂದು ಪ್ರಾರ್ಥಿಸಿದ್ದೇ  ನಿಜವಾ­ದರೆ ಇದೊಂದು ವಿರೋಧಿಗಳ ಬಾಯಿ ಮುಚ್ಚಿ­ಸುವ ಹುನ್ನಾರವಲ್ಲದೇ ಇನ್ನೇನು? ಇಂಥವರ ಸಂಕುಚಿತ ಮನೋಭಾವಕ್ಕೆ ಏನೆನ್ನಬೇಕು?
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT