ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇನ್ನೊಂದು ಮೆಟ್ಟಿಲು ಬೇಕು

ಕುಂದು ಕೊರತೆ
Last Updated 11 ಜನವರಿ 2016, 19:54 IST
ಅಕ್ಷರ ಗಾತ್ರ

ಬಸವನಗುಡಿಯ ಕಹಳೆ ಬಂಡೆ ರಸ್ತೆ ಮತ್ತು ಪುಟ್ಟಣ್ಣ ರಸ್ತೆ ಸಂಧಿಸುವ ಜಾಗದಲ್ಲಿ ಸೆಲಕ್ಷನ್‌ ಸೆಂಟರ್‌ ಎದುರಿಗೆ ಪಾದಚಾರಿ ಮಾರ್ಗ ಇದೆ. ಇಲ್ಲಿ ಹತ್ತುವುದಾಗಲಿ ಅಥವಾ ಇಳಿಯುವುದಾಗಲಿ ಸ್ವಲ್ಪ ಕಷ್ಟವೆ. ತೀರಾ ಎತ್ತರದಲ್ಲಿದೆ. ಆದುದರಿಂದ ಸಂಬಂಧಪಟ್ಟ ಅಧಿಕಾರಿಗಳು ಮತ್ತೊಂದು ಮೆಟ್ಟಿಲನ್ನು ಹಾಕಿದರೆ ವೃದ್ಧರಿಗೂ ಹಾಗೂ ಪಾದಚಾರಿಗಳಿಗೂ ಅನುಕೂಲವಾಗುತ್ತದೆ. ಈ ಕೆಲಸ ಕೂಡಲೇ ಆಗಲಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT