ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಂದಾಚಾರಕ್ಕೆ ಗುದ್ದು!

Last Updated 8 ಅಕ್ಟೋಬರ್ 2013, 19:30 IST
ಅಕ್ಷರ ಗಾತ್ರ

ಕಂದಾಚಾರಕ್ಕೆ ಗುದ್ದು!

ಚಾಮರಾಜನಗರಕ್ಕೆ
ಕಾಲಿಟ್ಟ
ಅರಸು, ಗುಂಡೂರಾವ್
ಕಳೆದುಕೊಂಡರು ಸಿ.ಎಂ ಗಾದಿ!
ಹೆಗಡೆ, ಬೊಮ್ಮಾಯಿ, ಪಾಟೀಲರಿಗೂ
ಬಿಡಲಿಲ್ಲ ಶಾಪದಾ ಮಂಕುಬೂದಿ
ಮೂಢನಂಬಿಕೆಗೆ ಬಲಿಯಾಗಿ
ಪಟೇಲಾದಿಗಳಿಗೆ ಕಾಡಿತ್ತು
ಹೆದರಿಕೆಯ ಭೇದಿ!
ಇದೀಗ ಸಿದ್ದು
ಮೌಢ್ಯ, ಕಂದಾಚಾರಕ್ಕೆ
ಹಾಕಿದ್ದಾರೆ ಗುದ್ದು!
ಬಾರಿಸಿದ್ದಾರೆ ಜಾಗೃತಿಯ ಡಮರು
ಕಾಲು ಹಿಡಿದು ಎಳೆಯುವವರಿಗೆ
ಹಾಕಿದ್ದಾರೆ
ಸವಾಲಿನ ಗುಟುರು!
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT