ಸೋಮವಾರ, 13 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಾಲ್ಯದಲ್ಲೇ ಪರಿಸರ ಕಾಳಜಿ ಬೆಳೆಸಿ

Last Updated 10 ಜೂನ್ 2014, 19:30 IST
ಅಕ್ಷರ ಗಾತ್ರ

ಮೊನ್ನೆ ನನ್ನ ಗೆಳೆಯರೊಬ್ಬರ ಮಗಳ ನಿಶ್ಚಿತಾರ್ಥಕ್ಕೆ ಹೋಗಿದ್ದೆ. ಸಮಾರಂಭ ತುಂಬಾ ಅಚ್ಚುಕಟ್ಟಾ­ಗಿತ್ತು. ಭೋಜನ ವ್ಯವಸ್ಥೆಯು ನವಭಕ್ಷ್ಯ ಭೋಜ್ಯಗಳಿಂದ ತುಂಬಿತ್ತು.

ಎಲ್ಲ ಮುಗಿದ ಮೇಲೆ ಹೊರಡುವ ಮುನ್ನ ಫಲತಾಂಬೂಲ ಮತ್ತು ಅದಕ್ಕೂ ಮಿಗಿಲಾಗಿ ಗೆಳೆಯ ಚಿರಂಜೀವಿ ವೆಂಕಟೇಶ ಪ್ರಸಾದ್‌ ಎಲ್ಲರ ಕೈಗೆ ಒಂದು ಪ್ಲಾಸ್ಟಿಕ್‌ ಲಕೋಟೆಯಲ್ಲಿ ಗಿಡದ ಸಸಿ ನೀಡಿದ. ಅಂದು ಪರಿಸರ ದಿನ. ಸಮಾರಂಭ­ಕ್ಕಿಂತ ಎಲ್ಲರ ಮೆಚ್ಚುಗೆ ಗಳಿಸಿದ್ದು ಇಂಥ ಪರಿಸರ ಪ್ರಜ್ಞೆ!

–ಕೆ. ಎನ್‌. ಹರಿಹರ
ಬೆಂಗಳೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT