<p>`ನನಗೆ ಸನ್ಮಾನವೇಕೆ~ ಎಂದು ಮುಖ್ಯಮಂತ್ರಿ ಪ್ರಶ್ನಿಸಿರುವುದು ಅತ್ಯುತ್ತಮ ನಿರ್ಧಾರವೇ ಸರಿ.ರಾಜ್ಯದ 123 ತಾಲೂಕುಗಳಲ್ಲಿ ಬರ ಬಂದಿದ್ದು ಜನತೆಗೆ ಕುಡಿಯಲು ನೀರಿಲ್ಲ, ದುಡಿಯಲು ಕೆಲಸವಿಲ್ಲ. <br /> <br /> ಖಾತರಿ ಯೋಜನೆಯಲ್ಲಿ ದುಡಿದವರಿಗೆ ಕೂಲಿಯಿಲ್ಲ. ಜನತೆ ತತ್ತರಿಸಿಹೋಗಿದ್ದಾರೆ. ತಮ್ಮ ಮೂಲಭೂತ ಸಮಸ್ಯೆ ಪರಿಹರಿಸಿಕೊಳ್ಳಲು ನಿತ್ಯ ಹೆಣಗಾಡುತ್ತಾ ಹಸಿದ ಹೊಟ್ಟೆಯಲ್ಲಿರುವವರ ಮುಂದೆ ಹಾರ - ತುರಾಯಿ ಹಾಕಿಕೊಂಡು ಮೆರೆದರೆ ಬಂದ ಫಲವೇನು ಎಂದು ಕೇಳುವ ಮುಖ್ಯಮಂತ್ರಿ ನಿಜಕ್ಕೂ ಜನಪರ ಚಿಂತಕರೆನ್ನುವಲ್ಲಿ ಸಂದೇಹವಿಲ್ಲ. <br /> </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>`ನನಗೆ ಸನ್ಮಾನವೇಕೆ~ ಎಂದು ಮುಖ್ಯಮಂತ್ರಿ ಪ್ರಶ್ನಿಸಿರುವುದು ಅತ್ಯುತ್ತಮ ನಿರ್ಧಾರವೇ ಸರಿ.ರಾಜ್ಯದ 123 ತಾಲೂಕುಗಳಲ್ಲಿ ಬರ ಬಂದಿದ್ದು ಜನತೆಗೆ ಕುಡಿಯಲು ನೀರಿಲ್ಲ, ದುಡಿಯಲು ಕೆಲಸವಿಲ್ಲ. <br /> <br /> ಖಾತರಿ ಯೋಜನೆಯಲ್ಲಿ ದುಡಿದವರಿಗೆ ಕೂಲಿಯಿಲ್ಲ. ಜನತೆ ತತ್ತರಿಸಿಹೋಗಿದ್ದಾರೆ. ತಮ್ಮ ಮೂಲಭೂತ ಸಮಸ್ಯೆ ಪರಿಹರಿಸಿಕೊಳ್ಳಲು ನಿತ್ಯ ಹೆಣಗಾಡುತ್ತಾ ಹಸಿದ ಹೊಟ್ಟೆಯಲ್ಲಿರುವವರ ಮುಂದೆ ಹಾರ - ತುರಾಯಿ ಹಾಕಿಕೊಂಡು ಮೆರೆದರೆ ಬಂದ ಫಲವೇನು ಎಂದು ಕೇಳುವ ಮುಖ್ಯಮಂತ್ರಿ ನಿಜಕ್ಕೂ ಜನಪರ ಚಿಂತಕರೆನ್ನುವಲ್ಲಿ ಸಂದೇಹವಿಲ್ಲ. <br /> </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>