ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮನುವಾದಿ ದೃಷ್ಟಿಕೋನ

ಅಕ್ಷರ ಗಾತ್ರ

‘ಕನ್ನಡಿಗರೇನು ಬಳೆ ತೊಟ್ಟಿಲ್ಲ, ಹುಷಾರ್’. ಉದ್ಧವ್‌ ಠಾಕ್ರೆ ಹೇಳಿಕೆಗೆ ವಾಟಾಳ್‌ ನಾಗರಾಜ್‌ ಕಿಡಿ­ಕಾ­ರಿ­ದ್ದೇನೋ ಸರಿ (ಪ್ರ.ವಾ., ಆ. 6). ಆದರೆ ‘ಬಳೆ ತೊಡು­ವುದು’ ಅಂದರೆ ದೌರ್ಬಲ್ಯ, ಅಸಹಾಯ­ಕತೆ, ಹೇಡಿ­ತನದ ಪ್ರತೀಕವೆ? ಸಮಾನತೆಯ ಈ ಯುಗ­ದಲ್ಲಿ ಹೆಣ್ಣು ಪ್ರವೇಶಿಸದ ಯಾವ ಕ್ಷೇತ್ರವೂ ಉಳಿ­ದಿಲ್ಲ. ಬಳೆ ತೊಟ್ಟ ಹೆಣ್ಣು ಅಬಲೆ, ಪರಾಧೀನೆ ಎಂಬ ಪರಂಪರಾಗತ ಭಾವನೆ, ಮನುವಾದದ ದೃಷ್ಟಿಕೋನ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT