ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಸೂದೆ ತಗಾದೆ!

Last Updated 10 ನವೆಂಬರ್ 2013, 19:30 IST
ಅಕ್ಷರ ಗಾತ್ರ

ಮಾಟ, ವಾಮಾಚಾರ, ಓಕುಳಿ
ನಿಷೇಧಕ್ಕೆ ಬರಲಿದೆ ಮಸೂದೆ!
ಆದರೆ ರಾಜಕಾರಣಿಗಳ ಚಾಳಿ ಸೃಷ್ಟಿಸಿದೆ
ಸಾಕಷ್ಟು  ತಗಾದೆ
ರಾಹುಕಾಲದಲ್ಲೇ ಸಲ್ಲಿಕೆಯಾಗಲಿ
ನಾಮಪತ್ರ!

ಪೂಜೆಯಿಂದ ಮುಕ್ತವಾಗಲಿ
ಮತಯಂತ್ರ!
ನಿಲ್ಲಲಿ ವಾಸ್ತುವಿನ ಹೆಸರಿನಲ್ಲಿ
ಗಾದಿ ಪೂಜೆ,
ಎಷ್ಟು ನುಂಗಲಿ ಎಂಬ ಗುಂಗಿನಲ್ಲಿ
ಮಾಡುವ ಗುದ್ದಲಿ ಪೂಜೆ
ಸ್ವಾಮಿಗಳ ಬಹಿರಂಗ ಪಾದಪೂಜೆ
ಮತದಾರರ ಕೈ ಬೆಚ್ಚಗೆ ಮಾಡಿ
ಆಣೆ ಪ್ರಮಾಣ
ಮಾಡಿಸಿಕೊಳ್ಳುವ ಹಸ್ತಪೂಜೆ!
–ಎಲ್.ಎನ್.ಪ್ರಸಾದ್, ತುರುವೇಕೆರೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT