ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸತ್ಯಾಗ್ರಹ ಕಾಲ

Last Updated 19 ಸೆಪ್ಟೆಂಬರ್ 2011, 19:30 IST
ಅಕ್ಷರ ಗಾತ್ರ

ಈಗ ಎತ್ತ ನೋಡಿದರೂ
ಉಪವಾಸ ಕೂತವರ ಸಾಲು
ಇದಕ್ಕೆ ಮಹಾತ್ಮ ಗಾಂಧಿಯಾಗಲಿ,
ಅಣ್ಣಾ ಹಜಾರೆ ಅವರಾಗಲಿ
ಸ್ಫೂರ್ತಿ ಅಲ್ಲವೇ ಅಲ್ಲ
ಗುಜರಾತ್ ಮುಖ್ಯಮಂತ್ರಿ
ನರೇಂದ್ರ ಮೋದಿಗೆ
ಎಲ್ಲ ಮುಗಿದ ಮೇಲೆ
ರಾಷ್ಟ್ರರಾಜಕಾರಾಣದತ್ತ
ತೆರಳಲು `ಸದ್ಭಾವನೆ~ಯ ಅಸ್ತ್ರ!
ಗಣಿ ಕುಳ ಶ್ರೀರಾಮುಲು
ಅವರಿಂದ ಮೆದು ಕಬ್ಬಿಣ
ಉತ್ಪಾದಕರನ್ನು ಬೆಂಬಲಿಸಿ
ಉಪವಾಸದ ಪ್ರಹಸನ
ಇದು ಜನರ ಕೊಂಕು ನಗುವುಗೆ
ಕಾರಣವಾಗುವ, ಅನುಮಾನದಿಂದ
ನೋಡುವ ಸತ್ಯಾಗ್ರಹದ
ಪರ್ವ ಕಾಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT