ಈಗ ಎತ್ತ ನೋಡಿದರೂ
ಉಪವಾಸ ಕೂತವರ ಸಾಲು
ಇದಕ್ಕೆ ಮಹಾತ್ಮ ಗಾಂಧಿಯಾಗಲಿ,
ಅಣ್ಣಾ ಹಜಾರೆ ಅವರಾಗಲಿ
ಸ್ಫೂರ್ತಿ ಅಲ್ಲವೇ ಅಲ್ಲ
ಗುಜರಾತ್ ಮುಖ್ಯಮಂತ್ರಿ
ನರೇಂದ್ರ ಮೋದಿಗೆ
ಎಲ್ಲ ಮುಗಿದ ಮೇಲೆ
ರಾಷ್ಟ್ರರಾಜಕಾರಾಣದತ್ತ
ತೆರಳಲು `ಸದ್ಭಾವನೆ~ಯ ಅಸ್ತ್ರ!
ಗಣಿ ಕುಳ ಶ್ರೀರಾಮುಲು
ಅವರಿಂದ ಮೆದು ಕಬ್ಬಿಣ
ಉತ್ಪಾದಕರನ್ನು ಬೆಂಬಲಿಸಿ
ಉಪವಾಸದ ಪ್ರಹಸನ
ಇದು ಜನರ ಕೊಂಕು ನಗುವುಗೆ
ಕಾರಣವಾಗುವ, ಅನುಮಾನದಿಂದ
ನೋಡುವ ಸತ್ಯಾಗ್ರಹದ
ಪರ್ವ ಕಾಲ.