ಶುಕ್ರವಾರ, 17 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

`ಹಾರೈಕೆ'

ಅಕ್ಷರ ಗಾತ್ರ

ಬಜೆಟ್‌ಗೂ ಮುನ್ನಾ
ಸರ್ಕಾರ ಪತನ
ಈ ಒಂದು ಸೂಚನೆ
ನೀಡಿದರು ಮೊನ್ನೆ
ಮಾಜಿ ಸಿ. ಎಂ. ಬೆದರಿಕೆ
ಹಾಲಿ ಸಿ. ಎಂ. ಹೆದರಿಕೆ

ಬಿ. ಎಸ್. ವೈ. ಕೊಟ್ಟ ಎಚ್ಚರಿಕೆ
ಆಡಳಿತ ಪಕ್ಷಕ್ಕೆ ಆತಂಕ
ಬರಲಿ ರಾಜ್ಯಪಾಲರ ಆಳ್ವಿಕೆ
ಕೊಡಲಿ ಭ್ರಷ್ಟರಿಗೆ ಶಿಕ್ಷೆ
ಎಂಬುದು ಜನಸಾಮಾನ್ಯರ ಹಾರೈಕೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT