ಬುಧವಾರ, 24 ಡಿಸೆಂಬರ್ 2025
×
ADVERTISEMENT

ರಾಜ್ಯ

ADVERTISEMENT

ಸಚಿವ ಜಮೀರ್ ಆಪ್ತ ಕಾರ್ಯದರ್ಶಿ ಸರ್ಫರಾಜ್‌ ಮನೆಯಲ್ಲಿ ಲೋಕಾಯುಕ್ತ ದಾಳಿ

Zameer Ahmed Khan: ಅಕ್ರಮ ಆಸ್ತಿ ಗಳಿಕೆ ಪ್ರಕರಣದಲ್ಲಿ ವಸತಿ ಸಚಿವ ಜಮೀರ್‌ ಅಹಮದ್‌ ಖಾನ್‌ ಅವರ ಆಪ್ತ ಕಾರ್ಯದರ್ಶಿ ಸರ್ಫರಾಜ್‌ ಖಾನ್‌ ಅವರ ಮನೆಯೂ ಸೇರಿ ರಾಜ್ಯದ 10 ಸ್ಥಳಗಳಲ್ಲಿ ಲೊಕಾಯುಕ್ತ ಪೊಲೀಸರು ದಾಳಿ ನಡೆಸಿದ್ದಾರೆ.
Last Updated 24 ಡಿಸೆಂಬರ್ 2025, 9:07 IST
ಸಚಿವ ಜಮೀರ್ ಆಪ್ತ ಕಾರ್ಯದರ್ಶಿ ಸರ್ಫರಾಜ್‌ ಮನೆಯಲ್ಲಿ ಲೋಕಾಯುಕ್ತ ದಾಳಿ

‍ಒಪ್ಪಂದ ಗೊತ್ತಿಲ್ಲ, ಸಿದ್ದರಾಮಯ್ಯ ಕುರ್ಚಿ ಭದ್ರ: ಜಮೀರ್

Congress Power Sharing: ‘ಅಧಿಕಾರ ಹಂಚಿಕೆ ಒಪ್ಪಂದದ ಬಗ್ಗೆ ನನಗೆ ಗೊತ್ತಿಲ್ಲ. ಸದ್ಯ, ಸಿದ್ದರಾಮಯ್ಯ ಅವರು ಮುಖ್ಯಮಂತ್ರಿ ಕುರ್ಚಿಯಲ್ಲಿ ಭದ್ರವಾಗಿ ಕುಳಿತಿದ್ದಾರೆ’ ಎಂದು ವಸತಿ ಸಚಿವ ಬಿ.ಝಡ್‌. ಜಮೀರ್ ಅಹಮದ್ ಖಾನ್ ಹೇಳಿದರು.
Last Updated 24 ಡಿಸೆಂಬರ್ 2025, 8:19 IST
‍ಒಪ್ಪಂದ ಗೊತ್ತಿಲ್ಲ, ಸಿದ್ದರಾಮಯ್ಯ ಕುರ್ಚಿ ಭದ್ರ: ಜಮೀರ್

ಗೋದಾವರಿ–ಕಾವೇರಿ ನದಿ ಜೋಡಣೆ: ಹೆಚ್ಚುವರಿ 5 ಟಿಎಂಸಿಗೆ ರಾಜ್ಯ ಪಟ್ಟು

Karnataka Water Share: ಗೋದಾವರಿ–ಕಾವೇರಿ ನದಿಗಳ ಜೋಡಣೆಯಲ್ಲಿ ನೀರಿನ ಪಾಲು ಹಂಚಿಕೆ ಸೂತ್ರಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿರುವ ಕರ್ನಾಟಕ ಸರ್ಕಾರ, ಹೆಚ್ಚುವರಿ 5 ಟಿಎಂಸಿ ಅಡಿ ನೀರು ಹಂಚಿಕೆ ಮಾಡಿದರಷ್ಟೇ ಕರಡು ಒಪ್ಪಂದಕ್ಕೆ ಸಹಿ ಹಾಕಲಾಗುವುದು ಎಂದು ಸ್ಪಷ್ಟಪಡಿಸಿದೆ.
Last Updated 24 ಡಿಸೆಂಬರ್ 2025, 0:53 IST
ಗೋದಾವರಿ–ಕಾವೇರಿ ನದಿ ಜೋಡಣೆ: ಹೆಚ್ಚುವರಿ 5 ಟಿಎಂಸಿಗೆ ರಾಜ್ಯ ಪಟ್ಟು

ವಿಬಿ–ಜಿ ರಾಮ್‌ ಜಿ ಮಸೂದೆ ವಿರುದ್ಧ ಹೋರಾಟ: 70 ತಜ್ಞರ ಜತೆಗೆ ಪ್ರಿಯಾಂಕ್ ಸಭೆ

ನರೇಗಾ ಪರ್ಯಾಯ ‘ವಿಬಿ–ಜಿ ರಾಮ್‌ಜಿ’ ಮಸೂದೆಗೆ ತೀವ್ರ ವಿರೋಧ ವ್ಯಕ್ತಪಡಿಸಿದ ಕಾಂಗ್ರೆಸ್ ಸರ್ಕಾರ, ಪ್ರಿಯಾಂಕ್ ಖರ್ಗೆ ನೇತೃತ್ವದಲ್ಲಿ 70 ಗ್ರಾಮೀಣಾಭಿವೃದ್ಧಿ ತಜ್ಞರೊಂದಿಗೆ ಸಮಾಲೋಚನೆ ನಡೆಸಿತು.
Last Updated 24 ಡಿಸೆಂಬರ್ 2025, 0:47 IST
ವಿಬಿ–ಜಿ ರಾಮ್‌ ಜಿ ಮಸೂದೆ ವಿರುದ್ಧ ಹೋರಾಟ: 70 ತಜ್ಞರ ಜತೆಗೆ ಪ್ರಿಯಾಂಕ್ ಸಭೆ

ಬೆಂಗಳೂರು–ಮಡಗಾಂವ್‌ ವಂದೇ ಭಾರತ್‌: ಎಚ್‌ಡಿಕೆ ಪತ್ರ

ಎಚ್‌.ಡಿ. ಕುಮಾರಸ್ವಾಮಿ ಅವರು ಬೆಂಗಳೂರು–ಮಡಗಾಂವ್‌ ವಂದೇ ಭಾರತ್‌ ರೈಲು ಸೇವೆ ಆರಂಭಿಸಲು ಕೇಂದ್ರ ರೈಲ್ವೆ ಸಚಿವರಿಗೆ ಪತ್ರ. ಹಾಸನ, ಮಂಗಳೂರು, ಉಡುಪಿ, ಕಾರವಾರ ಮಾರ್ಗದಿಂದ ಗೋವಾಕ್ಕೆ ಸಂಪರ್ಕ.
Last Updated 23 ಡಿಸೆಂಬರ್ 2025, 23:21 IST
ಬೆಂಗಳೂರು–ಮಡಗಾಂವ್‌ ವಂದೇ ಭಾರತ್‌: ಎಚ್‌ಡಿಕೆ ಪತ್ರ

ಜ.29ರಿಂದ ಚಲನಚಿತ್ರೋತ್ಸವ: 60ಕ್ಕೂ ಹೆಚ್ಚು ದೇಶಗಳ 200 ಚಲನಚಿತ್ರಗಳ ಪ್ರದರ್ಶನ

2025ರ ಬೆಂಗಳೂರು ಅಂತರರಾಷ್ಟ್ರೀಯ ಚಲನಚಿತ್ರೋತ್ಸವ ಜನವರಿ 29ರಿಂದ ಆರಂಭ; 60+ ದೇಶಗಳಿಂದ 200 ಚಿತ್ರಗಳು, 400+ ಪ್ರದರ್ಶನಗಳು, ಮಹಿಳಾ ಸಬಲೀಕರಣ ಧ್ಯೇಯ, ಪ್ರವೇಶ ನೋಂದಣಿ ವಿವರ ಇಲ್ಲಿ.
Last Updated 23 ಡಿಸೆಂಬರ್ 2025, 23:11 IST
ಜ.29ರಿಂದ ಚಲನಚಿತ್ರೋತ್ಸವ: 60ಕ್ಕೂ ಹೆಚ್ಚು ದೇಶಗಳ 200 ಚಲನಚಿತ್ರಗಳ ಪ್ರದರ್ಶನ

ಮೆಟ್ರೊ ಪರಿಷ್ಕೃತ ದರಕ್ಕೆ ಒಪ್ಪಿಗೆ: ಕೇಂದ್ರಕ್ಕೆ ಡಿಕೆಶಿ ಮನವಿ

Metro Project Request: ಮೆಟ್ರೋ ಹಂತ 2 ಮತ್ತು 3ಎ ಯೋಜನೆಗಳಿಗೆ ಅನುಮೋದನೆ ಹಾಗೂ ಬೆಂಬಲ ನೀಡುವಂತೆ ಡಿಕೆ ಶಿವಕುಮಾರ್ ಅವರು ಕೇಂದ್ರ ಸಚಿವರಿಗೆ ಮನವಿ ಸಲ್ಲಿಸಿದ್ದು, ರಾಜ್ಯದ ಅನೇಕ ಪ್ರಸ್ತಾವನೆಗಳು ಅತಿಯಾದ ವಿಳಂಬಕ್ಕೆ ಒಳಗಾಗಿವೆ.
Last Updated 23 ಡಿಸೆಂಬರ್ 2025, 22:39 IST
ಮೆಟ್ರೊ ಪರಿಷ್ಕೃತ ದರಕ್ಕೆ ಒಪ್ಪಿಗೆ: ಕೇಂದ್ರಕ್ಕೆ ಡಿಕೆಶಿ ಮನವಿ
ADVERTISEMENT

Karnataka Politics| ನಾಯಕತ್ವ ಬದಲಾವಣೆ: ರಾಹುಲ್‌ ತೀರ್ಮಾನಿಸಬೇಕು–ಸಿದ್ದರಾಮಯ್ಯ

ರಾಜಣ್ಣರನ್ನು ಅಪೆಕ್ಸ್ ಬ್ಯಾಂಕ್ ಅಧ್ಯಕ್ಷರಾಗಿ ಮಾಡಿದ್ದು ಸರ್ಕಾರ: ಸಿದ್ದರಾಮಯ್ಯ
Last Updated 23 ಡಿಸೆಂಬರ್ 2025, 22:30 IST
Karnataka Politics| ನಾಯಕತ್ವ ಬದಲಾವಣೆ: ರಾಹುಲ್‌ ತೀರ್ಮಾನಿಸಬೇಕು–ಸಿದ್ದರಾಮಯ್ಯ

ಸಹಕಾರಿ ಸಂಘದ ಸಿಇಒ ₹9.89 ಕೋಟಿ ಆಸ್ತಿಯ ಒಡೆಯ

ಲೋಕಾ ದಾಳಿ: ₹19 ಕೋಟಿ ಆಸ್ತಿ ಪತ್ತೆ
Last Updated 23 ಡಿಸೆಂಬರ್ 2025, 22:30 IST
ಸಹಕಾರಿ ಸಂಘದ ಸಿಇಒ ₹9.89 ಕೋಟಿ ಆಸ್ತಿಯ ಒಡೆಯ

ಡಿಕೆಶಿ ಗಮನಹರಿಸಿದ್ದರೆ ಹೆಚ್ಚು ಸ್ಥಾನಗಳಲ್ಲಿ ಗೆಲುವು: ಶಾಸಕ ಕೆ.ಎನ್‌. ರಾಜಣ್ಣ

ಮತಕಳವು: ನ. 17ರಂದು ರಾಹುಲ್‌ ಗಾಂಧಿಗೆ ಕೆ.ಎನ್‌. ರಾಜಣ್ಣ ಬರೆದಿದ್ದ ಪತ್ರ ಬಹಿರಂಗ
Last Updated 23 ಡಿಸೆಂಬರ್ 2025, 22:30 IST
ಡಿಕೆಶಿ ಗಮನಹರಿಸಿದ್ದರೆ ಹೆಚ್ಚು ಸ್ಥಾನಗಳಲ್ಲಿ ಗೆಲುವು: ಶಾಸಕ ಕೆ.ಎನ್‌. ರಾಜಣ್ಣ
ADVERTISEMENT
ADVERTISEMENT
ADVERTISEMENT