ಶನಿವಾರ, 25 ಅಕ್ಟೋಬರ್ 2025
×
ADVERTISEMENT

ರಾಜ್ಯ

ADVERTISEMENT

ರೇಣುಕಸ್ವಾಮಿ ಕೊಲೆ ಪ್ರಕರಣ: ಪ್ರದೋಷ್‌ಗೆ ಮಧ್ಯಂತರ ಜಾಮೀನು

Renukaswamy murder case: ಚಿತ್ರದುರ್ಗದ ರೇಣುಕಸ್ವಾಮಿ ಕೊಲೆ ಪ್ರಕರಣದಲ್ಲಿ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ನ್ಯಾಯಾಂಗ ಬಂಧನದಲ್ಲಿ ಇರುವ ಆರೋಪಿ ಪ್ರದೋಷ್ ಅವರಿಗೆ 57ನೇ ಸಿಸಿಎಚ್‌ ನ್ಯಾಯಾಲಯವು ಮಧ್ಯಂತರ ಜಾಮೀನು ಮಂಜೂರು ಮಾಡಿದೆ.
Last Updated 25 ಅಕ್ಟೋಬರ್ 2025, 20:42 IST
ರೇಣುಕಸ್ವಾಮಿ ಕೊಲೆ ಪ್ರಕರಣ: ಪ್ರದೋಷ್‌ಗೆ ಮಧ್ಯಂತರ ಜಾಮೀನು

ಆರ್‌ಎಸ್‌ಎಸ್ ಬರೀ ಮೆರವಣಿಗೆ ಮಾಡಲಿ: ದಲಿತ ಸಂಘರ್ಷ ಸಮಿತಿಗಳ ಒಕ್ಕೂಟ

‘ರಾಷ್ಟ್ರೀಯ ಸ್ವಯಂ ಸೇವಕ ಸಂಘ (ಆರ್‌ಎಸ್‌ಎಸ್) ಸೇರಿದಂತೆ ಯಾವುದೇ ಸಂಘ ಸಂಸ್ಥೆಗಳು ಮೆರವಣಿಗೆ ಇಲ್ಲವೇ ಪ್ರತಿಭಟನೆ ನಡೆಸಲು ಅವಕಾಶ ನೀಡಬಹುದು. ದೊಣ್ಣೆ ಹಿಡಿದು ಪಥ ಸಂಚಲನ ನಡೆಸುವುದಕ್ಕೆ ಅನುಮತಿ ನೀಡಬಾರದು’ ಎಂದು ದಲಿತ ಸಂಘರ್ಷ ಸಮಿತಿಗಳ ಒಕ್ಕೂಟ ಒತ್ತಾಯಿಸಿದೆ.
Last Updated 25 ಅಕ್ಟೋಬರ್ 2025, 20:11 IST
ಆರ್‌ಎಸ್‌ಎಸ್ ಬರೀ ಮೆರವಣಿಗೆ ಮಾಡಲಿ: ದಲಿತ ಸಂಘರ್ಷ ಸಮಿತಿಗಳ ಒಕ್ಕೂಟ

ಕಾಂಗ್ರೆಸ್‌ ಹೈಕಮಾಂಡ್‌ ಎಲ್ಲಿದೆ?: ಸಂಸದ ಬಸವರಾಜ ಬೊಮ್ಮಾಯಿ

‘ವಿಧಾನ ಪರಿಷತ್‌ ಸದಸ್ಯ ಯತೀಂದ್ರ ಸಿದ್ದರಾಮಯ್ಯ ಅವರ ಹೇಳಿಕೆ ಸಾಕಷ್ಟು ಚರ್ಚೆಗೆ ಗ್ರಾಸವಾಗಿದ್ದರೂ ಕ್ರಮಕೈಗೊಳ್ಳದ ಹೈಕಮಾಂಡ್‌ ಎಲ್ಲಿದೆ ಎನ್ನುವ ಪ್ರಶ್ನೆ ಮೂಡಿದೆ’ ಎಂದು ಸಂಸದ ಬಸವರಾಜ ಬೊಮ್ಮಾಯಿ ಹೇಳಿದರು
Last Updated 25 ಅಕ್ಟೋಬರ್ 2025, 19:59 IST
ಕಾಂಗ್ರೆಸ್‌ ಹೈಕಮಾಂಡ್‌ ಎಲ್ಲಿದೆ?: ಸಂಸದ ಬಸವರಾಜ ಬೊಮ್ಮಾಯಿ

ಅಪ್ಪುವನ್ನು ರಾಜಕೀಯಕ್ಕೆ ಕರೆದಿದ್ದೆ,ಆದರೆ ಅವರು ಒಪ್ಪಿರಲಿಲ್ಲ: ಡಿ.ಕೆ.ಶಿವಕುಮಾರ್

‘ಪುನೀತ್‌ ರಾಜ್‌ಕುಮಾರ್‌ ಅವರನ್ನು ರಾಜಕೀಯಕ್ಕೆ ಕರೆತರಬೇಕು ಎಂದು ಸಾಕಷ್ಟು ಪ್ರಯತ್ನಪಟ್ಟಿದ್ದೆ. ಆದರೆ ಅವರು ಒಪ್ಪಲಿಲ್ಲ. ಇದನ್ನು ಇಲ್ಲಿಯವರೆಗೂ ಎಲ್ಲೂ ಹೇಳಿಕೊಂಡಿರಲಿಲ್ಲ’ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಹೇಳಿದರು.
Last Updated 25 ಅಕ್ಟೋಬರ್ 2025, 19:53 IST
ಅಪ್ಪುವನ್ನು ರಾಜಕೀಯಕ್ಕೆ ಕರೆದಿದ್ದೆ,ಆದರೆ ಅವರು ಒಪ್ಪಿರಲಿಲ್ಲ: ಡಿ.ಕೆ.ಶಿವಕುಮಾರ್

ಶಬರಿಮಲೆ ಪ್ರಕರಣ| ನನ್ನ ಪಾತ್ರ ಇಲ್ಲ, ತನಿಖೆಗೆ ಸಹಕರಿಸುವೆ: ಬಳ್ಳಾರಿಯ ಗೋವರ್ಧನ್‌

Sabarimala gold theft case: ‘ಶಬರಿಮಲೆ ದೇವಸ್ಥಾನದ ಚಿನ್ನ ಕಳವು ಪ್ರಕರಣಕ್ಕೆ ಸಂಬಂಧಿಸಿದಂತೆ ಕೇರಳದ ವಿಶೇಷ ತನಿಖಾ ದಳದ ಅಧಿಕಾರಿಗಳು ವಿಚಾರಣೆ ನಡೆಸಿದ್ದು ನಿಜ. ತನಿಖೆಗೆ ಎಲ್ಲ ಸಹಕಾರ ನೀಡುತ್ತಿದ್ದೇನೆ’ ಎಂದು ಬಳ್ಳಾರಿಯ ರೊದ್ದಂ ಜುವೆಲ್ಸ್‌ ಮಾಲೀಕ ಗೋವರ್ಧನ್‌ ಹೇಳಿದ್ದಾರೆ.
Last Updated 25 ಅಕ್ಟೋಬರ್ 2025, 18:59 IST
ಶಬರಿಮಲೆ ಪ್ರಕರಣ| ನನ್ನ ಪಾತ್ರ ಇಲ್ಲ, ತನಿಖೆಗೆ ಸಹಕರಿಸುವೆ: ಬಳ್ಳಾರಿಯ ಗೋವರ್ಧನ್‌

ವಿಶೇಷ ವೈದ್ಯಕೀಯ ಚಿಕಿತ್ಸೆಯ ಅವಶ್ಯಕತೆ ಹೊಂದಿದ್ದ ಮಗು ದತ್ತು ಪಡೆದ ಅಮೆರಿಕ ದಂಪತಿ

Adoption: ವಿಶೇಷ ವೈದ್ಯಕೀಯ ಚಿಕಿತ್ಸೆಯ ಅವಶ್ಯಕತೆ ಹೊಂದಿದ್ದ, ನಗರದ ತವರು ಪಬ್ಲಿಕ್ ಚಾರಿಟಬಲ್ ಟ್ರಸ್ಟ್‌ನ ಹೆಣ್ಣು ಮಗುವನ್ನು ಅಮೆರಿಕದ ಮಿಸ್ಸೋರಿ ರಾಜ್ಯದ ವಿಲಿಯಮ್-ಅಶ್ಲೀ ದಂಪತಿ ದತ್ತು ಪಡೆದಿದ್ದಾರೆ.
Last Updated 25 ಅಕ್ಟೋಬರ್ 2025, 18:16 IST
ವಿಶೇಷ ವೈದ್ಯಕೀಯ ಚಿಕಿತ್ಸೆಯ ಅವಶ್ಯಕತೆ ಹೊಂದಿದ್ದ ಮಗು ದತ್ತು ಪಡೆದ ಅಮೆರಿಕ ದಂಪತಿ

‘ಎ’ ಖಾತೆಗೆ ಹಣ ಕಟ್ಟಬೇಡಿ: ಎಚ್‌.ಡಿ.ಕುಮಾರಸ್ವಾಮಿ

‘ಬಿ’ ಖಾತೆಯಿಂದ ‘ಎ’ ಖಾತೆ ಮಾಡಿಕೊಡುತ್ತೇವೆ ಎಂದು ಜನರಿಂದ ಲಕ್ಷ ಲಕ್ಷ ರೂಪಾಯಿ ಲೂಟಿ ಮಾಡಲು ಸರ್ಕಾರ ಮುಂದಾಗಿದೆ. ಈ ಸರ್ಕಾರಕ್ಕೆ ಹಣ ನೀಡಬೇಡಿ. ನಾವು ಅತ್ಯಂತ ಕಡಿಮೆ ಶುಲ್ಕಕ್ಕೆ ಈ ಕೆಲಸ ಮಾಡಿಕೊಡುತ್ತೇವೆ’ ಎಂದು ಕೇಂದ್ರ ಸಚಿವ ಎಚ್‌.ಡಿ.ಕುಮಾರಸ್ವಾಮಿ ಹೇಳಿದರು.
Last Updated 25 ಅಕ್ಟೋಬರ್ 2025, 16:20 IST
‘ಎ’ ಖಾತೆಗೆ ಹಣ ಕಟ್ಟಬೇಡಿ: ಎಚ್‌.ಡಿ.ಕುಮಾರಸ್ವಾಮಿ
ADVERTISEMENT

ಸುರಂಗ ರಸ್ತೆ ಟೆಂಡರ್‌ ಪ್ರಶ್ನಿಸಿ ಪಿಐಎಲ್‌: ರಾಜ್ಯ ಸರ್ಕಾರ, ಜಿಬಿಎಗೆ ನೋಟಿಸ್‌

ಹೆಬ್ಬಾಳದಿಂದ ಸಿಲ್ಕ್‌ ಬೋರ್ಡ್‌ವರೆಗೂ ಸುರಂಗ ರಸ್ತೆ ನಿರ್ಮಾಣದ ಟೆಂಡರ್ ಅಧಿಸೂಚನೆ ರದ್ದುಪಡಿಸಬೇಕು’ ಎಂದು ಕೋರಲಾದ ಅರ್ಜಿಗೆ ಸಂಬಂಧಿಸಿದಂತೆ ಕೇಂದ್ರ, ರಾಜ್ಯ ಸರ್ಕಾರ ಮತ್ತು ಗ್ರೇಟರ್ ಬೆಂಗಳೂರು ಪ್ರಾಧಿಕಾರಕ್ಕೆ (ಜಿಬಿಎ) ನೋಟಿಸ್ ಜಾರಿಗೊಳಿಸಲು ಹೈಕೋರ್ಟ್‌ ಆದೇಶಿಸಿದೆ.
Last Updated 25 ಅಕ್ಟೋಬರ್ 2025, 16:12 IST
ಸುರಂಗ ರಸ್ತೆ ಟೆಂಡರ್‌ ಪ್ರಶ್ನಿಸಿ ಪಿಐಎಲ್‌: ರಾಜ್ಯ ಸರ್ಕಾರ, ಜಿಬಿಎಗೆ ನೋಟಿಸ್‌

ಸಹಕಾರ ಸಂಘ ಕಾಯ್ದೆ: ತಿದ್ದುಪಡಿಗೆ ಹೈಕೋರ್ಟ್‌ ಆದೇಶ

ಕರ್ನಾಟಕ ಸಹಕಾರ ಸಂಘಗಳ (ಕೆಸಿಎಸ್‌) ಕಾಯ್ದೆ–1959 ಮತ್ತು 1960ರ ನಿಯಮಗಳಲ್ಲಿನ ಹಲವು ನ್ಯೂನತೆಗಳನ್ನು ಗಂಭೀರವಾಗಿ ಪರಿಗಣಿಸಿರುವ ಹೈಕೋರ್ಟ್‌, ‘ಕಾಯ್ದೆಯನ್ನು ಕೂಲಂಕಶ ಪರಿಶೀಲನೆಗೆ ಒಳಪಡಿಸಿ ತುರ್ತಾಗಿ ಸಮಗ್ರ ತಿದ್ದುಪಡಿಗೆ ಒಳಪಡಿಸುವ ಅಗತ್ಯವಿದೆ’ ಎಂದು ಆದೇಶಿಸಿದೆ.
Last Updated 25 ಅಕ್ಟೋಬರ್ 2025, 16:10 IST
ಸಹಕಾರ ಸಂಘ ಕಾಯ್ದೆ: ತಿದ್ದುಪಡಿಗೆ ಹೈಕೋರ್ಟ್‌ ಆದೇಶ

ಸುರಂಗ ರಸ್ತೆ | ಕರ್ತವ್ಯ ನಿರ್ವಹಿಸುವೆ: ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌

ಬೆಂಗಳೂರಿನ ಅಭಿವೃದ್ಧಿ ಕಾರ್ಯಗಳಿಗೆ ಬಿಜೆಪಿಯವರಿಂದ ಅಡ್ಡಿ: ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌
Last Updated 25 ಅಕ್ಟೋಬರ್ 2025, 16:07 IST
ಸುರಂಗ ರಸ್ತೆ | ಕರ್ತವ್ಯ ನಿರ್ವಹಿಸುವೆ: ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌
ADVERTISEMENT
ADVERTISEMENT
ADVERTISEMENT