ಗುರುವಾರ, 15 ಜನವರಿ 2026
×
ADVERTISEMENT
ಸೂಕ್ತವಾದುದನ್ನೇ ಆರಂಭಿಸಿ, ಸೂಕ್ತ ಮಾರ್ಗದಲ್ಲೇ ಇರಿ.
ಪ್ರಜಾವಾಣಿ ಈ-ಪತ್ರಿಕೆ ನಿಮ್ಮ ಪ್ರತಿ ಮುಂಜಾನೆಯ ಹವ್ಯಾಸವಾಗಲಿ
ಇಂದಿನ ಈ-ಪತ್ರಿಕೆ ಓದಿ

ಜಿಲ್ಲೆ

ADVERTISEMENT

ಗಂಗಾಧರನಿಗೆ ಸೂರ್ಯ ರಶ್ಮಿ ಸ್ಪರ್ಶ; ದೇಗುಲದಲ್ಲಿ ಮುಗಿಲು ಮುಟ್ಟಿದ ಭಕ್ತರ ಹರ್ಷ

Sunray Phenomenon: ಮಕರ ಸಂಕ್ರಾಂತಿಯಂದು ಗವಿಗಂಗಾಧರೇಶ್ವರ ದೇವಾಲಯದಲ್ಲಿ ಸೂರ್ಯನ ಕಿರಣಗಳು ಆರು ಸೆಕೆಂಡುಗಳ ಕಾಲ ಶಿವಲಿಂಗವನ್ನು ಆವರಿಸಿದ rara ಕ್ಷಣ ಭಕ್ತರಲ್ಲಿ ಭಕ್ತಿ ಭಾವನೆ ಹೆಚ್ಚಿಸಿತು. ವಿಶೇಷ ಪೂಜಾ ಕಾರ್ಯಕ್ರಮ ಜರುಗಿತು.
Last Updated 15 ಜನವರಿ 2026, 16:03 IST
ಗಂಗಾಧರನಿಗೆ ಸೂರ್ಯ ರಶ್ಮಿ ಸ್ಪರ್ಶ; ದೇಗುಲದಲ್ಲಿ ಮುಗಿಲು ಮುಟ್ಟಿದ ಭಕ್ತರ ಹರ್ಷ

ಶಾಂತಿಯನ್ನು ಸಾರುವುದೇ ನಿಜವಾದ ಧರ್ಮ: ಯಡಿಯೂರಪ್ಪ

Religious Harmony: ಸೋಂಪುರದಲ್ಲಿ ನಡೆದ ಬಸವೇಶ್ವರಸ್ವಾಮಿ ರಥೋತ್ಸವದಲ್ಲಿ ಮಾತನಾಡಿದ ಬಿ.ಎಸ್.ಯಡಿಯೂರಪ್ಪ, ‘ಶಾಂತಿ ಮತ್ತು ಸೌಹಾರ್ದತೆ ಬೆಸೆಯುವ ಧರ್ಮವೇ ನಿಜವಾದ ಧರ್ಮ’ ಎಂಬ ಅಭಿಪ್ರಾಯವನ್ನು ವ್ಯಕ್ತಪಡಿಸಿದರು. ಕಾರ್ಯಕ್ರಮದಲ್ಲಿ ಅರ್ಚಕ ದಂಪತಿಗಳಿಗೆ ಗೌರವ ಸಲ್ಲಿಸಲಾಯಿತು.
Last Updated 15 ಜನವರಿ 2026, 15:53 IST
ಶಾಂತಿಯನ್ನು ಸಾರುವುದೇ ನಿಜವಾದ ಧರ್ಮ: ಯಡಿಯೂರಪ್ಪ

ರಾಜೀವ್ ಗೌಡ ವಿರುದ್ಧ ಕ್ರಮಕ್ಕೆ ಎನ್‌ಎಫ್‌ಐಡಬ್ಲ್ಯು ಒತ್ತಾಯ

Political Misconduct: ಶಿಡ್ಲಘಟ್ಟ ಪೌರಾಯುಕ್ತೆ ಅಮೃತಾಗೌಡ ಅವರನ್ನು ಅವಾಚ್ಯವಾಗಿ ನಿಂದಿಸಿದ ಕಾಂಗ್ರೆಸ್ ಮುಖಂಡ ರಾಜೀವ್ ಗೌಡ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಎನ್‌ಎಫ್‌ಐಡಬ್ಲ್ಯು ಸಂಘಟನೆ ಸರ್ಕಾರವನ್ನು ಆಗ್ರಹಿಸಿದೆ.
Last Updated 15 ಜನವರಿ 2026, 15:48 IST
ರಾಜೀವ್ ಗೌಡ ವಿರುದ್ಧ ಕ್ರಮಕ್ಕೆ ಎನ್‌ಎಫ್‌ಐಡಬ್ಲ್ಯು ಒತ್ತಾಯ

ಎಲ್ಲ ಕ್ಷೇತ್ರಗಳಲ್ಲೂ ಸೃಜನಶೀಲತೆ ಕಾಣಬಹುದು; ಶಾಲಿನಿ ರಜನೀಶ್

Art in Public Spaces: ‘ಎಲ್ಲ ಕ್ಷೇತ್ರಗಳಲ್ಲೂ ಕಲೆ ಮತ್ತು ಸೃಜನಶೀಲತೆ ಇದೆ’ ಎಂಬ ಶಾಲಿನಿ ರಜನೀಶ್ ಮಾತುಗಳು ಬೆಂಗಳೂರು ನಗರದಲ್ಲಿ ನಡೆದ ಸೃಜನಶೀಲ ಉತ್ಸವದಲ್ಲಿ ಪ್ರತಿಧ್ವನಿಸಿದವು. ಸಂಸ್ಕೃತಿಯ ಮೂಲಕ ಜಾಗೃತಿ ಮೂಡಿಸುವ ಮನವಿ ಅವರು ಮಾಡಿದರು.
Last Updated 15 ಜನವರಿ 2026, 15:44 IST
ಎಲ್ಲ ಕ್ಷೇತ್ರಗಳಲ್ಲೂ ಸೃಜನಶೀಲತೆ ಕಾಣಬಹುದು; ಶಾಲಿನಿ ರಜನೀಶ್

PHOTOS | ಮಕರ ಸಂಕ್ರಾಂತಿ ಹಬ್ಬದ ಸಂಭ್ರಮ: ಕಿಚ್ಚು ಹಾಯ್ದ ರಾಸುಗಳು

Siddalingapura Festival: ಮಕರ ಸಂಕ್ರಾಂತಿ ಹಬ್ಬದ ಪ್ರಯುಕ್ತ ಮೈಸೂರು ತಾಲ್ಲೂಕಿನ ಸಿದ್ದಲಿಂಗಪುರದಲ್ಲಿ ಗುರುವಾರ ರಾಸುಗಳನ್ನು ಕಿಚ್ಚು ಹಾಯಿಸಿದರು.
Last Updated 15 ಜನವರಿ 2026, 15:42 IST
PHOTOS | ಮಕರ ಸಂಕ್ರಾಂತಿ ಹಬ್ಬದ ಸಂಭ್ರಮ: ಕಿಚ್ಚು ಹಾಯ್ದ ರಾಸುಗಳು
err

ಚಂದ್ರಾಲೇಔಟ್‌ನಲ್ಲಿ ಅಕ್ರಮ ಶೆಡ್‌: ₹82 ಕೋಟಿ ಮೌಲ್ಯದ ಸ್ವತ್ತು ವಶ

BDA Demolition Drive: ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ಚಂದ್ರಾ ಲೇಔಟ್‌ನಲ್ಲಿ ನಿರ್ಮಿಸಿದ್ದ ಅಕ್ರಮ ಶೆಡ್‌ಗಳನ್ನು ತೆರವುಗೊಳಿಸಿ ₹82 ಕೋಟಿ ಮೌಲ್ಯದ ಆಸ್ತಿಯನ್ನು ವಶಪಡಿಸಿಕೊಂಡಿದೆ. ಜೆಸಿಬಿ ಬಳಸಿ ಗ್ಯಾರೇಜ್, ಗೋದಾಮು ತೆರವು ಮಾಡಲಾಯಿತು.
Last Updated 15 ಜನವರಿ 2026, 15:40 IST
ಚಂದ್ರಾಲೇಔಟ್‌ನಲ್ಲಿ ಅಕ್ರಮ ಶೆಡ್‌: ₹82 ಕೋಟಿ ಮೌಲ್ಯದ ಸ್ವತ್ತು ವಶ

ಬೀದರ್‌: ನವ ವರ್ಷದ ಮೊದಲ ಹಬ್ಬದ ಸಂಭ್ರಮ

ಎಳ್ಳು– ಬೆಲ್ಲ ಹಂಚಿ ಮಕರ ಸಂಕ್ರಮಣ; ಕೋಲಾಟವಾಡಿದ ಮಹಿಳೆಯರು
Last Updated 15 ಜನವರಿ 2026, 15:26 IST
ಬೀದರ್‌: ನವ ವರ್ಷದ ಮೊದಲ ಹಬ್ಬದ ಸಂಭ್ರಮ
ADVERTISEMENT

ರಾಯಚೂರು ಉತ್ಸವ ಮುಂದೂಡಿಕೆ

Raichur District Festival: ಎಡೆದೊರೆ ನಾಡು ರಾಯಚೂರು ಜಿಲ್ಲಾ ಉತ್ಸವದ ದಿನಾಂಕವನ್ನು ಮುಂದೂಡಲಾಗಿದೆ.
Last Updated 15 ಜನವರಿ 2026, 15:22 IST
ರಾಯಚೂರು ಉತ್ಸವ ಮುಂದೂಡಿಕೆ

ಬೆಂಗಳೂರು: ಅದ್ದೂರಿಯಾಗಿ ನಡೆದ ಬಸವೇಶ್ವರ ಸ್ವಾಮಿ ರಥೋತ್ಸವ, ಕಡಲೇಕಾಯಿ ಪರಿಷೆ

Kadalekai Parishe: ಸೋಂಪುರ ಬಳಿಯ ವರಹಾಸಂದ್ರದಲ್ಲಿ ಇತಿಹಾಸ ಪ್ರಸಿದ್ಧ ಬಸವೇಶ್ವರ ಸ್ವಾಮಿಯ ರಥೋತ್ಸವ, ದೇವರ ಉತ್ಸವ, ಕಡಲೇಕಾಯಿ ಪರಿಷೆ, ವಿವಿಧ ಸಾಂಸ್ಕøತಿಕ ಕಾರ್ಯಕ್ರಮಗಳು ಸಡಗರ ಸಂಭ್ರಮದಿಂದ ಅದ್ದೂರಿಯಾಗಿ ನಡೆಯಿತು.
Last Updated 15 ಜನವರಿ 2026, 15:19 IST
ಬೆಂಗಳೂರು: ಅದ್ದೂರಿಯಾಗಿ ನಡೆದ ಬಸವೇಶ್ವರ ಸ್ವಾಮಿ ರಥೋತ್ಸವ, ಕಡಲೇಕಾಯಿ ಪರಿಷೆ

ರೌಡಿ ಕೊಲೆ: ಇಬ್ಬರು ವಶಕ್ಕೆ

Bengaluru Crime News: ರೌಡಿ ಸೈಯದ್ ಶಬ್ಬೀರ್ ಅವರನ್ನು ಕೊಲೆ ಮಾಡಿದ್ದ ಪ್ರಕರಣದಲ್ಲಿ ಇಬ್ಬರು ಶಂಕಿತರನ್ನು ಬಂಡೇಪಾಳ್ಯ ಠಾಣೆಯ ಪೊಲೀಸರು ವಶಕ್ಕೆ ಪಡೆದುಕೊಂಡು ವಿಚಾರಣೆ ನಡೆಸುತ್ತಿದ್ದಾರೆ.
Last Updated 15 ಜನವರಿ 2026, 14:45 IST
ರೌಡಿ ಕೊಲೆ: ಇಬ್ಬರು ವಶಕ್ಕೆ
ADVERTISEMENT
ADVERTISEMENT
ADVERTISEMENT