ಶನಿವಾರ, 24 ಜನವರಿ 2026
×
ADVERTISEMENT

ಜಿಲ್ಲೆ

ADVERTISEMENT

ಬೆಂಗಳೂರು: 2030ಕ್ಕೆ ಉಪನಗರ ರೈಲು ಪೂರ್ಣ

2027ರ ಅಂತ್ಯಕ್ಕೆ ಚಿಕ್ಕಬಾಣಾವರ–ಯಶವಂತಪುರ ನಡುವೆ ರೈಲು ಸಂಚಾರ
Last Updated 23 ಜನವರಿ 2026, 23:50 IST
ಬೆಂಗಳೂರು: 2030ಕ್ಕೆ ಉಪನಗರ ರೈಲು ಪೂರ್ಣ

ಬೆಂಗಳೂರು | ಸುಮ್ಮನೇ ವಾಹನ ತಡೆದು ತಪಾಸಣೆ: ಚಾಲಕರ ಆಕ್ರೋಶ

Bengaluru Drivers Protest: ಬೆಂಗಳೂರು ನಗರದಲ್ಲಿನ ಜಂಕ್ಷನ್‌ಗಳು, ಅಡ್ಡ ರಸ್ತೆಗಳಲ್ಲಿ ಹಗಲು ಹಾಗೂ ರಾತ್ರಿ ವೇಳೆ ಸಂಚಾರ ಪೊಲೀಸರು ದಿಢೀರ್ ಪ್ರತ್ಯಕ್ಷರಾಗುತ್ತಿದ್ದಾರೆ. ದ್ವಿಚಕ್ರ ವಾಹನದಿಂದ ಕೆಳಗೆ ಇಳಿಯುವಂತೆ ಸವಾರರಿಗೆ ಸೂಚಿಸುತ್ತಾರೆ.
Last Updated 23 ಜನವರಿ 2026, 23:40 IST
ಬೆಂಗಳೂರು | ಸುಮ್ಮನೇ ವಾಹನ ತಡೆದು ತಪಾಸಣೆ: ಚಾಲಕರ ಆಕ್ರೋಶ

ಬೆಂಗಳೂರು: 4 ಎಕರೆ ಸರ್ಕಾರಿ ಭೂಮಿ ಒತ್ತುವರಿ ತೆರವು

Government Land Recovery: ಬೆಂಗಳೂರು: ನಗರ ಜಿಲ್ಲೆಯಲ್ಲಿ ಒತ್ತುವರಿಯಾಗಿದ್ದ ₹13.71 ಕೋಟಿ ಮೌಲ್ಯದ 4.04 ಎಕರೆ ಸರ್ಕಾರಿ ಜಮೀನು ವಶಕ್ಕೆ ಪಡೆಯಲಾಗಿದೆ ಎಂದು ಜಿಲ್ಲಾಧಿಕಾರಿ ಜಿ.ಜಗದೀಶ ತಿಳಿಸಿದ್ದಾರೆ.
Last Updated 23 ಜನವರಿ 2026, 23:36 IST
ಬೆಂಗಳೂರು: 4 ಎಕರೆ ಸರ್ಕಾರಿ ಭೂಮಿ ಒತ್ತುವರಿ ತೆರವು

15 ಸಾಧಕರಿಗೆ ‘ಡಿ.ಎಚ್‌ ಚೇಂಜ್‌ ಮೇಕರ್ಸ್‌’ ಪ್ರಶಸ್ತಿ

ಪ್ರಶಸ್ತಿಗೆ ಎಲೆಮರೆ ಕಾಯಿಯಂತಿದ್ದವರ ಆಯ್ಕೆ
Last Updated 23 ಜನವರಿ 2026, 23:30 IST
15 ಸಾಧಕರಿಗೆ ‘ಡಿ.ಎಚ್‌ ಚೇಂಜ್‌ ಮೇಕರ್ಸ್‌’ ಪ್ರಶಸ್ತಿ

ಹಾಸನದಲ್ಲಿ ಜೆಡಿಎಸ್‌ ಸಮಾವೇಶ ಇಂದು: 2 ಲಕ್ಷ ಜನ ಭಾಗಿ ನಿರೀಕ್ಷೆ

Political Mobilisation: ಪಕ್ಷದ ಬೆಳ್ಳಿ ಹಬ್ಬ ಹಾಗೂ ಮುಂಬರುವ ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ಕಾರ್ಯಕರ್ತರನ್ನು ಸಜ್ಜುಗೊಳಿಸುವ ಪ್ರಯತ್ನದ ಭಾಗವಾಗಿ ಜೆಡಿಎಸ್‌ ಪಕ್ಷದಿಂದ, ಶನಿವಾರ (ಜ.24) ಇಲ್ಲಿನ ಹೊರವಲಯದ ಹುಡಾ ಬಡಾವಣೆಯಲ್ಲಿ ಸಮಾವೇಶ ಆಯೋಜಿಸಲಾಗಿದೆ.
Last Updated 23 ಜನವರಿ 2026, 23:30 IST
ಹಾಸನದಲ್ಲಿ ಜೆಡಿಎಸ್‌ ಸಮಾವೇಶ ಇಂದು: 2 ಲಕ್ಷ ಜನ ಭಾಗಿ ನಿರೀಕ್ಷೆ

ಪೌರಾಯುಕ್ತೆ ಅಮೃತಾಗೆ ಬೆದರಿಕೆ: ಕಾಂಗ್ರೆಸ್ ಮುಖಂಡ ರಾಜೀವ್‌ ಗೌಡ ಅಮಾನತು

Congress Suspension: ಶಿಡ್ಲಘಟ್ಟ: ಶಿಡ್ಲಘಟ್ಟ ನಗರಸಭೆ ಪೌರಾಯುಕ್ತೆ ಅಮೃತ ಅವರಿಗೆ ಧಮ್ಕಿ ಹಾಕಿ, ಅವಾಚ್ಯ ಶಬ್ದಗಳಿಂದ ನಿಂದಿಸಿದ ಆರೋಪ ಎದುರಿಸುತ್ತಿರುವ ರಾಜೀವ್ ಗೌಡ ಅವರನ್ನು ಕಾಂಗ್ರೆಸ್ ಪಕ್ಷದಿಂದ ಅಮಾನತು ಮಾಡಲಾಗಿದೆ.
Last Updated 23 ಜನವರಿ 2026, 23:30 IST
ಪೌರಾಯುಕ್ತೆ ಅಮೃತಾಗೆ ಬೆದರಿಕೆ: ಕಾಂಗ್ರೆಸ್ ಮುಖಂಡ ರಾಜೀವ್‌ ಗೌಡ ಅಮಾನತು

ವೀರಲೋಕ ಪುಸ್ತಕ ಸಂತೆಗೆ ಬೀದರ್‌ ಸಜ್ಜು: 22 ಗೋಷ್ಠಿ, ಸಾಂಸ್ಕೃತಿಕ ಕಾರ್ಯಕ್ರಮ

Kannada Book Festival: ಬೀದರ್‌: ನಗರದ ಸಾಯಿ ಶಾಲೆ ಮೈದಾನದಲ್ಲಿ ಜನವರಿ 24ರಿಂದ ಮೂರು ದಿನ ‘ವೀರಲೋಕ ಪುಸ್ತಕ ಸಂತೆ’ ನಡೆಯಲಿದ್ದು, ‘ಜ್ಞಾನದಾಸೋಹ’ಕ್ಕೆ ಸಿದ್ಧತೆಗಳು ಪೂರ್ಣಗೊಂಡಿವೆ.
Last Updated 23 ಜನವರಿ 2026, 23:30 IST
ವೀರಲೋಕ ಪುಸ್ತಕ ಸಂತೆಗೆ ಬೀದರ್‌ ಸಜ್ಜು: 22 ಗೋಷ್ಠಿ, ಸಾಂಸ್ಕೃತಿಕ ಕಾರ್ಯಕ್ರಮ
ADVERTISEMENT

ನಕಲಿ ದಾಖಲೆ ಸೃಷ್ಟಿಸಿ ಸರ್ಕಾರಿ ಭೂಮಿ ಕಬಳಿಕೆ: ಇಡಿ ಅಧಿಕಾರಿಗಳಿಂದ ಪರಿಶೀಲನೆ

ED Investigation: ನಾಗಮಂಗಲ (ಮಂಡ್ಯ ಜಿಲ್ಲೆ): ನಕಲಿ ಕಂದಾಯ ದಾಖಲೆ ಸೃಷ್ಟಿಸಿ ಕೋಟ್ಯಂತರ ಮೌಲ್ಯದ ಸರ್ಕಾರಿ ಭೂಮಿ ಕಬಳಿಕೆ ಮಾಡಿದ ಪ್ರಕರಣದ ಸಂಬಂಧ ತಾಲ್ಲೂಕು ಕಚೇರಿ ಹಾಗೂ ಠಾಣೆಗೆ ಇಡಿ ಅಧಿಕಾರಿಗಳು ಪರಿಶೀಲನೆಗೆ ಭೇಟಿ ನೀಡಿದ್ದಾರೆ.
Last Updated 23 ಜನವರಿ 2026, 23:30 IST
ನಕಲಿ ದಾಖಲೆ ಸೃಷ್ಟಿಸಿ ಸರ್ಕಾರಿ ಭೂಮಿ ಕಬಳಿಕೆ: ಇಡಿ ಅಧಿಕಾರಿಗಳಿಂದ ಪರಿಶೀಲನೆ

ಲಕ್ಕುಂಡಿಯಲ್ಲಿ ಉತ್ಖನನ: ಹಸಿರು ಕಲ್ಲು ಪತ್ತೆ

Green Stone Find: ಗದಗ: ತಾಲ್ಲೂಕಿನ ಲಕ್ಕುಂಡಿ ಗ್ರಾಮದಲ್ಲಿ ನಡೆಯುತ್ತಿರುವ ಉತ್ಖನನದ ವೇಳೆ ಶುಕ್ರವಾರ ಮೂಳೆ ತುಂಡುಗಳು, ಹಸಿರು ಬಣ್ಣದ ಚಿಕ್ಕ ಕಲ್ಲು ಹಾಗೂ ಕಬ್ಬಿಣದ ತುಂಡು ಪತ್ತೆಯಾಗಿದ್ದು, ಈ ಹಸಿರು ಕಲ್ಲು ಐತಿಹಾಸಿಕ ಮಹತ್ವದ್ದಾಗಿರಬಹುದು ಎಂದು ತಜ್ಞರು ತಿಳಿಸಿದ್ದಾರೆ.
Last Updated 23 ಜನವರಿ 2026, 23:30 IST
ಲಕ್ಕುಂಡಿಯಲ್ಲಿ ಉತ್ಖನನ: ಹಸಿರು ಕಲ್ಲು ಪತ್ತೆ

ಹೆರಿಗೆ ಆಸ್ಪತ್ರೆಗಳ ಮೇಲ್ದರ್ಜೆಗೆ ₹310 ಕೋಟಿ: 18 ತಿಂಗಳಲ್ಲಿ ಕಾಮಗಾರಿ ಪೂರ್ಣ?

ಐಪಿಎಚ್‌ಎಸ್‌–2022ರಂತೆ ಜಿಬಿಎಯಿಂದ ಅಭಿವೃದ್ಧಿ
Last Updated 23 ಜನವರಿ 2026, 23:30 IST
ಹೆರಿಗೆ ಆಸ್ಪತ್ರೆಗಳ ಮೇಲ್ದರ್ಜೆಗೆ ₹310 ಕೋಟಿ: 18 ತಿಂಗಳಲ್ಲಿ ಕಾಮಗಾರಿ ಪೂರ್ಣ?
ADVERTISEMENT
ADVERTISEMENT
ADVERTISEMENT