ಭಾನುವಾರ, 15 ಫೆಬ್ರುವರಿ 2026
ಯಾವಾಗಲಾದರೂ ಎಲ್ಲಿಯಾದರೂ
ಇಂದೇ ಹೆಚ್ಚು ಪರಿಷ್ಕೃತವಾಗಿರುವ ಇ-ಪೇಪರ್ ನ ಅನುಭವ ಪಡೆಯಿರಿ

ವೈಶಿಷ್ಟ್ಯಗಳನ್ನು ಹುಡುಕಿ

ಮತ್ತು ಹಂಚಿಕೊಳ್ಳಿ

ಬಳಕೆದಾರ ಸ್ನೇಹಿ

ವಿನ್ಯಾಸ

ದಾಖಲೆಗಳನ್ನು

ಪರಿಶೀಲಿಸಲು ಅನುಮತಿ

ಇಂದಿನ ಇ-ಪತ್ರಿಕೆ ಓದಿ
×
ADVERTISEMENT

ಜಿಲ್ಲೆ

ADVERTISEMENT

ಚಾಮರಾಜನಗರ | ಗುಂಡಾಲ್‌ ಜಲಾಶಯದಲ್ಲಿ ಹುಲಿಯ ಮೃತದೇಹ ಪತ್ತೆ

Chamarajanagar Wildlife: ಬಿಆರ್‌ಟಿ ಹುಲಿ ಸಂರಕ್ಷಿತ ಪ್ರದೇಶದ ಗುಂಡಾಲ್ ಜಲಾಶಯದಲ್ಲಿ ಉರುಳಿಗೆ ಸಿಲುಕಿದ 5–6 ವರ್ಷದ ಗಂಡು ಹುಲಿಯ ಕಳೇಬರ ಪತ್ತೆಯಾಗಿ ಮರಣೋತ್ತರ ಪರೀಕ್ಷೆ ನಡೆಸಲಾಗಿದೆ.
Last Updated 15 ಫೆಬ್ರುವರಿ 2026, 20:44 IST
ಚಾಮರಾಜನಗರ | ಗುಂಡಾಲ್‌ ಜಲಾಶಯದಲ್ಲಿ ಹುಲಿಯ ಮೃತದೇಹ ಪತ್ತೆ

ಗಂಡ–ಹೆಂಡತಿ ಜಗಳವಾಡಿದರೆ ಪೊಲೀಸರೇನು ಮಾಡಬೇಕು?: ಪರಮೇಶ್ವರ್

Madikeri Event: ವೈಯಕ್ತಿಕ ಗಂಡ–ಹೆಂಡತಿ ಜಗಳಗಳಲ್ಲಿ ಪೊಲೀಸರ ಪಾತ್ರ ಸೀಮಿತವೆಂದು ಗೃಹಸಚಿವ ಜಿ. ಪರಮೇಶ್ವರ್ ಹೇಳಿ, ಕರ್ನಾಟಕ ಪೊಲೀಸ್ ಕಾರ್ಯಕ್ಷಮತೆಯನ್ನು ಸಮರ್ಥಿಸಿದರು.
Last Updated 15 ಫೆಬ್ರುವರಿ 2026, 19:54 IST
ಗಂಡ–ಹೆಂಡತಿ ಜಗಳವಾಡಿದರೆ ಪೊಲೀಸರೇನು ಮಾಡಬೇಕು?: ಪರಮೇಶ್ವರ್

ರಾಜ್ಯಕ್ಕೇ ಒಳ್ಳೆದಾಗಲಿದೆ: ಯತೀಂದ್ರ

Koppal Politics: ಮಹಾಶಿವರಾತ್ರಿ ಬಳಿಕ ರಾಜ್ಯಕ್ಕೇ ಒಳ್ಳೆಯದಾಗಲಿದೆ ಎಂದು ಯತೀಂದ್ರ ಸಿದ್ದರಾಮಯ್ಯ ಹೇಳಿದ್ದು, ಮುಖ್ಯಮಂತ್ರಿ ಬದಲಾವಣೆ ಕುರಿತ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದರು.
Last Updated 15 ಫೆಬ್ರುವರಿ 2026, 19:44 IST
ರಾಜ್ಯಕ್ಕೇ ಒಳ್ಳೆದಾಗಲಿದೆ: ಯತೀಂದ್ರ

ಸಮಾಜಕ್ಕಾಗಿ ಪ್ರಾರ್ಥಿಸಿ: ವೀರೇಂದ್ರ ಹೆಗ್ಗಡೆ

ಧರ್ಮಸ್ಥಳದಲ್ಲಿ ಶಿವರಾತ್ರಿ ವೈಭವ: ಅಹೋರಾತ್ರಿ ಶಿವಪಂಚಾಕ್ಷರಿ ಪಠಣಕ್ಕೆ ಚಾಲನೆ
Last Updated 15 ಫೆಬ್ರುವರಿ 2026, 19:36 IST
ಸಮಾಜಕ್ಕಾಗಿ ಪ್ರಾರ್ಥಿಸಿ: ವೀರೇಂದ್ರ ಹೆಗ್ಗಡೆ

ಮಹಾಲಿಂಗಪುರ: ರುದ್ರಭೂಮಿಯಲ್ಲಿ ಶಿವನ ಆರಾಧನೆ

Mahashivaratri Rituals: ಮಹಾಲಿಂಗಪುರದ ರುದ್ರಭೂಮಿಗಳಲ್ಲಿ ಮಹಾಶಿವರಾತ್ರಿ ಅಂಗವಾಗಿ ಶಿವನ ಚಿತ್ರ ಮತ್ತು ಶಿವಲಿಂಗಕ್ಕೆ ಪೂಜೆ, ಅಭಿಷೇಕ ಹಾಗೂ ಜಾಗರಣೆ ಕಾರ್ಯಕ್ರಮಗಳು ನಡೆದವು.
Last Updated 15 ಫೆಬ್ರುವರಿ 2026, 19:34 IST
ಮಹಾಲಿಂಗಪುರ: ರುದ್ರಭೂಮಿಯಲ್ಲಿ ಶಿವನ ಆರಾಧನೆ

ಬೆಳಗಾವಿ | ಪಶು ಆಹಾರವಿದ್ದ ಲಾರಿ ಬೆಂಕಿಗೆ ಆಹುತಿ

Hirebagewadi Incident: ರಾಷ್ಟ್ರೀಯ ಹೆದ್ದಾರಿಯಲ್ಲಿ ಪಶು ಆಹಾರ ಸಾಗಿಸುತ್ತಿದ್ದ ಲಾರಿ ಟೈರ್‌ಗೆ ಬೆಂಕಿ ಹೊತ್ತಿ ದಹನವಾಗಿದ್ದು, ಅಗ್ನಿಶಾಮಕ ದಳ ಬೆಂಕಿ ನಂದಿಸಿದೆ. ಪ್ರಾಣಹಾನಿ ಸಂಭವಿಸಿಲ್ಲ.
Last Updated 15 ಫೆಬ್ರುವರಿ 2026, 19:15 IST
ಬೆಳಗಾವಿ | ಪಶು ಆಹಾರವಿದ್ದ ಲಾರಿ ಬೆಂಕಿಗೆ ಆಹುತಿ

ಕಲಬುರಗಿ | ಪೊಲೀಸ್‌ ಕಣ್ಗಾವಲಿನಲ್ಲಿ 14 ಜನರಿಂದ ಶಿವಲಿಂಗಕ್ಕೆ ಪೂಜೆ

Aland Mahashivaratri: ಲಾಡ್ಲೆ ಮಶಾಕ್‌ ದರ್ಗಾ ಆವರಣದ ರಾಘವ ಚೈತನ್ಯ ಶಿವಲಿಂಗಕ್ಕೆ ಹೈಕೋರ್ಟ್ ಅನುಮತಿಯಿಂದ 14 ಮಂದಿ ಪೊಲೀಸ್ ಭದ್ರತೆಯಲ್ಲಿ ಪೂಜೆ ಸಲ್ಲಿಸಿದರು.
Last Updated 15 ಫೆಬ್ರುವರಿ 2026, 19:06 IST
ಕಲಬುರಗಿ | ಪೊಲೀಸ್‌ ಕಣ್ಗಾವಲಿನಲ್ಲಿ 14 ಜನರಿಂದ ಶಿವಲಿಂಗಕ್ಕೆ ಪೂಜೆ
ADVERTISEMENT

ಬೆಂಗಳೂರು | ಸಿಲಿಂಡರ್ ಸ್ಫೋಟ: ದಂಪತಿಗೆ ಗಾಯ

Yelahanka Incident: ಯಲಹಂಕದ ಚೌಡೇಶ್ವರಿ ಲೇಔಟ್ ಮನೆಯಲ್ಲಿ ಅನಿಲ ಸೋರಿಕೆಯಿಂದ ಸಿಲಿಂಡರ್ ಸ್ಫೋಟವಾಗಿ ದಂಪತಿ ಗಂಭೀರವಾಗಿ ಗಾಯಗೊಂಡಿದ್ದು, ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿದೆ.
Last Updated 15 ಫೆಬ್ರುವರಿ 2026, 19:02 IST
ಬೆಂಗಳೂರು | ಸಿಲಿಂಡರ್ ಸ್ಫೋಟ: ದಂಪತಿಗೆ ಗಾಯ

ಭಾರತ– ಅಮೆರಿಕಒಪ್ಪಂದ ಕೈಬಿಡಿ, ದೇಶದ ರೈತರ ಉಳಿಸಿ: ಸಂಘಟನೆಗಳ ಆಕ್ರೋಶ

ಭಾರತ– ಅಮೆರಿಕ ಮುಕ್ತ ವ್ಯಾಪಾರ ಒಪ್ಪಂದದ ಪ್ರತಿಗೆ ರೈತರ ಬೆಂಕಿ
Last Updated 15 ಫೆಬ್ರುವರಿ 2026, 18:56 IST
ಭಾರತ– ಅಮೆರಿಕಒಪ್ಪಂದ ಕೈಬಿಡಿ, ದೇಶದ ರೈತರ ಉಳಿಸಿ: ಸಂಘಟನೆಗಳ ಆಕ್ರೋಶ

ಒಳ ಮೀಸಲಾತಿ ವಿಚಾರದಲ್ಲಿ ಯಾವುದೇ ಸಮುದಾಯಕ್ಕೆ ಅನ್ಯಾಯ ಮಾಡುವುದಿಲ್ಲ: ತಂಗಡಗಿ

SC Internal Reservation: ‘ಪರಿಶಿಷ್ಟ ಜಾತಿಯವರಿಗೆ ಒಳ ಮೀಸಲಾತಿ ಜಾರಿಗೊಳಿಸುವ ವಿಚಾರದಲ್ಲಿ ಯಾವುದೇ ಸಮುದಾಯಕ್ಕೆ ಅನ್ಯಾಯವಾಗಲು ನಮ್ಮ ಸರ್ಕಾರ ಬಿಡುವುದಿಲ್ಲ’ ಎಂದು ಕನ್ನಡ ಮತ್ತು ಸಂಸ್ಕೃತಿ ಸಚಿವ ಶಿವರಾಜ ಎಸ್. ತಂಗಡಗಿ ಹೇಳಿದರು. ಕನ್ನಡ ಮತ್ತು ಸಂಸ್ಕೃತಿ‌ ಇಲಾಖೆ‌
Last Updated 15 ಫೆಬ್ರುವರಿ 2026, 16:31 IST
ಒಳ ಮೀಸಲಾತಿ ವಿಚಾರದಲ್ಲಿ ಯಾವುದೇ ಸಮುದಾಯಕ್ಕೆ ಅನ್ಯಾಯ ಮಾಡುವುದಿಲ್ಲ: ತಂಗಡಗಿ
ADVERTISEMENT
ADVERTISEMENT
ADVERTISEMENT