ಶುಕ್ರವಾರ, 20 ಫೆಬ್ರುವರಿ 2026
ಯಾವಾಗಲಾದರೂ ಎಲ್ಲಿಯಾದರೂ
ಇಂದೇ ಹೆಚ್ಚು ಪರಿಷ್ಕೃತವಾಗಿರುವ ಇ-ಪೇಪರ್ ನ ಅನುಭವ ಪಡೆಯಿರಿ

ವೈಶಿಷ್ಟ್ಯಗಳನ್ನು ಹುಡುಕಿ

ಮತ್ತು ಹಂಚಿಕೊಳ್ಳಿ

ಬಳಕೆದಾರ ಸ್ನೇಹಿ

ವಿನ್ಯಾಸ

ದಾಖಲೆಗಳನ್ನು

ಪರಿಶೀಲಿಸಲು ಅನುಮತಿ

ಇಂದಿನ ಇ-ಪತ್ರಿಕೆ ಓದಿ
×
ADVERTISEMENT

ಜಿಲ್ಲೆ

ADVERTISEMENT

ಹೋಟೆಲ್ ಮ್ಯಾನೇಜ್‌ಮೆಂಟ್ ಕಾಲೇಜು ಶೀಘ್ರ: ಶಾಸಕ ಗವಿಯಪ್ಪ ಮಾಹಿತಿ

ಕೌಶಲ ಅಭಿವೃದ್ಧಿ ಸಂಸ್ಥೆ ಸ್ಥಾಪನೆ: ಶಾಸಕ ಗವಿಯಪ್ಪ ಮಾಹಿತಿ
Last Updated 20 ಫೆಬ್ರುವರಿ 2026, 2:19 IST
ಹೋಟೆಲ್ ಮ್ಯಾನೇಜ್‌ಮೆಂಟ್ ಕಾಲೇಜು ಶೀಘ್ರ: ಶಾಸಕ ಗವಿಯಪ್ಪ ಮಾಹಿತಿ

ಅನಧಿಕೃತ ಸೌರ ವಿದ್ಯುತ್‌ ಘಟಕ ತೆರವಿಗೆ ಒತ್ತಾಯ

Kudligi Farmers Protest: ಕೂಡ್ಲಿಗಿ ತಾಲ್ಲೂಕಿನಲ್ಲಿ ಅನಧಿಕೃತ ಪವನ ಮತ್ತು ಸೌರ ವಿದ್ಯುತ್ ಘಟಕಗಳನ್ನು ತೆರವುಗೊಳಿಸಿ ರೈತರಿಗೆ ಪರಿಹಾರ ನೀಡಬೇಕು ಎಂದು ರಾಜ್ಯ ರೈತ ಸಂಘ ಒತ್ತಾಯಿಸಿದೆ.
Last Updated 20 ಫೆಬ್ರುವರಿ 2026, 2:19 IST
 ಅನಧಿಕೃತ ಸೌರ ವಿದ್ಯುತ್‌ ಘಟಕ ತೆರವಿಗೆ ಒತ್ತಾಯ

ಮಲತಾಯಿ ಧೋರಣೆ ತೋರಬೇಡಿ: ಶಾಸಕ ಕೃಷ್ಣನಾಯ್ಕ ತಾಕೀತು

ತ್ರೈಮಾಸಿಕ ಪ್ರಗತಿ ಪರಿಶೀಲನಾ ಸಭೆ: ಅಧಿಕಾರಿಗಳಿಗೆ ಶಾಸಕ ಕೃಷ್ಣನಾಯ್ಕ ತಾಕೀತು
Last Updated 20 ಫೆಬ್ರುವರಿ 2026, 2:18 IST
ಮಲತಾಯಿ ಧೋರಣೆ ತೋರಬೇಡಿ:  ಶಾಸಕ ಕೃಷ್ಣನಾಯ್ಕ ತಾಕೀತು

ಕೃಷಿ ಪಂಪ್‌ಸೆಟ್‌ಗೆ ಸ್ಮಾರ್ಟ್ ಮೀಟರ್ ಬೇಡ; ಜೆ.ಎಂ. ವೀರಸಂಗಯ್ಯ

ಕರ್ನಾಟಕ ರಾಜ್ಯ ರೈತ ಸಂಘದ ಕಾರ್ಯಾಧ್ಯಕ್ಷ ಜೆ.ಎಂ. ವೀರಸಂಗಯ್ಯ
Last Updated 20 ಫೆಬ್ರುವರಿ 2026, 2:17 IST
ಕೃಷಿ ಪಂಪ್‌ಸೆಟ್‌ಗೆ ಸ್ಮಾರ್ಟ್ ಮೀಟರ್ ಬೇಡ; ಜೆ.ಎಂ. ವೀರಸಂಗಯ್ಯ

ಪಿಯು: 23 ಕೇಂದ್ರಗಳಲ್ಲಿ ಪರೀಕ್ಷೆ; ಕವಿತಾ ಎಸ್.ಮನ್ನಿಕೇರಿ

Vijayanagar PU Exam: ಫೆ.28ರಿಂದ ಮಾರ್ಚ್‌ 17ರವರೆಗೆ ವಿಜಯನಗರ ಜಿಲ್ಲೆಯಲ್ಲಿ 23 ಕೇಂದ್ರಗಳಲ್ಲಿ ಸಿಸಿಟಿವಿ ಕಣ್ಗಾವಲಿನಲ್ಲಿ ಪಿಯು ಪರೀಕ್ಷೆ ನಡೆಯಲಿದೆ. 14,801 ವಿದ್ಯಾರ್ಥಿಗಳು ನೋಂದಣಿ ಮಾಡಿಕೊಂಡಿದ್ದಾರೆ ಎಂದು ಜಿಲ್ಲಾಧಿಕಾರಿ ಮಾಹಿತಿ ನೀಡಿದ್ದಾರೆ.
Last Updated 20 ಫೆಬ್ರುವರಿ 2026, 2:16 IST
ಪಿಯು: 23 ಕೇಂದ್ರಗಳಲ್ಲಿ ಪರೀಕ್ಷೆ; ಕವಿತಾ ಎಸ್.ಮನ್ನಿಕೇರಿ

ಜಿನ ಮಂದಿರ ರಜತ ಮಹೋತ್ಸವ 21, 22ರಂದು

ಪಟ್ಟಣದ ಪಾರ್ಶ್ವನಾಥ ಸ್ವಾಮಿ ಜಿನ ಮಂದಿರದ ನೂತನ ಶಿಖರ ಕಳಸಾರೋಹಣ, ಧಾಮ ಸಂಪ್ರೋಕ್ಷಣೆ ಹಾಗೂ ಜಿನ ಮಂದಿರ ರಜತ ಮಹೋತ್ಸವ ಕಾರ್ಯಕ್ರಮವನ್ನು ಫೆ. 21, 22ರಂದು ಹಮ್ಮಿಕೊಳ್ಳಲಾಗಿದೆ
Last Updated 20 ಫೆಬ್ರುವರಿ 2026, 2:14 IST
fallback

ಸಂತೇಮರಹಳ್ಳಿ| ಸೋಲಿಗ ಸಮುದಾಯದ ಅಭಿವೃದ್ಧಿಗೆ ಕ್ರಮ: ಶಾಸಕ ಎ.ಆರ್.ಕೃಷ್ಣಮೂರ್ತಿ

Tribal Welfare: ಸಂತೇಮರಹಳ್ಳಿಯಲ್ಲಿ ಶಾಸಕ ಎ.ಆರ್.ಕೃಷ್ಣಮೂರ್ತಿ ಸೋಲಿಗರ ಗ್ರಾಮಗಳಿಗೆ ಮೂಲ ಸೌಲಭ್ಯ ಒದಗಿಸಲು ಟಿಎಸ್‌ಪಿ ಯೋಜನೆಯಡಿ ರಸ್ತೆ ಮತ್ತು ಚರಂಡಿ ಕಾಮಗಾರಿಗೆ ಚಾಲನೆ ನೀಡಿದರು.
Last Updated 20 ಫೆಬ್ರುವರಿ 2026, 2:09 IST
ಸಂತೇಮರಹಳ್ಳಿ| ಸೋಲಿಗ ಸಮುದಾಯದ ಅಭಿವೃದ್ಧಿಗೆ ಕ್ರಮ: ಶಾಸಕ ಎ.ಆರ್.ಕೃಷ್ಣಮೂರ್ತಿ
ADVERTISEMENT

ಚಾಮರಾಜನಗರ| ಜಮೀನಿನ ವಿಚಾರಕ್ಕೆ ಸಾಮಾಜಿಕ ಬಹಿಷ್ಕಾರ ಆರೋಪ ಸುಳ್ಳು: ಪರಮೇಶ್

Chamarajanagar News: ಚಾಮರಾಜನಗರ: ಕೊಳ್ಳೇಗಾಲದ ಮೋಳೆ ಗ್ರಾಮದ ಪ್ರಭುಸ್ವಾಮಿ, ನಾಗರಾಜಮ್ಮ ಕುಟುಂಬಕ್ಕೆ ಸಾಮಾಜಿಕ ಬಹಿಷ್ಕಾರ ಹಾಕಲಾಗಿದೆ ಎಂಬ ಸುದ್ದಿ ಸುಳ್ಳು ಎಂದು ಗ್ರಾಮದ ಮುಖಂಡ ಪರಮೇಶ್ ಸ್ಪಷ್ಟಪಡಿಸಿದರು. ನಗರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಮೋಳೆ ಗ್ರಾಮದಲ್ಲಿ
Last Updated 20 ಫೆಬ್ರುವರಿ 2026, 2:09 IST
ಚಾಮರಾಜನಗರ| ಜಮೀನಿನ ವಿಚಾರಕ್ಕೆ ಸಾಮಾಜಿಕ ಬಹಿಷ್ಕಾರ ಆರೋಪ ಸುಳ್ಳು: ಪರಮೇಶ್

ಬಂಡೀಪುರ ಸಫಾರಿ ಆರಂಭವಾದರೆ ಹೋರಾಟ:ರಾಜ್ಯ ಸರ್ಕಾರದ ನಿರ್ಧಾರಕ್ಕೆ ರೈತ ಸಂಘ ಆಕ್ರೋಶ

Human Animal Conflict: ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಸಫಾರಿ ಮರು ಆರಂಭಕ್ಕೆ ಬುಧವಾರ ಅರಣ್ಯ ಸಚಿವ ಈಶ್ವರ ಖಂಡ್ರೆ ಸೂಚನೆ ನೀಡಿದ ಬೆನ್ನಲ್ಲೇ ಗುರುವಾರ ತಾಲ್ಲೂಕಿನಾದ್ಯಂತ ರೈತರ ಪ್ರತಿಭಟನೆ ಭುಗಿಲೆದ್ದಿತು.
Last Updated 20 ಫೆಬ್ರುವರಿ 2026, 2:09 IST
ಬಂಡೀಪುರ ಸಫಾರಿ ಆರಂಭವಾದರೆ ಹೋರಾಟ:ರಾಜ್ಯ ಸರ್ಕಾರದ ನಿರ್ಧಾರಕ್ಕೆ ರೈತ ಸಂಘ ಆಕ್ರೋಶ

ಚಾಮರಾಜನಗರ| ಶ್ರೇಷ್ಠ ವ್ಯಕ್ತಿತ್ವ, ನಾಯಕತ್ವಕ್ಕೆ ಶಿವಾಜಿ ಮಾದರಿ: ಟಿ.ಜವರೇಗೌಡ

Shivaji Jayanti: ಚಾಮರಾಜನಗರದಲ್ಲಿ ನಡೆದ ಶಿವಾಜಿ ಜಯಂತಿ ಕಾರ್ಯಕ್ರಮದಲ್ಲಿ ಟಿ.ಜವರೇಗೌಡ ಅವರು ಶಿವಾಜಿ ಮಹಾರಾಜರ ನಾಯಕತ್ವ, ಸ್ವರಾಜ್ಯ ಸಂಕಲ್ಪ ಮತ್ತು ಧಾರ್ಮಿಕ ಸಹಿಷ್ಣುತೆ ಗುಣಗಳನ್ನು ಸ್ಮರಿಸಿ ಆದರ್ಶವೆಂದರು.
Last Updated 20 ಫೆಬ್ರುವರಿ 2026, 2:08 IST
ಚಾಮರಾಜನಗರ| ಶ್ರೇಷ್ಠ ವ್ಯಕ್ತಿತ್ವ, ನಾಯಕತ್ವಕ್ಕೆ ಶಿವಾಜಿ ಮಾದರಿ: ಟಿ.ಜವರೇಗೌಡ
ADVERTISEMENT
ADVERTISEMENT
ADVERTISEMENT