ಮಂಗಳವಾರ, 24 ಫೆಬ್ರುವರಿ 2026
ಯಾವಾಗಲಾದರೂ ಎಲ್ಲಿಯಾದರೂ
ಇಂದೇ ಹೆಚ್ಚು ಪರಿಷ್ಕೃತವಾಗಿರುವ ಇ-ಪೇಪರ್ ನ ಅನುಭವ ಪಡೆಯಿರಿ

ವೈಶಿಷ್ಟ್ಯಗಳನ್ನು ಹುಡುಕಿ

ಮತ್ತು ಹಂಚಿಕೊಳ್ಳಿ

ಬಳಕೆದಾರ ಸ್ನೇಹಿ

ವಿನ್ಯಾಸ

ದಾಖಲೆಗಳನ್ನು

ಪರಿಶೀಲಿಸಲು ಅನುಮತಿ

ಇಂದಿನ ಇ-ಪತ್ರಿಕೆ ಓದಿ
×
ADVERTISEMENT

ಜಿಲ್ಲೆ

ADVERTISEMENT

ಲಕ್ಷ್ಮಿಗೆ ರಾಜ್ಯಮಟ್ಟದ ತರಬೇತಿ ಪ್ರಶಸ್ತಿ

ಕೇರ್ ಎಕ್ಸಿಕ್ಯೂಟಿವ್ (ಐಟಿ ಸಿಸಿಇ) ತರಬೇತುದಾರರಾದ ಲಕ್ಷ್ಮಿ ಡಿ.ಅವರಿಗೆ ಬೆಂಗಳೂರಿನಲ್ಲಿ ಈಚೆಗೆ ನಡೆದ ಸ್ಕಿಲ್‌ ವೆಂಷನ್‌ ರಾಷ್ಟ್ರೀಯ ಮಟ್ಟದ ಕಾರ್ಯಕ್ರಮದಲ್ಲಿ ಅತ್ಯುತ್ತಮ ರಾಜ್ಯ ತರಬೇತುದಾರ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.
Last Updated 24 ಫೆಬ್ರುವರಿ 2026, 4:16 IST
ಲಕ್ಷ್ಮಿಗೆ ರಾಜ್ಯಮಟ್ಟದ ತರಬೇತಿ ಪ್ರಶಸ್ತಿ

ಒಳಮೀಸಲಾತಿಗೆ ಆಗ್ರಹಿಸಿ ಪ್ರತಿಭಟನೆ

ಒಳ ಮೀಸಲಾತಿ ಜಾರಿ ಆಗ್ರಹಿಸಿ ಸಾಮಾಜಿಕ ನ್ಯಾಯಕ್ಕಾಗಿ ಪರಿಶಿಷ್ಟ ಜಾತಿಗಳ ಒಳ ಮೀಸಲಾತಿ ಜಾರಿ ಹೋರಾಟ ಸಮಿತಿಯಿಂದ ಸೋಮವಾರ ಇಲ್ಲಿ ಪ್ರತಿಭಟನೆ ನಡೆಯಿತು. 
Last Updated 24 ಫೆಬ್ರುವರಿ 2026, 4:15 IST
ಒಳಮೀಸಲಾತಿಗೆ ಆಗ್ರಹಿಸಿ ಪ್ರತಿಭಟನೆ

ಜಿ.ರಾಮಕೃಷ್ಣ ಸೇರಿ ಮೂವರಿಗೆ ನಾಡೋಜ

ಹಂಪಿ ವಿಶ್ವವಿದ್ಯಾಲಯದಲ್ಲಿ ನುಡಿ ಹಬ್ಬ ಇಂದು; ರಾಜ್ಯಪಾಲರಿಂದ ಗೌರವ ಸಲ್ಲಿಕೆ
Last Updated 24 ಫೆಬ್ರುವರಿ 2026, 4:14 IST
ಜಿ.ರಾಮಕೃಷ್ಣ ಸೇರಿ ಮೂವರಿಗೆ ನಾಡೋಜ

ಗೋಪಿಚಂದ್‌ಗೆ ಅಂತರರಾಷ್ಟ್ರೀಯ ಬೆಳ್ಳಿ ಪದಕ

ಬಳ್ಳಾರಿಯ ಪ್ಯಾರಾ ಈಜುಗಾರ ಗೋಪಿಚಂದ್ ಅವರಿಗೆ ಅಂತರರಾಷ್ಟ್ರೀಯ ಮಟ್ಟದ ಬೆಳ್ಳಿ ಪದಕ ಲಭಿಸಿದೆ.
Last Updated 24 ಫೆಬ್ರುವರಿ 2026, 3:10 IST
ಗೋಪಿಚಂದ್‌ಗೆ ಅಂತರರಾಷ್ಟ್ರೀಯ ಬೆಳ್ಳಿ ಪದಕ

ಸಿಡಿಬಂಡಿ ಉತ್ಸವಕ್ಕೆ ಸಿರುಗುಪ್ಪದಿಂದ ಜೋಡಿ ಎತ್ತು

ಸಿರುಗುಪ್ಪ : ಬಳ್ಳಾರಿಯ ಅಧಿದೇವತೆ ಕನಕ ದುರ್ಗಮ್ಮ ದೇವಿಯ ಪ್ರಸಿದ್ಧ ಸಿಡಿಬಂಡಿ ರಥೋತ್ಸವಕ್ಕೆ ಸಿರುಗುಪ್ಪ ಗಾಣಿಗರ ಸಮಾಜದ ಒಂದು ಜೊತೆ ಎತ್ತುಗಳ ಮೆರವಣಿಗೆ ಸೋಮವಾರ ಅದ್ದೂರಿಯಾಗಿ...
Last Updated 24 ಫೆಬ್ರುವರಿ 2026, 3:10 IST
ಸಿಡಿಬಂಡಿ ಉತ್ಸವಕ್ಕೆ ಸಿರುಗುಪ್ಪದಿಂದ ಜೋಡಿ ಎತ್ತು

ಸಂತ ಸೇವಾಲಾಲ್ ಜಯಂತಿ ಸಂಭ್ರಮ

Banjara Community Festival: ಮರಿಯಮ್ಮನಹಳ್ಳಿ: ಮರಿಯಮ್ಮನಹಳ್ಳಿ ತಾಂಡಾದ ಬಂಜಾರ ಸಮಾಜದ ಬಾಂಧವರು ಸೋಮವಾರ ಸಂತ ಸೇವಾಲಾಲ್ ಜಯಂತಿಯನ್ನು ಆಚರಿಸಿದರು. ಸೇವಾಲಾಲ್ ಜಯಂತಿಯ ಅಂಗವಾಗಿ ಸಂಜೆ ಸ್ಥಳೀಯ ಪಟ್ಟಣ ಪಂಚಾಯಿತಿ ಕಾರ್ಯಾಲಯದಿಂದ ಆರಂಭವಾದ ಸೇವಾಲಾಲ್ ಅವರ ಭಾವಚಿತ್ರದ
Last Updated 24 ಫೆಬ್ರುವರಿ 2026, 3:09 IST
ಸಂತ ಸೇವಾಲಾಲ್ ಜಯಂತಿ ಸಂಭ್ರಮ

ದೊಡ್ಡಬಸವೇಶ್ವರ ಮಹಾ ರಥೋತ್ಸವ; ಸಂಜೆ ಬದಲು ಮಧ್ಯಾಹ್ನ ರಥ ಎಳೆಯಲು ನಿರ್ಣಯ

ದೊಡ್ಡಬಸವೇಶ್ವರ ಮಹಾ ರಥೋತ್ಸವ; ಪೂರ್ವಸಿದ್ಧತಾ ಸಭೆಯಲ್ಲಿ ತೀರ್ಮಾನ
Last Updated 24 ಫೆಬ್ರುವರಿ 2026, 3:08 IST
ದೊಡ್ಡಬಸವೇಶ್ವರ ಮಹಾ ರಥೋತ್ಸವ; ಸಂಜೆ ಬದಲು ಮಧ್ಯಾಹ್ನ ರಥ ಎಳೆಯಲು ನಿರ್ಣಯ
ADVERTISEMENT

ವಿಶ್ವಾಸದ ಸಹಕಾರವೇ ಸಮೃದ್ಧಿ; ಮಹಾಂತಶ್ರೀ

ಸೌಹಾರ್ದ ಚಳುವಳಿಯ ರಜತ ಮಹೋತ್ಸವ
Last Updated 24 ಫೆಬ್ರುವರಿ 2026, 3:07 IST
ವಿಶ್ವಾಸದ ಸಹಕಾರವೇ ಸಮೃದ್ಧಿ; ಮಹಾಂತಶ್ರೀ

ಬಳ್ಳಾರಿ | ಕೋರ್ಟ್‌ ಮೊಹಲ್ಲ ಮಸೀದಿ ಭೂಮಿ ಕಬಳಿಕೆ ಪ್ರಯತ್ನ; ಎಫ್‌ಐಆರ್‌

Waqf Property Dispute: ಬಳ್ಳಾರಿ: ಬೆಂಗಳೂರು ರಸ್ತೆಯಲ್ಲಿನ ಕಬರಸ್ತಾನ ಜಮೀನಿನ ಹಕ್ಕು ಬದಲಾವಣೆ ಪ್ರಕರಣ ಬಯಲಾದ ಬೆನ್ನಿಗೇ ಬಳ್ಳಾರಿ ನಗರದಲ್ಲಿ ಮತ್ತೊಂದು ಭೂ ಕಬಳಿಕೆ ಪ್ರಕರಣ ಬಹಿರಂಗವಾಗಿದೆ. ಈ ಸಂಬಂಧ ಬಳ್ಳಾರಿ ಮಹಾನಗರ ಪಾಲಿಕೆ ಅಧಿಕಾರಿಗಳು ನೀಡಿದ ದೂರು ಆಧರಿಸಿ ಗಾಂಧಿನಗರ
Last Updated 24 ಫೆಬ್ರುವರಿ 2026, 3:05 IST
ಬಳ್ಳಾರಿ | ಕೋರ್ಟ್‌ ಮೊಹಲ್ಲ ಮಸೀದಿ ಭೂಮಿ ಕಬಳಿಕೆ ಪ್ರಯತ್ನ; ಎಫ್‌ಐಆರ್‌

ಅಪಘಾತ: ಬೈಕ್ ಸವಾರ ಸಾವು

ರಾಮದುರ್ಗ: ಕಬ್ಬು ತುಂಬಿ ನಿಂತಿದ್ದ ಟ್ರ್ಯಾಕ್ಟರ್‌ಗೆ ಬೈಕ್‌ ಡಿಕ್ಕಿಯಾಗಿ ಬೈಕ್‌ ಸವಾರ ಮೃತಪಟ್ಟಿರುವ ಘಟನೆ ಕಟಕೋಳ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ಶನಿವಾರ ಸಂಜೆ ನಡೆದಿದೆ.
Last Updated 24 ಫೆಬ್ರುವರಿ 2026, 2:08 IST
ಅಪಘಾತ: ಬೈಕ್ ಸವಾರ ಸಾವು
ADVERTISEMENT
ADVERTISEMENT
ADVERTISEMENT