ಮಂಗಳವಾರ, 13 ಜನವರಿ 2026
×
ADVERTISEMENT
ಸೂಕ್ತವಾದುದನ್ನೇ ಆರಂಭಿಸಿ, ಸೂಕ್ತ ಮಾರ್ಗದಲ್ಲೇ ಇರಿ.
ಪ್ರಜಾವಾಣಿ ಈ-ಪತ್ರಿಕೆ ನಿಮ್ಮ ಪ್ರತಿ ಮುಂಜಾನೆಯ ಹವ್ಯಾಸವಾಗಲಿ
ಇಂದಿನ ಈ-ಪತ್ರಿಕೆ ಓದಿ

ಜಿಲ್ಲೆ

ADVERTISEMENT

ಮೈಸೂರು|ಬಿಜೆಪಿ ಪಾದಯಾತ್ರೆ ಹಾಸ್ಯಾಸ್ಪದ: ಎಚ್‌.ಸಿ. ಮಹದೇವಪ್ಪ

Congress Protest: byline no author page goes here ಬಿಜೆಪಿ ಬಳ್ಳಾರಿ ಘಟನೆಯ ಬಗ್ಗೆ ಪಾದಯಾತ್ರೆ ನಡೆಸುವುದನ್ನು ಟೀಕಿಸಿದ ಸಚಿವ ಎಚ್‌.ಸಿ. ಮಹದೇವಪ್ಪ, ಆರೋಪಿಗಳೇ ಸಮಾವೇಶ ಮಾಡುವುದೇ ಹಾಸ್ಯಾಸ್ಪದ ಎಂತಲಿದ್ದಾರೆ. ಯಾತ್ರೆಯಿಂದ ರಾಜಕೀಯ ಉದ್ದೇಶವೇ ಮುಖ್ಯ ಎಂದರು.
Last Updated 13 ಜನವರಿ 2026, 2:26 IST
ಮೈಸೂರು|ಬಿಜೆಪಿ ಪಾದಯಾತ್ರೆ ಹಾಸ್ಯಾಸ್ಪದ: ಎಚ್‌.ಸಿ. ಮಹದೇವಪ್ಪ

ಸುತ್ತೂರು: ಜಾತ್ರೋತ್ಸವದಲ್ಲಿ 25 ಲಕ್ಷ ಮಂದಿ ಪಾಲ್ಗೊಳ್ಳುವ ನಿರೀಕ್ಷೆ

Sutturu Jathra 2026: ಸುತ್ತೂರು ವೀರಸಿಂಹಾಸನ ಮಹಾಸಂಸ್ಥಾನ ಮಠದಿಂದ ಜ.15ರಿಂದ 20ರವರೆಗೆ ಆಯೋಜಿಸಲಾಗಿರುವ ಶಿವರಾತ್ರೀಶ್ವರ ಶಿವಯೋಗಿಗಳ ಜಾತ್ರಾ ಮಹೋತ್ಸವದಲ್ಲಿ 25 ಲಕ್ಷ ಮಂದಿ ಪಾಲ್ಗೊಳ್ಳುವ ನಿರೀಕ್ಷೆ ಇದೆ. ಇದಕ್ಕೆ ಪೂರಕವಾಗಿ ಪ್ರಸಾದದ ವ್ಯವಸ್ಥೆ
Last Updated 13 ಜನವರಿ 2026, 2:23 IST
ಸುತ್ತೂರು: ಜಾತ್ರೋತ್ಸವದಲ್ಲಿ 25 ಲಕ್ಷ ಮಂದಿ ಪಾಲ್ಗೊಳ್ಳುವ ನಿರೀಕ್ಷೆ

ಶಿವಮೊಗ್ಗ| ಸ್ವಾಮಿ ವಿವೇಕಾನಂದರು ಯುವಜನರಿಗೆ ಸದಾ ಸ್ಫೂರ್ತಿ: ಶಾಸಕ ಚನ್ನಬಸಪ್ಪ

Youth Inspiration India: ಸ್ವಾಮಿ ವಿವೇಕಾನಂದರು ಕೇವಲ ಒಬ್ಬ ವ್ಯಕ್ತಿಯಲ್ಲ. ಅವರು ಯುವಶಕ್ತಿ. ವೀರ ಸನ್ಯಾಸಿಯಾಗಿದ್ದು ಯುವಜನತೆಗೆ ಮಾದರಿಯಾಗಿದ್ದಾರೆ ಎಂದು ಶಾಸಕ ಎಸ್.ಎನ್.ಚನ್ನಬಸಪ್ಪ ಹೇಳಿದರು.
Last Updated 13 ಜನವರಿ 2026, 2:15 IST
ಶಿವಮೊಗ್ಗ| ಸ್ವಾಮಿ ವಿವೇಕಾನಂದರು ಯುವಜನರಿಗೆ ಸದಾ ಸ್ಫೂರ್ತಿ: ಶಾಸಕ ಚನ್ನಬಸಪ್ಪ

ಶಿವಮೊಗ್ಗ|ಕಾಂಗ್ರೆಸ್‌ಗೆ ಗಾಂಧೀಜಿ ಮೇಲೆ ಈಗ ದಿಢೀರ್‌ ಪ್ರೀತಿ; ಬಿ.ವೈ. ರಾಘವೇಂದ್ರ

BJP Janakrosha Yatra: byline no author page goes here ಕಾಂಗ್ರೆಸ್ ಪಕ್ಷ ನರೆಗಾ ವಿಚಾರದಲ್ಲಿ ದಿಢೀರ್‌ ಪ್ರೀತಿ ತೋರಿಸುತ್ತಿರುವುದನ್ನು ಟೀಕಿಸಿದ ಸಂಸದ ಬಿವೈ ರಾಘವೇಂದ್ರ, ಮಹಾತ್ಮ ಗಾಂಧೀಜಿ ಹೆಸರನ್ನು ಯೋಜನೆಗಳಿಗೆ ಬಳಸದಿದ್ದ ಕಾಂಗ್ರೆಸ್ ದ್ವಂದ್ವ ಧೋರಣೆ ಆರೋಪಿಸಿದರು.
Last Updated 13 ಜನವರಿ 2026, 2:13 IST
ಶಿವಮೊಗ್ಗ|ಕಾಂಗ್ರೆಸ್‌ಗೆ ಗಾಂಧೀಜಿ ಮೇಲೆ ಈಗ ದಿಢೀರ್‌ ಪ್ರೀತಿ; ಬಿ.ವೈ. ರಾಘವೇಂದ್ರ

ಶಿವಮೊಗ್ಗ| ಗುಣಮಟ್ಟದ ಶಿಕ್ಷಣಕ್ಕೆ ಸದಾ ಒತ್ತು: ಮಧು ಬಂಗಾರಪ್ಪ

School Education Karnataka: byline no author page goes here ಮಕ್ಕಳು ದೇಶದ ಸಂಪತ್ತು. ಅವರಿಗೆ ಗುಣಮಟ್ಟದ ಶಿಕ್ಷಣ ನೀಡಿ ಸತ್ಪ್ರಜೆಗಳನ್ನಾಗಿ ಮಾಡಬೇಕಾದ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ ಎಂದು ಮಧು ಬಂಗಾರಪ್ಪ ಹೇಳಿದರು.
Last Updated 13 ಜನವರಿ 2026, 2:09 IST
ಶಿವಮೊಗ್ಗ| ಗುಣಮಟ್ಟದ ಶಿಕ್ಷಣಕ್ಕೆ ಸದಾ ಒತ್ತು: ಮಧು ಬಂಗಾರಪ್ಪ

ಶಿಕಾರಿಪುರ| ಶರಣರ ವಚನ ಭರವಸೆಯ ಆಶಾಕಿರಣ: ಸುಭಾಷ್‌ಚಂದ್ರ ಸ್ಥಾನಿಕ್

Vachana Sahitya: ಶಿಕಾರಿಪುರ: ‘12ನೇ ಶತಮಾನದಲ್ಲಿ ಮೂಡಿದ ಶರಣರ ವಚನ ಸಾಹಿತ್ಯ ಇಂದಿನ ಆಧುನಿಕ ಕಾಲಕ್ಕೂ ಭರವಸೆ ಆಶಾಕಿರಣವಾಗಿವೆ. ಅಗಾಧ ಅರ್ಥ ಸರಳ ಪದಗಳಲ್ಲಿ ಮೂಡಿರುವ ವಚನ ಸಾಹಿತ್ಯ ಉಳಿಸಿ ಬೆಳೆಸಬೇಕಿದೆ’ ಎಂದು ತಾಲ್ಲೂಕು ಮಟ್ಟದ ಶರಣ ಸಾಹಿತ್ಯ ಸಮ್ಮೇಳನ
Last Updated 13 ಜನವರಿ 2026, 2:08 IST
ಶಿಕಾರಿಪುರ| ಶರಣರ ವಚನ ಭರವಸೆಯ ಆಶಾಕಿರಣ: ಸುಭಾಷ್‌ಚಂದ್ರ ಸ್ಥಾನಿಕ್

ಶಿಕಾರಿಪುರ| ಶತಮಾನ ಕಂಡ ಶಾಲೆಗಳಿಗೆ ಸೌಲಭ್ಯ ಕಲ್ಪಿಸಿ: ಬಿ.ವೈ. ವಿಜಯೇಂದ್ರ ಒತ್ತಾಯ

Government School Development: ಶಿಕಾರಿಪುರ: ‘ರಾಜ್ಯದಲ್ಲಿ ಶತಮಾನ ಕಂಡ ಎಲ್ಲ ಶಾಲೆಗೂ ಅಗತ್ಯ ಮೂಲ ಸೌಕರ್ಯ ಕಲ್ಪಿಸುವುದು, ವಿದ್ಯಾರ್ಥಿ ಸಂಖ್ಯೆ ಹೆಚ್ಚಿಸುವುದಕ್ಕೆ ಕ್ರಮ ಕೈಗೊಳ್ಳುವ ಮೂಲಕ ಶತಮಾನೋತ್ಸವ ಆಚರಣೆ ಮಾಡಬೇಕು’ ಎಂದು ಬಿ.ವೈ.ವಿಜಯೇಂದ್ರ ಒತ್ತಾಯಿಸಿದರು.
Last Updated 13 ಜನವರಿ 2026, 2:05 IST
ಶಿಕಾರಿಪುರ| ಶತಮಾನ ಕಂಡ ಶಾಲೆಗಳಿಗೆ ಸೌಲಭ್ಯ ಕಲ್ಪಿಸಿ: ಬಿ.ವೈ. ವಿಜಯೇಂದ್ರ ಒತ್ತಾಯ
ADVERTISEMENT

ಸೊರಬ| ಬಿಜೆಪಿ ನಾಯಕರ ಕಣ್ಣಿಗೆ ಗಾಂಧೀಜಿ ಖಳನಾಯಕ, ನಿತ್ಯವೂ ಹತ್ಯೆ: ಮಧು ಬಂಗಾರಪ್ಪ

Congress Protest: ಸೊರಬ: ಕಾಂಗ್ರೆಸ್ ಸರ್ಕಾರ ಗ್ರಾಮಗಳ ಅಭಿವೃದ್ಧಿ ಜೊತೆಗೆ ಅಲ್ಲಿನ ಜನರಿಗೆ ಸ್ಥಳೀಯವಾಗಿ ಉದ್ಯೋಗ ಕಲ್ಪಿಸುವ ನಿಟ್ಟಿನಲ್ಲಿ ಮನರೇಗ ಯೋಜನೆ ಅನುಷ್ಠಾನಗೊಳಿಸಿದೆ‌. ಆದರೆ ಗಾಂಧೀಜಿ ವಿರೋಧಿಸುವ ಕೇಂದ್ರ‌ ಬಿಜೆಪಿ ಸರ್ಕಾರ ಅವರ ಹೆಸರನ್ನೇ ಇಲ್ಲವಾಗಿಸಲು ಪ್ರಯತ್ನಿಸುವ
Last Updated 13 ಜನವರಿ 2026, 2:03 IST
ಸೊರಬ| ಬಿಜೆಪಿ ನಾಯಕರ ಕಣ್ಣಿಗೆ ಗಾಂಧೀಜಿ ಖಳನಾಯಕ, ನಿತ್ಯವೂ ಹತ್ಯೆ: ಮಧು ಬಂಗಾರಪ್ಪ

PV Web Exclusive: ತುಳುನಾಡಿನ ಕಂಬಳ ಲೋಕದಲ್ಲಿ...

Buffalo Race: ಉಡುಪಿ–ದಕ್ಷಿಣ ಕನ್ನಡದ ತುಳುನಾಡಿನಲ್ಲಿ ಕಂಬಳ ಋತು ಆರಂಭವಾಗಿದ್ದು, ಕೋಣಗಳ ಆರೈಕೆ, ತರಬೇತಿ, ಸ್ಪರ್ಧಾ ವಿಧಾನ, ರೇಖಾ ತಂತ್ರಜ್ಞಾನ ಮತ್ತು ದಾಖಲೆ ಓಟಗಳ ಬಗ್ಗೆ ವಿಶೇಷ ವರದಿ ಇಲ್ಲಿದೆ.
Last Updated 13 ಜನವರಿ 2026, 1:30 IST
PV Web Exclusive: ತುಳುನಾಡಿನ ಕಂಬಳ ಲೋಕದಲ್ಲಿ...

ರೆಡ್ಡಿ ಮನೆ ಮೇಲೆ ದಾಳಿ ಖಂಡಿಸಿ ಜ. 17ಕ್ಕೆ ಬಳ್ಳಾರಿಯಲ್ಲಿ ಸಮಾವೇಶ: ಶ್ರೀರಾಮುಲು

Janardhana Reddy: ಬೆಂಗಳೂರು: ಗಂಗಾವತಿ ಶಾಸಕ ಜನಾರ್ದನ ರೆಡ್ಡಿ ಅವರ ಮನೆ ಮೇಲೆ ನಡೆದ ದಾಳಿಯನ್ನು ಖಂಡಿಸಿ ಇದೇ 17 ರಂದು ಬಳ್ಳಾರಿಯಲ್ಲಿ ಬೃಹತ್ ಪ್ರತಿಭಟನಾ ಸಮಾವೇಶ ಆಯೋಜಿಸಲಾಗಿದೆ ಎಂದು ಮಾಜಿ ಸಚಿವ ಬಿ.ಶ್ರೀರಾಮುಲು ತಿಳಿಸಿದರು. ಈ ಸಮಾವೇಶದ ಮೂಲಕ ಕಾಂಗ್ರೆಸ್‌ ಸರ್ಕಾರದ
Last Updated 13 ಜನವರಿ 2026, 1:11 IST
ರೆಡ್ಡಿ ಮನೆ ಮೇಲೆ ದಾಳಿ ಖಂಡಿಸಿ ಜ. 17ಕ್ಕೆ ಬಳ್ಳಾರಿಯಲ್ಲಿ ಸಮಾವೇಶ: ಶ್ರೀರಾಮುಲು
ADVERTISEMENT
ADVERTISEMENT
ADVERTISEMENT