ಸೋಮವಾರ, 23 ಫೆಬ್ರುವರಿ 2026
ಯಾವಾಗಲಾದರೂ ಎಲ್ಲಿಯಾದರೂ
ಇಂದೇ ಹೆಚ್ಚು ಪರಿಷ್ಕೃತವಾಗಿರುವ ಇ-ಪೇಪರ್ ನ ಅನುಭವ ಪಡೆಯಿರಿ

ವೈಶಿಷ್ಟ್ಯಗಳನ್ನು ಹುಡುಕಿ

ಮತ್ತು ಹಂಚಿಕೊಳ್ಳಿ

ಬಳಕೆದಾರ ಸ್ನೇಹಿ

ವಿನ್ಯಾಸ

ದಾಖಲೆಗಳನ್ನು

ಪರಿಶೀಲಿಸಲು ಅನುಮತಿ

ಇಂದಿನ ಇ-ಪತ್ರಿಕೆ ಓದಿ
×
ADVERTISEMENT

ಜಿಲ್ಲೆ

ADVERTISEMENT

ಹುಬ್ಬಳ್ಳಿಯಲ್ಲಿ ರಣಜಿ ಟ್ರೋಫಿ ಫೈನಲ್‌ ಪಂದ್ಯ: ಟಿಕೆಟ್‌ ದರ ಎಷ್ಟು ಗೊತ್ತಾ?

Ranji Trophy Final: ರಾಜನಗರದ ಕೆಎಸ್‌ಸಿಎ ಕ್ರೀಡಾಂಗಣ ಮೊದಲ ಬಾರಿಗೆ ರಣಜಿ ಟ್ರೋಫಿ ಕ್ರಿಕೆಟ್ ಟೂರ್ನಿಯ ಫೈನಲ್ ಪಂದ್ಯಕ್ಕೆ ಆತಿಥ್ಯ ವಹಿಸುತ್ತಿದೆ. ಮಂಗಳವಾರ ಪಂದ್ಯ ಆರಂಭವಾಗಲಿದ್ದು, ಒಂದೆಡೆ ಭರದ ಸಿದ್ಧತೆಗಳು ನಡೆದಿವೆ.
Last Updated 23 ಫೆಬ್ರುವರಿ 2026, 9:28 IST
ಹುಬ್ಬಳ್ಳಿಯಲ್ಲಿ ರಣಜಿ ಟ್ರೋಫಿ ಫೈನಲ್‌ ಪಂದ್ಯ: ಟಿಕೆಟ್‌ ದರ ಎಷ್ಟು ಗೊತ್ತಾ?

5 ಪ್ರಕರಣ ಭೇದಿಸಿದ ದಾವಣಗೆರೆ ಜಿಲ್ಲಾ ಪೊಲೀಸರು: 11 ಆರೋಪಿಗಳ ಬಂಧನ

₹ 70 ಲಕ್ಷ ಮೌಲ್ಯದ ಸ್ವತ್ತು ಜಪ್ತಿ
Last Updated 23 ಫೆಬ್ರುವರಿ 2026, 9:17 IST
5 ಪ್ರಕರಣ ಭೇದಿಸಿದ ದಾವಣಗೆರೆ ಜಿಲ್ಲಾ ಪೊಲೀಸರು: 11 ಆರೋಪಿಗಳ ಬಂಧನ

ಮಹದೇವಪ್ಪ ನನ್ನ ಸ್ನೇಹಿತ, ಸಿಎಂ ಆದರೆ ಸಂತೋಷ: ಸಚಿವ ಕೆ. ವೆಂಕಟೇಶ್

Karnataka Politics: ಡಾ. ಎಚ್.ಸಿ. ಮಹದೇವಪ್ಪ ನನ್ನ ಆತ್ಮೀಯ ಸ್ನೇಹಿತ, ಅವರು ರಾಜ್ಯದ ಮುಖ್ಯಮಂತ್ರಿ ಆದರೆ ಸಂತೋಷ ಎಂದು ರೇಷ್ಮೆ ಮತ್ತು ಪಶುಸಂಗೋಪನೆ ಸಚಿವ ಕೆ. ವೆಂಕಟೇಶ್ ಹೇಳಿದರು.
Last Updated 23 ಫೆಬ್ರುವರಿ 2026, 8:48 IST
ಮಹದೇವಪ್ಪ ನನ್ನ ಸ್ನೇಹಿತ, ಸಿಎಂ ಆದರೆ ಸಂತೋಷ: ಸಚಿವ ಕೆ. ವೆಂಕಟೇಶ್

ಹರಾಜಿನಲ್ಲಿ ಅನ್ಯಾಯವಾದರೆ ಗೋದಾಮು ಜಪ್ತಿ; ಐಟಿಸಿ ಕಂಪನಿಗೆ ಸಚಿವರ ಎಚ್ಚರಿಕೆ

Mysuru News: ಮೈಸೂರು ಜಿಲ್ಲೆಯ ತಂಬಾಕು ಬೆಳೆಗಾರರಿಗೆ ಹರಾಜಿನಲ್ಲಿ ಅನ್ಯಾಯವಾದರೆ ಐಟಿಸಿ ಗೋದಾಮು ಜಪ್ತಿ ಮಾಡಲಾಗುವುದು ಎಂದು ಸಚಿವ ಕೆ. ವೆಂಕಟೇಶ್ ಎಚ್ಚರಿಸಿದ್ದಾರೆ. ಸಂಸದ ಯದುವೀರ್ ಒಡೆಯರ್ ಬೆಳೆ ಪರಿವರ್ತನೆ ಯೋಜನೆ ಬಗ್ಗೆ ಮಾತನಾಡಿದರು.
Last Updated 23 ಫೆಬ್ರುವರಿ 2026, 8:37 IST
ಹರಾಜಿನಲ್ಲಿ ಅನ್ಯಾಯವಾದರೆ ಗೋದಾಮು ಜಪ್ತಿ; ಐಟಿಸಿ ಕಂಪನಿಗೆ ಸಚಿವರ ಎಚ್ಚರಿಕೆ

ಕಲಬುರಗಿ: ಬದುಕಿನ ಭಾವ, ಪ್ರಕೃತಿಯ ಬಿಂಬಗಳ ‘ಸಂತೆ’

13ನೇ ಕಲಬುರಗಿ ಚಿತ್ರಸಂತೆಯಲ್ಲಿ ಮೇಳೈಸಿದ ದೃಶ್ಯಕಲಾ ವೈಭವ 115 ಮಳಿಗೆಗಳಲ್ಲಿ 1,500 ಕಲಾಕೃತಿಗಳ ಪ್ರದರ್ಶನ
Last Updated 23 ಫೆಬ್ರುವರಿ 2026, 8:34 IST
ಕಲಬುರಗಿ: ಬದುಕಿನ ಭಾವ, ಪ್ರಕೃತಿಯ ಬಿಂಬಗಳ ‘ಸಂತೆ’

ಹಾನಗಲ್‌ನಲ್ಲಿ ಹಿಂದೂ ಸಮ್ಮೇಳನ: ಭವ್ಯ ಶೋಭಾಯಾತ್ರೆ

Hanagal News: ಹಾನಗಲ್ ಪಟ್ಟಣದಲ್ಲಿ ನಡೆದ ಹಿಂದೂ ಸಮ್ಮೇಳನದ ಅಂಗವಾಗಿ ಭವ್ಯ ಶೋಭಾಯಾತ್ರೆ ಜರುಗಿತು. ಗೋಪೂಜೆ ಮೂಲಕ ಚಾಲನೆ ನೀಡಲಾದ ಯಾತ್ರೆಯಲ್ಲಿ ವಿವಿಧ ಕಲಾತಂಡಗಳು ಮತ್ತು ಸಾವಿರಾರು ಭಕ್ತರು ಪಾಲ್ಗೊಂಡಿದ್ದರು.
Last Updated 23 ಫೆಬ್ರುವರಿ 2026, 8:34 IST
ಹಾನಗಲ್‌ನಲ್ಲಿ ಹಿಂದೂ ಸಮ್ಮೇಳನ: ಭವ್ಯ ಶೋಭಾಯಾತ್ರೆ

ಹಾವೇರಿ: ‘ಯು.ಎಸ್. ಸಾಮ್ರಾಜ್ಯಶಾಹಿ’ ಪುಸ್ತಕ ಬಿಡುಗಡೆ

Red Book Day Haveri: ಹಾವೇರಿಯಲ್ಲಿ ಅಂತರರಾಷ್ಟ್ರೀಯ ಕೆಂಪು ಪುಸ್ತಕ ದಿನದ ಅಂಗವಾಗಿ ‘ಯು.ಎಸ್. ಸಾಮ್ರಾಜ್ಯಶಾಹಿ’ ಪುಸ್ತಕ ಲೋಕಾರ್ಪಣೆಗೊಂಡಿತು. ಅಮೆರಿಕಾದ ಸಾಮ್ರಾಜ್ಯಶಾಹಿ ನೀತಿಗಳು ಭಾರತದ ಮೇಲೆ ಬೀರುತ್ತಿರುವ ಪರಿಣಾಮದ ಕುರಿತು ಮುಖಂಡರು ಚರ್ಚಿಸಿದರು.
Last Updated 23 ಫೆಬ್ರುವರಿ 2026, 8:33 IST
ಹಾವೇರಿ: ‘ಯು.ಎಸ್. ಸಾಮ್ರಾಜ್ಯಶಾಹಿ’ ಪುಸ್ತಕ ಬಿಡುಗಡೆ
ADVERTISEMENT

ಹಾವೇರಿ: ಪರೀಕ್ಷೆ ಬರೆದ 8,725 ಅನಕ್ಷರಸ್ಥರು

Haveri News: ಹಾವೇರಿ ಜಿಲ್ಲೆಯಲ್ಲಿ 'ಸಾವಿರ ಗ್ರಾಮ ಪಂಚಾಯಿತಿ ಕಾರ್ಯಕ್ರಮ'ದಡಿ ಅಕ್ಷರ ಜ್ಞಾನ ಪರೀಕ್ಷೆ ನಡೆದಿದೆ. 8,725 ಕಲಿಕಾರ್ಥಿಗಳು ಪರೀಕ್ಷೆ ಎದುರಿಸಿದ್ದು, ಅನಕ್ಷರಸ್ಥರನ್ನು ಅಕ್ಷರಸ್ಥರನ್ನಾಗಿ ಮಾಡುವ ಪ್ರಯತ್ನ ಇದಾಗಿದೆ.
Last Updated 23 ಫೆಬ್ರುವರಿ 2026, 8:33 IST
ಹಾವೇರಿ: ಪರೀಕ್ಷೆ ಬರೆದ 8,725 ಅನಕ್ಷರಸ್ಥರು

ಹಾವೇರಿ: ಪ್ರಕೃತಿ ಸಹಜ ಜೀವನ ಶೈಲಿಯಿಂದ ಆರೋಗ್ಯ

ಜನನಿ ಯೋಗ ಮತ್ತು ಪ್ರಕೃತಿ ಚಿಕಿತ್ಸಾ ಆಸ್ಪತ್ರೆ ನಿರ್ದೇಶಕ ಡಾ. ರಾಜೇಶ್ ಪಾದೇಕಲ್
Last Updated 23 ಫೆಬ್ರುವರಿ 2026, 8:33 IST
ಹಾವೇರಿ: ಪ್ರಕೃತಿ ಸಹಜ ಜೀವನ ಶೈಲಿಯಿಂದ ಆರೋಗ್ಯ

ಹಾವೇರಿ | ಶಿಕ್ಷಣವೇ ನಿಜವಾದ ಬೆಳಕು: ಬಿಇಒ ಅಂಬಿಗೇರ

Bankapur News: ಶಿಗ್ಗಾವಿ ತಾಲ್ಲೂಕಿನ ಬಂಕಾಪುರದಲ್ಲಿ ಎಂಇಎಸ್ ಶಾಲೆಯ ಹಳೆಯ ವಿದ್ಯಾರ್ಥಿಗಳ ಸ್ನೇಹ ಸಮ್ಮಿಲನ ಮತ್ತು 'ರನ್ನಮಯ್ಯ ಅಸೋಸಿಯೇಷನ್' ಉದ್ಘಾಟನೆ ನಡೆಯಿತು. ಬಿಇಒ ಎಂ.ಬಿ. ಅಂಬಿಗೇರ ಅವರು ಶಿಕ್ಷಣದ ಮಹತ್ವದ ಬಗ್ಗೆ ಮಾತನಾಡಿದರು.
Last Updated 23 ಫೆಬ್ರುವರಿ 2026, 8:33 IST
ಹಾವೇರಿ | ಶಿಕ್ಷಣವೇ ನಿಜವಾದ ಬೆಳಕು: ಬಿಇಒ ಅಂಬಿಗೇರ
ADVERTISEMENT
ADVERTISEMENT
ADVERTISEMENT