ಬುಧವಾರ, 4 ಫೆಬ್ರುವರಿ 2026
ಯಾವಾಗಲಾದರೂ ಎಲ್ಲಿಯಾದರೂ
ಇಂದೇ ಹೆಚ್ಚು ಪರಿಷ್ಕೃತವಾಗಿರುವ ಇ-ಪೇಪರ್ ನ ಅನುಭವ ಪಡೆಯಿರಿ

ವೈಶಿಷ್ಟ್ಯಗಳನ್ನು ಹುಡುಕಿ

ಮತ್ತು ಹಂಚಿಕೊಳ್ಳಿ

ಬಳಕೆದಾರ ಸ್ನೇಹಿ

ವಿನ್ಯಾಸ

ದಾಖಲೆಗಳನ್ನು

ಪರಿಶೀಲಿಸಲು ಅನುಮತಿ

ಇಂದಿನ ಇ-ಪತ್ರಿಕೆ ಓದಿ
×
ADVERTISEMENT

ಜಿಲ್ಲೆ

ADVERTISEMENT

ರಾಮನಗರ | ಕೊಲೆ: ಇಬ್ಬರಿಗೆ 7 ವರ್ಷ ಜೈಲು ಶಿಕ್ಷೆ

ರಾಗಿ ವ್ಯಾಪಾರದ ವಿಷಯಕ್ಕೆ ಜಾತಿ ನಿಂದನೆ ಮಾಡಿ ಕೊಲೆಗೈದಿದ್ದ ಅಪರಾಧಿಗಳು
Last Updated 4 ಫೆಬ್ರುವರಿ 2026, 4:50 IST
ರಾಮನಗರ | ಕೊಲೆ: ಇಬ್ಬರಿಗೆ 7 ವರ್ಷ ಜೈಲು ಶಿಕ್ಷೆ

ರಾಮನಗರ: 17ಕ್ಕೆ ಬ್ಯೂಟಿಷಿಯನ್ ಉದ್ಯಮ ಅಭಿವೃದ್ಧಿ ತರಬೇತಿ

Entrepreneurship Program: ರಾಮನಗರ ಸಿಡಾಕ್ ವತಿಯಿಂದ ಮಹಿಳೆಯರಿಗಾಗಿ ಫೆ.17ರಿಂದ 4 ವಾರಗಳ ಬ್ಯೂಟಿಷಿಯನ್ ಉದ್ಯಮ ತರಬೇತಿ ಆರಂಭವಾಗಲಿದೆ. ಅರ್ಜಿ ಸಲ್ಲಿಸಲು ಫೆ.12 ಕೊನೆಯ ದಿನ ಎಂದು ಪ್ರಕಟಣೆ ತಿಳಿಸಿದೆ.
Last Updated 4 ಫೆಬ್ರುವರಿ 2026, 4:50 IST
fallback

ಕನಕಪುರ | ಕಾಡಾನೆ ದಾಳಿ; ತೆಂಗು ಮಾವಿನ ಮರಗಳು ನಾಶ

Crop Damage: ಕನಕಪುರ ತಾಲ್ಲೂಕಿನ ಬಸವನಹಳ್ಳಿಯಲ್ಲಿ ಎರಡು ಕಾಡಾನೆಗಳು ನುಗ್ಗಿ ರೈತರ ತೆಂಗು ಮತ್ತು ಮಾವಿನ ಮರಗಳನ್ನು ನಾಶಪಡಿಸಿದ್ದರಿಂದ ರೈತರು ಹೆಚ್ಚಿನ ಪರಿಹಾರದ ಬೇಡಿಕೆ ಹಾಕಿದ್ದಾರೆ ಎಂದು ಅರಣ್ಯಾಧಿಕಾರಿಗಳು ಪರಿಶೀಲನೆ ನಡೆಸಿದರು.
Last Updated 4 ಫೆಬ್ರುವರಿ 2026, 4:49 IST
ಕನಕಪುರ | ಕಾಡಾನೆ ದಾಳಿ; ತೆಂಗು ಮಾವಿನ ಮರಗಳು ನಾಶ

ಸ್ವಚ್ಛ ರಾಮನಗರಕ್ಕೆ ನಗರಸಭೆ ಸಂಕಲ್ಪ: ಕೆ. ಶೇಷಾದ್ರಿ ಶಶಿ

ಮಧ್ಯಪ್ರದೇಶದ ಇಂದೋರ್‌ಗೆ ಹೋಗಿ ಬಂದ ನಗರಸಭೆ ಅಧ್ಯಕ್ಷ ಶಶಿ ನೇತೃತ್ವದ ಸದಸ್ಯರು, ಅಧಿಕಾರಿಗಳ ತಂಡ
Last Updated 4 ಫೆಬ್ರುವರಿ 2026, 4:46 IST
ಸ್ವಚ್ಛ ರಾಮನಗರಕ್ಕೆ ನಗರಸಭೆ ಸಂಕಲ್ಪ: ಕೆ. ಶೇಷಾದ್ರಿ ಶಶಿ

ಪಾದಯಾತ್ರೆಯಿಂದ ಮಾನಸಿಕ ಸಂತೃಪ್ತಿ: ಪತ್ರಕರ್ತ ನಾರಾಯಣಾಚಾರ್ಯ

Pilgrimage Reflection: ಶಹಾಪುರ: ‘ಅನಾದಿಕಾಲದಿಂದ ನಮ್ಮ ಸಾಂಸ್ಕೃತಿಕ ಪರಂಪರೆಯಲ್ಲಿ ಆಧ್ಯಾತ್ಮಿಕ ತಾಣಗಳಿಗೆ ಪಾದಯಾತ್ರೆ ತುಂಬಾ ಮಹತ್ವ ಪಡೆದುಕೊಂಡಿದೆ. ದೇಹ ದಂಡಿಸಿ ದೇವರ ದರ್ಶನ ಪಡೆದ ಮೇಲೆ ಮನಸ್ಸಿಗೆ ಸಂತೃಪ್ತಿ ನೀಡುತ್ತದೆ’ ಎಂದು ನಾರಾಯಣಾಚಾರ್ಯ ತಿಳಿಸಿದರು.
Last Updated 4 ಫೆಬ್ರುವರಿ 2026, 4:46 IST
ಪಾದಯಾತ್ರೆಯಿಂದ  ಮಾನಸಿಕ ಸಂತೃಪ್ತಿ: ಪತ್ರಕರ್ತ ನಾರಾಯಣಾಚಾರ್ಯ

ಅರಸು ಮೇಲಲ್ಲ; ಅಗಸ ಕೀಳಲ್ಲ: ತಹಶೀಲ್ದಾರ್ ಡಾ.ಪ್ರತಿಭಾ

Social Equality: ಶರಣ ಮಡಿವಾಳ ಮಾಚಿದೇವರು 12ನೇ ಶತಮಾನದಲ್ಲೇ ಸಮತಾವಾದಿ ಸಮಾಜಕ್ಕಾಗಿ ಶ್ರಮಿಸಿದ್ದರು. ಮಾಗಡಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಡಾ. ಪ್ರತಿಭಾ ಅವರು ಮಾಚಿದೇವರ ತತ್ವದ ಮಹತ್ವವನ್ನು ವಿವರಿಸಿದರು.
Last Updated 4 ಫೆಬ್ರುವರಿ 2026, 4:45 IST
ಅರಸು ಮೇಲಲ್ಲ; ಅಗಸ ಕೀಳಲ್ಲ: ತಹಶೀಲ್ದಾರ್ ಡಾ.ಪ್ರತಿಭಾ

ಬಾಲ್ಯವಿವಾಹ ಮುಕ್ತ ಭಾರತಕ್ಕೆ ಕೈಜೋಡಿಸಿ: ನ್ಯಾಯಾಧೀಶ ಮರಿಯಪ್ಪ

Community Responsibility: ‘ಬಾಲಕಾರ್ಮಿಕ ಹಾಗೂ ಬಾಲ್ಯವಿವಾಹ ಮುಕ್ತ ಭಾರತ ನಿರ್ಮಾಣವಾಗಲು ಸಮುದಾಯದ ಪ್ರತಿಯೊಬ್ಬರೂ ಕೈಜೋಡಿಸಬೇಕು’ ಎಂದು ಹಿರಿಯ ಸಿವಿಲ್ ನ್ಯಾಯಾಧೀಶ ಮರಿಯಪ್ಪ ಹೇಳಿದರು.
Last Updated 4 ಫೆಬ್ರುವರಿ 2026, 4:45 IST
ಬಾಲ್ಯವಿವಾಹ ಮುಕ್ತ ಭಾರತಕ್ಕೆ ಕೈಜೋಡಿಸಿ: ನ್ಯಾಯಾಧೀಶ ಮರಿಯಪ್ಪ
ADVERTISEMENT

ರಾಮನಗರ: ಸಾಮೂಹಿಕ ಗಜಗೌರಿ ವ್ರತ ಆಚರಣೆ

ಸೀತಾರಾಮ ಸೇವಾ ಟ್ರಸ್ಟ್‌ನಿಂದ ಫೆ. 4ರಿಂದ 8ರವರೆಗೆ ವಿವಿಧ ಧಾರ್ಮಿಕ ಕಾರ್ಯಕ್ರಮ
Last Updated 4 ಫೆಬ್ರುವರಿ 2026, 4:44 IST
ರಾಮನಗರ: ಸಾಮೂಹಿಕ ಗಜಗೌರಿ ವ್ರತ ಆಚರಣೆ

ಮೌನೇಶ್ವರ ಕ್ಷೇತ್ರದಲ್ಲಿ ಸೌಕರ್ಯವಿಲ್ಲ: ಕೆ.ಪಿ ನಂಜುಂಡಿ

Temple Infrastructure Concern: ಸ್ತುತ ತಿಂಥಣಿ ಸುಕ್ಷೇತ್ರ ಮೌನೇಶ್ವರ ದೇಗುಲದಲ್ಲಿ ಮೂಲಸೌಕರ್ಯಗಳು ಇಲ್ಲ. ಬಂದಂತಹ ಭಕ್ತರಿಗೆ ಸಮರ್ಪಕ ಕುಡಿಯುವ ನೀರಿನ ವ್ಯವಸ್ಥೆ ಮಾಡಿಲ್ಲದಿರುವುದು ಸರಕಾದ ಕುತಂತ್ರವಾಗಿದೆ
Last Updated 4 ಫೆಬ್ರುವರಿ 2026, 4:43 IST
ಮೌನೇಶ್ವರ ಕ್ಷೇತ್ರದಲ್ಲಿ ಸೌಕರ್ಯವಿಲ್ಲ: ಕೆ.ಪಿ ನಂಜುಂಡಿ

ಖನಿಜ ನಿಧಿ: 4 ವರ್ಷಗಳಲ್ಲಿ ₹6.24 ಕೋಟಿ ಜಮೆ, ₹ 14 ಲಕ್ಷ ವೆಚ್ಚ

Mineral Fund Disparity: ಯಾದಗಿರಿ: ‘ದೇವರು ಕೊಟ್ರೂ ಪೂಜಾರಿ ಕೊಡಲಿಲ್ಲ’ ಎನ್ನುವಂತೆ ಜಿಲ್ಲಾ ಖನಿಜ ಪ್ರತಿಷ್ಠಾನ (ಡಿಎಂಎಫ್‌) ನಿಧಿಯು ಯಾದಗಿರಿ ಜಿಲ್ಲೆಗೆ ನಾಲ್ಕು ವರ್ಷಗಳಲ್ಲಿ ₹6.24 ಕೋಟಿ ಹರಿದುಬಂದಿದ್ದು, ಮೂರು ವರ್ಷಗಳಲ್ಲಿ ಖರ್ಚಾಗಿದ್ದು ಕೇವಲ ₹14 ಲಕ್ಷ!
Last Updated 4 ಫೆಬ್ರುವರಿ 2026, 4:42 IST
ಖನಿಜ ನಿಧಿ: 4 ವರ್ಷಗಳಲ್ಲಿ ₹6.24 ಕೋಟಿ ಜಮೆ, ₹ 14 ಲಕ್ಷ ವೆಚ್ಚ
ADVERTISEMENT
ADVERTISEMENT
ADVERTISEMENT