ಹೇಮಂತ್ ಅವರ 'ಮತ್ತೆ ಮತ್ತೆ ಮಳೆ' ಕವನ ಸಂಕಲನಕ್ಕೆ K.V ರತ್ನಮ್ಮ ದತ್ತಿ ಪ್ರಶಸ್ತಿ
Kannada Literature Award: ಬೆಂಗಳೂರು: ಕನ್ನಡ ಸಾಹಿತ್ಯ ಪರಿಷತ್ ಕೊಡಮಾಡುವ 2024ನೇ ಸಾಲಿನ 'ದಿವಂಗತ ಶ್ರೀಮತಿ ಕೆ.ವಿ. ರತ್ನಮ್ಮ ದತ್ತಿ' ಪ್ರಶಸ್ತಿಗೆ ಹೇಮಂತ್ ಲಿಂಗಪ್ಪ ಅವರು ಬರೆದಿರುವ 'ಮತ್ತೆ ಮತ್ತೆ ಮಳೆ' ಕವನ ಸಂಕಲನ ಆಯ್ಕೆಯಾಗಿದೆ.Last Updated 8 ಫೆಬ್ರುವರಿ 2026, 10:21 IST