ತುಂಗಭದ್ರಾ ಕ್ರೆಸ್ಟ್ಗೇಟ್ ದುರಸ್ತಿ: ಸರ್ಕಾರ ಹಣ ವಾಪಸ್ ಪಡೆದಿಲ್ಲ ಎಂದ ತಂಗಡಗಿ
Koppal News: ತುಂಗಭದ್ರಾ ಜಲಾಶಯದ ಹೊಸ ಕ್ರೆಸ್ಟ್ಗೇಟ್ ಕಾಮಗಾರಿಗೆ ನೀಡಿದ್ದ ₹10 ಕೋಟಿ ಅನುದಾನವನ್ನು ವಾಪಸ್ ಪಡೆದಿಲ್ಲ ಎಂದು ಸಚಿವ ಶಿವರಾಜ ತಂಗಡಗಿ ಸ್ಪಷ್ಟಪಡಿಸಿದ್ದಾರೆ. ಗೇಟ್ ಅಳವಡಿಕೆ ವಿಳಂಬವಾಗುವುದಿಲ್ಲ ಎಂದು ಅವರು ಭರವಸೆ ನೀಡಿದರು.Last Updated 26 ಜನವರಿ 2026, 8:04 IST