ಗುರುವಾರ, 22 ಜನವರಿ 2026
×
ADVERTISEMENT

ಜಿಲ್ಲೆ

ADVERTISEMENT

ಬೆಂಗಳೂರು: ಸುಗಮ ಸಂಚಾರ ಕನಸಿನ ಮಾತು

ಹಳೆ ಮದ್ರಾಸ್‌ ರಸ್ತೆ, ಎನ್‌ಜಿಇಎಫ್‌ ವೃತ್ತ, ಕೆ.ಆರ್‌.ಪುರ ಸುತ್ತಮುತ್ತ ದಟ್ಟಣೆ
Last Updated 22 ಜನವರಿ 2026, 0:30 IST
ಬೆಂಗಳೂರು: ಸುಗಮ ಸಂಚಾರ ಕನಸಿನ ಮಾತು

ಬಿಎಸ್‌ಡಬ್ಲ್ಯುಎಂಎಲ್‌ಗೆ ₹244 ಕೋಟಿ ಅನುದಾನ ಕತ್ತರಿ

5 ನಗರ ಪಾಲಿಕೆಗಳಲ್ಲಿ ಆಸ್ತಿ ಸಂಗ್ರಹದಲ್ಲಿ ಕೊರತೆ; ಮಾರ್ಚ್‌ ಅಂತ್ಯಕ್ಕೆ ₹382.72 ಕೋಟಿ ವರ್ಗಾಹಿಸಲು ಆದೇಶ
Last Updated 21 ಜನವರಿ 2026, 23:30 IST
ಬಿಎಸ್‌ಡಬ್ಲ್ಯುಎಂಎಲ್‌ಗೆ ₹244 ಕೋಟಿ ಅನುದಾನ ಕತ್ತರಿ

ಬೆಂಗಳೂರು: ಪತ್ನಿ ಕೊಂದ ಪತಿ, ಕೆಲಸಗಾರನ ಬಂಧನ

ಉಸಿರುಗಟ್ಟಿಸಿ ಕೊಲೆ ಮಾಡಿ ನೇಣು ಹಾಕಿದ್ದ ಆರೋಪಿಗಳು
Last Updated 21 ಜನವರಿ 2026, 23:30 IST
ಬೆಂಗಳೂರು: ಪತ್ನಿ ಕೊಂದ ಪತಿ, ಕೆಲಸಗಾರನ ಬಂಧನ

ಸಿದ್ಧಗಂಗಾ ಮಠ: ತ್ರಿವಿಧ ದಾಸೋಹಿಗೆ ನಾಡಿನ ನಮನ

ಶಿವಕುಮಾರ ಸ್ವಾಮೀಜಿ ಸಂಸ್ಮರಣೋತ್ಸವ
Last Updated 21 ಜನವರಿ 2026, 23:30 IST
ಸಿದ್ಧಗಂಗಾ ಮಠ: ತ್ರಿವಿಧ ದಾಸೋಹಿಗೆ ನಾಡಿನ ನಮನ

ಬೆಂಗಳೂರು: ಸಾಂಸ್ಕೃತಿಕ ಮುನ್ನೋಟ, ಕಾರ್ಯಕ್ರಮಗಳ ಪಟ್ಟಿ

Classical Performances: ದೃಷ್ಟಿ ಆರ್ಟ್ ಸೆಂಟರ್‌ನಿಂದ 24ರಂದು ‘ದೃಷ್ಟಿ ರಾಷ್ಟ್ರೀಯ ನೃತ್ಯೋತ್ಸವ’ ಆಯೋಜಿಸಲಾಗಿದೆ. ಭರತನಾಟ್ಯ, ಕಥಕ್, ಯಕ್ಷಗಾನ, ಸಂಗೀತ ಕಛೇರಿ, ನಾಟಕ ಮತ್ತು ಭಕ್ತಿ ಸಂಗೀತ ಕಾರ್ಯಕ್ರಮಗಳು ಬೆಂಗಳೂರಿನಲ್ಲಿ ನಡೆಯಲಿವೆ.
Last Updated 21 ಜನವರಿ 2026, 23:30 IST
ಬೆಂಗಳೂರು: ಸಾಂಸ್ಕೃತಿಕ ಮುನ್ನೋಟ, ಕಾರ್ಯಕ್ರಮಗಳ ಪಟ್ಟಿ

ಕಟ್ಟಡ ಕಾಮಗಾರಿ ಚುರುಕುಗೊಳಿಸಿ: ನಿರ್ಮಲಾನಂದನಾಥ ಸ್ವಾಮಿ

Kempegowda Legacy: ಜ್ಞಾನಭಾರತಿಯಲ್ಲಿ ನಿರ್ಮಾಣವಾಗುತ್ತಿರುವ ಕೆಂಪೇಗೌಡ ಅಧ್ಯಯನ ಕೇಂದ್ರ ಶೇ 50ರಷ್ಟು ಪೂರ್ಣಗೊಂಡಿದ್ದು, ಶೀಘ್ರ ಪೂರ್ಣಗೊಳಿಸುವಂತೆ ನಿರ್ಮಲಾನಂದನಾಥ ಸ್ವಾಮೀಜಿ ಸೂಚಿಸಿದರು. ಕೇಂದ್ರದಲ್ಲಿ ವಸ್ತು ಸಂಗ್ರಹಾಲಯ, ಸಭಾಂಗಣ ಸೇರಿವೆ.
Last Updated 21 ಜನವರಿ 2026, 23:30 IST
ಕಟ್ಟಡ ಕಾಮಗಾರಿ ಚುರುಕುಗೊಳಿಸಿ: ನಿರ್ಮಲಾನಂದನಾಥ ಸ್ವಾಮಿ

ಅರಿವಳಿಕೆ ಮದ್ದು ನೀಡಿ ದಂಪತಿ ಕೊಲೆ: ಆಯುರ್ವೇದ ವೈದ್ಯ ಸೆರೆ

Double Murder Case: ಹಣದ ಆಸೆಗಾಗಿ ಭದ್ರಾವತಿಯಲ್ಲಿ ಸ್ವಂತ ದೊಡ್ಡಪ್ಪ–ದೊಡ್ಡಮ್ಮನಿಗೆ ಅರಿವಳಿಕೆ ಮದ್ದು ನೀಡಿ ಕೊಲೆ ಮಾಡಿದ ಆರೋಪದಲ್ಲಿ ಆಯುರ್ವೇದ ವೈದ್ಯ ಡಾ. ಜಿ.ಪಿ. ಮಲ್ಲೇಶನನ್ನು ಪೊಲೀಸರು ಬಂಧಿಸಿದ್ದಾರೆ.
Last Updated 21 ಜನವರಿ 2026, 23:30 IST
ಅರಿವಳಿಕೆ ಮದ್ದು ನೀಡಿ ದಂಪತಿ ಕೊಲೆ: ಆಯುರ್ವೇದ ವೈದ್ಯ ಸೆರೆ
ADVERTISEMENT

ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ‘ಗೇಟ್ ಝೀ’ ಲಾಂಜ್‌ ಆರಂಭ

New Lounge Launch: ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಟರ್ಮಿನಲ್–2ರಲ್ಲಿ ಜೆನ್ ಝೀ ಪ್ರೇರಿತ 'ಗೇಟ್ ಝೀ' ಲಾಂಜ್ ಆರಂಭವಾಗಿದ್ದು, ವಿಶ್ರಾಂತಿ, ಕೆಲಸ ಮತ್ತು ಸಾಮಾಜಿಕ ಸಂವಹನಕ್ಕೆ ಪೂರಕ ವಾತಾವರಣ ಕಲ್ಪಿಸಲಾಗಿದೆ.
Last Updated 21 ಜನವರಿ 2026, 23:30 IST
ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ‘ಗೇಟ್ ಝೀ’ ಲಾಂಜ್‌ ಆರಂಭ

ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಜೆಡಿಎಸ್‌–ಬಿಜೆಪಿ ಮೈತ್ರಿ: ಎಚ್‌.ಡಿ.ಕುಮಾರಸ್ವಾಮಿ

Local Polls Strategy: ‘ಕೆಟ್ಟ ಆಡಳಿತದ ರಾಜ್ಯ ಸರ್ಕಾರವನ್ನು ಕಿತ್ತೆಸೆಯಬೇಕು ಎಂಬುದು ಜನರ ಬಯಕೆ. ಅದಕ್ಕೆ ಅನುಗುಣವಾಗಿ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲೂ ಬಿಜೆಪಿ–ಜೆಡಿಎಸ್‌ ಮೈತ್ರಿ ಕುರಿತು ಉಭಯ ಪಕ್ಷಗಳ ನಾಯಕರು ನಿರ್ಧಾರ ಕೈಗೊಳ್ಳಲಿದ್ದೇವೆ’ ಎಂದು ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಹೇಳಿದರು.
Last Updated 21 ಜನವರಿ 2026, 23:30 IST
ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಜೆಡಿಎಸ್‌–ಬಿಜೆಪಿ ಮೈತ್ರಿ: ಎಚ್‌.ಡಿ.ಕುಮಾರಸ್ವಾಮಿ

ಬೆಂಗಳೂರು: ಜ.24ಕ್ಕೆ ಯೂನಿವರ್ಸಲ್ ಕೋಚಿಂಗ್ ಸೆಂಟರ್‌ ವಾರ್ಷಿಕೋತ್ಸವ

Institution Event: ಯೂನಿವರ್ಸಲ್ ಕೋಚಿಂಗ್ ಸೆಂಟರ್‌ನ 25ನೇ ವಾರ್ಷಿಕೋತ್ಸವ ಹಾಗೂ ಸಂಸ್ಥಾಪಕರ ದಿನಾಚರಣೆ ಕಾರ್ಯಕ್ರಮವನ್ನು ತಾವರೆಕೆರೆ ಹೋಬಳಿಯ ಗುರುರಾಯನಪುರದಲ್ಲಿರುವ ಸಂಸ್ಥೆಯ ಆವರಣದಲ್ಲಿ ಜ.24ರಂದು ಸಂಜೆ 5ಕ್ಕೆ ಹಮ್ಮಿಕೊಳ್ಳಲಾಗಿದೆ.
Last Updated 21 ಜನವರಿ 2026, 23:30 IST
ಬೆಂಗಳೂರು: ಜ.24ಕ್ಕೆ ಯೂನಿವರ್ಸಲ್ ಕೋಚಿಂಗ್ ಸೆಂಟರ್‌ ವಾರ್ಷಿಕೋತ್ಸವ
ADVERTISEMENT
ADVERTISEMENT
ADVERTISEMENT