ಭಾನುವಾರ, 1 ಫೆಬ್ರುವರಿ 2026
×
ADVERTISEMENT

ಜಿಲ್ಲೆ

ADVERTISEMENT

ರಾಷ್ಟ್ರೀಯ ಹೆಣ್ಣು ಮಕ್ಕಳ ದಿನಾಚರಣೆ; ಲಿಂಗ ತಾರತಮ್ಯ ನಿವಾರಿಸಿ: ಕೆ.ಆರ್‌.ನಂದಿನಿ

ಮಂಡ್ಯದಲ್ಲಿ ಹೆಣ್ಣು ಮಕ್ಕಳ ದಿನಾಚರಣೆಯಲ್ಲಿ ಸಿಇಒ ಕೆ.ಆರ್. ನಂದಿನಿ ಮಾತನಾಡಿ, ಲಿಂಗ ಭೇದ ನಿವಾರಣೆ, ಶಿಕ್ಷಣ ಹಾಗೂ ಸಬಲೀಕರಣದ ಮಹತ್ವವನ್ನು ತಿಳಿಸಿದರು. ಕಾರ್ಯಕ್ರಮ ‘ಬೇಟಿ ಬಚಾವೋ ಬೇಟಿ ಪಡಾವೋ’ ಯೋಜನೆಯಡಿ ಜರುಗಿತು.
Last Updated 1 ಫೆಬ್ರುವರಿ 2026, 6:41 IST
ರಾಷ್ಟ್ರೀಯ ಹೆಣ್ಣು ಮಕ್ಕಳ ದಿನಾಚರಣೆ; ಲಿಂಗ ತಾರತಮ್ಯ ನಿವಾರಿಸಿ: ಕೆ.ಆರ್‌.ನಂದಿನಿ

ತೆರಿಗೆ ಹಣದಲ್ಲಿ ಸುಳ್ಳು ಜಾಹೀರಾತು: ಸಚಿವ ಪ್ರಿಯಾಂಕ್‌ ವಿರುದ್ಧ ಬಿಜೆಪಿ ದೂರು

ತೆರಿಗೆದಾರರ ಹಣದಲ್ಲಿ ಸುಳ್ಳು ಜಾಹೀರಾತು ನೀಡಿರುವ ಆರೋಪದ ಮೇಲೆ ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ್ ಖರ್ಗೆ ವಿರುದ್ಧ ಬಿಜೆಪಿ ಕಾರ್ಯಕರ್ತರು ಮಂಡ್ಯದಲ್ಲಿ ಪೊಲೀಸ್ ವರಿಷ್ಠಾಧಿಕಾರಿಗೆ ದೂರು ಸಲ್ಲಿಸಿದರು.
Last Updated 1 ಫೆಬ್ರುವರಿ 2026, 6:41 IST
ತೆರಿಗೆ ಹಣದಲ್ಲಿ ಸುಳ್ಳು ಜಾಹೀರಾತು: ಸಚಿವ ಪ್ರಿಯಾಂಕ್‌ ವಿರುದ್ಧ ಬಿಜೆಪಿ ದೂರು

ಮಂಡ್ಯ| ಅನುದಾನದ ದಾಖಲೆ ಕೊಡಿ: ಎಚ್‌ಡಿಕೆಗೆ ಸಿ.ಡಿ. ಗಂಗಾಧರ್‌ ಆಗ್ರಹ

ಕಾಂಗ್ರೆಸ್ ಅಧ್ಯಕ್ಷ ಸಿ.ಡಿ. ಗಂಗಾಧರ್ ಎಚ್.ಡಿ. ಕುಮಾರಸ್ವಾಮಿಯವರಿಂದ ₹8 ಸಾವಿರ ಕೋಟಿಯ ಅನುದಾನದ ದಾಖಲೆ ಬಿಡುಗಡೆ ಮಾಡಬೇಕೆಂದು ಒತ್ತಾಯಿಸಿದ್ದಾರೆ. ಕೈಗಾರಿಕಾ ಅಭಿವೃದ್ಧಿಯ ಕೊರತೆಯನ್ನೂ ಆಕ್ಷೇಪಿಸಿದರು.
Last Updated 1 ಫೆಬ್ರುವರಿ 2026, 6:40 IST
ಮಂಡ್ಯ| ಅನುದಾನದ ದಾಖಲೆ ಕೊಡಿ: ಎಚ್‌ಡಿಕೆಗೆ ಸಿ.ಡಿ. ಗಂಗಾಧರ್‌ ಆಗ್ರಹ

ಮಂಡ್ಯ| ಮೈಷುಗರ್‌: ನ್ಯಾಯಾಂಗ ತನಿಖೆಗೆ ರೈತಸಂಘ, ಪ್ರಗತಿಪರ ಸಂಘಟನೆಗಳ ಒತ್ತಾಯ

ಮಂಡ್ಯದಲ್ಲಿ ಮೈಷುಗರ್‌ ಕಾರ್ಖಾನೆಯ ಭ್ರಷ್ಟಾಚಾರ ತನಿಖೆಗೆ ನಿವೃತ್ತ ನ್ಯಾಯಮೂರ್ತಿ ನೇತೃತ್ವದ ಸಮಿತಿ ರಚನೆ, ₹1.4 ಕೋಟಿ ರೈತರ ಬಾಕಿ ಹಣ ಪಾವತಿ ಸೇರಿದಂತೆ ರೈತ ಸಂಘಟನೆಗಳು ಒತ್ತಾಯಿಸಿ ಪ್ರತಿಭಟನೆ ನಡೆಸಿದವು.
Last Updated 1 ಫೆಬ್ರುವರಿ 2026, 6:40 IST
ಮಂಡ್ಯ| ಮೈಷುಗರ್‌: ನ್ಯಾಯಾಂಗ ತನಿಖೆಗೆ ರೈತಸಂಘ, ಪ್ರಗತಿಪರ ಸಂಘಟನೆಗಳ ಒತ್ತಾಯ

ಮದ್ದೂರು| ಗ್ರಾಮೀಣ ಜನರು ಆರೋಗ್ಯ ಕಾಳಜಿ ವಹಿಸಿ: ಸಚಿವ ಎನ್.ಚಲುವರಾಯಸ್ವಾಮಿ

ಮದ್ದೂರಿನ ಅರಗಿನಮೆಳೆ ಗ್ರಾಮದಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರ ಉದ್ಘಾಟಿಸಿ ಸಚಿವ ಎನ್.ಚಲುವರಾಯಸ್ವಾಮಿ ಗ್ರಾಮೀಣ ಜನರಿಗೆ ಆರೋಗ್ಯ ಕಾಳಜಿ ವಹಿಸುವಂತೆ ಕರೆ ನೀಡಿದರು. ₹35 ಕೋಟಿ ನೀರಿನ ಯೋಜನೆಯ ಘೋಷಣೆ.
Last Updated 1 ಫೆಬ್ರುವರಿ 2026, 6:40 IST
ಮದ್ದೂರು| ಗ್ರಾಮೀಣ ಜನರು ಆರೋಗ್ಯ ಕಾಳಜಿ ವಹಿಸಿ: ಸಚಿವ ಎನ್.ಚಲುವರಾಯಸ್ವಾಮಿ

ಮಳವಳ್ಳಿ ಕೊಂಡೋತ್ಸವ:ಸಿಡಿ ಹಬ್ಬಕ್ಕೆ ಅದ್ದೂರಿ ತೆರೆ; ಅಪಾರ ಸಂಖ್ಯೆಯ ಭಕ್ತರು ಭಾಗಿ

ಮಳವಳ್ಳಿಯಲ್ಲಿ ಪಟ್ಟಲದಮ್ಮನ ಸಿಡಿಹಬ್ಬದ ಅಂತಿಮ ಕೊಂಡೋತ್ಸವ ವಿಜೃಂಭಣೆಯಿಂದ ನೆರವೇರಿತು. ಸಾವಿರಾರು ಭಕ್ತರು ಭಾಗಿಯಾಗಿ ದೇವದರ್ಶನ ಪಡೆದರು. ಶಾಸಕ ನರೇಂದ್ರಸ್ವಾಮಿ ಪೂಜೆ ಸಲ್ಲಿಸಿದರು.
Last Updated 1 ಫೆಬ್ರುವರಿ 2026, 6:40 IST
ಮಳವಳ್ಳಿ ಕೊಂಡೋತ್ಸವ:ಸಿಡಿ ಹಬ್ಬಕ್ಕೆ ಅದ್ದೂರಿ ತೆರೆ; ಅಪಾರ ಸಂಖ್ಯೆಯ ಭಕ್ತರು ಭಾಗಿ

ಏತ ನೀರಾವರಿ ಯೋಜನೆ: ಡಿಪಿಆರ್‌ಗೆ ಆಗ್ರಹ

ವಡಕೆಹಳ್ಳ ಗ್ರಾಮದಲ್ಲಿ ರಸ್ತೆ ತಡೆದು ಕರ್ನಾಟಕ ರಾಜ್ಯ ರೈತ ಸಂಘಟನೆ ಬೃಹತ್ ಪ್ರತಿಭಟನೆ
Last Updated 1 ಫೆಬ್ರುವರಿ 2026, 6:40 IST
ಏತ ನೀರಾವರಿ ಯೋಜನೆ: ಡಿಪಿಆರ್‌ಗೆ ಆಗ್ರಹ
ADVERTISEMENT

ಆಮೆ ಗತಿಯಲ್ಲಿ ಜೈವಿಕ ಶೌಚಾಲಯ ಕಾಮಗಾರಿ

ರ್ನಾಟಕ ಗ್ರಾಮೀಣ ಮೂಲ ಸೌಕರ್ಯ ಅಭಿವೃದ್ಧಿ ನಿಯಮಿತ ಇಲಾಖೆಯಿಂದ ಶೌಚಾಲಾಯ ನಿರ್ಮಾಣ
Last Updated 1 ಫೆಬ್ರುವರಿ 2026, 6:33 IST
ಆಮೆ ಗತಿಯಲ್ಲಿ ಜೈವಿಕ ಶೌಚಾಲಯ ಕಾಮಗಾರಿ

ಗ್ರಾಮದ ಸಮಸ್ಯೆಗೆ ಅಧಿಕಾರಿ ತಕ್ಷಣ ಸ್ಪಂದಿಸಿ

Village Administration: ಬೇಸಿಗೆ ಆರಂಭವಾಗುತ್ತಿರುವ ಹಿನ್ನೆಲೆಯಲ್ಲಿ ಗ್ರಾಮಗಳಲ್ಲಿ ಶುದ್ಧ ಕುಡಿಯುವ ನೀರು, ಸ್ವಚ್ಛತೆ ಕಾಪಾಡಿ ಸಾರ್ವಜನಿಕರ ಸಮಸ್ಯೆಗಳಿಗೆ ಅಧಿಕಾರಿಗಳು ತಕ್ಷಣ ಸ್ಪಂದಿಸಬೇಕು ಎಂದು ಜಿಲ್ಲಾ ಪಂಚಾಯಿತಿ ಸಿಇಒ ಲವೀಶ ಒರಡಿಯಾ ಪಿಡಿಒಗಳಿಗೆ ಸೂಚಿಸಿದರು.
Last Updated 1 ಫೆಬ್ರುವರಿ 2026, 6:31 IST
ಗ್ರಾಮದ ಸಮಸ್ಯೆಗೆ ಅಧಿಕಾರಿ  ತಕ್ಷಣ ಸ್ಪಂದಿಸಿ

ಹಿಂದುತ್ವ ಭಾರತದ ಮೂಲಮಂತ್ರ

ವಿರಾಟ್ ಹಿಂದೂ ಸಮ್ಮೇಳನ; ಮನೋಹರ ಮಠದ
Last Updated 1 ಫೆಬ್ರುವರಿ 2026, 6:30 IST
ಹಿಂದುತ್ವ ಭಾರತದ ಮೂಲಮಂತ್ರ
ADVERTISEMENT
ADVERTISEMENT
ADVERTISEMENT