ಶುಕ್ರವಾರ, 16 ಜನವರಿ 2026
×
ADVERTISEMENT
ಸೂಕ್ತವಾದುದನ್ನೇ ಆರಂಭಿಸಿ, ಸೂಕ್ತ ಮಾರ್ಗದಲ್ಲೇ ಇರಿ.
ಪ್ರಜಾವಾಣಿ ಈ-ಪತ್ರಿಕೆ ನಿಮ್ಮ ಪ್ರತಿ ಮುಂಜಾನೆಯ ಹವ್ಯಾಸವಾಗಲಿ
ಇಂದಿನ ಈ-ಪತ್ರಿಕೆ ಓದಿ

ಜಿಲ್ಲೆ

ADVERTISEMENT

ಮಾಗಡಿ: ಅವರೆ ತಳಿ ತರಬೇತಿ

Avare Cultivation: ಮಾಗಡಿ: ತಾಲ್ಲೂಕಿನ ‌ಚಂದೂರಾಯನಹಳ್ಳಿ ಕೃಷಿ ವಿಜ್ಞಾನ ಕೇಂದ್ರದಿಂದ ತಾಲ್ಲೂಕಿನ ಹಾಲಶೆಟ್ಟಿಹಳ್ಳಿಯಲ್ಲಿ ಹೊಸ ಅವರೆ ತಳಿ ಎಚ್.ಎ.–5 ತರಬೇತಿ ಕಾರ್ಯಕ್ರಮ ನಡೆಯಿತು. ಈ ತಳಿ 75 ರಿಂದ 80 ದಿನಗಳಲ್ಲಿ ಹಸಿಕಾಯಿ ಕಟಾವಿಗೆ ಬರುವ ಅಲ್ಪಾವಧಿ ತಳಿ.
Last Updated 16 ಜನವರಿ 2026, 5:37 IST
ಮಾಗಡಿ: ಅವರೆ ತಳಿ ತರಬೇತಿ

ಸರಣಿ ಕಳವು ಪ್ರಕರಣ; ಆರೋಪಿ ಸೆರೆ, ನಗದು ವಶ

Serial Theft Arrest: ನಾಯಕನಹಟ್ಟಿ ಸಮೀಪದ ತಳಕು ಗ್ರಾಮದ ಬಸ್ ನಿಲ್ದಾಣದಲ್ಲಿ ನಡೆದ ಸರಣಿ ಕಳವು ಪ್ರಕರಣವನ್ನು ಪೊಲೀಸರು ಬೇಧಿಸಿ, ಆರೋಪಿ ಬಾಲರಾಜನನ್ನು ಬಂಧಿಸಿ ನಗದು ಹಾಗೂ ಸಾಮಗ್ರಿಗಳನ್ನು ವಶಪಡಿಸಿಕೊಂಡಿದ್ದಾರೆ.
Last Updated 16 ಜನವರಿ 2026, 5:37 IST
ಸರಣಿ ಕಳವು ಪ್ರಕರಣ; ಆರೋಪಿ ಸೆರೆ, ನಗದು ವಶ

ಕತ್ತಿಗೆ: ಸಿದ್ದರಾಮೇಶ್ವರ ಜಯಂತಿ ಅದ್ಧೂರಿ ಆಚರಣೆ

Siddarameshwara Celebration: ಹೊನ್ನಾಳಿ ತಾಲ್ಲೂಕಿನ ಕತ್ತಿಗೆ ಗ್ರಾಮದಲ್ಲಿ ಸಿದ್ದರಾಮೇಶ್ವರ ಜಯಂತಿಯನ್ನು ಮೆರವಣಿಗೆ, ಪುಷ್ಪನಮನ ಮತ್ತು ಆರೋಗ್ಯ ಶಿಬಿರದ ಮೂಲಕ ಭಕ್ತಿ ಭಾವದಿಂದ ಆಚರಿಸಲಾಯಿತು. ವೈದ್ಯಕೀಯ ತಪಾಸಣೆಯೂ ಆಯೋಜಿಸಲಾಯಿತು.
Last Updated 16 ಜನವರಿ 2026, 5:36 IST
ಕತ್ತಿಗೆ: ಸಿದ್ದರಾಮೇಶ್ವರ ಜಯಂತಿ ಅದ್ಧೂರಿ ಆಚರಣೆ

ರಾಮನಗರ | ಮನೆ ಮಾಡಿದ ಸಂಕ್ರಾಂತಿ ಸಂಭ್ರಮ

ಎಳ್ಳು–ಬೆಲ್ಲ ಸವಿದು ನೆರೆಯವರಿಗೂ ಹಂಚಿದ ಜನ; ಜಾನುವಾರುಗಳಿಗೆ ಕಿಚ್ಚು ಹಾಯಿಸಿದ ರೈತರು
Last Updated 16 ಜನವರಿ 2026, 5:36 IST
ರಾಮನಗರ | ಮನೆ ಮಾಡಿದ ಸಂಕ್ರಾಂತಿ ಸಂಭ್ರಮ

‘ವಂದೇ ಮಾತರಂ’ 150ನೇ ಸಂಭ್ರಮಾಚರಣೆ: 18ಕ್ಕೆ ಬಹಿರಂಗ ಸಭೆ

Vande Mataram Celebration: ಹರಿಹರದಲ್ಲಿ ವಂದೇ ಮಾತರಂ ಗೀತೆಯ 150ನೇ ವರ್ಷಾಚರಣೆಯ ಅಂಗವಾಗಿ ಜ.18ರಂದು ಗಾಂಧಿ ಮೈದಾನದಲ್ಲಿ ಬಹಿರಂಗ ಸಭೆ ನಡೆಯಲಿದೆ. ಚಕ್ರವರ್ತಿ ಸೂಲಿಬೆಲೆ ಭಾಷಣ ಮಾಡಲಿದ್ದಾರೆ.
Last Updated 16 ಜನವರಿ 2026, 5:33 IST
‘ವಂದೇ ಮಾತರಂ’ 150ನೇ ಸಂಭ್ರಮಾಚರಣೆ: 18ಕ್ಕೆ ಬಹಿರಂಗ ಸಭೆ

ರಾಮನಗರ: ಮೂವರು ಸರಗಳ್ಳರ ಬಂಧನ

ನೀರು ಕೇಳುವ ನೆಪದಲ್ಲಿ ವೃದ್ಧೆಯ ಸರ ದೋಚಿದ್ದ ಕಳ್ಳರು
Last Updated 16 ಜನವರಿ 2026, 5:33 IST
ರಾಮನಗರ: ಮೂವರು ಸರಗಳ್ಳರ ಬಂಧನ

ಮಾಗಡಿ | ಜಾನುವಾರು ಕಿಚ್ಚು ಹಾಯಿಸಿ ಸಂಭ್ರಮಿಸಿದ ರೈತರು

Sankranti Traditions: ಮಾಗಡಿ: ವರ್ಷದ ಮೊದಲ ಹಬ್ಬ ಸಂಕ್ರಾಂತಿ ಹಬ್ಬವನ್ನು ತಾಲೂಕಿನಾದ್ಯಂತ ಸಡಗರ ಸಂಭ್ರಮದಿಂದ ಆಚರಿಸಲಾಯಿತು. ಗುರುವಾರ ಬೆಳಗ್ಗೆ ದೇವಾಲಯಗಳಲ್ಲಿ ವಿಶೇಷ ಪೂಜೆ ಏರ್ಪಡಿಸಲಾಗಿತ್ತು ಸಂಕ್ರಾಂತಿ ಹಬ್ಬದ ಪ್ರಯುಕ್ತ ಪಟ್ಟಣದ ಶ್ರೀ ರಂಗನಾಥ ಸ್ವಾಮಿ ದೇವಾ
Last Updated 16 ಜನವರಿ 2026, 5:32 IST
ಮಾಗಡಿ | ಜಾನುವಾರು ಕಿಚ್ಚು ಹಾಯಿಸಿ ಸಂಭ್ರಮಿಸಿದ ರೈತರು
ADVERTISEMENT

‘ಒಂದು ಬೊಗಸೆ’ ಪುಸ್ತಕ ಬಿಡುಗಡೆ ಇಂದು

Ondu Bogase Book: ರಾಮೇಶ್ವರದಲ್ಲಿ ಡಿ.ಇ. ಬಸವರಾಜಪ್ಪ ಅವರ ಆತ್ಮಕಥನ ‘ಒಂದು ಬೊಗಸೆ’ ಪುಸ್ತಕ ಬಿಡುಗಡೆ ಸಮಾರಂಭ ಜ.16ರಂದು ನಡೆಯಲಿದೆ.Several dignitaries including legislators and religious heads will attend.
Last Updated 16 ಜನವರಿ 2026, 5:32 IST
‘ಒಂದು ಬೊಗಸೆ’  ಪುಸ್ತಕ ಬಿಡುಗಡೆ ಇಂದು

ರಾಮನಗರ| ಪ್ರೀತಿಸಿ ಮದುವೆಗೆ ನಿರಾಕರಿಸಿದ ಯುವಕ: ಮನನೊಂದು ಯುವತಿ ಆತ್ಮಹತ್ಯೆ ಯತ್ನ

Rape Case Registered: ರಾಮನಗರ: ಪ್ರೀತಿಸಿದ ಯುವಕನೊಬ್ಬ ದೈಹಿಕ ಸಂಪರ್ಕ ಬೆಳೆಸಿ ನಂತರ ಮದುವೆಗೆ ನಿರಾಕರಿಸಿದ ಹಿನ್ನೆಲೆಯಲ್ಲಿ ಮನನೊಂದ ಯುವತಿಯೊಬ್ಬರು ನಗರದ ಮಹಿಳಾ ಪೊಲೀಸ್ ಠಾಣೆಯಿಂದ ಅನತಿ ದೂರದಲ್ಲಿ ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ನಡೆದಿದೆ. ಪೊಲೀಸರು ಕೂಡಲೇ ಜಿಲ್ಲಾಸ್ಪತ್ರೆಗೆ ಸೇರಿಸಿದ್ದಾರೆ
Last Updated 16 ಜನವರಿ 2026, 5:32 IST
ರಾಮನಗರ| ಪ್ರೀತಿಸಿ ಮದುವೆಗೆ ನಿರಾಕರಿಸಿದ ಯುವಕ: ಮನನೊಂದು ಯುವತಿ ಆತ್ಮಹತ್ಯೆ ಯತ್ನ

ರಾಮನಗರ | ಕಾಯಕಯೋಗಿ ಶರಣ ಸಿದ್ಧರಾಮ ಸ್ಮರಣೆ

Lingayat Saint Legacy: ರಾಮನಗರ: ಸಾಹಿತ್ಯವನ್ನು ಕೇವಲ ಪಂಡಿತ-ಪಾಮರರಿಗೆ ಸೀಮಿತವಾಗಿಸದೆ, ಎಲ್ಲಾ ಸಮುದಾಯದವರು ಸಾಹಿತ್ಯ ರಚಿಸಬಹುದು ಎಂದು ತಿಳಿಸಿ ಕೊಟ್ಟ ಮಹಾನ್ ಜ್ಞಾನಿ ಶಿವಯೋಗಿ ಸಿದ್ಧರಾಮೇಶ್ವರು.
Last Updated 16 ಜನವರಿ 2026, 5:31 IST
ರಾಮನಗರ | ಕಾಯಕಯೋಗಿ ಶರಣ ಸಿದ್ಧರಾಮ ಸ್ಮರಣೆ
ADVERTISEMENT
ADVERTISEMENT
ADVERTISEMENT