ಗುರುವಾರ, 1 ಜನವರಿ 2026
×
ADVERTISEMENT

ಜಿಲ್ಲೆ

ADVERTISEMENT

ಕೊಳ್ಳೇಗಾಲ: ಗರ್ಲ್ಸ್ ಹೋಂ ವಸತಿ ಶಾಲೆ ಬಾಲಕಿಗೆ ಕೋಲಿನಿಂದ ತಿವಿದು ಅಸಭ್ಯ ವರ್ತನೆ

Girls Home Residential School ಗರ್ಲ್ಸ್ ಹೋಂ ಹೆಣ್ಣು ಮಕ್ಕಳ ವಸತಿ ಶಾಲೆಗೆ ಮಧ್ಯರಾತ್ರಿ ಅಪರಿಚಿತ ವ್ಯಕ್ತಿಯೊಬ್ಬ ಕಾಂಪೌಂಡ್ ಹಾರಿ ಬಂದು ಕಿಟಕಿಯಿಂದ ತೊಂದರೆ ನೀಡುತ್ತಿರುವ ಸಂಬಂಧ ನಗರ ಪೊಲೀಸ್ ಠಾಣೆಯ...
Last Updated 1 ಜನವರಿ 2026, 7:22 IST
ಕೊಳ್ಳೇಗಾಲ: ಗರ್ಲ್ಸ್ ಹೋಂ ವಸತಿ ಶಾಲೆ ಬಾಲಕಿಗೆ ಕೋಲಿನಿಂದ ತಿವಿದು ಅಸಭ್ಯ ವರ್ತನೆ

ಮಾಯಕೊಂಡ: ತರಕಾರಿಗೆ ಬೈ.. ಹಿಂಗಾರು ರಾಗಿ ಬೆಳೆಗೆ ಜೈ...

ದರ ಏರಿಳಿತಕ್ಕೆ ಬೇಸತ್ತ ರೈತ
Last Updated 1 ಜನವರಿ 2026, 7:22 IST
ಮಾಯಕೊಂಡ: ತರಕಾರಿಗೆ ಬೈ.. ಹಿಂಗಾರು ರಾಗಿ ಬೆಳೆಗೆ ಜೈ...

New Year 2026: ದಾವಣಗೆರೆಯಲ್ಲಿ ಸಂಭ್ರಮದ ಸ್ವಾಗತ

ಬಾನೆತ್ತರಕ್ಕೆ ಸಿಡಿದ ಪಟಾಕಿ, ಕೇಕ್‌ ಕತ್ತರಿಸಿ ಸಂಭ್ರಮಿಸಿದ ಯುವಸಮೂಹ
Last Updated 1 ಜನವರಿ 2026, 7:21 IST
New Year 2026: ದಾವಣಗೆರೆಯಲ್ಲಿ ಸಂಭ್ರಮದ ಸ್ವಾಗತ

ಮಲೇಬೆನ್ನೂರು: ರಾಜ್ಯ ಹೆದ್ದಾರಿ– 25ರ ನಿರ್ಮಾಣ ಕಾರ್ಯ ಆರಂಭ

ಮೇಲುಸ್ತುವಾರಿ ರಹಿತ ಡಾಂಬರೀಕರಣ ಕಾಮಗಾರಿ ಆರೋಪ
Last Updated 1 ಜನವರಿ 2026, 7:21 IST
ಮಲೇಬೆನ್ನೂರು: ರಾಜ್ಯ ಹೆದ್ದಾರಿ– 25ರ ನಿರ್ಮಾಣ ಕಾರ್ಯ ಆರಂಭ

ಮರೆಯಾದ ರುಚಿಗೆ ಮರುಜೀವ; ಬಾಯಲ್ಲಿ ಕರಗುವ ಹಾಲುಬಾಯಿ, ಅಪರೂಪರ ತೊಡೆದೇವು

ದಾವಣಗೆರೆ ಕೃಷಿ ಇಲಾಖೆ ಆಯೋಜಿಸಿದ್ದ ಸಿರಿಧಾನ್ಯ ಹಾಗೂ ಮರೆತುಹೋದ ಪಾಕವಿಧಾನಗಳ ಸ್ಪರ್ಧೆಯಲ್ಲಿ 200ಕ್ಕೂ ಹೆಚ್ಚು ಭಿನ್ನ ತಿನಿಸುಗಳು ಪ್ರದರ್ಶಿಸಲ್ಪಟ್ಟಿದ್ದು, ನವಣೆ ಕುಂಬಳಕಾಯಿ ಕಡುಬು, ಸಾಮೆ ಪಾಲಕ್ ರೈಸ್, ಹುಳಿಮುದ್ದೆ ಮೊದಲಾದವು ಬಹುಮಾನ ಗೆದ್ದಿವೆ.
Last Updated 1 ಜನವರಿ 2026, 7:21 IST
ಮರೆಯಾದ ರುಚಿಗೆ ಮರುಜೀವ; ಬಾಯಲ್ಲಿ ಕರಗುವ ಹಾಲುಬಾಯಿ, ಅಪರೂಪರ ತೊಡೆದೇವು

ಚಾಮರಾಜನಗರ ಜಿಲ್ಲೆಗೆ ಎಂ.ಮುತ್ತುರಾಜ್ ಹೊಸ ಎಸ್‌ಪಿ

SP M. Muthuraj ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯಾಗಿದ್ದ ಬಿ.ಟಿ.ಕವಿತಾ ಅವರನ್ನು ವರ್ಗಾವಣೆ ಮಾಡಿ ಸರ್ಕಾರ ಆದೇಶ ಹೊರಡಿಸಿದೆ. ಜಿಲ್ಲೆಯ ನೂತನ ಪೊಲೀಸ್ ವರಿಷ್ಠಾಧಿಕಾರಿಯಾಗಿ ಎಂ.ಮುತ್ತುರಾಜ್ ಅವರನ್ನು ನೇಮಕ ಮಾಡಲಾಗಿದೆ.
Last Updated 1 ಜನವರಿ 2026, 7:20 IST
ಚಾಮರಾಜನಗರ ಜಿಲ್ಲೆಗೆ ಎಂ.ಮುತ್ತುರಾಜ್ ಹೊಸ ಎಸ್‌ಪಿ

ಕೊಳ್ಳೇಗಾಲ: ವಿದ್ಯುತ್ ಅವಘಡದಲ್ಲಿ ಕಾಫಿ ಅಂಗಡಿಗೆ ಹಾನಿ

ವಿದ್ಯುತ್ ಶಾರ್ಟ್ ಸರ್ಕ್ಯೂಟ್ ನಿಂದಾಗಿ ಸಾಕಮ್ಮಾಸ್ ಕಾಫಿ ಪುಡಿ ಅಂಗಡಿ ಬೆಂಕಿಗಾಹುತಿಯಾಗಿ ಅಂಗಡಿ ಬುಧವಾರ ರಾತ್ರಿ ಸಂಪೂರ್ಣ ಸುಟ್ಟು ಕರಕಲಾಗಿದೆ.
Last Updated 1 ಜನವರಿ 2026, 7:19 IST
ಕೊಳ್ಳೇಗಾಲ: ವಿದ್ಯುತ್ ಅವಘಡದಲ್ಲಿ ಕಾಫಿ ಅಂಗಡಿಗೆ ಹಾನಿ
ADVERTISEMENT

ಚಾಮರಾಜನಗರ ಜಿಲ್ಲೆಗೆ ಶ್ರೀರೂಪಾ ನೂತನ ಜಿಲ್ಲಾಧಿಕಾರಿ

dc Srirupa: ಚಾಮರಾಜನಗರ: ಜಿಲ್ಲಾಧಿಕಾರಿ ಸಿ.ಟಿ.ಶಿಲ್ಪಾನಾಗ್ ಅವರನ್ನು ಸರ್ಕಾರ ವರ್ಗಾವಣೆ ಮಾಡಿದ್ದು ಅವರ ಜಾಗಕ್ಕೆ ನೂತನ ಜಿಲ್ಲಾಧಿಕಾರಿಯನ್ನಾಗಿ ಶ್ರೀರೂಪಾ ಅವರನ್ನು ನೇಮಿಸಿದೆ.
Last Updated 1 ಜನವರಿ 2026, 7:17 IST
ಚಾಮರಾಜನಗರ ಜಿಲ್ಲೆಗೆ ಶ್ರೀರೂಪಾ ನೂತನ ಜಿಲ್ಲಾಧಿಕಾರಿ

ಚಾಮರಾಜನಗರ: ಐದು ಹುಲಿಗಳಿಗೆ ಶೋಧ ಜಾರಿ.. ಇನ್ನೂ ಸುಳಿವಿಲ್ಲ

ಕಲ್ಪುರದಲ್ಲಿ ಜಾನುವಾರು ಮೇಲೆ ದಾಳಿ ನಡೆಸಿದ್ದ ಗಂಡು ಹುಲಿಯ ಸೆರೆ
Last Updated 1 ಜನವರಿ 2026, 7:15 IST
ಚಾಮರಾಜನಗರ: ಐದು ಹುಲಿಗಳಿಗೆ ಶೋಧ ಜಾರಿ.. ಇನ್ನೂ ಸುಳಿವಿಲ್ಲ

ಮೇಲುಕೋಟೆ ಚೆಲುವನಾರಾಯಣ ಸ್ಚಾಮಿಗೆ ಬಂಗಾರ ಕವಚದ ಅಲಂಕಾರ

ಮೇಲುಕೋಟೆ: ಮುಕ್ಕೋಟಿ ದ್ವಾದಶಿ ಪ್ರಯುಕ್ತ ದೇವರ ದರ್ಶನ ಪಡೆದ ಭಕ್ತರು
Last Updated 1 ಜನವರಿ 2026, 7:12 IST
ಮೇಲುಕೋಟೆ ಚೆಲುವನಾರಾಯಣ ಸ್ಚಾಮಿಗೆ ಬಂಗಾರ ಕವಚದ ಅಲಂಕಾರ
ADVERTISEMENT
ADVERTISEMENT
ADVERTISEMENT