ಸೋಮವಾರ, 24 ನವೆಂಬರ್ 2025
×
ADVERTISEMENT

ಜಿಲ್ಲೆ

ADVERTISEMENT

ಬೆಂಗಳೂರು: ‘ಬಾಲಗಂಗಾಧರನಾಥ ಸ್ವಾಮೀಜಿ ದಾರ್ಶನಿಕ’

ಸಂಸ್ಥಾಪನಾ ದಿನಾಚರಣೆಯಲ್ಲಿ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಶ್ಲಾಘನೆ
Last Updated 24 ನವೆಂಬರ್ 2025, 16:04 IST
ಬೆಂಗಳೂರು: ‘ಬಾಲಗಂಗಾಧರನಾಥ ಸ್ವಾಮೀಜಿ ದಾರ್ಶನಿಕ’

ಹೂಡಿಕೆ ಕುರಿತು ಬ್ರಿಟನ್‌ ಕಂಪನಿಗಳೊಂದಿಗೆ ರಾಜ್ಯ ಸಚಿವರ ಮಾತುಕತೆ

Karnataka Industries: ಸಚಿವ ಎಂ.ಬಿ. ಪಾಟೀಲ ನೇತೃತ್ವದ ನಿಯೋಗವು ಇಂಗ್ಲೆಂಡ್‌ನ ಮಾರ್ಟಿನ್ ಬೇಕರ್ ಸೇರಿದಂತೆ ಏಳು ಬ್ರಿಟಿಷ್ ಕಂಪನಿಗಳೊಂದಿಗೆ ಹೂಡಿಕೆ ಚರ್ಚೆ ನಡೆಸಿದ್ದು, ರಾಜ್ಯದಲ್ಲಿ ತಯಾರಿಕಾ ಘಟಕ ಸ್ಥಾಪನೆ ಕುರಿತ ಮಾತುಕತೆ ನಡೆದಿವೆ.
Last Updated 24 ನವೆಂಬರ್ 2025, 16:00 IST
ಹೂಡಿಕೆ ಕುರಿತು ಬ್ರಿಟನ್‌ ಕಂಪನಿಗಳೊಂದಿಗೆ ರಾಜ್ಯ ಸಚಿವರ ಮಾತುಕತೆ

ಐಸಿಡಿಎಸ್‌ ಪ್ರಚಾರ: ಅಂಗನವಾಡಿಗಳ ನಿರ್ವಹಣೆ ವೆಚ್ಚದಿಂದ ₹ 1 ಸಾವಿರ ಹೊರೆ–ಆಕ್ಷೇಪ

ಇಲಾಖೆಯ ಆದೇಶಕ್ಕೆ ಅಂಗನವಾಡಿ ಕಾರ್ಯಕರ್ತೆಯ ತೀವ್ರ ಆಕ್ಷೇಪ
Last Updated 24 ನವೆಂಬರ್ 2025, 15:49 IST
ಐಸಿಡಿಎಸ್‌ ಪ್ರಚಾರ: ಅಂಗನವಾಡಿಗಳ ನಿರ್ವಹಣೆ ವೆಚ್ಚದಿಂದ ₹ 1 ಸಾವಿರ ಹೊರೆ–ಆಕ್ಷೇಪ

ಬೆಂಗಳೂರಿನ ನಾಲ್ಕೂ ದಿಕ್ಕಿನಲ್ಲಿ ವಿಮಾನ ನಿಲ್ದಾಣ ಸ್ಥಾಪಿಸಿ: ಕ್ಯಾ. ಗೋಪಿನಾಥ್‌

ಸರ್ಕಾರಿ ವಿಮಾನ ತರಬೇತಿ ಶಾಲೆ ಮುಚ್ಚಬೇಡಿ: ಕ್ಯಾ. ಗೋಪಿನಾಥ್‌
Last Updated 24 ನವೆಂಬರ್ 2025, 15:43 IST
ಬೆಂಗಳೂರಿನ ನಾಲ್ಕೂ ದಿಕ್ಕಿನಲ್ಲಿ ವಿಮಾನ ನಿಲ್ದಾಣ ಸ್ಥಾಪಿಸಿ:  ಕ್ಯಾ. ಗೋಪಿನಾಥ್‌

ಆಶಾ ಕಾರ್ಯಕರ್ತೆಯರ ಪ್ರತಿಭಟನೆ: ಡಿ.1ರಿಂದ ಅನಿರ್ದಿಷ್ಟಾವಧಿ ಹೋರಾಟ

ಕೇಂದ್ರ ಸಚಿವರ ಮನೆ ಎದುರು ಅಂಗನವಾಡಿ, ಬಿಸಿಯೂಟ,
Last Updated 24 ನವೆಂಬರ್ 2025, 15:38 IST
ಆಶಾ ಕಾರ್ಯಕರ್ತೆಯರ ಪ್ರತಿಭಟನೆ: ಡಿ.1ರಿಂದ ಅನಿರ್ದಿಷ್ಟಾವಧಿ ಹೋರಾಟ

ಮತ್ತೆ ಶಾಸಕರು ದೆಹಲಿಗೆ ಹೋಗಿದ್ದಾರೆಯೇ? ನನಗೆ ಗೊತ್ತಿಲ್ಲ: ಲಕ್ಷ್ಮಿ ಹೆಬ್ಬಾಳ್ಕರ್

Kolar Political Statement: ‘ಮತ್ತೆ ಶಾಸಕರು ದೆಹಲಿಗೆ ಹೋಗಿದ್ದಾರೆಯೇ? ನಾನು ಬೆಳಿಗ್ಗೆ ಚಿಕ್ಕಬಳ್ಳಾಪುರದ ಕಾರ್ಯಕ್ರಮದಲ್ಲಿದ್ದೆ. ಹೀಗಾಗಿ, ಮಾಹಿತಿ ಇಲ್ಲ. ಯಾವ ಶಾಸಕರು ದೆಹಲಿಗೆ ಹೋಗಿದ್ದಾರೆ, ಯಾವ ಕಾರಣಕ್ಕೆ ಹೋಗಿದ್ದಾರೆ ಎಂಬುದು ನನಗೆ ಗೊತ್ತಿಲ್ಲ’ ಎಂದರು ಲಕ್ಷ್ಮಿ ಹೆಬ್ಬಾಳ್ಕರ್.
Last Updated 24 ನವೆಂಬರ್ 2025, 15:33 IST
ಮತ್ತೆ ಶಾಸಕರು ದೆಹಲಿಗೆ ಹೋಗಿದ್ದಾರೆಯೇ? ನನಗೆ ಗೊತ್ತಿಲ್ಲ: ಲಕ್ಷ್ಮಿ ಹೆಬ್ಬಾಳ್ಕರ್

Video | ಶಾಯಿಯಲ್ಲಿ ಕುರಾನ್‌; ದಾಖಲೆ ಬರೆದ ಮಹಿಳೆ!

Calligraphy feat Karnataka: ದಕ್ಷಿಣ ಕನ್ನಡ ಜಿಲ್ಲೆಯ ಕಡಬ ತಾಲ್ಲೂಕಿನ ಬೈತ್ತಡ್ಕದ ಯುವತಿಯೊಬ್ಬರು ಕ್ಯಾಲಿಗ್ರಫಿ ಮೂಲಕ‌ ಸಂಪೂರ್ಣ Qur'an ಅನ್ನು ಬರೆದು ಗಮನಾರ್ಹ ದಾಖಲೆ ನಿರ್ಮಿಸಿದ್ದಾರೆ.
Last Updated 24 ನವೆಂಬರ್ 2025, 14:38 IST
Video | ಶಾಯಿಯಲ್ಲಿ ಕುರಾನ್‌; ದಾಖಲೆ ಬರೆದ ಮಹಿಳೆ!
ADVERTISEMENT

ಮಲ್ಲಿಕಾರ್ಜುನ ಖರ್ಗೆ ನಾಮಕವಾಸ್ತೆ ಎಐಸಿಸಿ ಅಧ್ಯಕ್ಷ: ಗೋವಿಂದ ಕಾರಜೋಳ

Congress Leadership Criticism: ಎಐಸಿಸಿ ಅಧ್ಯಕ್ಷರೇ ಹೈಕಮಾಂಡ್ ಅಲ್ಲ ಎಂದು ಖರ್ಗೆ ಹೇಳಿರುವುದರಿಂದ, ದಲಿತರಿಗೆ ಕಾಂಗ್ರೆಸ್ ಗೌರವ ನೀಡುವುದಿಲ್ಲ ಎಂದು ಸಂಸದ ಗೋವಿಂದ ಕಾರಜೋಳ ವಾಗ್ದಾಳಿ ನಡೆಸಿದರು.
Last Updated 24 ನವೆಂಬರ್ 2025, 14:27 IST
ಮಲ್ಲಿಕಾರ್ಜುನ ಖರ್ಗೆ ನಾಮಕವಾಸ್ತೆ ಎಐಸಿಸಿ ಅಧ್ಯಕ್ಷ: ಗೋವಿಂದ ಕಾರಜೋಳ

ಮಂಗಳೂರು | ಚೂರಿ ಇರಿದು ಯುವಕನ ಕೊಲೆಗೆ ಯತ್ನ: ಆರೋಪಿ ವಶಕ್ಕೆ

Mangalore Youth Attack: ಬೈಕಿನಲ್ಲಿ ಚೂರಿ ಹಿಡಿದು ಸಾಗುತ್ತಿದ್ದ ನಾಲ್ವರು ಯುವಕರ ಗುಂಪು ಅಖಿಲೇಶ್ ಎಂಬ ಯುವಕನ ಮೇಲೆ ಚೂರಿ ಇರಿಸಲು ಯತ್ನಿಸಿದ್ದು, ಒಬ್ಬನನ್ನು ಸ್ಥಳೀಯರು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ.
Last Updated 24 ನವೆಂಬರ್ 2025, 14:20 IST
ಮಂಗಳೂರು | ಚೂರಿ ಇರಿದು ಯುವಕನ ಕೊಲೆಗೆ ಯತ್ನ: ಆರೋಪಿ ವಶಕ್ಕೆ

ವಿವಿಧ ಬೇಡಿಕೆ: ಬೆಂಗಳೂರು ಚಲೋ ನಾಳೆ

Workers Rally: ಅಸಂಗಟಿತ ಕಾರ್ಮಿಕರ ವಿವಿಧ ಬೇಡಿಕೆಗಳನ್ನು ಈಡೇರಿಸಬೇಕೆಂದು ನ.26ರಂದು ಸ್ವಾತಂತ್ರ್ಯ ಉದ್ಯಾನದಲ್ಲಿ ‘ಬೆಂಗಳೂರು ಚಲೋ’ ಪ್ರತಿಭಟನೆ ನಡೆಯಲಿದ್ದು, ಕಾರ್ಮಿಕ ಸೌಲಭ್ಯ ಮತ್ತು ಭದ್ರತಾ ಮಂಡಳಿ ಸ್ಥಾಪನೆಗೆ ಆಗ್ರಹವಿದೆ.
Last Updated 24 ನವೆಂಬರ್ 2025, 14:20 IST
ವಿವಿಧ ಬೇಡಿಕೆ: ಬೆಂಗಳೂರು ಚಲೋ ನಾಳೆ
ADVERTISEMENT
ADVERTISEMENT
ADVERTISEMENT