ಮಂಗಳವಾರ, 25 ನವೆಂಬರ್ 2025
×
ADVERTISEMENT

ಜಿಲ್ಲೆ

ADVERTISEMENT

ಥಣಿಸಂದ್ರದಲ್ಲಿ ವಂದೇ ಭಾರತ್‌ ಡಿಪೊ: ಬಿಡ್‌ ಅವಧಿ ವಿಸ್ತರಣೆ

ಡಿಸೆಂಬರ್‌ 12ರ ಒಳಗೆ ಬಿಡ್‌ ಸಲ್ಲಿಸಲು ಅವಕಾಶ ನೀಡಿದ ನೈರುತ್ಯ ರೈಲ್ವೆ
Last Updated 25 ನವೆಂಬರ್ 2025, 0:41 IST
ಥಣಿಸಂದ್ರದಲ್ಲಿ ವಂದೇ ಭಾರತ್‌ ಡಿಪೊ: ಬಿಡ್‌ ಅವಧಿ ವಿಸ್ತರಣೆ

₹7.11 ಕೋಟಿ ನಗದು ದರೋಡೆ: ಮತ್ತೆ ಇಬ್ಬರ ಬಂಧನ

ಈವರೆಗೆ ₹6.55 ಕೋಟಿ ನಗದು ಜಪ್ತಿ, ಬಂಧಿತರ ಸಂಖ್ಯೆ 9ಕ್ಕೆ ಏರಿಕೆ
Last Updated 25 ನವೆಂಬರ್ 2025, 0:41 IST
₹7.11 ಕೋಟಿ ನಗದು ದರೋಡೆ: ಮತ್ತೆ ಇಬ್ಬರ ಬಂಧನ

ಸಿ.ಎಂ ಬದಲಾವಣೆ ವಿಚಾರ; ವರಿಷ್ಠರು ಹೇಳಿದರೆ ಮುಂದುವರಿಯುವೆ.. ಸಿದ್ದರಾಮಯ್ಯ

ಸಿ.ಎಂ ಬದಲಾವಣೆ ವಿಚಾರ; ಮತ್ತೆ ಹೈಕಮಾಂಡ್‌ನತ್ತ ಕೈ ತೋರಿದ ಸಿದ್ದರಾಮಯ್ಯ
Last Updated 25 ನವೆಂಬರ್ 2025, 0:38 IST
ಸಿ.ಎಂ ಬದಲಾವಣೆ ವಿಚಾರ; ವರಿಷ್ಠರು ಹೇಳಿದರೆ ಮುಂದುವರಿಯುವೆ.. ಸಿದ್ದರಾಮಯ್ಯ

ಕುಕ್ಕೆ ಸುಬ್ರಹ್ಮಣ್ಯ ಚಂಪಾ ಷಷ್ಠಿ ಜಾತ್ರಾ ಮಹೋತ್ಸವ: 110 ಭಕ್ತರಿಂದ ಎಡೆ ಸ್ನಾನ

Kukke Subrahmanya Champa Shashthi ಕುಕ್ಕೆಯಲ್ಲಿ ಚೌತಿಯಂದು 110 ಭಕ್ತರಿಂದ ಎಡ ಸ್ನಾನ. ಸುಬ್ರಹ್ಮಣ್ಯ: ಕುಕ್ಕೆ ಶ್ರೀ ಸುಬ್ರಹ್ಮಣ್ಯ ಚಂಪಾ ಷಷ್ಟಿ  ಜಾತ್ರಾ ಮಹೋತ್ಸವದ ಮೂರು ದಿನಗಳಲ್ಲಿ (ಚೌತಿ,ಪಂಚಮಿ, ಷಷ್ಟಿ) ಅಂತೆ ಸೋಮವಾರ ಚೌತಿಯಂದು...
Last Updated 25 ನವೆಂಬರ್ 2025, 0:32 IST
ಕುಕ್ಕೆ ಸುಬ್ರಹ್ಮಣ್ಯ ಚಂಪಾ ಷಷ್ಠಿ ಜಾತ್ರಾ ಮಹೋತ್ಸವ: 110 ಭಕ್ತರಿಂದ ಎಡೆ ಸ್ನಾನ

ಧರ್ಮಸ್ಥಳ ಕೇಸ್: ಸಾಕ್ಷಿ ದೂರುದಾರನಿಗೆ ಷರತ್ತುಬದ್ಧ ಜಾಮೀನು

ಧರ್ಮಸ್ಥಳ: ಮೃತದೇಹಗಳನ್ನು ಹೂತು ಹಾಕಲಾಗಿದೆ‌ ಎಂದು ಆರೋಪಿಸಲಾದ ಪ್ರಕರಣ
Last Updated 25 ನವೆಂಬರ್ 2025, 0:13 IST
ಧರ್ಮಸ್ಥಳ ಕೇಸ್: ಸಾಕ್ಷಿ ದೂರುದಾರನಿಗೆ ಷರತ್ತುಬದ್ಧ ಜಾಮೀನು

ಹೊರಗುತ್ತಿಗೆ ನಿಷೇಧಕ್ಕೆ ಕಾಯ್ದೆ: ಳಗಾವಿ ಅಧಿವೇಶನದಲ್ಲಿ ಮಸೂದೆ ಮಂಡನೆ ಸಂಭವ

ಬೆಳಗಾವಿ ಅಧಿವೇಶನದಲ್ಲಿ ಮಸೂದೆ ಮಂಡನೆ ಸಂಭವ* * ನಿಯಮ ಉಲ್ಲಂಘಿಸಿದರೆ 3 ವರ್ಷ ಜೈಲು, ₹ 5 ಲಕ್ಷ ದಂಡ
Last Updated 24 ನವೆಂಬರ್ 2025, 23:57 IST
ಹೊರಗುತ್ತಿಗೆ ನಿಷೇಧಕ್ಕೆ ಕಾಯ್ದೆ: ಳಗಾವಿ ಅಧಿವೇಶನದಲ್ಲಿ ಮಸೂದೆ ಮಂಡನೆ ಸಂಭವ

ಬಸ್‌ ಆದ್ಯತಾ ಪಥಕ್ಕೆ ಸದ್ಯಕ್ಕಿಲ್ಲ ಆದ್ಯತೆ: ರಿಂಗ್ ರಸ್ತೆಯಲ್ಲಿ ಸಂಚಾರ ದಟ್ಟಣೆ

bengaluru outer Ring Road ಹೊರವರ್ತುಲ ರಸ್ತೆಯಲ್ಲಿ ಮೂರು ವರ್ಷಗಳ ಹಿಂದೆ ಸ್ಥಗಿತಗೊಂಡಿರುವ ಬಸ್‌ ಆದ್ಯತಾ ಪಥವನ್ನು ಮತ್ತೆ ಆರಂಭಿಸಲು ಬಿಎಂಟಿಸಿ ಚಿಂತನೆ ನಡೆಸಿದ್ದರೂ ಸದ್ಯಕ್ಕೆ ಕಾರ್ಯರೂಪಕ್ಕೆ ಬರುವ ಲಕ್ಷಣಗಳು ಕಾಣುತ್ತಿಲ್ಲ. ಆದ್ಯತಾ ಪಥಕ್ಕೆ ಸಂಬಂಧಿಸಿದಂತೆ ಯಾವುದೇ ಪ್ರಕ್ರಿಯೆಗಳು ಆರಂಭವಾಗಿಲ್ಲ.
Last Updated 24 ನವೆಂಬರ್ 2025, 23:41 IST
ಬಸ್‌ ಆದ್ಯತಾ ಪಥಕ್ಕೆ ಸದ್ಯಕ್ಕಿಲ್ಲ ಆದ್ಯತೆ: ರಿಂಗ್ ರಸ್ತೆಯಲ್ಲಿ ಸಂಚಾರ ದಟ್ಟಣೆ
ADVERTISEMENT

ಬೆಂಗಳೂರು | ಪಿ.ಜಿಗೆ ನುಗ್ಗಿ ಸುಲಿಗೆ: ಆರು ಮಂದಿ ಬಂಧನ

Crime in Bengaluru: ಎಚ್ಎಎಲ್ ಠಾಣೆ ಪೊಲೀಸರು ಪೇಯಿಂಗ್ ಗೆಸ್ಟ್‌ಗೆ ನುಗ್ಗಿ ಮೊಬೈಲ್ ಕದ್ದ ಆರು ಆರೋಪಿಗಳನ್ನು ಬಂಧಿಸಿದ್ದಾರೆ. ನಕಲಿ ಪೊಲೀಸರು ಎಂದು ನಟನೆ ಮಾಡಿ ಸುಲಿಗೆ ನಡೆಸಿದ ಆರೋಪಿಗಳು ಹಣಕ್ಕಾಗಿ ಈ ಕೃತ್ಯವೆಸಗಿದ್ದಾರೆ.
Last Updated 24 ನವೆಂಬರ್ 2025, 23:30 IST
ಬೆಂಗಳೂರು | ಪಿ.ಜಿಗೆ ನುಗ್ಗಿ ಸುಲಿಗೆ: ಆರು ಮಂದಿ ಬಂಧನ

ಜಿಬಿಎ: ತೆರಿಗೆ ಬಾಕಿ ಇರುವ ಆಸ್ತಿಗಳ ಪಟ್ಟಿ ಮಾಡಿ–ಆಯುಕ್ತ ಎಂ.ಮಹೇಶ್ವರ ರಾವ್

ಎ-ಖಾತಾಗೆ ಪರಿವರ್ತನೆಗೆ ಸಂಬಂಧಿಸಿದ ಸಭೆಯಲ್ಲಿ ಮಹೇಶ್ವರ ರಾವ್ ಸೂಚನೆ
Last Updated 24 ನವೆಂಬರ್ 2025, 22:30 IST
ಜಿಬಿಎ: ತೆರಿಗೆ ಬಾಕಿ ಇರುವ ಆಸ್ತಿಗಳ ಪಟ್ಟಿ ಮಾಡಿ–ಆಯುಕ್ತ ಎಂ.ಮಹೇಶ್ವರ ರಾವ್

ತ್ಯಾಜ್ಯ ನೀರು ಸಂಸ್ಕರಣೆ: ನವೋದ್ಯಮಗಳಿಗೆ ಅವಕಾಶ ನೀಡಿದ ಬೆಂಗಳೂರು ಜಲಮಂಡಳಿ

Water Innovation: ಜಲಮಂಡಳಿಯು ಕಾಡುಬೀಸನಹಳ್ಳಿ ಘಟಕದಲ್ಲಿ ಬೋಸನ್ ವೈಟ್ ವಾಟರ್ ನವೋದ್ಯಮಕ್ಕೆ ಅನುಮತಿ ನೀಡಿದ್ದು, ದಿನಕ್ಕೆ 70,000 ಲೀಟರ್ ಸಂಸ್ಕರಿಸಿದ ನೀರಿನ ಬಳಕೆಗೆ ಅವಕಾಶ ಒದಗಿಸಿದೆ ಎಂದು ಅಧ್ಯಕ್ಷ ರಾಮ್ ಪ್ರಸಾತ್ ಮನೋಹರ್ ತಿಳಿಸಿದ್ದಾರೆ.
Last Updated 24 ನವೆಂಬರ್ 2025, 22:30 IST
ತ್ಯಾಜ್ಯ ನೀರು ಸಂಸ್ಕರಣೆ: ನವೋದ್ಯಮಗಳಿಗೆ ಅವಕಾಶ ನೀಡಿದ ಬೆಂಗಳೂರು ಜಲಮಂಡಳಿ
ADVERTISEMENT
ADVERTISEMENT
ADVERTISEMENT