ಶುಕ್ರವಾರ, 5 ಡಿಸೆಂಬರ್ 2025
×
ADVERTISEMENT

ಜಿಲ್ಲೆ

ADVERTISEMENT

ಬೆಂಗಳೂರು | ಯುನೈಟೆಡ್ ಕಾಂಪೊಸಿಟ್ ಕಾಲೇಜು: ಡಿ.6ರಂದು ‘ವೈಬ್ರನ್ಸ್’ ಉತ್ಸವ

College Fest Bengaluru: ಯುನೈಟೆಡ್ ಕಾಂಪೊಸಿಟ್ ಪಿಯು ಕಾಲೇಜು ಡಿಸೆಂಬರ್ 6ರಂದು ‘ವೈಬ್ರನ್ಸ್‌-4’ ಅಂತರ ಕಾಲೇಜು ಸಾಂಸ್ಕೃತಿಕ ಉತ್ಸವ ಆಯೋಜಿಸಿದೆ. ವಿವಿಧ ಕಾಲೇಜುಗಳ ವಿದ್ಯಾರ್ಥಿಗಳಿಂದ ಸಾಕಷ್ಟು ಸ್ಪರ್ಧೆಗಳು ಮತ್ತು ಪ್ರದರ್ಶನಗಳು ನಿರೀಕ್ಷೆ.
Last Updated 5 ಡಿಸೆಂಬರ್ 2025, 0:31 IST
ಬೆಂಗಳೂರು | ಯುನೈಟೆಡ್ ಕಾಂಪೊಸಿಟ್ ಕಾಲೇಜು: ಡಿ.6ರಂದು ‘ವೈಬ್ರನ್ಸ್’ ಉತ್ಸವ

ಬೆಂಗಳೂರು: ಪತ್ರಿಕಾ ವಿತರಕ ಮುತ್ತಣ್ಣ ಅವರ ಪತ್ನಿ ನರಸಮ್ಮ ನಿಧನ

ವಿಜಯನಗರದ ಪತ್ರಿಕಾ ವಿತರಕ ಮುತ್ತಣ್ಣ ಅವರ ಪತ್ನಿ ನರಸಮ್ಮ (55) ಬುಧವಾರ ರಾತ್ರಿ ಹೃದಯಾಘಾತದಿಂದ ನಿಧನರಾದರು.
Last Updated 5 ಡಿಸೆಂಬರ್ 2025, 0:28 IST
ಬೆಂಗಳೂರು: ಪತ್ರಿಕಾ ವಿತರಕ ಮುತ್ತಣ್ಣ ಅವರ ಪತ್ನಿ ನರಸಮ್ಮ ನಿಧನ

ಚನ್ನರಾಯಪಟ್ಟಣ ಹೋಬಳಿಯ 1,777 ಎಕರೆ ಭೂಮಿ ಕೈಬಿಡಲು ಸಚಿವ ಸಂಪುಟ ಒಪ್ಪಿಗೆ

KIADB Land Withdrawal: ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ತಾಲ್ಲೂಕಿನ ಚನ್ನರಾಯಪಟ್ಟಣ ಹೋಬಳಿಯ 13 ಗ್ರಾಮಗಳಲ್ಲಿ ಒಟ್ಟು 1,777 ಎಕರೆ ಭೂಮಿಯನ್ನು ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿ (ಕೆಐಎಡಿಬಿ) ಭೂಸ್ವಾಧೀನ ಪ್ರಕ್ರಿಯೆಗಳಿಂದ ಕೈಬಿಡಲು ಸಚಿವ ಸಂಪುಟ ಸಭೆ ಒಪ್ಪಿಗೆ ನೀಡಿದೆ.
Last Updated 5 ಡಿಸೆಂಬರ್ 2025, 0:06 IST
ಚನ್ನರಾಯಪಟ್ಟಣ ಹೋಬಳಿಯ 1,777 ಎಕರೆ ಭೂಮಿ ಕೈಬಿಡಲು ಸಚಿವ ಸಂಪುಟ ಒಪ್ಪಿಗೆ

ಇಂಡಿಗೊ ವಿಮಾನಗಳ ಸಂಚಾರ ವ್ಯತ್ಯಯ: ವ್ಯಕ್ತಿಯೊಬ್ಬರ ಮದುವೆ ಮುಂದೂಡಿಕೆ

Wedding Postponed Due to Flights: ಬೆಂಗಳೂರಿನ ವ್ಯಕ್ತಿಯೊಬ್ಬರ ವಿವಾಹ ಒಡಿಶಾದ ಭುವನೇಶ್ವರದಲ್ಲಿ ಶುಕ್ರವಾರ ನಿಗದಿಯಾಗಿತ್ತು. ಇಂಡಿಗೊ ವಿಮಾನಗಳ ಸಂಚಾರ ವ್ಯತ್ಯಯ ಮತ್ತು ರದ್ದತಿಯಿಂದಾಗಿ ಮದುವೆಯನ್ನೇ ಮುಂದೂಡುವ ಅನಿವಾರ್ಯ ಎದುರಾಗಿದೆ ಎಂದು ವ್ಯಕ್ತಿಯೊಬ್ಬರು ತಿಳಿಸಿದ್ದಾರೆ.
Last Updated 4 ಡಿಸೆಂಬರ್ 2025, 23:53 IST
ಇಂಡಿಗೊ ವಿಮಾನಗಳ ಸಂಚಾರ ವ್ಯತ್ಯಯ: ವ್ಯಕ್ತಿಯೊಬ್ಬರ ಮದುವೆ ಮುಂದೂಡಿಕೆ

ನಗರದಲ್ಲಿ ಇಂದು: ಬೆಂಗಳೂರು ನಗರದ ಈ ದಿನದ ಕಾರ್ಯಕ್ರಮಗಳು

City Events Bengaluru: ಪೀಣ್ಯ, ಕಬ್ಬನ್ ಉದ್ಯಾನ, ಕುಮಾರಕೃಪಾ ರಸ್ತೆ, ಶಾಂತಿನಗರ, ಜಯನಗರ ಸೇರಿದಂತೆ ನಗರದಲ್ಲಿ ವಿವಿಧ ಶೈಕ್ಷಣಿಕ, ಸಾಂಸ್ಕೃತಿಕ, ವೈದ್ಯಕೀಯ ಹಾಗೂ ಕಲಾ ಕಾರ್ಯಕ್ರಮಗಳು ಇಂದು ನಡೆಯಲಿವೆ.
Last Updated 4 ಡಿಸೆಂಬರ್ 2025, 23:30 IST
ನಗರದಲ್ಲಿ ಇಂದು: ಬೆಂಗಳೂರು ನಗರದ ಈ ದಿನದ ಕಾರ್ಯಕ್ರಮಗಳು

ಹೆಬ್ಬಾಳದಲ್ಲಿ ವಾಹನ ದಟ್ಟಣೆ ನಿರ್ವಹಣೆ: ಅವಳಿ ಸುರಂಗ ರಸ್ತೆಗೆ ಸಮ್ಮತಿ

ಹೆಬ್ಬಾಳದಲ್ಲಿ ವಾಹನ ದಟ್ಟಣೆ ನಿರ್ವಹಣೆಗೆ ಬಿಡಿಎಯಿಂದ ₹2,215 ಕೋಟಿ ವೆಚ್ಚ
Last Updated 4 ಡಿಸೆಂಬರ್ 2025, 23:30 IST
ಹೆಬ್ಬಾಳದಲ್ಲಿ ವಾಹನ ದಟ್ಟಣೆ ನಿರ್ವಹಣೆ: ಅವಳಿ ಸುರಂಗ ರಸ್ತೆಗೆ ಸಮ್ಮತಿ

ಬೆಂಗಳೂರು: ಮಕ್ಕಳ ರಂಗ ಉತ್ಸವ ಡಿ.6ರಂದು

Cultural Event Bengaluru: ರಂಗಕಹಳೆ ಸಂಸ್ಥೆಯು ಅಟಲ್ ಬಿಹಾರಿ ವಾಜಪೇಯಿ ಅವರ ಜನ್ಮ ಶತಮಾನೋತ್ಸವದ ಅಂಗವಾಗಿ ಡಿ.6ರಂದು ‘ಮಕ್ಕಳ ರಂಗ ಉತ್ಸವ’ ಹಮ್ಮಿಕೊಂಡಿದೆ.
Last Updated 4 ಡಿಸೆಂಬರ್ 2025, 20:29 IST
ಬೆಂಗಳೂರು: ಮಕ್ಕಳ ರಂಗ ಉತ್ಸವ ಡಿ.6ರಂದು
ADVERTISEMENT

ಬಸವಣ್ಣ ಹಿಂದೂ ಧರ್ಮ ವಿರೋಧಿಯಲ್ಲ: ಕನೇರಿ ಮಠದ ಅದೃಶ್ಯ ಕಾಡಸಿದ್ದೇಶ್ವರ ಸ್ವಾಮೀಜಿ

Basava Philosophy Debate: ಕನೇರಿ ಮಠದ ಅದೃಶ್ಯ ಕಾಡಸಿದ್ದೇಶ್ವರ ಸ್ವಾಮೀಜಿ, ಕೆಲ ಸ್ವಾಮೀಜಿಗಳ ವರ್ತನೆ ಮತ್ತು ಭಾಷಣಗಳು ಬಸವ ಪರಂಪರೆಯ ತತ್ವವನ್ನು ಹಾಳು ಮಾಡುತ್ತಿರುವ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. ತಮ್ಮ ಮೇಲಿನ ನಿರ್ಬಂಧವನ್ನೂ ಪ್ರಶ್ನಿಸಿದ್ದಾರೆ.
Last Updated 4 ಡಿಸೆಂಬರ್ 2025, 20:27 IST
ಬಸವಣ್ಣ ಹಿಂದೂ ಧರ್ಮ ವಿರೋಧಿಯಲ್ಲ: ಕನೇರಿ ಮಠದ ಅದೃಶ್ಯ ಕಾಡಸಿದ್ದೇಶ್ವರ ಸ್ವಾಮೀಜಿ

ಬೆಳಗಾವಿ: ರಾಹುಲ ಜಾರಕಿಹೊಳಿ ಅಪೆಕ್ಸ್‌ ಬ್ಯಾಂಕ್‌ ನಿರ್ದೇಶಕ

Cooperative Bank Politics: ಬೆಳಗಾವಿ ಜಿಲ್ಲಾ ಸಹಕಾರ ಬ್ಯಾಂಕ್‌ ನಿರ್ದೇಶಕರಾಗಿದ್ದ ರಾಹುಲ ಜಾರಕಿಹೊಳಿ ಅವರನ್ನು ಅಪೆಕ್ಸ್‌ ಬ್ಯಾಂಕ್‌ ನಿರ್ದೇಶಕರಾಗಿ ಅವಿರೋಧವಾಗಿ ಆಯ್ಕೆ ಮಾಡಲಾಗಿದೆ. ಈ ನಡೆ ಶಾಸಕ ಲಕ್ಷ್ಮಣ ಸವದಿ ಅವರಿಗೆ ರಾಜಕೀಯ ಹಿನ್ನಡೆ ತಂದಿದೆ.
Last Updated 4 ಡಿಸೆಂಬರ್ 2025, 20:12 IST
ಬೆಳಗಾವಿ: ರಾಹುಲ ಜಾರಕಿಹೊಳಿ ಅಪೆಕ್ಸ್‌ ಬ್ಯಾಂಕ್‌ ನಿರ್ದೇಶಕ

ಹಾವೇರಿ: ಜಮೀನಿನಲ್ಲಿ 4 ವರ್ಷದ ಹೆಣ್ಣು ಚಿರತೆ ಸೆರೆ

ಹಾವೇರಿ ಜಿಲ್ಲೆಯ ಕಡೂರು ಗ್ರಾಮದ ಹೊರವಲಯದ ತಡಕಲಿಮಟ್ಟಿ ಗುಡ್ಡದ ಜಮೀನಿನಲ್ಲಿ ಅರಣ್ಯ ಇಲಾಖೆ ಅಳವಡಿಸಿದ್ದ ಬೋನಿಗೆ ನಾಲ್ಕು ವರ್ಷದ ಹೆಣ್ಣು ಚಿರತೆಯೊಂದು ಸೆರೆ ಸಿಕ್ಕಿದೆ.
Last Updated 4 ಡಿಸೆಂಬರ್ 2025, 20:11 IST
ಹಾವೇರಿ: ಜಮೀನಿನಲ್ಲಿ 4 ವರ್ಷದ ಹೆಣ್ಣು ಚಿರತೆ ಸೆರೆ
ADVERTISEMENT
ADVERTISEMENT
ADVERTISEMENT