ಶುಕ್ರವಾರ, 26 ಡಿಸೆಂಬರ್ 2025
×
ADVERTISEMENT

ಜಿಲ್ಲೆ

ADVERTISEMENT

ಮೈಸೂರು ಅರಮನೆ ಬಳಿ ಹೀಲಿಯಂ ಸಿಲಿಂಡರ್‌ ಸ್ಫೋಟ: ವರದಿಗೆ ಸೂಚನೆ

Mysuru Accident Probe: ಮೈಸೂರು ಅರಮನೆ ದ್ವಾರದ ಮುಂಭಾಗದಲ್ಲಿ ಹೀಲಿಯಂ ಸಿಲಿಂಡರ್‌ ಸ್ಫೋಟ ಪ್ರಕರಣದ ವಿಸ್ತೃತ ತನಿಖೆ ನಡೆಸಿ, ವರದಿ ನೀಡುವಂತೆ ಅಧಿಕಾರಿಗಳಿಗೆ ಸೂಚಿಸಿದ್ದೇನೆ ಎಂದು ಗೃಹ ಸಚಿವ ಜಿ. ಪರಮೇಶ್ವರ ಹೇಳಿದ್ದಾರೆ.
Last Updated 26 ಡಿಸೆಂಬರ್ 2025, 14:40 IST
ಮೈಸೂರು ಅರಮನೆ ಬಳಿ ಹೀಲಿಯಂ ಸಿಲಿಂಡರ್‌ ಸ್ಫೋಟ: ವರದಿಗೆ ಸೂಚನೆ

ಮೈಸೂರು ವಿ.ವಿ ಲಲಿತಕಲಾ ಕಾಲೇಜಿನ ಪ್ರೊ.ಎವಿಬಿಗೆ ಆತ್ಮೀಯ ಬೀಳ್ಕೊಡುಗೆ

ಕಾರ್ಯವೈಖರಿ ನೆನೆದ ಸಹೋದ್ಯೋಗಿಗಳು, ಒಡನಾಡಿಗಳು
Last Updated 26 ಡಿಸೆಂಬರ್ 2025, 13:55 IST
ಮೈಸೂರು ವಿ.ವಿ ಲಲಿತಕಲಾ ಕಾಲೇಜಿನ ಪ್ರೊ.ಎವಿಬಿಗೆ ಆತ್ಮೀಯ ಬೀಳ್ಕೊಡುಗೆ

KRS: ತಮಿಳುನಾಡು ವ್ಯಕ್ತಿಗೆ ಚಿನ್ನದ ಬ್ರಾಸ್‌ಲೆಟ್‌ ಹಿಂದಿರುಗಿಸಿದ KSISF ಎಎಸ್‌ಐ

Gold Bracelet Returned: ಶ್ರೀರಂಗಪಟ್ಟಣ (ಮಂಡ್ಯ ಜಿಲ್ಲೆ): ತಾಲ್ಲೂಕಿನ ಕೆಆರ್‌ಎಸ್‌ ಬೃಂದಾವನಕ್ಕೆ ಪ್ರವಾಸಕ್ಕೆ ಬಂದು ಚಿನ್ನದ ಬ್ರಾಸ್‌ಲೆಟ್‌ ಕಳೆದುಕೊಂಡಿದ್ದ ತಮಿಳುನಾಡಿನ ವ್ಯಕ್ತಿಗೆ ಕೈಗಾರಿಕಾ ಭದ್ರತಾ ಪಡೆಯ ಎಎಸ್‌ಐ ಬ್ರಾಸ್‌ಲೆಟ್‌ ಹಿಂದಿರುಗಿಸಿ ಪ್ರಾಮಾಣಿಕತೆ ಮೆರೆದಿದ್ದಾರೆ
Last Updated 26 ಡಿಸೆಂಬರ್ 2025, 13:46 IST
KRS: ತಮಿಳುನಾಡು ವ್ಯಕ್ತಿಗೆ ಚಿನ್ನದ ಬ್ರಾಸ್‌ಲೆಟ್‌ ಹಿಂದಿರುಗಿಸಿದ KSISF ಎಎಸ್‌ಐ

ಹಾವೇರಿ ಜಿಲ್ಲಾಸ್ಪತ್ರೆಯಲ್ಲಿ ಹೆರಿಗೆ ವೇಳೆ ಶಿಶು ತಲೆಗೆ ತಾಗಿದ ವೈದ್ಯರ ಕತ್ತರಿ!

Caesarean Delivery Incident: ಹಾವೇರಿ: ಇಲ್ಲಿಯ ಜಿಲ್ಲಾಸ್ಪತ್ರೆ ಆವರಣದಲ್ಲಿರುವ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆಯಲ್ಲಿ ಸಿಸೇರಿಯನ್ ಹೆರಿಗೆ ಮಾಡುವ ಸಂದರ್ಭದಲ್ಲಿ ಶಿಶುವಿನ ತಲೆಗೆ ಕತ್ತರಿ ತಾಗಿ ಗಾಯವಾಗಿದ್ದು, ವೈದ್ಯರ ನಿರ್ಲಕ್ಷ್ಯವೇ ಘಟನೆಗ ಕಾರಣ ಎಂದು ಪೋಷಕರು ಆರೋಪಿಸಿದ್ದಾರೆ
Last Updated 26 ಡಿಸೆಂಬರ್ 2025, 13:20 IST
ಹಾವೇರಿ ಜಿಲ್ಲಾಸ್ಪತ್ರೆಯಲ್ಲಿ ಹೆರಿಗೆ ವೇಳೆ ಶಿಶು ತಲೆಗೆ ತಾಗಿದ ವೈದ್ಯರ ಕತ್ತರಿ!

ಹಂಪಿ ಅಷ್ಟಭುಜ ಸ್ನಾನದ ಕೊಳದ ಬಳಿ ಗುಡ್ಡ ಏರುವಾಗ ಬಿದ್ದು ಫ್ರಾನ್ಸ್‌ ಪ್ರಜೆ ಫಜೀತಿ

ಕಾಲು ಜಾರಿ ಬಿದ್ದಿದ್ದ ಪ್ರಾನ್ಸ್‌ ಪ್ರಜೆ–2 ದಿನದ ಬಳಿಕ ರಕ್ಷಣೆ
Last Updated 26 ಡಿಸೆಂಬರ್ 2025, 12:55 IST
ಹಂಪಿ ಅಷ್ಟಭುಜ ಸ್ನಾನದ ಕೊಳದ ಬಳಿ ಗುಡ್ಡ ಏರುವಾಗ ಬಿದ್ದು ಫ್ರಾನ್ಸ್‌ ಪ್ರಜೆ ಫಜೀತಿ

ಬಲೂನ್‌ಗೆ ಹೀಲಿಯಂ ತುಂಬುವಾಗ ಸಿಲಿಂಡರ್ ಸ್ಫೋಟ: ಗಾಯಾಳು ಮಹಿಳೆ ಸಾವು

Helium Gas Cylinder Blast: ಮೈಸೂರು: ಇಲ್ಲಿನ ಅಂಬಾವಿಲಾಸ ಅರಮನೆ ಮುಂಭಾಗದ ಜಯಮಾರ್ತಾಂಡ ದ್ವಾರದ ಬಳಿ, ಬಲೂನ್‌ಗೆ ಹೀಲಿಯಂ ಗ್ಯಾಸ್ ತುಂಬುವ ಸಿಲಿಂಡರ್ ಸ್ಫೋಟಗೊಂಡ ಘಟನೆಯಲ್ಲಿ ಗಾಯಾಳುವಾಗಿದ್ದ ನಂಜನಗೂಡಿನ ಮಂಜುಳಾ ಶುಕ್ರವಾರ ಮೃತಪಟ್ಟಿದ್ದಾರೆ
Last Updated 26 ಡಿಸೆಂಬರ್ 2025, 11:38 IST
ಬಲೂನ್‌ಗೆ ಹೀಲಿಯಂ ತುಂಬುವಾಗ ಸಿಲಿಂಡರ್ ಸ್ಫೋಟ: ಗಾಯಾಳು ಮಹಿಳೆ ಸಾವು

ಏರ್‌ಪೋರ್ಟ್‌ ಟ್ಯಾಕ್ಸಿಚಾಲಕರಿಗೆ BIAL ಸಿಹಿಸುದ್ದಿ:ಉಚಿತ ಪಾರ್ಕಿಂಗ್ ಸಮಯ ಹೆಚ್ಚಳ

Kempegowda International Airport: ದೇವನಹಳ್ಳಿಯಲ್ಲಿರುವ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಟರ್ಮಿನಲ್–1ರ ಆಗಮನ ದ್ವಾರದ ಪಿಕಪ್ ಪ್ರದೇಶದ ಉಚಿತ ಪಾರ್ಕಿಂಗ್ ಸಮಯವನ್ನು ಹೆಚ್ಚಿಸಲಾಗಿದೆ.
Last Updated 26 ಡಿಸೆಂಬರ್ 2025, 10:11 IST
ಏರ್‌ಪೋರ್ಟ್‌ ಟ್ಯಾಕ್ಸಿಚಾಲಕರಿಗೆ BIAL ಸಿಹಿಸುದ್ದಿ:ಉಚಿತ ಪಾರ್ಕಿಂಗ್ ಸಮಯ ಹೆಚ್ಚಳ
ADVERTISEMENT

ಸ್ಫೋಟ ‍ಪ್ರಕರಣ: ಗಾಯಗೊಂಡವರ ಆರೋಗ್ಯ ವಿಚಾರಿಸಿದ ಸಚಿವ ಎಚ್‌.ಸಿ. ಮಹದೇವಪ್ಪ

Balloon Cylinder Blast: ಬಲೂನ್‌ಗೆ ಹೀಲಿಯಂ ತುಂಬುವ ಸಿಲಿಂಡರ್‌ ಸ್ಫೋಟವಾದ ಘಟನೆಯಲ್ಲಿ ಗಾಯಗೊಂಡು ಇಲ್ಲಿನ ಕೆ.ಆರ್‌. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವವರನ್ನು ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್‌.ಸಿ. ಮಹದೇವಪ್ಪ ಶುಕ್ರವಾರ ಭೇಟಿಯಾಗಿ ಆರೋಗ್ಯ ವಿಚಾರಿಸಿದರು.
Last Updated 26 ಡಿಸೆಂಬರ್ 2025, 8:25 IST
ಸ್ಫೋಟ ‍ಪ್ರಕರಣ: ಗಾಯಗೊಂಡವರ ಆರೋಗ್ಯ ವಿಚಾರಿಸಿದ ಸಚಿವ ಎಚ್‌.ಸಿ. ಮಹದೇವಪ್ಪ

ರೈಲ್ವೆ ಪ್ರಯಾಣ ದರ ಏರಿಕೆ ಪ್ರಶ್ನಿಸಿ: ಬಿಜೆಪಿ ನಾಯಕರಿಗೆ CM ಸಿದ್ದರಾಮಯ್ಯ ಸಲಹೆ

CM Siddaramaiah: ರೈಲ್ವೆ ಪ್ರಯಾಣ ದರವನ್ನು ಕೇಂದ್ರ ಸರ್ಕಾರ ಏರಿಕೆ ಮಾಡಿದೆ. ಜನಸಾಮಾನ್ಯರ ಮೇಲೆ ಆಗಿರುವ ಈ ಹೊರೆಯನ್ನು ಬಿಜೆಪಿ ಮುಖಂಡರು ಪ್ರಶ್ನಿಸಲಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸಲಹೆ ನೀಡಿದರು.
Last Updated 26 ಡಿಸೆಂಬರ್ 2025, 8:20 IST
ರೈಲ್ವೆ ಪ್ರಯಾಣ ದರ ಏರಿಕೆ ಪ್ರಶ್ನಿಸಿ: ಬಿಜೆಪಿ ನಾಯಕರಿಗೆ CM ಸಿದ್ದರಾಮಯ್ಯ ಸಲಹೆ

ಬದುಕಿನ ಬವಣೆ ನೀಗಲು ‘ನೆರವು’ ಸಹಾಯಹಸ್ತ

ಆಶಾ ಪ್ರಕಾಶ್ ಶೆಟ್ಟಿ ಸಹಾಯ ಹಸ್ತ ಯೋಜನೆ ‘ನೆರವು’ ಅಡಿ ಸಾವಿರಾರು ಮಂದಿಗೆ ಚೆಕ್ ವಿತರಣೆ
Last Updated 26 ಡಿಸೆಂಬರ್ 2025, 7:13 IST
ಬದುಕಿನ ಬವಣೆ ನೀಗಲು ‘ನೆರವು’ ಸಹಾಯಹಸ್ತ
ADVERTISEMENT
ADVERTISEMENT
ADVERTISEMENT