ಭಾನುವಾರ, 7 ಡಿಸೆಂಬರ್ 2025
×
ADVERTISEMENT

ಜಿಲ್ಲೆ

ADVERTISEMENT

ಹಾರಗದ್ದೆ: ರಾಜರಾಜೇಶ್ವರಿ ದೇವಾಲಯದಲ್ಲಿ ವೈಭವದ ದೀಪೋತ್ಸವ

Religious Celebration: ಆನೇಕಲ್ ತಾಲ್ಲೂಕಿನ ಹಾರಗದ್ದೆ ಗ್ರಾಮದಲ್ಲಿ ರಾಜರಾಜೇಶ್ವರಿ ದೇವಾಲಯದಲ್ಲಿ ಹತ್ತನೇ ವರ್ಷದ ಶಿವ ದೀಪೋತ್ಸವ ವಿಜೃಂಭಣೆಯಿಂದ ನಡೆಯಿತು. ಸಹಸ್ರ ಮೋದಕ ಹೋಮ, ಆರತಿ ಮತ್ತು ಮೆರವಣಿಗೆ ನೆರವೇರಿದವು
Last Updated 7 ಡಿಸೆಂಬರ್ 2025, 2:34 IST
ಹಾರಗದ್ದೆ: ರಾಜರಾಜೇಶ್ವರಿ ದೇವಾಲಯದಲ್ಲಿ ವೈಭವದ ದೀಪೋತ್ಸವ

ದೇವನಹಳ್ಳಿ: ಇಂಡಿಗೋ ವಿರುದ್ಧ ವಾಟಾಳ್ ನಾಗರಾಜ್ ಪ್ರತಿಭಟನೆ 

Airline Service Disruption: ಇಂಡಿಗೋ ವಿಮಾನಗಳ ಹಾರಾಟದಲ್ಲಿ ವ್ಯತ್ಯಯ ಉಂಟಾಗಿ ಪ್ರಯಾಣಿಕರು ಪರದಾಡುತ್ತಿರುವುದಕ್ಕೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ ವಾಟಾಳ್ ನಾಗರಾಜ್, ದೇವನಹಳ್ಳಿ ಟೋಲ್‌ಗೇಟ್ ಬಳಿ ಪ್ರತಿಭಟನೆ ನಡೆಸಿದರು
Last Updated 7 ಡಿಸೆಂಬರ್ 2025, 2:33 IST
ದೇವನಹಳ್ಳಿ: ಇಂಡಿಗೋ ವಿರುದ್ಧ ವಾಟಾಳ್ ನಾಗರಾಜ್ ಪ್ರತಿಭಟನೆ 

11 ವರ್ಷ ಬಳಿಕ ದೊಡ್ಡ ದ್ಯಾವರ ಜಾತ್ರೆ; ಮೂರು ದಿನ ಮಹೋತ್ಸವ: ಸಚಿವ ಬೈರತಿ ಬಸವರಾಜು

Temple Jatra Revival: ರಾಮೇಶ್ವರ ಸ್ವಾಮಿ ಮತ್ತು ಸಿದ್ದೇಶ್ವರ ಸ್ವಾಮಿ ದೊಡ್ಡ ಜಾತ್ರಾ ಮಹೋತ್ಸವ 11 ವರ್ಷಗಳ ಬಳಿಕ ಏಪ್ರಿಲ್‌ನಲ್ಲಿ ನಡೆಯಲಿದೆ. ತಾವರೆಕೆರೆ ಸೇರಿದಂತೆ ಐದು ದೇವಾಲಯಗಳ ಸಡಗರದ ಮಹೋತ್ಸವಕ್ಕಾಗಿ ಸಿದ್ಧತೆ ಆರಂಭವಾಗಿದೆ
Last Updated 7 ಡಿಸೆಂಬರ್ 2025, 2:32 IST
11 ವರ್ಷ ಬಳಿಕ ದೊಡ್ಡ ದ್ಯಾವರ ಜಾತ್ರೆ; ಮೂರು ದಿನ ಮಹೋತ್ಸವ: ಸಚಿವ ಬೈರತಿ ಬಸವರಾಜು

ಮತಬ್ಯಾಂಕ್‌ಗಾಗಿ ಅಂಬೇಡ್ಕರ್ ಹೆಸರು ಬಳಕೆ: ಆನೇಕಲ್ ಕೃಷ್ಣಪ್ಪ

Ambedkar Political Debate: ಇತ್ತೀಚಿನ ದಿನಗಳಲ್ಲಿ ರಾಜಕೀಯ ಪಕ್ಷಗಳು ಅಂಬೇಡ್ಕರ್ ಅವರ ಹುಟ್ಟುಹಬ್ಬ ಮತ್ತು ಪರಿನಿರ್ವಾಣ ದಿನವನ್ನು ಜಿದ್ದಾಜಿದ್ದಿನಿಂದ ಆಚರಿಸುತ್ತಿವೆ. ಮತ ಬ್ಯಾಂಕ್ ಗಟ್ಟಿಗೊಳಿಸಲು ತತ್ವ ಪಾಲನೆ ಇಲ್ಲದೆ ಹೆಸರು ಬಳಸಲಾಗುತ್ತಿದೆ
Last Updated 7 ಡಿಸೆಂಬರ್ 2025, 2:32 IST
ಮತಬ್ಯಾಂಕ್‌ಗಾಗಿ ಅಂಬೇಡ್ಕರ್ ಹೆಸರು ಬಳಕೆ: ಆನೇಕಲ್ ಕೃಷ್ಣಪ್ಪ

ಜೀವನಾಡಿ ರಕ್ಷಣೆಗೆ ಜನರ ಸಂಕಲ್ಪ: ‘ನೀರಿದ್ದರೆ ನಾಳೆ, ನೀರಿಗಾಗಿ ನಡಿಗೆ’ ಜಲಜಾಗೃತಿ

Water Conservation Walkathon: ಆನೇಕಲ್ ತಾಲ್ಲೂಕಿನ ಚಂದಾಪುರದಲ್ಲಿ ಭಾರತೀಯ ಕಿಸಾನ್ ಸಂಘ ಮತ್ತು ಭೂಸ್ವಾಧೀನ ವಿರೋಧಿ ಹೋರಾಟ ಸಮಿತಿಯಿಂದ 'ನೀರಿದ್ದರೆ ನಾಳೆ - ನೀರಿಗಾಗಿ ನಡಿಗೆ' ಜಲಜಾಗೃತಿ ವಾಕಥಾನ್ ನಡೆಯಿತು
Last Updated 7 ಡಿಸೆಂಬರ್ 2025, 2:28 IST
ಜೀವನಾಡಿ ರಕ್ಷಣೆಗೆ ಜನರ ಸಂಕಲ್ಪ: ‘ನೀರಿದ್ದರೆ ನಾಳೆ, ನೀರಿಗಾಗಿ ನಡಿಗೆ’ ಜಲಜಾಗೃತಿ

ಮೆಕ್ಕೆಜೋಳ| ಪ್ರತಿ ತಾಲ್ಲೂಕಲ್ಲಿ ಖರೀದಿ ಕೇಂದ್ರ ಆರಂಭಿಸಿ: ಸಂಸದ ಬೊಮ್ಮಾಯಿ ಆಗ್ರಹ

‘ಮೆಕ್ಕೆಜೋಳ ಖರೀದಿ ಕೇಂದ್ರವನ್ನು ಪ್ರತಿ ತಾಲ್ಲೂಕಿನಲ್ಲಿ ಆರಂಭಿಸಬೇಕು. ಹೆಚ್ಚುವರಿ ಬೆಂಬಲ ಬೆಲೆ ನೀಡಿ ಸರಕನ್ನು ರೈತರಿಂದ ಖರೀದಿಸಬೇಕು. ರಾಜ್ಯ ಸರ್ಕಾರ ಜವಾಬ್ದಾರಿಯಿಂದ ನಿರ್ವಹಿಸಬೇಕು’ ಎಂದು ಸಂಸದ ಬಸವರಾಜ ಬೊಮ್ಮಾಯಿ ಆಗ್ರಹಿಸಿದರು.
Last Updated 7 ಡಿಸೆಂಬರ್ 2025, 0:27 IST
ಮೆಕ್ಕೆಜೋಳ| ಪ್ರತಿ ತಾಲ್ಲೂಕಲ್ಲಿ ಖರೀದಿ ಕೇಂದ್ರ ಆರಂಭಿಸಿ: ಸಂಸದ ಬೊಮ್ಮಾಯಿ ಆಗ್ರಹ

ಕೆ.ಸಿ. ಜನರಲ್ ಆಸ್ಪತ್ರೆಯಲ್ಲಿ ಕ್ಷಯ ಪರೀಕ್ಷಾ ಯಂತ್ರ: ದಿನೇಶ್ ಗುಂಡೂರಾವ್ ಚಾಲನೆ

ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಅವರು ಬೆಂಗಳೂರು ಕೆ.ಸಿ. ಜನರಲ್ ಆಸ್ಪತ್ರೆಯಲ್ಲಿ ಕ್ಷಯ ರೋಗ ಪತ್ತೆಗಾಗಿ ಅತ್ಯಾಧುನಿಕ ಸಿಬಿಎನ್‌ಎಎಟಿ ಪರೀಕ್ಷಾ ಯಂತ್ರಕ್ಕೆ ಚಾಲನೆ ನೀಡಿದರು.
Last Updated 7 ಡಿಸೆಂಬರ್ 2025, 0:11 IST
ಕೆ.ಸಿ. ಜನರಲ್ ಆಸ್ಪತ್ರೆಯಲ್ಲಿ ಕ್ಷಯ ಪರೀಕ್ಷಾ ಯಂತ್ರ: ದಿನೇಶ್ ಗುಂಡೂರಾವ್ ಚಾಲನೆ
ADVERTISEMENT

ಹುಬ್ಬಳ್ಳಿ | ಥಾಮಸ್‌ ಕುಕ್‌ನಿಂದ ಹಾಲಿಡೇ ಕಾರ್ನಿವಲ್‌: ವಿಶೇಷ ರಿಯಾಯಿತಿ

Travel Discounts: ಥಾಮಸ್ ಕುಕ್ ಹಾಲಿಡೇ ಕಾರ್ನಿವಲ್‌ನಲ್ಲಿ ಯುರೋಪ್, ಭಾರತ ಮತ್ತು ಇತರೆ ಸ್ಥಳಗಳ ಪ್ರವಾಸಗಳಿಗೆ ಬಂಪರ್ ರಿಯಾಯಿತಿಗಳು, ಉಚಿತ ಕ್ರೂಸ್ ಹಾಲಿಡೇಸ್ ಹಾಗೂ ಸ್ಥಳದಲ್ಲೇ ಬುಕ್ಕಿಂಗ್ ಮಾಡಿದವರಿಗೆ ಹೆಚ್ಚುವರಿ ಸೌಲಭ್ಯಗಳಿವೆ.
Last Updated 7 ಡಿಸೆಂಬರ್ 2025, 0:01 IST
ಹುಬ್ಬಳ್ಳಿ | ಥಾಮಸ್‌ ಕುಕ್‌ನಿಂದ ಹಾಲಿಡೇ ಕಾರ್ನಿವಲ್‌: ವಿಶೇಷ ರಿಯಾಯಿತಿ

ಬೆಂಗಳೂರು: ₹686 ಕೋಟಿ ಮೌಲ್ಯದ 21 ಎಕರೆ ಜಮೀನು ಒತ್ತುವರಿ ತೆರವು

Encroachment Drive: ಬೆಂಗಳೂರು ನಗರ ಜಿಲ್ಲಾಧಿಕಾರಿ ಜಿ. ಜಗದೀಶ ನೇತೃತ್ವದಲ್ಲಿ ₹686.25 ಕೋಟಿ ಮೌಲ್ಯದ 21 ಎಕರೆ 37.08 ಗುಂಟೆ ಸರ್ಕಾರಿ ಜಮೀನು ಒತ್ತುವರಿಯಿಂದ ತೆರವುಗೊಳಿಸಿ ಸರ್ಕಾರದ ವಶಕ್ಕೆ ಪಡೆಯಲಾಗಿದೆ.
Last Updated 7 ಡಿಸೆಂಬರ್ 2025, 0:00 IST
ಬೆಂಗಳೂರು: ₹686 ಕೋಟಿ ಮೌಲ್ಯದ 21 ಎಕರೆ ಜಮೀನು ಒತ್ತುವರಿ ತೆರವು

ರಸ್ತೆ ಬದಿ ಪುಟಾಣಿ ಗ್ರಂಥಾಲಯಗಳು: ಮೈಸೂರಲ್ಲಿ ‘ಲಿಟಲ್‌ ಫ್ರೀ ಲೈಬ್ರರೀಸ್‌’

Free Street Libraries: ಮೈಸೂರು ನಗರದಲ್ಲಿ ‘ಲಿಟಲ್‌ ಫ್ರೀ ಲೈಬ್ರರಿ’ಗಳ ರೂಪದಲ್ಲಿ ಪುಟಾಣಿ ಗ್ರಂಥಾಲಯಗಳು ಓದುಗರನ್ನು ಆಕರ್ಷಿಸುತ್ತಿವೆ. ಯಾವುದೇ ನೋಂದಣಿ ಇಲ್ಲದೆ ಪುಸ್ತಕ ಪಡೆದು ಓದಿ, ಬೇರೊಂದು ಇಡಬಹುದಾದ ವ್ಯವಸ್ಥೆ ಇದು.
Last Updated 6 ಡಿಸೆಂಬರ್ 2025, 23:32 IST
ರಸ್ತೆ ಬದಿ ಪುಟಾಣಿ ಗ್ರಂಥಾಲಯಗಳು: ಮೈಸೂರಲ್ಲಿ ‘ಲಿಟಲ್‌ ಫ್ರೀ ಲೈಬ್ರರೀಸ್‌’
ADVERTISEMENT
ADVERTISEMENT
ADVERTISEMENT