ಬುಧವಾರ, 31 ಡಿಸೆಂಬರ್ 2025
×
ADVERTISEMENT

ಜಿಲ್ಲೆ

ADVERTISEMENT

ಶಹಾಪುರ | ಕೈ ಬೆರಳಿಗೆ ಗಾಯ: ಇಬ್ಬರಿಗೆ ದಂಡ, ಶಿಕ್ಷೆ

ಕಲ್ಲಿನಿಂದ ಕೈ ಬೆರಳಿಗೆ ಹೊಡೆದು ಗಾಯ ಮಾಡಿ, ಜೀವ ಬೆದರಿಕೆ, ಅವಾಚ್ಯ ಶಬ್ದಗಳಿಂದ ನಿಂದಿಸಿದ ಆರೋಪ ಸಾಬೀತಾಗಿದ್ದರಿಂದ ಮಂಗಳವಾರ ಇಲ್ಲಿನ ಹೆಚ್ಚುವರಿ ಜೆಎಂಎಫ್ ಸಿ ನ್ಯಾಯಾಲಯದ ನ್ಯಾಯಾಧೀಶ...
Last Updated 31 ಡಿಸೆಂಬರ್ 2025, 8:13 IST
ಶಹಾಪುರ | ಕೈ ಬೆರಳಿಗೆ ಗಾಯ: ಇಬ್ಬರಿಗೆ ದಂಡ, ಶಿಕ್ಷೆ

ಯಾದಗಿರಿ | ವೈಜ್ಞಾನಿಕ ಸಮ್ಮೇಳನ ಸಂಪನ್ನ

ಬೆಳಗಾವಿಯಲ್ಲಿ 6ನೇ ಸಮ್ಮೇಳನ ನಡೆಸಲು ತೀರ್ಮಾನ
Last Updated 31 ಡಿಸೆಂಬರ್ 2025, 8:13 IST
ಯಾದಗಿರಿ | ವೈಜ್ಞಾನಿಕ ಸಮ್ಮೇಳನ ಸಂಪನ್ನ

ಯಾದಗಿರಿ | 1.700 ಕೆ.ಜಿ.ಯ ನಾಣ್ಯ, ಶತಮಾನದ ಹಿಂದಿನ ಕ್ಯಾಮೆರಾ!

Historical Collection: ಯಾದಗಿರಿಯಲ್ಲಿ ವೈಜ್ಞಾನಿಕ ಸಮ್ಮೇಳನದ ಅಂಗವಾಗಿ ನಿವೃತ್ತ ಉಪಾಧ್ಯಾಯ ನಂದೀಶ್ ಅವರು 1.7 ಕೆ.ಜಿ.ಯ ನಾಣ್ಯ, ಶತಮಾನದ ಹಿಂದಿನ ಕ್ಯಾಮೆರಾ, ನೋಟುಗಳು, ದಿಕ್ಸೂಚಿಗಳು ಸೇರಿದಂತೆ ಅಪರೂಪದ ವಸ್ತುಗಳನ್ನು ಪ್ರದರ್ಶನದಲ್ಲಿ ಪ್ರದರ್ಶಿಸಿದರು.
Last Updated 31 ಡಿಸೆಂಬರ್ 2025, 8:13 IST
ಯಾದಗಿರಿ | 1.700 ಕೆ.ಜಿ.ಯ ನಾಣ್ಯ, ಶತಮಾನದ ಹಿಂದಿನ ಕ್ಯಾಮೆರಾ!

ಕಾಡುಪ್ರಾಣಿಗಳಿಂದ ಬೆಳೆ ಹಾನಿ ; ಗೋಪಾಲಕೃಷ್ಣ ಬೇಳೂರು ಭರವಸೆ

Wildlife Conflict: ಬೆಳೆ ಬರುವ ಸಂದರ್ಭದಲ್ಲಿ ಕಾಡು ಪ್ರಾಣಿಗಳಿಂದ ಫಸಲು ನಷ್ಟವಾದರೆ ರೈತರಿಗೆ ಕಷ್ಟವಾಗುತ್ತದೆ. ಖಾತೆ ಇರುವ ಜಮೀನುಗಳಿಗೆ ಮಾತ್ರಾ ಪರಿಹಾರ ನೀಡಲು ಸಾಧ್ಯ. ಖಾತೆ ಇಲ್ಲದ ಜಮೀನುಗಳಿಗೆ ಸರ್ಕಾರದಿಂದ ಯಾವುದೇ ಪರಿಹಾರ ದೊರೆಯುವುದಿಲ್ಲ.
Last Updated 31 ಡಿಸೆಂಬರ್ 2025, 8:01 IST
ಕಾಡುಪ್ರಾಣಿಗಳಿಂದ  ಬೆಳೆ ಹಾನಿ ; ಗೋಪಾಲಕೃಷ್ಣ ಬೇಳೂರು ಭರವಸೆ

ರೈತರಿಗೆ ವಂಚಿಸಿದ ಕಂಪನಿಗಳು ಕಪ್ಪು ಪಟ್ಟಿಗೆ ಸೇರಲಿ

ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾರ್ಧನಿಸಿದ ಬೆಳೆ ವಿಮೆ ವಂಚನೆ ಪ್ರಕರಣ
Last Updated 31 ಡಿಸೆಂಬರ್ 2025, 7:56 IST
ರೈತರಿಗೆ ವಂಚಿಸಿದ ಕಂಪನಿಗಳು ಕಪ್ಪು ಪಟ್ಟಿಗೆ ಸೇರಲಿ

ಸಾಗರ: ಸಾಹಿತ್ಯ ಭಾಷೆ ನಲುಗುತ್ತಿದೆ

ಸಾಗರದಲ್ಲಿ ನಡೆದ 'ನನ್ನ ಮೆಚ್ಚಿನ ಪುಸ್ತಕ' ಕಾರ್ಯಕ್ರಮದಲ್ಲಿ ಸಾಹಿತ್ಯದ ಭಾಷೆ ಹಾಗೂ ಪ್ರಭುತ್ವದ ನಿಯಂತ್ರಣದ ಬಗ್ಗೆ ಚರ್ಚೆ ನಡೆಯಿತು. ಸೆಮಿಸ್ಟರ್ ಪದ್ಧತಿಯಿಂದ ವಿದ್ಯಾರ್ಥಿಗಳ ಸೃಜನಶೀಲತೆಗೆ ಅಡ್ಡಿಯಾಗುತ್ತಿರುವ ಬಗ್ಗೆ ಗಣ್ಯರ ಕಳವಳ.
Last Updated 31 ಡಿಸೆಂಬರ್ 2025, 7:53 IST
ಸಾಗರ: ಸಾಹಿತ್ಯ ಭಾಷೆ ನಲುಗುತ್ತಿದೆ

ಹೂವಿನ ದ್ವಾರದಲ್ಲಿ ಸಾಗಿ ದೇವರ ದರ್ಶನ

ವೈಕುಂಠ ಏಕಾದಶಿ: ವಿಷ್ಣು ದೇವಾಲಯಗಳಲ್ಲಿ ವಿಶೇಷ ಪೂಜೆ
Last Updated 31 ಡಿಸೆಂಬರ್ 2025, 7:50 IST
ಹೂವಿನ ದ್ವಾರದಲ್ಲಿ ಸಾಗಿ ದೇವರ ದರ್ಶನ
ADVERTISEMENT

ರಾಷ್ಟ್ರೀಯ ಬಾಲ್‌ಬ್ಯಾಡ್ಮಿಂಟನ್ ತಂಡ: ಆಳ್ವಾಸ್‌ನ ನಾಲ್ವರು ಆಯ್ಕೆ

ಮೂಡುಬಿದಿರೆಯ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ನಾಲ್ವರು ವಿದ್ಯಾರ್ಥಿಗಳು ಅಂತರರಾಷ್ಟ್ರೀಯ ಬಾಲ್ ಬ್ಯಾಡ್ಮಿಂಟನ್ ಸರಣಿಗೆ ಆಯ್ಕೆಯಾಗಿದ್ದಾರೆ. ಜಯಲಕ್ಷ್ಮಿ ನೇತೃತ್ವದಲ್ಲಿ ಭಾರತ ತಂಡಕ್ಕೆ ಜಯ.
Last Updated 31 ಡಿಸೆಂಬರ್ 2025, 7:48 IST
ರಾಷ್ಟ್ರೀಯ ಬಾಲ್‌ಬ್ಯಾಡ್ಮಿಂಟನ್ ತಂಡ: ಆಳ್ವಾಸ್‌ನ ನಾಲ್ವರು ಆಯ್ಕೆ

ಬುಡಕಟ್ಟು ಭಾಷೆಗಳಿಗೆ ಅಕಾಡೆಮಿ: ತೇಜಕುಮಾರ್

ಸುಳ್ಯ ತಾಲ್ಲೂಕು ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಸಾಹಿತಿ ತೇಜಕುಮಾರ್ ಬಡ್ಡಡ್ಕ ಅವರು ಬುಡಕಟ್ಟು ಹಾಗೂ ನಿರ್ಲಕ್ಷಿತ ಭಾಷೆಗಳ ಸಂರಕ್ಷಣೆಗಾಗಿ ಪ್ರತ್ಯೇಕ ಅಕಾಡೆಮಿ ಸ್ಥಾಪಿಸಲು ಸರ್ಕಾರವನ್ನು ಆಗ್ರಹಿಸಿದರು.
Last Updated 31 ಡಿಸೆಂಬರ್ 2025, 7:44 IST
ಬುಡಕಟ್ಟು ಭಾಷೆಗಳಿಗೆ ಅಕಾಡೆಮಿ: ತೇಜಕುಮಾರ್

ಲಾರಿಗಳಲ್ಲಿ ಮಿತಿಗಿಂತ ಹೆಚ್ಚು ಭಾರ: ಪ್ರತಿಭಟನೆ

ವಿಟ್ಲದ ನೆಲ್ಲಿಕಟ್ಟೆ-ಮುಗುಳಿ ರಸ್ತೆಯಲ್ಲಿ ಮಿತಿಮೀರಿದ ಭಾರದ ಲಾರಿಗಳ ಸಂಚಾರದಿಂದ ರಸ್ತೆ ಸಂಪೂರ್ಣ ಹದಗೆಟ್ಟಿದೆ. ಕ್ರಮಕ್ಕೆ ಆಗ್ರಹಿಸಿ ಸ್ಥಳೀಯರು ಪ್ರತಿಭಟನೆ ನಡೆಸಿದ್ದು, ಅಧಿಕಾರಿಗಳಿಂದ ಭರವಸೆ ದೊರೆತಿದೆ.
Last Updated 31 ಡಿಸೆಂಬರ್ 2025, 7:40 IST
ಲಾರಿಗಳಲ್ಲಿ ಮಿತಿಗಿಂತ ಹೆಚ್ಚು ಭಾರ: ಪ್ರತಿಭಟನೆ
ADVERTISEMENT
ADVERTISEMENT
ADVERTISEMENT