ಮಂಗಳವಾರ, 16 ಡಿಸೆಂಬರ್ 2025
×
ADVERTISEMENT

ಜಿಲ್ಲೆ

ADVERTISEMENT

ಸಿಂಧನೂರು: ಆದೇಶ ರದ್ದುಪಡಿಸಲು ಒತ್ತಾಯ

ಕರ್ನಾಟಕ ದಲಿತ ರಕ್ಷಣಾ ವೇದಿಕೆಯಿಂದ ಎಇಇಗೆ ಮನವಿ ಸಲ್ಲಿಕೆ
Last Updated 16 ಡಿಸೆಂಬರ್ 2025, 8:37 IST
ಸಿಂಧನೂರು: ಆದೇಶ ರದ್ದುಪಡಿಸಲು ಒತ್ತಾಯ

ಮಸ್ಕಿ ಪುರಸಭೆಗೆ ಸುರೇಶ ನೂತನ ಅಧ್ಯಕ್ಷ

ಮಸ್ಕಿ: ಪಟ್ಟಣ ಪುರಸಭೆಯ ಅಧ್ಯಕ್ಷರಾಗಿ 16ನೇ ವಾರ್ಡ್‌ನ ಬಿಜೆಪಿ ಸದಸ್ಯ ಸುರೇಶ ಹರಸೂರು ಸೋಮವಾರ ನಡೆದ ಚುನಾವಣೆಯಲ್ಲಿ ಅವಿರೋಧವಾಗಿ ಆಯ್ಕೆಯಾದರು.
Last Updated 16 ಡಿಸೆಂಬರ್ 2025, 8:36 IST
ಮಸ್ಕಿ ಪುರಸಭೆಗೆ ಸುರೇಶ ನೂತನ ಅಧ್ಯಕ್ಷ

‘ದಾವಣಗೆರೆ ಧಣಿ’ಗೆ ಜನರ ಅಂತಿಮ ನಮನ

ಕೊನೆಯ ಬಾರಿ ಕಣ್ತುಂಬಿಕೊಂಡ ಧನ್ಯತಾ ಭಾವ; ಬಿಸಿಲಿನಲ್ಲೂ ಸಾಲಿನಲ್ಲಿ ನಿಂತ ಸಾರ್ವಜನಿಕರು
Last Updated 16 ಡಿಸೆಂಬರ್ 2025, 8:34 IST
‘ದಾವಣಗೆರೆ ಧಣಿ’ಗೆ ಜನರ ಅಂತಿಮ ನಮನ

ಮುತ್ಸದ್ದಿಗೆ ಮಮತೆಯ ವಿದಾಯ..ಅಂತಿಮ ಯಾತ್ರೆಯಲ್ಲಿ ಜನಸ್ತೋಮ

ಜನರಿಂದ ಅಭಿಮಾನದ ಹೂಮಳೆ
Last Updated 16 ಡಿಸೆಂಬರ್ 2025, 8:33 IST
ಮುತ್ಸದ್ದಿಗೆ ಮಮತೆಯ ವಿದಾಯ..ಅಂತಿಮ ಯಾತ್ರೆಯಲ್ಲಿ ಜನಸ್ತೋಮ

ಧರ್ಮಪುರ: ಕಗ್ಗತ್ತಲಲ್ಲಿ ಸಮುದಾಯ ಆರೋಗ್ಯ ಕೇಂದ್ರ

ಧರ್ಮಪುರ ಆಸ್ಪತ್ರೆಯಲ್ಲಿ ರೋಗಿಗಳ ಪರದಾಟ
Last Updated 16 ಡಿಸೆಂಬರ್ 2025, 8:32 IST
ಧರ್ಮಪುರ: ಕಗ್ಗತ್ತಲಲ್ಲಿ ಸಮುದಾಯ ಆರೋಗ್ಯ ಕೇಂದ್ರ

ಹಿರಿಯೂರು: ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಪ್ರತಿಭಟನೆ

Document Writers Protest: ಪತ್ರ ಬರಹಗಾರರಿಗೆ ಪ್ರತ್ಯೇಕ ಲಾಗಿನ್ ಸೇರಿದಂತೆ ವಿವಿಧ ಬೇಡಿಕೆ ಈಡೇರಿಸಬೇಕೆಂದು ಹಿರಿಯೂರಿನಲ್ಲಿ ತಾಲ್ಲೂಕು ದಸ್ತಾವೇಜು ಬರಹಗಾರರ ಸಂಘದ ನೇತೃತ್ವದಲ್ಲಿ ಪ್ರತಿಭಟನೆ ನಡೆಯಿತು. ಅಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.
Last Updated 16 ಡಿಸೆಂಬರ್ 2025, 8:32 IST
ಹಿರಿಯೂರು: ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಪ್ರತಿಭಟನೆ

ಶಾಮನೂರು ಶಿವಶಂಕರಪ್ಪಗೆ ವೀರಶೈವ ಮಹಾಸಭಾ ಶ್ರದ್ಧಾಂಜಲಿ

Leader Tribute: ವೀರಶೈವ–ಲಿಂಗಾಯತ ಸಮಾಜದ ಹಿರಿಯ ನಾಯಕ ಶಾಮನೂರು ಶಿವಶಂಕರಪ್ಪ ನಿಧನಕ್ಕೆ ಹಿರಿಯೂರಿನ ತೇರುಮಲ್ಲೇಶ್ವರ ದೇವಸ್ಥಾನದಲ್ಲಿ ವೀರಶೈವ ಮಹಾಸಭಾ ತಾಲ್ಲೂಕು ಘಟಕದ ವತಿಯಿಂದ ಶ್ರದ್ಧಾಂಜಲಿ ಸಲ್ಲಿಸಲಾಯಿತು.
Last Updated 16 ಡಿಸೆಂಬರ್ 2025, 8:30 IST
ಶಾಮನೂರು ಶಿವಶಂಕರಪ್ಪಗೆ ವೀರಶೈವ ಮಹಾಸಭಾ ಶ್ರದ್ಧಾಂಜಲಿ
ADVERTISEMENT

ಊಡೇವು: ವೈಭವದ ತಿಪ್ಪೇರುದ್ರಸ್ವಾಮಿ ರಥೋತ್ಸವ

Temple Chariot Festival: ಮೋಳಕಾಲ್ಮುರು ತಾಲ್ಲೂಕಿನ ಊಡೇವಿನಲ್ಲಿ ಗ್ರಾಮ ದೇವರಾದ ತಿಪ್ಪೇರುದ್ರಸ್ವಾಮಿಯ ರಥೋತ್ಸವ ಕಾರ್ತಿಕ ಮಾಸದ ಅಂಗವಾಗಿ ಭಕ್ತರ ಸಮ್ಮುಖದಲ್ಲಿ ವೈಭವದಿಂದ ಜರುಗಿತು. ಧಾರ್ಮಿಕ ಆಚರಣೆಗಳು ಭಕ್ತಿಯನ್ನು ಮತ್ತಷ್ಟು ಗಾಢಗೊಳಿಸಿದವು.
Last Updated 16 ಡಿಸೆಂಬರ್ 2025, 8:30 IST
ಊಡೇವು: ವೈಭವದ ತಿಪ್ಪೇರುದ್ರಸ್ವಾಮಿ ರಥೋತ್ಸವ

ಚನ್ನಗಿರಿ | ‘ಉದ್ಯೋಗದಾತ ಶಾಮನೂರು ಶಿವಶಂಕರಪ್ಪ’

‘ಕೊಡುಗೈ ದಾನಿ, ವಿದ್ಯಾಕಾಶಿ ನಿರ್ಮಾತೃ, ಅಖಿಲ ಭಾರತ ವೀರಶೈವ ಮಹಾಸಭಾದ ಅಧ್ಯಕ್ಷ ಶಾಸಕ ಶಾಮನೂರು ಶಿವಶಂಕರಪ್ಪ ಅವರ ಸಾವು ವೀರಶೈವ ಮಹಾಸಭಾಕ್ಕೆ ತುಂಬಲಾಗದ ನಷ್ಟವುಂಟು ಮಾಡಿದೆ’ ಎಂದು ಜಿಲ್ಲಾ ಜನ ಜಾಗೃತಿ ವೇದಿಕೆ ಮಾಜಿ ಅಧ್ಯಕ್ಷ ಎಂ.ಬಿ. ನಾಗರಾಜ್ ಕಾಕನೂರು ತಿಳಿಸಿದರು.
Last Updated 16 ಡಿಸೆಂಬರ್ 2025, 8:30 IST
ಚನ್ನಗಿರಿ | ‘ಉದ್ಯೋಗದಾತ ಶಾಮನೂರು ಶಿವಶಂಕರಪ್ಪ’

ನ್ಯಾಮತಿ | ‘ಮರಣ ನಂತರ ದೇಹದಾನ; ಪುಣ್ಯದ ಕೆಲಸ’

ಮರಣನಂತರ ದೇಹದಾನ ಮಾಡುವುದು ಪುಣ್ಯದ ಕೆಲಸ
Last Updated 16 ಡಿಸೆಂಬರ್ 2025, 8:29 IST
ನ್ಯಾಮತಿ | ‘ಮರಣ ನಂತರ ದೇಹದಾನ; ಪುಣ್ಯದ ಕೆಲಸ’
ADVERTISEMENT
ADVERTISEMENT
ADVERTISEMENT