ಶುಕ್ರವಾರ, 11 ಜುಲೈ 2025
×
ADVERTISEMENT

ಜಿಲ್ಲೆ

ADVERTISEMENT

ದಕ್ಷಿಣ ವಲಯದಲ್ಲಿ ಪಾದಚಾರಿ ಮಾರ್ಗ ಒತ್ತುವರಿ ತೆರವು ಇಂದು: BBMP ವಲಯ ಆಯುಕ್ತ

Footpath Encroachment: ಬೆಂಗಳೂರು: ದಕ್ಷಿಣ ವಲಯ ವ್ಯಾಪ್ತಿಯಲ್ಲಿ ಜುಲೈ 11ರಂದು ಪಾದಚಾರಿ ಮಾರ್ಗ ಒತ್ತುವರಿ ತೆರವು ಕಾರ್ಯಚರಣೆ ನಡೆಸಲಾಗುತ್ತದೆ ಎಂದು ಬಿಬಿಎಂಪಿ ವಲಯ ಆಯುಕ್ತ ದಿಗ್ವಿಜಯ್ ಬೋಡ್ಕೆ ತಿಳಿಸಿದರು.
Last Updated 11 ಜುಲೈ 2025, 0:41 IST
ದಕ್ಷಿಣ ವಲಯದಲ್ಲಿ ಪಾದಚಾರಿ ಮಾರ್ಗ ಒತ್ತುವರಿ ತೆರವು ಇಂದು: BBMP ವಲಯ ಆಯುಕ್ತ

ಹೃದಯಾಘಾತ | ಚಾಲಕರಿಗೆ ಹೆಚ್ಚಿನ ಅಪಾಯ; ತಪಾಸಣೆಗೆ ತಜ್ಞರ ಸಮಿತಿ ಶಿಫಾರಸು

Health Advisory Karnataka: ಬೆಂಗಳೂರು: ಹಾಸನದಲ್ಲಿ ಹೃದಯಾಘಾತ ಮರಣ ಪ್ರಕರಣಗಳು ದಿಢೀರ್ ಏರಿಕೆಯಾಗಿಲ್ಲ ಎನ್ನುವುದನ್ನು ಖಚಿತಪಡಿಸಿರುವ ತಜ್ಞರ ಸಮಿತಿ, ಸಾರ್ವಜನಿಕ ಸಾರಿಗೆ ಚಾಲಕರಿಗೆ ಹೃದಯ ತಪಾಸಣೆ ಶಿಫಾರಸು ಮಾಡಿದೆ.
Last Updated 11 ಜುಲೈ 2025, 0:07 IST
ಹೃದಯಾಘಾತ | ಚಾಲಕರಿಗೆ ಹೆಚ್ಚಿನ ಅಪಾಯ; ತಪಾಸಣೆಗೆ ತಜ್ಞರ ಸಮಿತಿ ಶಿಫಾರಸು

ಬೆಂಗಳೂರು: ಗಾಳಿ ಆಂಜನೇಯ ಸ್ವಾಮಿ ದೇವಸ್ಥಾನ ಮುಜರಾಯಿ ಸುಪರ್ದಿಗೆ

Temple Under Govt Control: ಬೆಂಗಳೂರು: ನಗರದ ಪ್ರಸಿದ್ಧ ದೇವಾಲಯಗಳಲ್ಲಿ ಒಂದಾದ, ಕೆಲವು ವರ್ಷಗಳಿಂದ ವಿವಾದಕ್ಕೆ ಸಿಲುಕಿದ್ದ ಗಾಳಿ ಆಂಜನೇಯ ಸ್ವಾಮಿ ದೇವಸ್ಥಾನವನ್ನು ಮುಜರಾಯಿ ಇಲಾಖೆಯ ಸುಪರ್ದಿಗೆ ಪಡೆಯಲಾಗಿದೆ...
Last Updated 10 ಜುಲೈ 2025, 23:45 IST
ಬೆಂಗಳೂರು: ಗಾಳಿ ಆಂಜನೇಯ ಸ್ವಾಮಿ ದೇವಸ್ಥಾನ ಮುಜರಾಯಿ ಸುಪರ್ದಿಗೆ

ವಿಟಿಯು: ಪರಿಣಾಮಕಾರಿ ಇಂಟರ್ನ್‌ಶಿಪ್‌ಗೆ ಆದ್ಯತೆ

VTU Internship program: ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ (ವಿಟಿಯು) 2025-26ನೇ ಸಾಲಿನಿಂದ ಸ್ನಾತಕ ಕೋರ್ಸ್‌ಗಳಿಗೆ ಹೊಸ ಮಾದರಿಯ ಇಂಟರ್ನ್‌ಶಿಪ್ ಕಾರ್ಯಕ್ರಮವನ್ನು ಪರಿಚಯಿಸಿದೆ.
Last Updated 10 ಜುಲೈ 2025, 23:42 IST
ವಿಟಿಯು: ಪರಿಣಾಮಕಾರಿ ಇಂಟರ್ನ್‌ಶಿಪ್‌ಗೆ ಆದ್ಯತೆ

ನಗರದಲ್ಲಿ ಇಂದು: ಬೆಂಗಳೂರು ನಗರದ ಕಾರ್ಯಕ್ರಮಗಳು–11 ಜುಲೈ 2025

ನಗರದಲ್ಲಿ ಇಂದು: ಬೆಂಗಳೂರು ನಗರದ ಕಾರ್ಯಕ್ರಮಗಳು–11 ಜುಲೈ 2025
Last Updated 10 ಜುಲೈ 2025, 22:27 IST
ನಗರದಲ್ಲಿ ಇಂದು: ಬೆಂಗಳೂರು ನಗರದ ಕಾರ್ಯಕ್ರಮಗಳು–11 ಜುಲೈ 2025

ಕ್ವಾಂಟಮ್‌ ರಿಸರ್ಚ್ ಪಾರ್ಕ್‌ ಅಭಿವೃದ್ಧಿಗೆ ₹48 ಕೋಟಿ

Quantum Research Park Leadership: ಐಐಎಸ್‌ಸಿ receives ₹48 crore funding to develop Quantum Research Park, aiming to lead India's quantum sector growth. Bengaluru to host ‘Quantum India Bengaluru Summit’ on July 31 and August 1.
Last Updated 10 ಜುಲೈ 2025, 19:26 IST
ಕ್ವಾಂಟಮ್‌ ರಿಸರ್ಚ್ ಪಾರ್ಕ್‌ ಅಭಿವೃದ್ಧಿಗೆ ₹48 ಕೋಟಿ

ಜಾತಿ ಸಮೀಕ್ಷೆ ಬಗ್ಗೆ ಜುಲೈ 13ರಂದು ಸಭೆ: ಬಸವಜಯ ಮೃತ್ಯುಂಜಯ ಸ್ವಾಮೀಜಿ

Caste Survey meeting: ಬಸವಜಯ ಮೃತ್ಯುಂಜಯ ಸ್ವಾಮೀಜಿ announced a state-level consultation meeting on July 13th in Vijayapura to discuss caste survey details for Panchamasali community and its subgroups.
Last Updated 10 ಜುಲೈ 2025, 19:26 IST
ಜಾತಿ ಸಮೀಕ್ಷೆ ಬಗ್ಗೆ ಜುಲೈ 13ರಂದು ಸಭೆ: ಬಸವಜಯ ಮೃತ್ಯುಂಜಯ ಸ್ವಾಮೀಜಿ
ADVERTISEMENT

ಅಧ್ಯಕ್ಷ, ಸದಸ್ಯರ ನಗರ ಪ್ರದಕ್ಷಿಣೆ; ಕಾಮಗಾರಿ ಪರಿಶೀಲನೆ

ಬೆಳಗ್ಗೆಯಿಂದ ಸಂಜೆವರೆಗೆ ನಗರ ಸುತ್ತಾಟ; ಜನರಿಂದ ಅಭಿಪ್ರಾಯ ಆಲಿಕೆ; ಅಧಿಕಾರಿಗಳಿಗೆ ಸೂಚನೆ
Last Updated 10 ಜುಲೈ 2025, 18:53 IST
ಅಧ್ಯಕ್ಷ, ಸದಸ್ಯರ ನಗರ ಪ್ರದಕ್ಷಿಣೆ; ಕಾಮಗಾರಿ ಪರಿಶೀಲನೆ

ರಾಮನಗರ | ಎಂಟು ತಾಸಿನಲ್ಲಿ ಕೊಲೆ ಆರೋಪಿ ಸೆರೆ: ಯುವಕನ ಸುಳಿವು ಕೊಟ್ಟ ಸಿಸಿಟಿವಿ

Indian Student Deportation: ರಾಮನಗರ: ಬೆಂಗಳೂರು ದಕ್ಷಿಣ ತಾಲ್ಲೂಕಿನ ತಾವರೆಕೆರೆಯಲ್ಲಿ ಬುಧವಾರ ನಡೆದಿದ್ದ 13 ವರ್ಷದ ಬಾಲಕಿಯ ಅತ್ಯಾಚಾರ ಮತ್ತು ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ತಾವರೆಕೆರೆ ಠಾಣೆ ಪೊಲೀಸರು ಘಟನೆ ನಡ
Last Updated 10 ಜುಲೈ 2025, 18:47 IST
ರಾಮನಗರ | ಎಂಟು ತಾಸಿನಲ್ಲಿ ಕೊಲೆ ಆರೋಪಿ ಸೆರೆ: ಯುವಕನ ಸುಳಿವು ಕೊಟ್ಟ ಸಿಸಿಟಿವಿ

ಚಿದಾನಂದ ಪ್ರಶಸ್ತಿಗೆ ವಿವೇಕ ರೈ ಆಯ್ಕೆ

Chidananda Award: 2025ನೇ ಸಾಲಿನ ‘ಚಿದಾನಂದ ಪ್ರಶಸ್ತಿ’ಗೆ ಸಂಶೋಧಕ, ಸಾಹಿತಿ ಬಿ.ಎ. ವಿವೇಕ ರೈ ಆಯ್ಕೆಯಾಗಿದ್ದಾರೆ. ಪ್ರಶಸ್ತಿ ₹10 ಸಾವಿರ ನಗದು ಹಾಗೂ ಫಲಕವನ್ನು ಒಳಗೊಂಡಿದೆ, ಎಂದು ಸಮಿತಿ ಅಧ್ಯಕ್ಷ ಸಿ.ಯು. ಮಂಜುನಾಥ್‌ ತಿಳಿಸಿದ್ದಾರೆ.
Last Updated 10 ಜುಲೈ 2025, 18:37 IST
ಚಿದಾನಂದ ಪ್ರಶಸ್ತಿಗೆ ವಿವೇಕ ರೈ ಆಯ್ಕೆ
ADVERTISEMENT
ADVERTISEMENT
ADVERTISEMENT