ಶುಕ್ರವಾರ, 28 ನವೆಂಬರ್ 2025
×
ADVERTISEMENT

ಜಿಲ್ಲೆ

ADVERTISEMENT

ಕನ್ನಡ ನಾಡು ಪರಂಪರೆಯಲ್ಲಿ ಶ್ರೀಮಂತ: ಸಾಹಿತಿ ಪ್ರೊ.ಕೃಷ್ಣಮೂರ್ತಿ ಅಭಿಮತ

Kannada Culture: ಮಂಡ್ಯ: ‘ಕನ್ನಡ ರಾಜ್ಯೋತ್ಸವದ ಆಚರಣೆಯನ್ನು ‘ಕನ್ನಡ ಹಬ್ಬ’ ಎಂಬ ಶೀರ್ಷಿಕೆಯಲ್ಲಿ ಕರ್ನಾಟಕ ರಾಜ್ಯದ ಪರಂಪರೆ ಮತ್ತು ಸಂಸ್ಕೃತಿಯನ್ನು ಸಂಭ್ರಮಿಸುವ ಮೂಲಕ ಆಚರಿಸಲಾಗುತ್ತಿದೆ. ಕರ್ನಾಟಕ ರಾಜ್ಯ ಪರಂಪರೆ ಮತ್ತು ಸಂಸ್ಕೃತಿಯಲ್ಲಿ
Last Updated 28 ನವೆಂಬರ್ 2025, 5:04 IST
ಕನ್ನಡ ನಾಡು ಪರಂಪರೆಯಲ್ಲಿ ಶ್ರೀಮಂತ:  ಸಾಹಿತಿ ಪ್ರೊ.ಕೃಷ್ಣಮೂರ್ತಿ ಅಭಿಮತ

ಗೌರಿಬಿದನೂರು | ಆಕಸ್ಮಿಕ ಬೆಂಕಿ: ಸೋಫಾ ಅಂಗಡಿ ಭಸ್ಮ

Shop Fire: ಗೌರಿಬಿದನೂರು: ಇಲ್ಲಿನ ಕೆಎಸ್ಆರ್‌ಟಿಸಿ ಬಸ್ ಡಿಪೊ ಮುಂಭಾಗದಲ್ಲಿರುವ ಸೋಫಾಸೆಟ್ ಮಳಿಗೆಗೆ ಗುರುವಾರ ಆಕಸ್ಮಿಕ ಬೆಂಕಿ ತಗುಲಿ ಲಕ್ಷಾಂತರ ರೂಪಾಯಿ ಮೌಲ್ಯದ ಸೋಫಾ ಸೆಟ್‌ಗಳು ಆಹುತಿಯಾಗಿವೆ
Last Updated 28 ನವೆಂಬರ್ 2025, 5:03 IST
ಗೌರಿಬಿದನೂರು | ಆಕಸ್ಮಿಕ ಬೆಂಕಿ: ಸೋಫಾ ಅಂಗಡಿ ಭಸ್ಮ

ಅಗಾಧವಾಗಿ ಬೆಳೆದ ವಿಜ್ಞಾನ ಕ್ಷೇತ್ರ: ಮಾಜಿ ಸಚಿವ ಎಸ್.ಎಸ್. ಪಾಟೀಲ

Student Guidance: ವಿಜ್ಞಾನ ಹಾಗೂ ತಂತ್ರಜ್ಞಾನ ಕ್ಷೇತ್ರದಲ್ಲಿ ಉನ್ನತಿ ಹೊಂದಿರುವ ಕಾರಣ ವಿದ್ಯಾರ್ಥಿಗಳು ಈ ದಿಕ್ಕಿನಲ್ಲಿ ಆಸಕ್ತಿ ಹೊಂದಿ ಸಾಧನೆ ಮಾಡಬೇಕೆಂದು ಮುಂಡರಗಿಯಲ್ಲಿ ಮಾಜಿ ಸಚಿವ ಎಸ್.ಎಸ್. ಪಾಟೀಲ ಹೇಳಿದರು.
Last Updated 28 ನವೆಂಬರ್ 2025, 5:02 IST
ಅಗಾಧವಾಗಿ ಬೆಳೆದ ವಿಜ್ಞಾನ ಕ್ಷೇತ್ರ: ಮಾಜಿ ಸಚಿವ ಎಸ್.ಎಸ್. ಪಾಟೀಲ

ಯೋಜನಾ ವರದಿ ಸಲ್ಲಿಕೆ: ಡಿ.15ರ ಗಡುವು

ರಾಜ್ಯ ನೀತಿ ಮತ್ತು ಯೋಜನಾ ಆಯೋಗದ ಉಪಾಧ್ಯಕ್ಷ ಬಿ.ಆರ್. ಪಾಟೀಲ ಸೂಚನೆ
Last Updated 28 ನವೆಂಬರ್ 2025, 5:02 IST
ಯೋಜನಾ ವರದಿ ಸಲ್ಲಿಕೆ: ಡಿ.15ರ ಗಡುವು

ಗದಗ | ‘ಅತಿಥಿ’ಗಳನ್ನು ಬೀದಿಗೆ ತಂದಿದ್ದೇ ಕಾಂಗ್ರೆಸ್‌ ಸಾಧನೆ: ವೆಂಕನಗೌಡ

Lecturers Protest: ಸರ್ಕಾರಿ ಪ್ರಥಮದರ್ಜೆ ಕಾಲೇಜುಗಳಲ್ಲಿ ವರ್ಷಗಳಿಂದ ಸೇವೆ ಸಲ್ಲಿಸುತ್ತಿದ್ದ ಅತಿಥಿ ಉಪನ್ಯಾಸಕರು ಸರಕಾರದ ದ್ವಂದ್ವ ನೀತಿಯಿಂದ ಬೀದಿಗೆ ಬಂದಿದ್ದಾರೆ ಎಂದು ಜೆಡಿಎಸ್‌ ವಕ್ತಾರ ವೆಂಕನಗೌಡ ಆರ್. ಗೋವಿಂದಗೌಡ್ರ ಗದಗದಲ್ಲಿ ಟೀಕಿಸಿದರು.
Last Updated 28 ನವೆಂಬರ್ 2025, 5:01 IST
ಗದಗ | ‘ಅತಿಥಿ’ಗಳನ್ನು ಬೀದಿಗೆ ತಂದಿದ್ದೇ ಕಾಂಗ್ರೆಸ್‌ ಸಾಧನೆ: ವೆಂಕನಗೌಡ

ಗ್ಯಾರಂಟಿ ಯೋಜನೆ ಅನುಷ್ಠಾನಕ್ಕೆ ಶ್ರಮಿಸಲು ಸಲಹೆ

ಪಂಚ ಗ್ಯಾರಂಟಿ ಪ್ರಗತಿಪರಿಶೀಲನಾ ಸಭೆ:
Last Updated 28 ನವೆಂಬರ್ 2025, 5:01 IST
ಗ್ಯಾರಂಟಿ ಯೋಜನೆ ಅನುಷ್ಠಾನಕ್ಕೆ ಶ್ರಮಿಸಲು ಸಲಹೆ

ಚಿಂತಾಮಣಿ | ಮೊಟ್ಟೆ ದರ ಏರಿಕೆ: ಶಿಕ್ಷಕರಿಗೆ ಹೊರೆ

Mid Day Meal Scheme: ಚಿಂತಾಮಣಿ: ಮಕ್ಕಳಲ್ಲಿನ ರಕ್ತಹೀನತೆ, ಬಹು ಪೋಷಕಾಂಶಗಳ ನ್ಯೂನತೆ ಹೋಗಲಾಡಿಸುವ ನಿಟ್ಟಿನಲ್ಲಿ ಸರ್ಕಾರಿ ಮತ್ತು ಅನುದಾನ ಶಾಲೆಗಳ 1ರಿಂದ 10ನೇ ತರಗತಿವರೆಗಿನ ಎಲ್ಲ ಮಕ್ಕಳಿಗೆ ಪ್ರಧಾನಮಂತ್ರಿ ಪೋಷಣ ಅಭಿಯಾನ ಯೋಜನೆಯಡಿ ಮೊಟ್ಟೆ ವಿತರಣೆ ಮಾಡಲಾಗುತ್ತಿದೆ
Last Updated 28 ನವೆಂಬರ್ 2025, 5:01 IST
ಚಿಂತಾಮಣಿ | ಮೊಟ್ಟೆ ದರ ಏರಿಕೆ: ಶಿಕ್ಷಕರಿಗೆ ಹೊರೆ
ADVERTISEMENT

ಸಂದಿಗ್ದ ಸ್ಥಿತಿಯಲ್ಲಿ ಕನ್ನಡ; ಮೂಡ್ನಾಕೂಡು

‘ಕನ್ನಡ ಬಳಕೆ ದಿನೇ ದಿನೇ ಕಡಿಮೆಯಾಗುತ್ತಿದೆ. ಸಂದಿಗ್ದ ಸ್ಥಿತಿಯಲ್ಲಿರುವ‌ ಕನ್ನಡದ ಬಳಕೆ ಹೆಚ್ಚಿಸಲು ಕನ್ನಡಿಗರು ಕಠಿಣ ಪರಿಶ್ರಮ ಪಡಬೇಕು’ ಎಂದು ಲೇಖಕ ಮೂಡ್ನಾಕೂಡು ಚಿನ್ನಸ್ವಾಮಿ ಪ್ರತಿಪಾದಿಸಿದರು.
Last Updated 28 ನವೆಂಬರ್ 2025, 5:00 IST
ಸಂದಿಗ್ದ ಸ್ಥಿತಿಯಲ್ಲಿ ಕನ್ನಡ; ಮೂಡ್ನಾಕೂಡು

ಗದಗ | ಅಸ್ಮಿತೆ, ಸಂಸ್ಕೃತಿಯ ಪ್ರತೀಕ ಭಾಷೆ: ಹಲಗತ್ತಿ

Language Significance: ‘ಭಾಷೆ ಮಾತು ಮಾತ್ರವಲ್ಲ, ಮನುಷ್ಯನ ಭಾವನೆ ಹಾಗೂ ಸಂಸ್ಕೃತಿಯ ಪ್ರತಿಬಿಂಬ’ ಎಂದು ಗದಗದ ಕರ್ನಾಟಕ ವಿದ್ಯಾವರ್ಧಕ ಸಂಘದ ಶಂಕರ ಹಲಗತ್ತಿ ಅವರು ಭಾಷೆಯ ಮಹತ್ವವನ್ನು ವಿವರಿಸಿದರು.
Last Updated 28 ನವೆಂಬರ್ 2025, 5:00 IST
ಗದಗ | ಅಸ್ಮಿತೆ, ಸಂಸ್ಕೃತಿಯ ಪ್ರತೀಕ ಭಾಷೆ: ಹಲಗತ್ತಿ

ಬೆಳೆಗಾರರಿಂದ ತಂಬಾಕು ಖರೀದಿ: ಕೇಂದ್ರಕ್ಕೆ ಯದುವೀರ್‌ ಮನವಿ

Tobacco Purchase Request: ಮೈಸೂರು-ಕೊಡಗು ಕ್ಷೇತ್ರದ ತಂಬಾಕು ಬೆಳೆಗಾರರಿಗೆ ಆರ್ಥಿಕ ಸಂಕಷ್ಟದಿಂದ ರಕ್ಷಣೆ ನೀಡಲು ತುರ್ತು ಖರೀದಿ ಕ್ರಮ ಕೈಗೊಳ್ಳಬೇಕು ಎಂದು ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಅವರು ಕೇಂದ್ರಕ್ಕೆ ಮನವಿ ಮಾಡಿದ್ದಾರೆ.
Last Updated 28 ನವೆಂಬರ್ 2025, 5:00 IST
ಬೆಳೆಗಾರರಿಂದ ತಂಬಾಕು ಖರೀದಿ: ಕೇಂದ್ರಕ್ಕೆ ಯದುವೀರ್‌ ಮನವಿ
ADVERTISEMENT
ADVERTISEMENT
ADVERTISEMENT