ಗಡಿಜನರ ಬೆಳಕಾಗಿದ್ದ ಬಸವಕುಮಾರ ಶಿವಯೋಗಿ; ಪೀಠಾಧಿಪತಿ ಶಿವಾನಂದ ಸ್ವಾಮೀಜಿ
ಹುಲಸೂರಿನಲ್ಲಿ ಲಿಂ.ಬಸವಕುಮಾರ ಶಿವಯೋಗಿಗಳ ಪುಣ್ಯಸ್ಮರಣೆಯ ಸುವರ್ಣ ಮಹೋತ್ಸವ ಅದ್ದೂರಿಯಾಗಿ ಜರುಗಿತು. ಶಾಸಕ ಶರಣು ಸಲಗರ ಮೆರವಣಿಗೆಗೆ ಚಾಲನೆ ನೀಡಿದರು. ಜ.30ರಂದು ರಕ್ತದಾನ ಶಿಬಿರ ಆಯೋಜನೆ.Last Updated 30 ಡಿಸೆಂಬರ್ 2025, 6:39 IST