ಶುಕ್ರವಾರ, 11 ಜುಲೈ 2025
×
ADVERTISEMENT

ಜಿಲ್ಲೆ

ADVERTISEMENT

ಬ್ಯಾಡಗಿ ಬಾಲಕಿ ಸಾವು: ಸಾವಿನ ಅಭಿಪ್ರಾಯ ತಿಳಿಸಲು ‘ಎಚ್‌ಒಡಿ’ ಹಿಂದೇಟು

ಪೊಲೀಸರ ಕೈ ಸೇರಿದ ಎಫ್‌ಎಸ್‌ಎಲ್‌ ವರದಿ; ರಾಜ್ಯ ವೈದ್ಯಕೀಯ ಮಂಡಳಿಗೆ ಪತ್ರ ?
Last Updated 11 ಜುಲೈ 2025, 3:54 IST
ಬ್ಯಾಡಗಿ ಬಾಲಕಿ ಸಾವು: ಸಾವಿನ ಅಭಿಪ್ರಾಯ ತಿಳಿಸಲು ‘ಎಚ್‌ಒಡಿ’ ಹಿಂದೇಟು

ಕೈವಾರ ಧರೆಗಿಳಿದ ನಾದಲೋಕ

ಗಾಯನ, ಭಜನೆ ಮೂಲಕ ಸಂಗೀತೋತ್ಸವ
Last Updated 11 ಜುಲೈ 2025, 3:15 IST
ಕೈವಾರ ಧರೆಗಿಳಿದ ನಾದಲೋಕ

ಇ– ಖಾತೆ ಅದಾಲತ್

Municipal Account Drive: ಗೌರಿಬಿದನೂರು ನಗರಸಭೆಯ ಇ–ಖಾತೆ ಅದಾಲತ್ ಕಾರ್ಯಕ್ರಮದಲ್ಲಿ ಶಾಸಕ ಕೆ.ಎಚ್. ಪುಟ್ಟಸ್ವಾಮಿ ಗೌಡ ಫಲಾನುಭವಿಗಳಿಗೆ ಖಾತೆ ದಾಖಲೆಗಳನ್ನು ವಿತರಿಸಿದರು.
Last Updated 11 ಜುಲೈ 2025, 3:15 IST
ಇ– ಖಾತೆ ಅದಾಲತ್

ನೆಲಗಡಲೆ ಮೂಟೆ ಕಳವು ಆರೋಪ

ಪಾತಪಾಳ್ಯ: ಅನಧಿಕೃತ ವ್ಯಕ್ತಿಗಳು ನೆಲಗಡಲೆ ದಾಸ್ತಾನು ಕೊಠಡಿಗೆ ನುಗ್ಗಿ ಮೂಟೆಗಳು ಸಾಗಿಸಿದವರ ವಿರುದ್ಧ ಕ್ರಮಕ್ಕೆ ಆಗ್ರಹ
Last Updated 11 ಜುಲೈ 2025, 3:13 IST
fallback

ಕೈವಾರ ಸಂಗೀತೋತ್ಸವ: ಭಕ್ತರಿಗೆ ಪುಷ್ಕಳ ಭೋಜನ

ಚಿಂತಾಮಣಿ: ತಾಲ್ಲೂಕಿನ ಪ್ರಸಿದ್ಧ ಯಾತ್ರಾಸ್ಥಳ ಕೈವಾರದಲ್ಲಿ ನಡೆಯುತ್ತಿರುವ ಮೂರು ದಿನಗಳ 72 ಗಂಟೆಗಳ ಕಾಲ ನಿರಂತರ ಸಂಗೀತೋತ್ಸವಕ್ಕೆ ಜನರು  ಹರಿದುಬರುತ್ತಿದ್ದಾರೆ. ಮೂರನೆಯ ದಿನವಾದ ಗುರುವಾರ ಸುಮಾರು ಒಂದು...
Last Updated 11 ಜುಲೈ 2025, 3:11 IST
ಕೈವಾರ ಸಂಗೀತೋತ್ಸವ: ಭಕ್ತರಿಗೆ ಪುಷ್ಕಳ ಭೋಜನ

ಮಾರುಕಟ್ಟೆಗೆ ಜಿಲ್ಲಾಧಿಕಾರಿ ದಿಢೀರ್ ಭೇಟಿ

ನಗರದ ತರಕಾರಿ ಮಾರುಕಟ್ಟೆಗೆ ಜಿಲ್ಲಾಧಿಕಾರಿ ದಿಢೀರ್ ಭೇಟಿ 
Last Updated 11 ಜುಲೈ 2025, 3:10 IST
ಮಾರುಕಟ್ಟೆಗೆ ಜಿಲ್ಲಾಧಿಕಾರಿ ದಿಢೀರ್ ಭೇಟಿ

ಬೆಳಗಾವಿ: ರಾಜ್ಯ ಹೆದ್ದಾರಿಯಲ್ಲಿ ವಾಹನಗಳ ತೂಗುಯ್ಯಾಲೆ

ಮಾರ್ಗದುದ್ದಕ್ಕೂ ಬೃಹದಾಕಾರದ ತಗ್ಗು– ಗುಂಡಿಗಳು, ಪ್ರಯಾಣಿಕರ ಜೀವಕ್ಕೆ ಬಂದಿದೆ ಕುತ್ತು
Last Updated 11 ಜುಲೈ 2025, 3:10 IST
ಬೆಳಗಾವಿ: ರಾಜ್ಯ ಹೆದ್ದಾರಿಯಲ್ಲಿ ವಾಹನಗಳ ತೂಗುಯ್ಯಾಲೆ
ADVERTISEMENT

ಬೆಂಗಳೂರು: ಸಸ್ಯ ಸಂತೆ ಇಂದಿನಿಂದ

ಬೆಂಗಳೂರು: ಬಾಗಲಕೋಟೆಯ ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯವು ವಿದ್ಯಾರಣ್ಯಪುರದಲ್ಲಿರುವ ಪ್ರಾದೇಶಿಕ ತೋಟಗಾರಿಕೆ ಸಂಶೋಧನಾ ಮತ್ತು ವಿಸ್ತರಣಾ ಕೇಂದ್ರದಲ್ಲಿ ಜುಲೈ 11ರಿಂದ 13ರವರೆಗೆ ಸಸ್ಯ ಸಂತೆಯನ್ನು ಆಯೋಜಿಸಿದೆ.
Last Updated 11 ಜುಲೈ 2025, 3:08 IST
ಬೆಂಗಳೂರು: ಸಸ್ಯ ಸಂತೆ ಇಂದಿನಿಂದ

ಸಿದ್ದರಾಮಯ್ಯ ಸಿಎಂ ಆಗಿರುವ ತನಕ ಮಿಸಲಾತಿ ಕೇಳಲ್ಲ: ಜಯಮೃತ್ಯುಂಜಯ ಸ್ವಾಮೀಜಿ

Judicial Probe Order: ’ಈ ಸರ್ಕಾರ ಉದ್ದೇಶಪೂರ್ವಕವಾಗಿ ಹೋರಾಟ ಹತ್ತಿಕ್ಕಲು ಲಾಠಿಚಾರ್ಜ್ ಮಾಡಿದೆ. ಆದ್ದರಿಂದ ಸಿದ್ದರಾಮಯ್ಯ ಅಧಿಕಾರದಲ್ಲಿರುವವರೆಗೆ ಮೀಸಲಾತಿ ಕೇಳಲ್ಲ’ ಎಂದು ಜಯಮೃತ್ಯುಂಜಯ ಸ್ವಾಮೀಜಿ ಹೇಳಿದರು.
Last Updated 11 ಜುಲೈ 2025, 3:03 IST
ಸಿದ್ದರಾಮಯ್ಯ ಸಿಎಂ ಆಗಿರುವ ತನಕ ಮಿಸಲಾತಿ ಕೇಳಲ್ಲ: ಜಯಮೃತ್ಯುಂಜಯ ಸ್ವಾಮೀಜಿ

‘ಲಿಂಕ್ ಕೆನಾಲ್: ಗೋಲಿಬಾರ್‌, ಲಾಠಿ ಚಾರ್ಜ್‌ಗೂ ಬಗ್ಗಲ್ಲ’

Farmer Agitation Karnataka: ತುರುವೇಕೆರೆ ಶಾಸಕ ಎಂ.ಟಿ. ಕೃಷ್ಣಪ್ಪ ಅವರು ಲಿಂಕ್‌ ಕೆನಾಲ್ ಕಾಮಗಾರಿ ವಿರುದ್ಧ ಉಗ್ರ ಪ್ರತಿಭಟನೆ ಎಚ್ಚರಿಕೆ ನೀಡಿದ್ದು, ‘ಗೋಲಿಬಾರ್‌, ಲಾಠಿಚಾರ್ಜ್ ಮಾಡಿದರೂ ನಾವು ಹೆದರುವವರಲ್ಲ’ ಎಂದಿದ್ದಾರೆ.
Last Updated 11 ಜುಲೈ 2025, 3:00 IST
‘ಲಿಂಕ್ ಕೆನಾಲ್: ಗೋಲಿಬಾರ್‌, ಲಾಠಿ ಚಾರ್ಜ್‌ಗೂ ಬಗ್ಗಲ್ಲ’
ADVERTISEMENT
ADVERTISEMENT
ADVERTISEMENT