ಭಾನುವಾರ, 9 ನವೆಂಬರ್ 2025
×
ADVERTISEMENT

ಜಿಲ್ಲೆ

ADVERTISEMENT

ಕುಶಾಲನಗರ: ಗಣಪತಿಯ ವಿಜೃಂಭಣೆಯ ಬ್ರಹ್ಮ ರಥೋತ್ಸವ

Temple Celebration: ಕುಶಾಲನಗರದ ಜನಪ್ರಿಯ ಆರಾಧ್ಯ ದೈವ ಗಣಪತಿ ದೇವಾಲಯದಲ್ಲಿ ಶನಿವಾರ ಸಹಸ್ರಾರು ಭಕ್ತರು ಭಾಗವಹಿಸಿ ಶ್ರದ್ಧಾಭಕ್ತಿಯಿಂದ 105ನೇ ವಾರ್ಷಿಕ ರಥೋತ್ಸವವನ್ನು ವಿಜೃಂಭಣೆಯಿಂದ ಆಚರಿಸಿದರು.
Last Updated 9 ನವೆಂಬರ್ 2025, 4:38 IST
ಕುಶಾಲನಗರ: ಗಣಪತಿಯ ವಿಜೃಂಭಣೆಯ ಬ್ರಹ್ಮ ರಥೋತ್ಸವ

ಕಾಂಗ್ರೆಸ್ ಪ್ರಚಾರ ಸಮಿತಿಗೆ ನೂತನ ಪದಾಧಿಕಾರಿಗಳ ನೇಮಕ

Congress Leadership: ನೂತನ ಸಮಿತಿಯ ಮೊದಲ ಸಭೆಯನ್ನು ಡಿ.12ರಂದು ಬೆಳಿಗ್ಗೆ 11 ಗಂಟೆಗೆ ಕೊಡಗು ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಕರೆಯಲಾಗಿದೆ ಎಂದು ಪಕ್ಷದ ಪ್ರಕಟಣೆ ತಿಳಿಸಿದೆ.
Last Updated 9 ನವೆಂಬರ್ 2025, 4:37 IST
ಕಾಂಗ್ರೆಸ್ ಪ್ರಚಾರ ಸಮಿತಿಗೆ ನೂತನ ಪದಾಧಿಕಾರಿಗಳ ನೇಮಕ

ವಿರಾಜಪೇಟೆ ಪುರಸಭೆಯ ಆಡಳಿತ ಮಂಡಳಿಯ ಅವಧಿ ಮುಕ್ತಾಯ

ಪುರಸಭೆಯ ಆಡಳಿತ ಮಂಡಳಿಯ ಅವಧಿ ಮುಗಿದ ಬಗ್ಗೆ ಅಧಿಕೃತ ಘೋಷಣೆಯಾಗಿದ್ದು, ಜೆಡಿಎಸ್ ಪಕ್ಷದ ಪ್ರಮುಖರು ಶನಿವಾರ ಪಟಾಕಿ ಸಿಡಿಸಿ ಪಟ್ಟಣದಲ್ಲಿ ಸಂಭ್ರಮಾಚರಣೆ ನಡೆಸಿದರು.
Last Updated 9 ನವೆಂಬರ್ 2025, 4:36 IST
ವಿರಾಜಪೇಟೆ ಪುರಸಭೆಯ ಆಡಳಿತ ಮಂಡಳಿಯ ಅವಧಿ ಮುಕ್ತಾಯ

ಕನ್ನಡ ನಾಡಿಗೆ ಮೈಸೂರು ಮಹಾರಾಜರ ಕೊಡುಗೆ ಅಪಾರ: ಧರ್ಮೇಂದ್ರಕುಮಾರ್ ಅರೇನಹಳ್ಳಿ

Kannada Rajyotsava: ಮಂಡ್ಯ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ ಕನ್ನಡ ಕಾರ್ಯಕಾರಿ ಸಮಿತಿಯ ವತಿಯಿಂದ 70ನೇ ಕನ್ನಡ ರಾಜ್ಯೋತ್ಸವದ ಅಂಗವಾಗಿ ಮಿಮ್ಸ್‌ ಸಭಾಂಗಣದಲ್ಲಿ ಶನಿವಾರ ಕಲರವ-2025 ಕಾರ್ಯಕ್ರಮ ನಡೆಯಿತು.
Last Updated 9 ನವೆಂಬರ್ 2025, 4:25 IST
ಕನ್ನಡ ನಾಡಿಗೆ ಮೈಸೂರು ಮಹಾರಾಜರ ಕೊಡುಗೆ ಅಪಾರ: ಧರ್ಮೇಂದ್ರಕುಮಾರ್ ಅರೇನಹಳ್ಳಿ

ಮೇಲು ಕೀಳೆಂಬ ಭಾವನೆ ದೂರಾಗಿಲ್ಲ: ಶಾಸಕ ಪಿ.ಎಂ.ನರೇಂದ್ರಸ್ವಾಮಿ

Caste System Critique: ‘ಪ್ರತಿನಿತ್ಯದ ಜೀವನದಲ್ಲಿ ಸತ್ಯ ಗೊತ್ತಿದ್ದರೂ ಮರೆಮಾಚಿ ಬದುಕು ನಡೆಸುತ್ತಿರುವ ಪ್ರಸುತ ಸಂದರ್ಭದಲ್ಲಿಯೇ ಈ ಅಭಿಪ್ರಾಯ ವ್ಯಕ್ತಪಡಿಸಿದರು’ ಎಂದು ಶಾಸಕ ನರೇಂದ್ರಸ್ವಾಮಿ ಹೇಳಿದರು.
Last Updated 9 ನವೆಂಬರ್ 2025, 4:24 IST
ಮೇಲು ಕೀಳೆಂಬ ಭಾವನೆ ದೂರಾಗಿಲ್ಲ: ಶಾಸಕ ಪಿ.ಎಂ.ನರೇಂದ್ರಸ್ವಾಮಿ

ಜಮಖಂಡಿ: ನಗರಸಭೆಯಿಂದ ಅತಿಕ್ರಮಣ ತೆರವು

Jamkhandi Municipality Action: ನಗರದ ಝಮ್ ಝಮ್ ಕಾಲೋನಿಯಲ್ಲಿ ಚರಂಡಿಮೇಲೆ ಅನಧಿಕೃತವಾಗಿ ನಿರ್ಮಿಸಿಕೊಂಡಿರುವ ಕಟ್ಟಡಗಳನ್ನು ಜೆಸಿಬಿ ಮೂಲಕ ತೆರವುಗೊಳಿಸಿದ ಬಳಿಕ, ನಿಯಮ ಉಲ್ಲಂಘನೆ ಮಾಡಿದವರ ವಿರುದ್ಧ ಕ್ರಮ ಜರುಗಿಸಲಾಗುವುದು ಎಂದು ನಗರಸಭೆ ತಿಳಿಸಿದೆ.
Last Updated 9 ನವೆಂಬರ್ 2025, 4:23 IST
ಜಮಖಂಡಿ: ನಗರಸಭೆಯಿಂದ ಅತಿಕ್ರಮಣ ತೆರವು

ಮಂಡ್ಯ | ನ.12ರಿಂದ ಗಾಂಧೀಜಿ ಚಿಂತನ–ಮಂಥನ

Gandhi Philosophy: ನ.12, 13 ಮತ್ತು 14ರಂದು ಮೈಸೂರಿನ ಕೆ.ವಿ. ಶಂಕರಗೌಡ ಶತಮಾನೋತ್ಸವ ಭವನದಲ್ಲಿ ನಡೆಯಲಿರುವ ಈ ಕಾರ್ಯಕ್ರಮವನ್ನು ಕರ್ನಾಟಕ ಸಂಘ ಸೇರಿದಂತೆ ಹಲವಾರು ಸಂಸ್ಥೆಗಳು ಒಟ್ಟಾಗಿ ಆಯೋಜಿಸುತ್ತಿವೆ.
Last Updated 9 ನವೆಂಬರ್ 2025, 4:23 IST
ಮಂಡ್ಯ | ನ.12ರಿಂದ ಗಾಂಧೀಜಿ ಚಿಂತನ–ಮಂಥನ
ADVERTISEMENT

ಕಾಡಸಿದ್ದೇಶ್ವರ ಸ್ವಾಮೀಜಿ ಮೇಲಿನ ನಿರ್ಬಂಧ ಹಿಂದಕ್ಕೆ ಪಡೆಯಲಿ: ಶಾಸಕ ಸಿದ್ದು ಸವದಿ

Swamiji Ban Demand: ಕನೇರಿಯ ಕಾಡಸಿದ್ದೇಶ್ವರ ಸ್ವಾಮೀಜಿ ಜಿಲ್ಲೆಯೊಳಗೆ ಪ್ರವೇಶಿಸದಂತೆ ಹಾಕಿರುವ ನಿರ್ಬಂಧವನ್ನು ಕಾಂಗ್ರೆಸ್ ಸರ್ಕಾರ ಹಿಂದಕ್ಕೆ ಪಡೆಯಬೇಕು ಎಂದು ಬೃಹತ್ ಪ್ರತಿಭಟನೆಯಲ್ಲಿ ಶಾಸಕ ಸಿದ್ದು ಸವದಿ ಆಗ್ರಹಿಸಿದರು.
Last Updated 9 ನವೆಂಬರ್ 2025, 4:22 IST
ಕಾಡಸಿದ್ದೇಶ್ವರ ಸ್ವಾಮೀಜಿ ಮೇಲಿನ ನಿರ್ಬಂಧ ಹಿಂದಕ್ಕೆ ಪಡೆಯಲಿ: ಶಾಸಕ ಸಿದ್ದು ಸವದಿ

ಕೆರೂರ: ಪಟ್ಟಣ ಪಂಚಾಯಿತಿಯಿಂದ ರಸ್ತೆ ಒತ್ತುವರಿ ತೆರವು

Road Widening Action: ಪಟ್ಟಣದಲ್ಲಿ ರಸ್ತೆ ಒತ್ತುವರಿ ಮಾಡಿಕೊಂಡು ನಿರ್ಮಿಸಿದ್ದ ಮನೆ, ಗೂಡಂಗಡಿಗಳನ್ನು ಶನಿವಾರ ಜೆಸಿಬಿ ಯಂತ್ರದ ಮೂಲಕ ತೆರವುಗೊಳಿಸಿದ ಪಟ್ಟಣ ಪಂಚಾಯಿತಿ, ರಸ್ತೆ ವಿಸ್ತರಣೆ ಕಾರ್ಯಕ್ಕೆ ಚಾಲನೆ ನೀಡಿದೆ.
Last Updated 9 ನವೆಂಬರ್ 2025, 4:22 IST
ಕೆರೂರ: ಪಟ್ಟಣ ಪಂಚಾಯಿತಿಯಿಂದ ರಸ್ತೆ ಒತ್ತುವರಿ ತೆರವು

ಬಾಗಲಕೋಟೆ: ವಿವಿಧೆಡೆ ಕನಕದಾಸರ ಜಯಂತಿ ಸಂಭ್ರಮ

Kanakadasa Celebration: ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಬಾಗಲಕೋಟೆಯ ಜಿಲ್ಲಾಡಳಿತ ಭವನದಲ್ಲಿ ಶನಿವಾರ ಕನಕದಾಸರ ಜಯಂತಿಯನ್ನು ಸರಳವಾಗಿ ಆಚರಿಸಲಾಯಿತು.
Last Updated 9 ನವೆಂಬರ್ 2025, 4:22 IST
ಬಾಗಲಕೋಟೆ: ವಿವಿಧೆಡೆ ಕನಕದಾಸರ ಜಯಂತಿ ಸಂಭ್ರಮ
ADVERTISEMENT
ADVERTISEMENT
ADVERTISEMENT