‘ಲಿಂಕ್ ಕೆನಾಲ್: ಗೋಲಿಬಾರ್, ಲಾಠಿ ಚಾರ್ಜ್ಗೂ ಬಗ್ಗಲ್ಲ’
Farmer Agitation Karnataka: ತುರುವೇಕೆರೆ ಶಾಸಕ ಎಂ.ಟಿ. ಕೃಷ್ಣಪ್ಪ ಅವರು ಲಿಂಕ್ ಕೆನಾಲ್ ಕಾಮಗಾರಿ ವಿರುದ್ಧ ಉಗ್ರ ಪ್ರತಿಭಟನೆ ಎಚ್ಚರಿಕೆ ನೀಡಿದ್ದು, ‘ಗೋಲಿಬಾರ್, ಲಾಠಿಚಾರ್ಜ್ ಮಾಡಿದರೂ ನಾವು ಹೆದರುವವರಲ್ಲ’ ಎಂದಿದ್ದಾರೆ.Last Updated 11 ಜುಲೈ 2025, 3:00 IST