ಸೋಮವಾರ, 1 ಡಿಸೆಂಬರ್ 2025
×
ADVERTISEMENT

ಜಿಲ್ಲೆ

ADVERTISEMENT

ಚಾಮರಾಜನಗರ ಆಮ್ಲಜನಕ ದುರಂತ: ಕುನ್ಹ ಆಯೋಗದಿಂದ ವರದಿ ಸಲ್ಲಿಕೆ

Chamarajanagar Oxygen Tragedy: ಕೋವಿಡ್‌ ಸಾಂಕ್ರಾಮಿಕ ರೋಗದ ಅವಧಿಯಲ್ಲಿ ಚಾಮರಾಜನಗರ ಜಿಲ್ಲಾಸ್ಪತ್ರೆಯಲ್ಲಿ ಸಂಭವಿಸಿದ ಸಾವು ನೋವುಗಳ ಕುರಿತು ತನಿಖೆ ನಡೆಸಲು ಸರ್ಕಾರ ರಚಿಸಿದ್ದ ಹೈಕೋರ್ಟ್‌ ನಿವೃತ್ತ ನ್ಯಾಯಮೂರ್ತಿ ಜಾನ್‌ ಮೈಕೆಲ್‌ ಕುನ್ಹ ನೇತೃತ್ವದ ಆಯೋಗವು ತನಿಖಾ ವರದಿಯನ್ನು ಸೋಮವಾರ ಸಲ್ಲಿಸಿದೆ.
Last Updated 1 ಡಿಸೆಂಬರ್ 2025, 23:37 IST
ಚಾಮರಾಜನಗರ ಆಮ್ಲಜನಕ ದುರಂತ: ಕುನ್ಹ ಆಯೋಗದಿಂದ ವರದಿ ಸಲ್ಲಿಕೆ

ಆಳ–ಅಗಲ | ಅಂಜನಾದ್ರಿ: ಹನುಮನ ತವರಲ್ಲಿ ಅಭಿವೃದ್ಧಿಗೆ ಗರ

ಅಂಜನಾದ್ರಿ: ಪ್ರಮುಖ ಪ್ರವಾಸಿ ಹಾಗೂ ಐತಿಹಾಸಿಕ ತಾಣ; ಮೂಲಸೌಕರ್ಯಗಳು ಗೌಣ
Last Updated 1 ಡಿಸೆಂಬರ್ 2025, 23:30 IST
ಆಳ–ಅಗಲ | ಅಂಜನಾದ್ರಿ: ಹನುಮನ ತವರಲ್ಲಿ ಅಭಿವೃದ್ಧಿಗೆ ಗರ

Winter Session | ಭದ್ರತೆಗೆ ₹5 ಕೋಟಿ: ಪೊಲೀಸರಿಗೆ ಬಿಸಿನೀರು, ಬೆಚ್ಚಗಿನ ಹೊದಿಕೆ

ಚಳಿಗಾಲದ ಅಧಿವೇಶನ ಭದ್ರತೆಗೆ ಪೊಲೀಸ್‌ ಇಲಾಖೆಯಿಂದ ₹5 ಕೋಟಿ ಅಂದಾಜು ವೆಚ್ಚ
Last Updated 1 ಡಿಸೆಂಬರ್ 2025, 23:30 IST
Winter Session | ಭದ್ರತೆಗೆ ₹5 ಕೋಟಿ: ಪೊಲೀಸರಿಗೆ ಬಿಸಿನೀರು, ಬೆಚ್ಚಗಿನ ಹೊದಿಕೆ

ನಗರದಲ್ಲಿ ಇಂದು: ಬೆಂಗಳೂರು ನಗರದ ಈ ದಿನದ ಕಾರ್ಯಕ್ರಮಗಳು

ನಗರದಲ್ಲಿ ಇಂದು: ಬೆಂಗಳೂರು ನಗರದ ಈ ದಿನದ ಕಾರ್ಯಕ್ರಮಗಳು
Last Updated 1 ಡಿಸೆಂಬರ್ 2025, 23:30 IST
ನಗರದಲ್ಲಿ ಇಂದು: ಬೆಂಗಳೂರು ನಗರದ ಈ ದಿನದ ಕಾರ್ಯಕ್ರಮಗಳು

ಕನ್ನಡ ಕೇವಲ ಒಂದು ಭಾಷೆಯಲ್ಲ| ನಡೆ–ನುಡಿ ಸೊಗಸಾಗಿಸುವ ಆತ್ಮಶಕ್ತಿ: ರಹಮತ್ ತರೀಕೆರೆ

‘ಕನ್ನಡ ಎಂಬುದು ಕೇವಲ ಒಂದು ಭಾಷೆಯಲ್ಲ ಅದು ನಮ್ಮ ನಡೆ ನುಡಿಗಳನ್ನು ಸೊಗಸಾಗಿಸುವ ಆತ್ಮಶಕ್ತಿ’ ಎಂದು ಸಾಹಿತಿ ರಹಮತ್ ತರೀಕೆರೆ ಹೇಳಿದರು.
Last Updated 1 ಡಿಸೆಂಬರ್ 2025, 23:29 IST
ಕನ್ನಡ ಕೇವಲ ಒಂದು ಭಾಷೆಯಲ್ಲ| ನಡೆ–ನುಡಿ ಸೊಗಸಾಗಿಸುವ ಆತ್ಮಶಕ್ತಿ: ರಹಮತ್ ತರೀಕೆರೆ

ಯುವಿಸಿಇ: ₹85 ಕೋಟಿ ವೆಚ್ಚದಲ್ಲಿ ಅತ್ಯಾಧುನಿಕವಾದ ಹೊಸ ಬ್ಲಾಕ್‌ ನಿರ್ಮಾಣ

ಸಂಶೋಧನೆಗೆ ನೆರವಾಗಲು ‘ಸೆಂಟರ್‌ ಆಫ್‌ ಎಕ್ಸಲೆನ್ಸ್‌’ ಆರಂಭಿಸಲು ನಿರ್ಧಾರ
Last Updated 1 ಡಿಸೆಂಬರ್ 2025, 23:21 IST
ಯುವಿಸಿಇ: ₹85 ಕೋಟಿ ವೆಚ್ಚದಲ್ಲಿ ಅತ್ಯಾಧುನಿಕವಾದ ಹೊಸ ಬ್ಲಾಕ್‌ ನಿರ್ಮಾಣ

ಮಾಜಿ ಶಾಸಕ, ಕಾಂಗ್ರೆಸ್ ಮುಖಂಡ ಆರ್.ವಿ.ದೇವರಾಜ್ ನಿಧನ

Former MLA R.V. Devaraj Passes Away: ಬೆಂಗಳೂರಿನ ಚಿಕ್ಕಪೇಟೆ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕ, ಕಾಂಗ್ರೆಸ್ ಮುಖಂಡ ಆರ್.ವಿ.ದೇವರಾಜ್ (67) ಸೋಮವಾರ ಹೃದಯಾಘಾತದಿಂದ ನಿಧನರಾದರು.
Last Updated 1 ಡಿಸೆಂಬರ್ 2025, 19:29 IST
ಮಾಜಿ ಶಾಸಕ, ಕಾಂಗ್ರೆಸ್ ಮುಖಂಡ ಆರ್.ವಿ.ದೇವರಾಜ್
ನಿಧನ
ADVERTISEMENT

ಭಗವದ್ಗೀತೆ ಇದ್ದರೆ ಸಮಾಲೋಚಕರು ಬೇಕಿಲ್ಲ: ಹೈಕೋರ್ಟ್‌ ನ್ಯಾ.ವಿ. ಶ್ರೀಶಾನಂದ

‘ಭಗವದ್ಗೀತೆ ಮನೆಯಲ್ಲಿದ್ದರೆ ಬೇರೆ ಸಮಾಲೋಚಕರ ಅಗತ್ಯವಿಲ್ಲ’ ಎಂದು ಹೈಕೋರ್ಟ್‌ ನ್ಯಾಯಮೂರ್ತಿ ವಿ. ಶ್ರೀಶಾನಂದ ಹೇಳಿದರು.
Last Updated 1 ಡಿಸೆಂಬರ್ 2025, 18:56 IST
ಭಗವದ್ಗೀತೆ ಇದ್ದರೆ ಸಮಾಲೋಚಕರು ಬೇಕಿಲ್ಲ: ಹೈಕೋರ್ಟ್‌ ನ್ಯಾ.ವಿ. ಶ್ರೀಶಾನಂದ

ಸಂತೋಷ್ ಹೆಗ್ಡೆ ಅವಹೇಳನ ಸಲ್ಲ: ಹೂಡಿ ರಾಮಚಂದ್ರ

Political Update: ‘ನಿವೃತ್ತ ಲೋಕಾಯುಕ್ತ ನ್ಯಾಯಮೂರ್ತಿ ಸಂತೋಷ್‌ ಹೆಗ್ಡೆ ಅವರ ವಿರುದ್ಧ ಅಪಪ್ರಚಾರ ಮಾಡುತ್ತಿರುವುದು ಸರಿಯಲ್ಲ’ ಎಂದು ಭಾರತೀಯ ಸೇವಾ ಸಮಿತಿಯ ರಾಷ್ಟ್ರೀಯ ಅಧ್ಯಕ್ಷ ಹೂಡಿ ರಾಮಚಂದ್ರ ಹೇಳಿದ್ದಾರೆ.
Last Updated 1 ಡಿಸೆಂಬರ್ 2025, 18:48 IST
ಸಂತೋಷ್ ಹೆಗ್ಡೆ ಅವಹೇಳನ ಸಲ್ಲ: ಹೂಡಿ ರಾಮಚಂದ್ರ

ಸಂಕ್ಷಿಪ್ತ ಸುದ್ದಿಗಳು: ಗರ್ಭಾಶಯ ಕ್ಯಾನ್ಸರ್ ಜಾಗೃತಿಗೆ ಕ್ರಿಕೆಟ್‌ ಟೂರ್ನ್‌ಮೆಂಟ್

ಗರ್ಭಾಶಯ ಕ್ಯಾನ್ಸರ್‌ ಬಗ್ಗೆ ಜಾಗೃತಿ ಮೂಡಿಸುವುದು ಹಾಗೂ ತಡೆಗಟ್ಟುವ ಉದ್ದೇಶದಿಂದ 2026ರ ಜನವರಿಯಲ್ಲಿ ಹೈಪರ್‌ ಸ್ಪೋರ್ಟ್ಸ್‌ ಆ್ಯಂಡ್‌ ವೆಲ್ಫೇರ್‌ ಟ್ರಸ್ಟ್‌ ಕರ್ನಾಟಕ ಮೀಡಿಯಾ ಚಾಂಪಿಯನ್ಸ್‌ ಲೀಗ್‌ ಕ್ರಿಕೆಟ್‌ ಟೂರ್ನಿ ಆಯೋಜಿಸಿದೆ.
Last Updated 1 ಡಿಸೆಂಬರ್ 2025, 18:47 IST
ಸಂಕ್ಷಿಪ್ತ ಸುದ್ದಿಗಳು: ಗರ್ಭಾಶಯ ಕ್ಯಾನ್ಸರ್ ಜಾಗೃತಿಗೆ ಕ್ರಿಕೆಟ್‌ ಟೂರ್ನ್‌ಮೆಂಟ್
ADVERTISEMENT
ADVERTISEMENT
ADVERTISEMENT