ಬುಧವಾರ, 3 ಡಿಸೆಂಬರ್ 2025
×
ADVERTISEMENT

ಜಿಲ್ಲೆ

ADVERTISEMENT

ದೇವನಹಳ್ಳಿ: ವಾಯುಮಾಲಿನ್ಯ ನಿಯಂತ್ರಣ ಮಾಸಾಚರಣೆ

 ಪ್ರಯಾಣಕ್ಕೆ ಸಾರ್ವಜನಿಕ ವಾಹನ ಬಳಸಿ
Last Updated 3 ಡಿಸೆಂಬರ್ 2025, 8:34 IST
ದೇವನಹಳ್ಳಿ: ವಾಯುಮಾಲಿನ್ಯ ನಿಯಂತ್ರಣ ಮಾಸಾಚರಣೆ

ದೇವನಹಳ್ಳಿ: ಹೆಚ್ಚು ಸಮಯ ವಾಹನ ನಿಲ್ಲಿಸಿದರೇ ದಂಡ

ವಿಮಾನ ನಿಲ್ದಾಣದಲ್ಲಿ ಡಿ.8ರಿಂದ ನಿಯಮ ಜಾರಿ
Last Updated 3 ಡಿಸೆಂಬರ್ 2025, 8:34 IST
ದೇವನಹಳ್ಳಿ: ಹೆಚ್ಚು ಸಮಯ ವಾಹನ ನಿಲ್ಲಿಸಿದರೇ ದಂಡ

ದೇವನಹಳ್ಳಿ: ಶಾಶ್ವತ ವಿಶೇಷ ಕೃಷಿ ವಲಯ ಘೋಷಣೆಗೆ ಶಿಫಾರಸ್ಸು?

ಷರತ್ತು ಇಲ್ಲದೆ ಸ್ವಾಧೀನ ಪ್ರಕ್ರಿಯೆ ಕೈಬಿಡಲು ರೈತರು ಮತ್ತು ಸಂಘಟನೆಗಳ ಆಗ್ರಹ
Last Updated 3 ಡಿಸೆಂಬರ್ 2025, 8:34 IST
ದೇವನಹಳ್ಳಿ: ಶಾಶ್ವತ ವಿಶೇಷ ಕೃಷಿ ವಲಯ ಘೋಷಣೆಗೆ ಶಿಫಾರಸ್ಸು?

ರಾಮನಗರ: ಕೆರೆಗೆ ಬಿದ್ದು ಹೆಡ್ ಕಾನ್‌ಸ್ಟೆಬಲ್ ಸಾವು

ಚನ್ನಪಟ್ಟಣದ ಮತ್ತೀಕೆರೆ ಶೆಟ್ಟಿಹಳ್ಳಿ ಗ್ರಾಮದಲ್ಲಿ ಹೆಡ್ ಕಾನ್‌ಸ್ಟೆಬಲ್ ಲಕ್ಷ್ಮಣ್ ಕೆರೆಗೆ ಬಿದ್ದು ಮೃತಪಟ್ಟಿರುವ ದುರ್ಘಟನೆ ನಡೆದಿದೆ. ಅವರು ಕರ್ತವ್ಯಕ್ಕೆ ಹೋಗುವಾಗ ಈ ಘಟನೆ ನಡೆದಿದೆ.
Last Updated 3 ಡಿಸೆಂಬರ್ 2025, 8:31 IST
ರಾಮನಗರ: ಕೆರೆಗೆ ಬಿದ್ದು ಹೆಡ್ ಕಾನ್‌ಸ್ಟೆಬಲ್ ಸಾವು

ರಾಮನಗರ: ಮಕ್ಕಳ ಸುರಕ್ಷತೆಗೆ ಆದ್ಯತೆ ನೀಡಲು ಸಲಹೆ

ಶಾಲೆ, ವಸತಿ ನಿಲಯಗಳ ಭೇಟಿ ವೇಳೆ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಅಧ್ಯಕ್ಷ ಸಲಹೆ
Last Updated 3 ಡಿಸೆಂಬರ್ 2025, 8:31 IST
ರಾಮನಗರ: ಮಕ್ಕಳ ಸುರಕ್ಷತೆಗೆ ಆದ್ಯತೆ ನೀಡಲು ಸಲಹೆ

ಎಲೇಕೇರಿಯಲ್ಲಿ ಮಾರುತಿ ಜಪ

ಚನ್ನಪಟ್ಟಣದ ಎಲೇಕೇರಿಯ ಪ್ರಸನ್ನಾಂಜನೇಯ ದೇವಾಲಯದಲ್ಲಿ ಹನುಮ ಜಯಂತಿ ಪ್ರಯುಕ್ತ ಮಂಗಳವಾರ ವಿಶೇಷ ಪೂಜೆ, ಮಹಾ ಮಂಗಳಾರತಿ, ಉತ್ಸವ ಮೂರ್ತಿಗೆ ಪ್ರದಕ್ಷಿಣೆ ಹಾಗೂ ಮಾರುತಿ ಜಪ ನೆರವೇರಿಸಲಾಯಿತು.
Last Updated 3 ಡಿಸೆಂಬರ್ 2025, 8:31 IST
ಎಲೇಕೇರಿಯಲ್ಲಿ ಮಾರುತಿ ಜಪ

ಕನಕಪುರ: ಡಿ.ಕೆ. ಶಿವಕುಮಾರ್ ಮುಖ್ಯಮಂತ್ರಿಯಾಗಲೆಂದು ಪ್ರಾರ್ಥನೆ

ಕನಕಪುರದ ಕೆಂಕೇರಮ್ಮ ದೇವಾಲಯದಲ್ಲಿ ಡಿ.ಕೆ. ಶಿವಕುಮಾರ್ ಅವರು ಶೀಘ್ರದಲ್ಲೇ ಮುಖ್ಯಮಂತ್ರಿಯಾಗಲೆಂದು ವಿಶೇಷ ಪೂಜೆ ಸಲ್ಲಿಸಲಾಯಿತು. ಈ ಕಾರ್ಯಕ್ರಮದಲ್ಲಿ ಮಹಿಳಾ ಕಾಂಗ್ರೆಸ್ ಮುಖಂಡರು ಮತ್ತು ಸ್ಥಳೀಯ ನಾಯಕರು ಭಾಗವಹಿಸಿದರು.
Last Updated 3 ಡಿಸೆಂಬರ್ 2025, 8:31 IST
ಕನಕಪುರ: ಡಿ.ಕೆ. ಶಿವಕುಮಾರ್ ಮುಖ್ಯಮಂತ್ರಿಯಾಗಲೆಂದು ಪ್ರಾರ್ಥನೆ
ADVERTISEMENT

ಕನಕಪುರ: ಟಿಎಪಿಸಿಎಂಎಸ್ ಅಧ್ಯಕ್ಷ, ಉಪಾಧ್ಯಕ್ಷ ಆಯ್ಕೆ

ಕನಕಪುರದ ಟಿಎಪಿಸಿಎಂಎಸ್ ಅಧ್ಯಕ್ಷರಾಗಿ ಡಿ. ವೆಂಕಟೇಶಯ್ಯ ಮತ್ತು ಉಪಾಧ್ಯಕ್ಷರಾಗಿ ಕೈಲಾಸ ಮೂರ್ತಿ ಅವಿರೋಧವಾಗಿ ಆಯ್ಕೆಯಾದರು. ಚುನಾವಣಾ ಪ್ರಕ್ರಿಯೆ ಶಾಂತಿಯುತವಾಗಿ ನಡೆದಿದ್ದು, ಕಾಂಗ್ರೆಸ್ ಕಾರ್ಯಕರ್ತರಿಂದ ಸಂಭ್ರಮಾಚರಣೆ ನಡೆಯಿತು.
Last Updated 3 ಡಿಸೆಂಬರ್ 2025, 8:31 IST
ಕನಕಪುರ: ಟಿಎಪಿಸಿಎಂಎಸ್ ಅಧ್ಯಕ್ಷ, ಉಪಾಧ್ಯಕ್ಷ ಆಯ್ಕೆ

ಹನುಮ ಜಯಂತಿ: ದೇವರ ಮೂರ್ತಿಗೆ ವಿಶೇಷಾಲಂಕಾರ; ದೇಗುಲಗಳಲ್ಲಿ ಆಂಜನೇಯ ಭಕ್ತರ ದಂಡು

ರಾಮನಗರ ತಾಲ್ಲೂಕಿನಲ್ಲಿ ಹನುಮ ಜಯಂತಿ ಭಕ್ತಿ-ಭಾವದಿಂದ ಆಚರಿಸಲಾಯಿತು. ದೇವರಿಗೆ ಪುಷ್ಪ ಹಾಗೂ ವಿದ್ಯುತ್ ಅಲಂಕಾರ, ವಿಶೇಷ ಪೂಜೆಗಳು ನಡೆದವು. ಭಕ್ತರು ದೇವಾಲಯಗಳಲ್ಲಿ ದರ್ಶನ ಪಡೆದು ಪ್ರಸಾದ ಸ್ವೀಕರಿಸಿದರು.
Last Updated 3 ಡಿಸೆಂಬರ್ 2025, 8:30 IST
ಹನುಮ ಜಯಂತಿ: ದೇವರ ಮೂರ್ತಿಗೆ ವಿಶೇಷಾಲಂಕಾರ; ದೇಗುಲಗಳಲ್ಲಿ ಆಂಜನೇಯ ಭಕ್ತರ ದಂಡು

ಅನುಗೊಂಡನಹಳ್ಳಿ: ದೇವಲಾಪುರದಲ್ಲಿ ಹನುಮನ ಸ್ಮರಣೆ

ಅನುಗೊಂಡನಹಳ್ಳಿ ಹೋಬಳಿಯ ದೇವಲಾಪುರ ಗ್ರಾಮದಲ್ಲಿ ಅಭಯ ಆಂಜನೇಯ ದೇವಾಲಯದಲ್ಲಿ ಹನುಮ ಜಯಂತಿ ಭಕ್ತಿ ಮತ್ತು ಶ್ರದ್ಧೆಯಿಂದ ಆಚರಿಸಲಾಯಿತು. ದೇವರಿಗೆ ನವರತ್ನ ಹಾಗೂ ಹೂವಿನಿಂದ ವಿಶಿಷ್ಟ ಅಲಂಕಾರ ಮಾಡಲಾಯಿತು.
Last Updated 3 ಡಿಸೆಂಬರ್ 2025, 8:30 IST
ಅನುಗೊಂಡನಹಳ್ಳಿ: ದೇವಲಾಪುರದಲ್ಲಿ ಹನುಮನ ಸ್ಮರಣೆ
ADVERTISEMENT
ADVERTISEMENT
ADVERTISEMENT