ಶನಿವಾರ, 6 ಡಿಸೆಂಬರ್ 2025
×
ADVERTISEMENT

ಜಿಲ್ಲೆ

ADVERTISEMENT

ರಾಣೆಬೆನ್ನೂರು: ‘ಸಾವಯವ ಗೊಬ್ಬರದ ಬಳಕೆ ಹೆಚ್ಚಿಸಿ’

Soil Health Campaign: ರಾಣೆಬೆನ್ನೂರಿನಲ್ಲಿ ವಿಶ್ವ ಮಣ್ಣು ದಿನಾಚರಣೆಯ ಅಂಗವಾಗಿ ಸಾವಯವ ಗೊಬ್ಬರದ ಬಳಕೆಯ ಅಗತ್ಯತೆಯನ್ನು ಎತ್ತಿ ಹಿಡಿದು ಮಣ್ಣಿನ ಜೀವಂತಿಕೆಯನ್ನು ಕಾಪಾಡಲು ಎಲ್ಲರು ಮುಂದಾಗಬೇಕೆಂದು ವಿಜ್ಞಾನಿಗಳು ಸಲಹೆ ನೀಡಿದರು.
Last Updated 6 ಡಿಸೆಂಬರ್ 2025, 2:13 IST
ರಾಣೆಬೆನ್ನೂರು: ‘ಸಾವಯವ ಗೊಬ್ಬರದ ಬಳಕೆ ಹೆಚ್ಚಿಸಿ’

ಬೆಳಗಾವಿ: ವರ್ಷದೊಳಗೆ ದತ್ತ ಮಂದಿರ ನಿರ್ಮಾಣ–ಸಚಿವೆ ಲಕ್ಷ್ಮೀ ಹೆಬ್ಬಾಳಕರ

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ ಭರವಸೆ
Last Updated 6 ಡಿಸೆಂಬರ್ 2025, 2:01 IST
ಬೆಳಗಾವಿ: ವರ್ಷದೊಳಗೆ ದತ್ತ ಮಂದಿರ ನಿರ್ಮಾಣ–ಸಚಿವೆ ಲಕ್ಷ್ಮೀ ಹೆಬ್ಬಾಳಕರ

ಬೆಳಗಾವಿ | ಈಡೇರದ ಅಧಿವೇಶನ ಉದ್ದೇಶ: ಬೇಸರ

ಸುವರ್ಣ ವಿಧಾನಸೌಧ ನಿರ್ಮಿಸಿದರೂ ನಿವಾರಣೆಯಾಗದ ತಾರತಮ್ಯ: ಪ್ರಭಾಕರ ಕೋರೆ ಕಳವಳ
Last Updated 6 ಡಿಸೆಂಬರ್ 2025, 2:00 IST
ಬೆಳಗಾವಿ | ಈಡೇರದ ಅಧಿವೇಶನ ಉದ್ದೇಶ: ಬೇಸರ

ಬೆಳಗಾವಿ | 'ಇಂಟರ್ನೆಟ್‌ ಸಂಪರ್ಕ: ಎಚ್ಚರ ತಪ್ಪಬೇಡಿ'

ಪರಸ್ಪರ ಸಮನ್ವಯದೊಂದಿಗೆ ಚಳಿಗಾಲ ಅಧಿವೇಶನದ ಕಾರ್ಯನಿರ್ವಹಿಸಿ: ಜಿಪಂ ಸಿಇಒ ರಾಹುಲ್ ಶಿಂಧೆ ಸೂಚನೆ
Last Updated 6 ಡಿಸೆಂಬರ್ 2025, 1:58 IST
ಬೆಳಗಾವಿ | 'ಇಂಟರ್ನೆಟ್‌ ಸಂಪರ್ಕ: ಎಚ್ಚರ ತಪ್ಪಬೇಡಿ'

ಉತ್ತರ ಕರ್ನಾಟಕಕ್ಕೆ ಅನ್ಯಾಯ; ಬೇಸರ

ಉದ್ಯೋಗ, ಕೃಷಿ, ಕೈಗಾರಿಕೆ, ಶಿಕ್ಷಣಕ್ಕೆ ಆದ್ಯತೆ ನೀಡಲು ಮಹಾಂತೇಶ ಕವಟಗಿಮಠ ಆಗ್ರಹ
Last Updated 6 ಡಿಸೆಂಬರ್ 2025, 1:56 IST
ಉತ್ತರ ಕರ್ನಾಟಕಕ್ಕೆ ಅನ್ಯಾಯ; ಬೇಸರ

‘ಬೆಳಗಾವಿ ಜಿಲ್ಲಾ ವಿಭಜನೆ: ಸವದತ್ತಿ ಧಾರವಾಡಕ್ಕೆ ಸೇರಲಿ’

District Reorganization: ಸವದತ್ತಿ ತಾಲ್ಲೂಕನ್ನು ಧಾರವಾಡ ಜಿಲ್ಲೆಗೆ ಸೇರಿಸಲು ಒಮ್ಮತದಿಂದ ನಿರ್ಣಯವಾಗಿದ್ದು, ನಾಗರಿಕರ ವೇದಿಕೆಯಲ್ಲಿ ಪೂರ್ವಭಾವಿ ಸಭೆ ಜರುಗಿತು. ಧಾರವಾಡ ಸಮೀಪವಾಗಿರುವುದರಿಂದ ಪ್ರಯೋಜನಗಳಿವೆ ಎಂದು ಅಭಿಪ್ರಾಯ.
Last Updated 6 ಡಿಸೆಂಬರ್ 2025, 1:55 IST
‘ಬೆಳಗಾವಿ ಜಿಲ್ಲಾ ವಿಭಜನೆ: ಸವದತ್ತಿ ಧಾರವಾಡಕ್ಕೆ ಸೇರಲಿ’

ಮೂಡಲಗಿ: ಕಲ್ಲೋಳಿ ಹನುಮಂತನ ಕಾರ್ತಿಕೋತ್ಸವ

ಡಿ.6ರಿಂದ 13ರ ವರಗೆ ಕಾರ್ತಿಕೋತ್ಸವ; ಭಕ್ತರ ಮಹಾ ಸಂಗಮ
Last Updated 6 ಡಿಸೆಂಬರ್ 2025, 1:49 IST
ಮೂಡಲಗಿ: ಕಲ್ಲೋಳಿ ಹನುಮಂತನ ಕಾರ್ತಿಕೋತ್ಸವ
ADVERTISEMENT

ಲ್ಯಾಪ್‌ಟಾಪ್‌ | ಭಾರಿ ಅಕ್ರಮ: ಶಾಲೆಗೆ ಲೋಕಾಯುಕ್ತ ದಾಳಿಯ ವೇಳೆ ಪ್ರಕರಣ ಪತ್ತೆ

‘ಬೆಂಗಳೂರು ನಗರ ವ್ಯಾಪ್ತಿಯ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆ, ಕರ್ನಾಟಕ ಪಬ್ಲಿಕ್‌ ಶಾಲೆಗಳಿಗೆ ಲ್ಯಾಪ್‌ಟಾಪ್‌, ಸ್ಮಾರ್ಟ್‌ ಎಲ್‌ಇಡಿ ಬೋರ್ಡ್‌, ಎಲ್‌ಇಡಿ ಪ್ರೊಜೆಕ್ಟರ್‌ ಪೂರೈಕೆಯಲ್ಲಿ ಭಾರಿ ಅಕ್ರಮ ನಡೆದಿದೆ’ ಎಂದು ಲೋಕಾಯುಕ್ತ ಸಂಸ್ಥೆಯು ತಿಳಿಸಿದೆ.
Last Updated 6 ಡಿಸೆಂಬರ್ 2025, 0:28 IST
ಲ್ಯಾಪ್‌ಟಾಪ್‌ | ಭಾರಿ ಅಕ್ರಮ: ಶಾಲೆಗೆ ಲೋಕಾಯುಕ್ತ ದಾಳಿಯ ವೇಳೆ ಪ್ರಕರಣ ಪತ್ತೆ

ದೇವನಹಳ್ಳಿಯ 1,777 ಎಕರೆ ಶಾಶ್ವತ ವಿಶೇಷ ಕೃಷಿ ವಲಯ: ಸಚಿವ ಎಚ್.ಕೆ. ಪಾಟೀಲ

‘ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ತಾಲ್ಲೂಕಿನ ಚನ್ನರಾಯಪಟ್ಟಣ ಹೋಬಳಿಯ 13 ಗ್ರಾಮಗಳ ವ್ಯಾಪ್ತಿಯಲ್ಲಿನ 1,777 ಎಕರೆ ಭೂಮಿಯನ್ನು`ಶಾಶ್ವತ ವಿಶೇಷ ಕೃಷಿ ವಲಯ’ ಎಂದು ಘೋಷಿಸಲು ಸಚಿವ ಸಂಪುಟ ಸಭೆಯು ಒಪ್ಪಿಗೆ ನೀಡಿದೆ’
Last Updated 5 ಡಿಸೆಂಬರ್ 2025, 23:54 IST
ದೇವನಹಳ್ಳಿಯ 1,777 ಎಕರೆ ಶಾಶ್ವತ ವಿಶೇಷ ಕೃಷಿ ವಲಯ:  ಸಚಿವ ಎಚ್.ಕೆ. ಪಾಟೀಲ

ಬೆಂಗಳೂರು: ಬಿಡಿಎ ಫ್ಲಾಟ್, ವಿಲ್ಲಾ ಮೇಳ ಇಂದು

ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರವು (ಬಿಡಿಎ) 2 ಮತ್ತು 3 ಬಿ.ಎಚ್.ಕೆ. ಪ್ರೀಮಿಯಂ ಫ್ಲಾಟ್ ಹಾಗೂ ವಿಲ್ಲಾಗಳ ಮಾರಾಟಕ್ಕೆ ಕಣಿಮಿಣಿಕೆ ಮತ್ತು ಹುಣ್ಣಿಗೆರೆಯಲ್ಲಿ ಡಿಸೆಂಬರ್ 6 ಮತ್ತು 7ರಂದು ಮೇಳ ಹಮ್ಮಿಕೊಂಡಿದೆ.
Last Updated 5 ಡಿಸೆಂಬರ್ 2025, 23:40 IST
ಬೆಂಗಳೂರು: ಬಿಡಿಎ ಫ್ಲಾಟ್, ವಿಲ್ಲಾ ಮೇಳ ಇಂದು
ADVERTISEMENT
ADVERTISEMENT
ADVERTISEMENT