ಶನಿವಾರ, 20 ಡಿಸೆಂಬರ್ 2025
×
ADVERTISEMENT

ಜಿಲ್ಲೆ

ADVERTISEMENT

ಬೆಚ್ಚನೆ ಉಡುಪು, ಬಿಸಿ ಪಾನಿಯತ್ತ ಜನರ ಮೊರೆ 

ಹೊಸಕೋಟೆ ತಾಲ್ಲೂಕಿನಲ್ಲಿ ಬಕುಂಗ್ ಚಂಡಮಾರುತದಿಂದ ತಾಪಮಾನ 13 ಡಿಗ್ರಿಗೆ ಕುಸಿತ. ವಿದ್ಯಾರ್ಥಿಗಳು, ಕಾರ್ಮಿಕರು, ರೈತರು, ನೌಕರರು ಚಳಿಯಿಂದ ತತ್ತರಿಸಿದ ಪರಿಸ್ಥಿತಿ. ಮಕ್ಕಳಲ್ಲಿ ಶೀತ-ಜ್ವರ ಭೀತಿ, ದಟ್ಟ ಮಂಜು ವಾಹನ ಸವಾರರಿಗೆ ತೊಂದರೆ.
Last Updated 20 ಡಿಸೆಂಬರ್ 2025, 8:04 IST
ಬೆಚ್ಚನೆ ಉಡುಪು, ಬಿಸಿ ಪಾನಿಯತ್ತ ಜನರ ಮೊರೆ 

ಮರದ ಕೊಂಬೆ ಬಿದ್ದು ಯುವಕ ಸಾವು ಪ್ರಕರಣ ಪುರಸಭೆಯಿಂದ ₹1ಲಕ್ಷ ಪರಿಹಾರ ಚೆಕ್  

ದೇವನಹಳ್ಳಿಯಲ್ಲಿ ಮರದ ಕೊಂಬೆ ಬಿದ್ದು ಮೃತಪಟ್ಟ ವೆಂಕಟ ವರುಣ್ ಕುಟುಂಬಕ್ಕೆ ಪುರಸಭೆಯಿಂದ ₹1 ಲಕ್ಷ ಪರಿಹಾರ ಚೆಕ್ ವಿತರಣೆ. ಪುರಸಭೆ ಅಧ್ಯಕ್ಷೆ ಭವ್ಯ ಮಹೇಶ್ ಸಹಿತ ಸದಸ್ಯರು ಉಪಸ್ಥಿತಿ.
Last Updated 20 ಡಿಸೆಂಬರ್ 2025, 8:04 IST
ಮರದ ಕೊಂಬೆ ಬಿದ್ದು ಯುವಕ ಸಾವು ಪ್ರಕರಣ 
ಪುರಸಭೆಯಿಂದ ₹1ಲಕ್ಷ ಪರಿಹಾರ ಚೆಕ್  

ರಾಮನಗರ: ಮಕ್ಕಳಿಗೆ ಗಣಕ ತಂತ್ರಜ್ಞಾನ ಅರಿವು ಪೂರಕ

ಕುಂದಾಣದ ಸರ್ಕಾರಿ ಶಾಲೆಯಲ್ಲಿ ಅಮೆರಿಕ ಇಂಡಿಯಾ ಫೌಂಡೇಷನ್ ಹಾಗೂ ಅಮೆಜಾನ್ ಪ್ಯೂಚರ್ ಎಂಜಿನಿಯರ್ ಸಹಯೋಗದಲ್ಲಿ ಮಕ್ಕಳಿಗೆ ಕೋಡಿಂಗ್ ಮತ್ತು ಗಣಕ ತಂತ್ರಜ್ಞಾನ ತರಬೇತಿ ನೀಡಿದ್ದು, ಮಕ್ಕಳ ಸೃಜನಶೀಲತೆ ಮತ್ತು ಕೌಶಲವನ್ನು ಹೆಚ್ಚಿಸಿದೆ.
Last Updated 20 ಡಿಸೆಂಬರ್ 2025, 8:04 IST
ರಾಮನಗರ: ಮಕ್ಕಳಿಗೆ ಗಣಕ ತಂತ್ರಜ್ಞಾನ ಅರಿವು ಪೂರಕ

‌ಆನೇಕಲ್: ಏಕಕಾಲಕ್ಕೆ ಚಿರತೆ, ಕಾಡಾನೆ, ಕಾಡೆಮ್ಮೆ ಪ್ರತ್ಯಕ್ಷ

ಸಂಜೆಯಾಗುತ್ತಿದ್ದಂತೆ ಸಾರ್ವಜನಿಕರು ಭಯಭೀತಿ, ಅರಣ್ಯ ಸಿಬ್ಬಂದಿ ಹೈರಾಣ
Last Updated 20 ಡಿಸೆಂಬರ್ 2025, 8:04 IST
‌ಆನೇಕಲ್: ಏಕಕಾಲಕ್ಕೆ ಚಿರತೆ, ಕಾಡಾನೆ, ಕಾಡೆಮ್ಮೆ ಪ್ರತ್ಯಕ್ಷ

ಪಲ್ಸ್ ಪೋಲಿಯೊ ಕಾರ್ಯಕ್ರಮ; ಜಿಲ್ಲೆಯಲ್ಲಿದ್ದಾರೆ 5 ವರ್ಷದೊಳಗಿನ 75,492 ಮಕ್ಕಳು

ಡಿ.21ರಿಂದ 24ರವರೆಗೆ ರಾಮನಗರ ಜಿಲ್ಲೆಯಲ್ಲಿ 5 ವರ್ಷದೊಳಗಿನ 75,492 ಮಕ್ಕಳಿಗೆ ಪೋಲಿಯೊ ಲಸಿಕೆ ನೀಡಲಾಗುತ್ತಿದೆ. ಜಿಲ್ಲೆಯಲ್ಲಿ 547 ಬೂತ್‌, 2302 ವ್ಯಾಕ್ಸಿನೇಟರ್‌ಗಳನ್ನು ನಿಯೋಜಿಸಲಾಗಿದೆ.
Last Updated 20 ಡಿಸೆಂಬರ್ 2025, 8:01 IST
ಪಲ್ಸ್ ಪೋಲಿಯೊ ಕಾರ್ಯಕ್ರಮ; ಜಿಲ್ಲೆಯಲ್ಲಿದ್ದಾರೆ 5 ವರ್ಷದೊಳಗಿನ 75,492 ಮಕ್ಕಳು

ಕನಕಪುರದ ಕಚೇರಿಗಳಿಗೆ ದಿಢೀರ್ ಭೇಟಿ: ಅವ್ಯವಸ್ಥೆಗೆ ಉಪ ಲೋಕಾಯುಕ್ತ ಆಕ್ರೋಶ

ಉಪ ಲೋಕಾಯುಕ್ತ ಕೆ.ಎನ್. ಫಣೀಂದ್ರ ಅವರ ದಿಢೀರ್ ಭೇಟಿ ವೇಳೆ ಕನಕಪುರದ ಯೋಜನಾ ಪ್ರಾಧಿಕಾರ, ಕಲ್ಲಳ್ಳಿ ಪಂಚಾಯತಿ ಹಾಗೂ ಬಿಜಿಎಸ್ ಬಡಾವಣೆಯಲ್ಲಿ ಅವ್ಯವಸ್ಥೆ ಕಂಡುಬಂದಿದ್ದು, ಅಧಿಕಾರಿಗಳ ವಿರುದ್ಧ ಕ್ರಮಕೈಗೊಳ್ಳುವ ಸೂಚನೆ ನೀಡಲಾಗಿದೆ.
Last Updated 20 ಡಿಸೆಂಬರ್ 2025, 8:01 IST
ಕನಕಪುರದ ಕಚೇರಿಗಳಿಗೆ ದಿಢೀರ್ ಭೇಟಿ: ಅವ್ಯವಸ್ಥೆಗೆ ಉಪ ಲೋಕಾಯುಕ್ತ ಆಕ್ರೋಶ

ಚನ್ನಪಟ್ಟಣ: ಮೇವು ಕತ್ತರಿಸುವ ಪ್ರಾಯೋಗಿಕ ಕಾರ್ಯಕ್ರಮ

ಚನ್ನಪಟ್ಟಣದ ಹಾರೋಕೊಪ್ಪ ಗ್ರಾಮದಲ್ಲಿ ಬಮೂಲ್ ವತಿಯಿಂದ ಮೇವು ಶೇಖರಣೆ ಹಾಗೂ ಯಂತ್ರೋಪಕರಣ ಬಳಕೆ ಕುರಿತು ರೈತರಿಗೆ ಮಾಹಿತಿ ನೀಡುವ ಪ್ರಾಯೋಗಿಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗಿದೆ.
Last Updated 20 ಡಿಸೆಂಬರ್ 2025, 8:01 IST
ಚನ್ನಪಟ್ಟಣ: ಮೇವು ಕತ್ತರಿಸುವ ಪ್ರಾಯೋಗಿಕ ಕಾರ್ಯಕ್ರಮ
ADVERTISEMENT

ನಡೆಯದ ಪರಿಶಿಷ್ಟರ ಕುಂದುಕೊರತೆ ಸಭೆ: ಚನ್ನಪಟ್ಟಣ ಆಡಳಿತ ನಿರ್ಲಕ್ಷ್ಯ ಆರೋಪ

ಚನ್ನಪಟ್ಟಣದಲ್ಲಿ ಪರಿಶಿಷ್ಟ ಜಾತಿ ಮತ್ತು ವರ್ಗ ಸಮುದಾಯದ ಕುಂದುಕೊರತೆ ಸಭೆ ಒಂದು ವರ್ಷದಿಂದ ನಡೆಯದೆ ತಾಲ್ಲೂಕು ಆಡಳಿತದ ನಿರ್ಲಕ್ಷ್ಯವಿದ್ದೆಂದು ದಲಿತ ಮುಖಂಡ ಹನುಮಂತಯ್ಯ ಆರೋಪಿಸಿದ್ದಾರೆ.
Last Updated 20 ಡಿಸೆಂಬರ್ 2025, 7:58 IST
ನಡೆಯದ ಪರಿಶಿಷ್ಟರ ಕುಂದುಕೊರತೆ ಸಭೆ: ಚನ್ನಪಟ್ಟಣ ಆಡಳಿತ ನಿರ್ಲಕ್ಷ್ಯ ಆರೋಪ

ಮಾಗಡಿಯಲ್ಲಿ ಪ್ರಾಯೋಗಿಕವಾಗಿ ಹರಿದ ಹೇಮಾವತಿ: ರೈತರ ಮೊಗದಲ್ಲಿ ಸಂತಸ

ಬಹು ವರ್ಷದ ಕನಸು ನನಸಾಗುವ ದಿನ ಸಮೀಪ
Last Updated 20 ಡಿಸೆಂಬರ್ 2025, 7:57 IST
ಮಾಗಡಿಯಲ್ಲಿ ಪ್ರಾಯೋಗಿಕವಾಗಿ ಹರಿದ ಹೇಮಾವತಿ: ರೈತರ ಮೊಗದಲ್ಲಿ ಸಂತಸ

ಸಿದ್ದರಾಮಯ್ಯ ಬದಲಾವಣೆ ಸುಲಭವಲ್ಲ: ವಾಟಾಳ್ ಆಕ್ರೋಶ

ಬೆಳಗಾವಿ ಅಧಿವೇಶನದ ಆಶಯ ವಿಫಲ, ಡಿನ್ನರ್ ಸಭೆಗೆ ಮೀಸಲಾದ ಅಧಿವೇಶನ
Last Updated 20 ಡಿಸೆಂಬರ್ 2025, 7:57 IST
ಸಿದ್ದರಾಮಯ್ಯ ಬದಲಾವಣೆ ಸುಲಭವಲ್ಲ: ವಾಟಾಳ್ ಆಕ್ರೋಶ
ADVERTISEMENT
ADVERTISEMENT
ADVERTISEMENT