ಶನಿವಾರ, 24 ಜನವರಿ 2026
×
ADVERTISEMENT

ಜಿಲ್ಲೆ

ADVERTISEMENT

ಕೋಲಾರ: 91 ಎಕರೆಯ ಅಬ್ಬಣಿ ಕೆರೆ ರಕ್ಷಣೆ

Kolar News: ಪಹಣಿ ತಿದ್ದುಪಡಿ ಮೂಲಕ ಒತ್ತುವರಿಯಾಗಿದ್ದ ಅಬ್ಬಣಿ ಗ್ರಾಮದ ದೊಡ್ಡಕೆರೆಯನ್ನು ಸತತ ಹೋರಾಟದ ಮೂಲಕ ಗ್ರಾಮಸ್ಥರು ಹಾಗೂ ಹೋರಾಟಗಾರರು ರಕ್ಷಿಸಿದ್ದಾರೆ. ಕೆರೆಯ ಮೂಲ ಸ್ವರೂಪ ಉಳಿಸುವಲ್ಲಿ ಯಶಸ್ವಿಯಾಗಿದ್ದಾರೆ.
Last Updated 24 ಜನವರಿ 2026, 8:11 IST
ಕೋಲಾರ: 91 ಎಕರೆಯ ಅಬ್ಬಣಿ ಕೆರೆ ರಕ್ಷಣೆ

ತಾತನ ಮನೆ ಶಾಲೆಯಾಗಿ‌ರುವುದು ಖುಷಿಯ ವಿಚಾರ: ಡಿವಿಜಿ ಮೊಮ್ಮಗ ನಟರಾಜನ್

Mulbagal News: ನಮ್ಮ ತಾತ ಡಿ.ವಿ.ಗುಂಡಪ್ಪ ಅವರ ಮನೆ ಶಾಲೆಯಾಗಿದ್ದು, ಅದನ್ನು ನವೀಕರಿಸಿ ಸ್ಮಾರಕವನ್ನಾಗಿರಿಸಿರುವುದು ಖುಷಿಯ ವಿಚಾರ ಎಂದು ಅವರ ಮೊಮ್ಮಗ ಕೆ.ನಟರಾಜನ್ ಅಭಿಪ್ರಾಯಪಟ್ಟರು.
Last Updated 24 ಜನವರಿ 2026, 8:11 IST
ತಾತನ ಮನೆ ಶಾಲೆಯಾಗಿ‌ರುವುದು ಖುಷಿಯ ವಿಚಾರ: ಡಿವಿಜಿ ಮೊಮ್ಮಗ ನಟರಾಜನ್

ಕುಮಟಾ| ಶುಚಿತ್ವದ ಕೊರತೆಯಿಂದ ಆಹಾರೋದ್ಯಮ ವಿಫಲ: ಟಿಎಚ್ಒ ಡಾ.ಅಜ್ಞಾ ನಾಯಕ

Food Safety Awareness: ಆಹಾರೋದ್ಯಮದಲ್ಲಿ ವೈಯಕ್ತಿಕ ಮತ್ತು ಪರಿಸರ ಶುಚಿತ್ವದ ಕೊರತೆಯಿಂದ ಅನಾರೋಗ್ಯ ಹರಡುವ ಸಾಧ್ಯತೆ ಹೆಚ್ಚಾಗಿದ್ದು, ಗ್ರಾಹಕರ ನಂಬಿಕೆ ಕಳೆದು ಉದ್ಯಮ ವಿಫಲವಾಗಬಹುದು ಎಂದು ಟಿಎಚ್ಒ ಡಾ.ಅಜ್ಞಾ ನಾಯಕ ತಿಳಿಸಿದ್ದಾರೆ.
Last Updated 24 ಜನವರಿ 2026, 8:11 IST
ಕುಮಟಾ| ಶುಚಿತ್ವದ ಕೊರತೆಯಿಂದ ಆಹಾರೋದ್ಯಮ ವಿಫಲ: ಟಿಎಚ್ಒ ಡಾ.ಅಜ್ಞಾ ನಾಯಕ

ಕುಡಗುಂದದಲ್ಲಿ ಸಹೋದರರ ಕೊಲೆ: ತಪ್ಪಿತಸ್ಥರಿಗೆ ಕಠಿಣ ಶಿಕ್ಷೆ ವಿಧಿಸಲು ಆಗ್ರಹ

Dalit Protest Siddapur: ಕುಡಗುಂದದಲ್ಲಿ ದಲಿತ ಸಹೋದರರ ಕೊಲೆ ಪ್ರಕರಣದಲ್ಲಿ ಆರೋಪಿಗಳಿಗೆ ಕಠಿಣ ಶಿಕ್ಷೆ ನೀಡಬೇಕು ಎಂಬ ಆಗ್ರಹದೊಂದಿಗೆ ನೂರಕ್ಕೂ ಹೆಚ್ಚು ಜನರು ಪ್ರತಿಭಟನಾ ಮೆರವಣಿಗೆಯಲ್ಲಿ ಭಾಗವಹಿಸಿ ತಹಶೀಲ್ದಾರ್‌ಗೆ ಮನವಿ ಸಲ್ಲಿಸಿದರು.
Last Updated 24 ಜನವರಿ 2026, 8:11 IST
ಕುಡಗುಂದದಲ್ಲಿ ಸಹೋದರರ ಕೊಲೆ: ತಪ್ಪಿತಸ್ಥರಿಗೆ ಕಠಿಣ ಶಿಕ್ಷೆ ವಿಧಿಸಲು ಆಗ್ರಹ

ಜೊಯಿಡಾ: ಉಚಿತ ಆರೋಗ್ಯ ತಪಾಸಣಾ ಶಿಬಿರ

Health Checkup Camp: ಜೊಯಿಡಾ ತಾಲ್ಲೂಕಿನ ಆವೇಡಾ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸಂಜೀವಿನಿ ಸೇವಾ ಟ್ರಸ್ಟ್, ಕ್ರೂಗರ್ ಫೌಂಡೇಷನ್ ಹಾಗೂ ಏಕಲ್ ಅಭಿಯಾನದ ಸಹಯೋಗದಿಂದ ಉಚಿತ ಆರೋಗ್ಯ ತಪಾಸಣಾ ಶಿಬಿರ ನಡೆಯಿತು.
Last Updated 24 ಜನವರಿ 2026, 8:10 IST
ಜೊಯಿಡಾ: ಉಚಿತ ಆರೋಗ್ಯ ತಪಾಸಣಾ ಶಿಬಿರ

ರಿಶೇಲ್ ಸಾವಿ ತನಿಖೆ ವಿಳಂಬಕ್ಕೆ ಆಕ್ಷೇಪ: ಆರೋಪಿ ಬಂಧಿಸದಿದ್ದರೆ ಹೋರಾಟದ ಎಚ್ಚರಿಕೆ

Rishail Dsouza Case: ಕಾರವಾರ ತಾಲೂಕಿನ ಕದ್ರಾದ ಯುವತಿ ರಿಶೇಲ್ ಡಿಸೋಜಾ ಸಾವಿಗೆ ಸಂಬಂಧಿಸಿದಂತೆ 15 ದಿನ ಕಳೆದರೂ ಆರೋಪಿ ಬಂಧಿಸದಿರುವುದನ್ನು ಖಂಡಿಸಿ ಭಾರತೀಯ ಕ್ರೈಸ್ತ ಒಕ್ಕೂಟ ಪೊಲೀಸ್ ಇಲಾಖೆ ವಿರುದ್ಧ ಆಕ್ಷೇಪ ವ್ಯಕ್ತಪಡಿಸಿದೆ.
Last Updated 24 ಜನವರಿ 2026, 8:10 IST
ರಿಶೇಲ್ ಸಾವಿ ತನಿಖೆ ವಿಳಂಬಕ್ಕೆ ಆಕ್ಷೇಪ: ಆರೋಪಿ ಬಂಧಿಸದಿದ್ದರೆ ಹೋರಾಟದ ಎಚ್ಚರಿಕೆ

ಹವಾಮಾನ ವೈಪರೀತ್ಯಕ್ಕೆ ನಲುಗಿದ ಕೃಷಿ: ಸರ್ಕಾರದ ನೆರವು ನಂಬಿದ ಅಡಿಕೆ ಬೆಳೆಗಾರ

Arecanut Crop Loss: ಕಾರವಾರ ಜಿಲ್ಲೆಯ 11,803 ಹೆಕ್ಟೇರ್‌ ಪ್ರದೇಶ ಅಡಿಕೆ ತೋಟಗಳು ಎಲೆಚುಕ್ಕಿ ರೋಗದಿಂದ ತೀವ್ರ ಹಾನಿಗೆ ಒಳಗಾಗಿದ್ದು, ಶೇ 60ರಷ್ಟು ಇಳುವರಿ ಕುಸಿತದಿಂದ ರೈತರು ಆರ್ಥಿಕ ಸಂಕಷ್ಟದಲ್ಲಿ ಸಿಲ್ಕಿಕೊಂಡಿದ್ದಾರೆ.
Last Updated 24 ಜನವರಿ 2026, 8:10 IST
ಹವಾಮಾನ ವೈಪರೀತ್ಯಕ್ಕೆ ನಲುಗಿದ ಕೃಷಿ: ಸರ್ಕಾರದ ನೆರವು ನಂಬಿದ ಅಡಿಕೆ ಬೆಳೆಗಾರ
ADVERTISEMENT

ಕಪ್ಪು ಬಂಗಾರಕ್ಕೆ ಇಳುವರಿ ಕುಸಿತದ ಪೆಟ್ಟು: ಅಡಿಕೆ ನಂತರದ ಸರದಿಯಲ್ಲಿ ಕಾಳುಮೆಣಸು

Black Gold Crisis: ಮಲೆನಾಡಿನ ಪ್ರಮುಖ ವಾಣಿಜ್ಯ ಬೆಳೆ ಕಾಳುಮೆಣಸು ಇಳುವರಿಯಲ್ಲಿ ಶೇಕಡಾ 40ರಷ್ಟು ಕುಸಿತ ಕಂಡಿದ್ದು, ಅಡಿಕೆಯಲ್ಲಿ ನಷ್ಟ ಅನುಭವಿಸಿದ್ದ ರೈತರು ಈಗ ಮತ್ತಷ್ಟು ಆರ್ಥಿಕ ಸಂಕಷ್ಟದಲ್ಲಿದ್ದಾರೆ.
Last Updated 24 ಜನವರಿ 2026, 8:10 IST
ಕಪ್ಪು ಬಂಗಾರಕ್ಕೆ ಇಳುವರಿ ಕುಸಿತದ ಪೆಟ್ಟು: ಅಡಿಕೆ ನಂತರದ ಸರದಿಯಲ್ಲಿ ಕಾಳುಮೆಣಸು

ನಲ್ಲಗುಟ್ಟಲ್ಲಹಳ್ಳಿ ಬಸ್‌ ತಂಗುದಾಣ ನೆಲಸಮ: ಅಧಿಕಾರಿಗಳ ವಿರುದ್ಧ ತನಿಖೆಗೆ ಒತ್ತಾಯ

Kolar News: ಬಂಗಾರಪೇಟೆ ತಾಲ್ಲೂಕಿನ ನಲ್ಲಗುಟ್ಟಲ್ಲಹಳ್ಳಿ ಗ್ರಾಮದಲ್ಲಿ ದಶಕಗಳಿಂದ ಇದ್ದ ಬಸ್‌ ತಂಗುದಾಣವನ್ನು ವಾಣಿಜ್ಯ ಮಳಿಗೆಗಾಗಿ ಅಧಿಕಾರಿಗಳ ಕುಮ್ಮಕ್ಕಿನಿಂದ ನೆಲಸಮ ಮಾಡಲಾಗಿದೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.
Last Updated 24 ಜನವರಿ 2026, 8:10 IST
ನಲ್ಲಗುಟ್ಟಲ್ಲಹಳ್ಳಿ ಬಸ್‌ ತಂಗುದಾಣ ನೆಲಸಮ: ಅಧಿಕಾರಿಗಳ ವಿರುದ್ಧ ತನಿಖೆಗೆ ಒತ್ತಾಯ

ಕೋಲಾರ | ನಮ್ಮ ಭೂಮಿ ನಮ್ಮ ಹಕ್ಕು...ಹೋರಾಟಕ್ಕೆ ಸಿದ್ಧರಾಗಲು‌ ರೈತ ಮುಖಂಡರ ಮನವಿ

Kolar News: ರೈತರು ಈ ದೇಶದ ಬೆನ್ನೆಲುಬು, ಆದರೆ ಅವರ ಕಷ್ಟ ಸುಖಗಳಿಗೆ ಸ್ಪಂದಿಸುವ ಮನೋಭಾವ ಎಲ್ಲರಲ್ಲೂ ಬರಬೇಕು ಎಂದು ಭೂ ಸಂತ್ರಸ್ತರ ಹೋರಾಟ ಸಮಿತಿಯ ಸಂಚಾಲಕ ಸಿಪಿಎಂ ಗೋಪಾಲ್‌ ಅಭಿಪ್ರಾಯಪಟ್ಟರು.
Last Updated 24 ಜನವರಿ 2026, 8:09 IST
ಕೋಲಾರ | ನಮ್ಮ ಭೂಮಿ ನಮ್ಮ ಹಕ್ಕು...ಹೋರಾಟಕ್ಕೆ ಸಿದ್ಧರಾಗಲು‌ ರೈತ ಮುಖಂಡರ ಮನವಿ
ADVERTISEMENT
ADVERTISEMENT
ADVERTISEMENT