ಗುರುವಾರ, 1 ಜನವರಿ 2026
×
ADVERTISEMENT

ಜಿಲ್ಲೆ

ADVERTISEMENT

ಕೈಬರಹದಲ್ಲಿ ಕುರಾನ್ ಬರೆದ ಫಾತಿಮಾ ಸಜ್ಲಾ: ಬುಕ್ ಆಫ್ ರೆಕಾರ್ಡ್ಸ್‌ನಲ್ಲಿ ಸೇರ್ಪಡೆ

International Recognition: ಶಾಯಿಯಿಂದ ಕೈಬರಹದಲ್ಲಿ ಕುರಾನ್ ಬರೆದ ಪುತ್ತೂರಿನ ಸಜ್ಲಾ ಇಸ್ಮಾಯಿಲ್ ಅವರು ‘ಇಂಟರ್‌ನ್ಯಾಷನಲ್ ಬುಕ್ ಆಫ್ ರೆಕಾರ್ಡ್ಸ್’ನಲ್ಲಿ ಹೆಸರು ಪಡೆದಿದ್ದು, ವಿಶ್ವ ಮಟ್ಟದ ಮನ್ನಣೆಗೆ ಪಾತ್ರರಾಗಿದ್ದಾರೆ.
Last Updated 1 ಜನವರಿ 2026, 18:16 IST
ಕೈಬರಹದಲ್ಲಿ ಕುರಾನ್ ಬರೆದ ಫಾತಿಮಾ ಸಜ್ಲಾ: ಬುಕ್ ಆಫ್ ರೆಕಾರ್ಡ್ಸ್‌ನಲ್ಲಿ ಸೇರ್ಪಡೆ

ಕೈದಿಗಳಿಗೆ ರಾಜಾತಿಥ್ಯ: ತನಿಖೆಗೆ ಸೂಚನೆ

Prison Misconduct Probe: ಕಲಬುರಗಿ ಕೇಂದ್ರ ಕಾರಾಗೃಹದಲ್ಲಿ ಕೈದಿಗಳು ಮದ್ಯಪಾನ ಮತ್ತು ಇಸ್ಪೀಟ್ ಆಡಿರುವ ವಿಡಿಯೊ ಹರಿದಾಡಿದ ಹಿನ್ನೆಲೆಯಲ್ಲಿ ಅಕ್ರಮ ಚಟುವಟಿಕೆಗಳ ತನಿಖೆಗೆ ಪಿ.ವಿ.ಆನಂದ ರೆಡ್ಡಿ ನೇಮಕಗೊಂಡಿದ್ದಾರೆ.
Last Updated 1 ಜನವರಿ 2026, 18:08 IST
ಕೈದಿಗಳಿಗೆ ರಾಜಾತಿಥ್ಯ: ತನಿಖೆಗೆ ಸೂಚನೆ

ಹಾಸನ | ಟೈರ್ ಸಿಡಿದು ಅಪಘಾತ: ಮೂವರ ಸಾವು

ಅರಸೀಕೆರೆ ತಾಲ್ಲೂಕಿನ ಬಾಣಾವರ ಸಮೀಪದ ಚಿಕ್ಕಾರಹಳ್ಳಿ ಗೋಶಾಲೆ ಬಳಿ ರಾಷ್ಟ್ರೀಯ ಹೆದ್ದಾರಿ 69ರಲ್ಲಿ ಗುರುವಾರ ಹಸಿ ಅಡಿಕೆ ಸಾಗಿಸುತ್ತಿದ್ದ ಬೊಲೆರೊ ವಾಹನದ ಟೈರ್‌ ಸಿಡಿದು, ಪಲ್ಟಿಯಾಗಿ ಮೂವರು ಸ್ಥಳದಲ್ಲೇ ಮೃತಪಟ್ಟರು
Last Updated 1 ಜನವರಿ 2026, 18:01 IST
ಹಾಸನ | ಟೈರ್ ಸಿಡಿದು ಅಪಘಾತ: ಮೂವರ ಸಾವು

ಬೆಳಗಾವಿ: ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯಾಗಿ ಕೆ.ರಾಮರಾಜನ್ ಅಧಿಕಾರ ಸ್ವೀಕಾರ

New SP Belagavi: ಕೆ. ರಾಮರಾಜನ್ ಬೆಳಗಾವಿ ಜಿಲ್ಲೆಯ ಎಸ್‌ಪಿಯಾಗಿ ಗುರುವಾರ ರಾತ್ರಿ ಅಧಿಕಾರ ಸ್ವೀಕರಿಸಿ, ಸಾರ್ವಜನಿಕರಿಗೆ ಮುಕ್ತವಾಗಿ ದೂರು ನೀಡುವ ವ್ಯವಸ್ಥೆ ಕಲ್ಪಿಸಲಾಗುವುದು ಎಂದು ಹೇಳಿದರು.
Last Updated 1 ಜನವರಿ 2026, 16:06 IST
ಬೆಳಗಾವಿ: ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯಾಗಿ ಕೆ.ರಾಮರಾಜನ್ ಅಧಿಕಾರ ಸ್ವೀಕಾರ

ಹೊಸ ವರ್ಷ: ನಮ್ಮ ಮೆಟ್ರೊಗೆ ₹1 ಕೋಟಿ ಹೆಚ್ಚುವರಿ ವರಮಾನ

Namma Metro New Year: ಹೊಸ ವರ್ಷದ ಸಂಭ್ರಮದ ಪ್ರಯುಕ್ತ ಬೆಂಗಳೂರಿನ ಮೆಟ್ರೊದಲ್ಲಿ ಬುಧವಾರ ರಾತ್ರಿ 40,774 ಪ್ರಯಾಣಿಕರು ಹೆಚ್ಚುವರಿಯಾಗಿ ಸಂಚರಿಸಿದ್ದು, ಬಿಎಂಆರ್‌ಸಿಎಲ್‌ಗೆ ₹1 ಕೋಟಿ ಹೆಚ್ಚುವರಿ ಆದಾಯ ತಂದುಕೊಟ್ಟಿದ್ದಾರೆ.
Last Updated 1 ಜನವರಿ 2026, 16:01 IST
ಹೊಸ ವರ್ಷ: ನಮ್ಮ ಮೆಟ್ರೊಗೆ ₹1 ಕೋಟಿ ಹೆಚ್ಚುವರಿ ವರಮಾನ

ಬನಶಂಕರಿ ಅಮ್ಮನವರ ಬ್ರಹ್ಮರಥೋತ್ಸವ ಜ.3ರಂದು: ಸಚಿವ ರಾಮಲಿಂಗಾರೆಡ್ಡಿ

Banashankari Jatre: ಬೆಂಗಳೂರಿನ ಬನಶಂಕರಿ ಅಮ್ಮನವರ ಬ್ರಹ್ಮರಥೋತ್ಸವ ಜ.3ರಂದು ನಡೆಯಲಿದೆ ಎಂದು ಮುಜರಾಯಿ ಸಚಿವ ರಾಮಲಿಂಗಾರೆಡ್ಡಿ ತಿಳಿಸಿದರು. ಈ ಬಾರಿ ಬೆಳ್ಳಿ ತೇರಿನಲ್ಲಿ ರಥೋತ್ಸವ ಜರುಗಲಿದ್ದು, ಭಕ್ತರಿಗಾಗಿ ವಿಶೇಷ ಸೌಲಭ್ಯಗಳನ್ನು ಕಲ್ಪಿಸಲಾಗಿದೆ.
Last Updated 1 ಜನವರಿ 2026, 16:00 IST
ಬನಶಂಕರಿ ಅಮ್ಮನವರ ಬ್ರಹ್ಮರಥೋತ್ಸವ ಜ.3ರಂದು: ಸಚಿವ ರಾಮಲಿಂಗಾರೆಡ್ಡಿ

ಪುಸ್ತಕ ಖರೀದಿ ಮೇಲೆ ಶೇ 50ರಷ್ಟು ರಿಯಾಯಿತಿ: ಕೆ.ಬಿ. ಕಿರಣ್‌ ಸಿಂಗ್‌

Kannada Book Authority: ಗಣರಾಜ್ಯೋತ್ಸವದ ಪ್ರಯುಕ್ತ ಕನ್ನಡ ಅಭಿವೃದ್ಧಿ ಪ್ರಾಧಿಕಾರ ಹಾಗೂ ಕುವೆಂಪು ಭಾಷಾ ಭಾರತಿ ಪ್ರಾಧಿಕಾರ ಜನವರಿ ತಿಂಗಳು ಪೂರ್ತಿ ಪುಸ್ತಕಗಳ ಖರೀದಿ ಮೇಲೆ ಶೇ 50ರಷ್ಟು ರಿಯಾಯಿತಿ ಘೋಷಿಸಿವೆ.
Last Updated 1 ಜನವರಿ 2026, 15:51 IST
ಪುಸ್ತಕ ಖರೀದಿ ಮೇಲೆ ಶೇ 50ರಷ್ಟು ರಿಯಾಯಿತಿ: ಕೆ.ಬಿ. ಕಿರಣ್‌ ಸಿಂಗ್‌
ADVERTISEMENT

ಬೆಂಗಳೂರು | ಪಾದಚಾರಿಗಳ ಮೇಲೆ ಕಾರು ಹತ್ತಿಸಲು ಯತ್ನ: ಚಾಲಕನ ವಿರುದ್ಧ ಪ್ರಕರಣ

ಚಾಲಕನ ವಿರುದ್ಧ ಸಹಕಾರನಗರ ಸಂಚಾರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ
Last Updated 1 ಜನವರಿ 2026, 15:46 IST
ಬೆಂಗಳೂರು | ಪಾದಚಾರಿಗಳ ಮೇಲೆ ಕಾರು ಹತ್ತಿಸಲು ಯತ್ನ: ಚಾಲಕನ ವಿರುದ್ಧ ಪ್ರಕರಣ

ಕೆ.ಪಿ.ಅಗ್ರಹಾರ ಠಾಣೆ ವ್ಯಾಪ್ತಿಯಲ್ಲಿ ಆಟೊ ಚಾಲಕನ ಕೊಲೆ: ದುಷ್ಕರ್ಮಿಗಳು ಪರಾರಿ

Crime News: ಕೆ.ಪಿ.ಅಗ್ರಹಾರ ಠಾಣೆ ವ್ಯಾಪ್ತಿಯಲ್ಲಿ ಆಟೊ ಚಾಲಕರೊಬ್ಬರನ್ನು ಅವರ ಮನೆಯ ಎದುರು ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ಕೊಲೆ ಮಾಡಲಾಗಿದೆ. ಕೊಳ್ಳೆಗಾಲದ ರೇಚಣ್ಣ (45) ಕೊಲೆಯಾದವರು. ವೈಯಕ್ತಿಕ ದ್ವೇಷಕ್ಕೆ ಕೊಲೆ ಮಾಡಲಾಗಿದೆ ಎಂದು ಪೊಲೀಸರು ಶಂಕಿಸಿದ್ದಾರೆ.
Last Updated 1 ಜನವರಿ 2026, 15:45 IST
ಕೆ.ಪಿ.ಅಗ್ರಹಾರ ಠಾಣೆ ವ್ಯಾಪ್ತಿಯಲ್ಲಿ ಆಟೊ ಚಾಲಕನ ಕೊಲೆ: ದುಷ್ಕರ್ಮಿಗಳು ಪರಾರಿ

ಮಾಗಡಿ | ಮಧ್ಯರಾತ್ರಿ ಬಾಲಕಿಯನ್ನು ಅಪಹರಿಸಿ ಅನುಚಿತ ವರ್ತನೆ; ಯೂಟ್ಯೂಬರ್ ಬಂಧನ

Magadi POCSO Case: ಬಾಲಕಿಯನ್ನು ಕಾರಿನಲ್ಲಿ ಅಪಹರಿಸಿ ಅನುಚಿತವಾಗಿ ವರ್ತಿಸಿದ ಆರೋಪದ ಮೇಲೆ, ಮಾಗಡಿ ಠಾಣೆ ಪೊಲೀಸರು ಯುಟ್ಯೂಬ್ ನ್ಯೂಸ್‌ ಚಾನೆಲ್‌ ನಡೆಸುತ್ತಿರುವ ವ್ಯಕ್ತಿ ಸೇರಿದಂತೆ ಮೂವರ ವಿರುದ್ಧ ಪೋಕ್ಸೊ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡು ಒಬ್ಬನನ್ನು ಬಂಧಿಸಿದ್ದಾರೆ.
Last Updated 1 ಜನವರಿ 2026, 15:34 IST
ಮಾಗಡಿ | ಮಧ್ಯರಾತ್ರಿ ಬಾಲಕಿಯನ್ನು ಅಪಹರಿಸಿ ಅನುಚಿತ ವರ್ತನೆ; ಯೂಟ್ಯೂಬರ್ ಬಂಧನ
ADVERTISEMENT
ADVERTISEMENT
ADVERTISEMENT