ಶನಿವಾರ, 21 ಫೆಬ್ರುವರಿ 2026
ಯಾವಾಗಲಾದರೂ ಎಲ್ಲಿಯಾದರೂ
ಇಂದೇ ಹೆಚ್ಚು ಪರಿಷ್ಕೃತವಾಗಿರುವ ಇ-ಪೇಪರ್ ನ ಅನುಭವ ಪಡೆಯಿರಿ

ವೈಶಿಷ್ಟ್ಯಗಳನ್ನು ಹುಡುಕಿ

ಮತ್ತು ಹಂಚಿಕೊಳ್ಳಿ

ಬಳಕೆದಾರ ಸ್ನೇಹಿ

ವಿನ್ಯಾಸ

ದಾಖಲೆಗಳನ್ನು

ಪರಿಶೀಲಿಸಲು ಅನುಮತಿ

ಇಂದಿನ ಇ-ಪತ್ರಿಕೆ ಓದಿ
×
ADVERTISEMENT

ಜಿಲ್ಲೆ

ADVERTISEMENT

ಮಠದಿಂದ ತಂತ್ರಜ್ಞಾನ, ವಿಜ್ಞಾನ ಕಲಿಕೆ: ಡಿ.ವಿ.ಸದಾನಂದಗೌಡ

ಆದಿಚುಂಚನಗಿರಿ ಮಠದಲ್ಲಿ ವಿಜ್ಞಾತಂ ಪ್ರಶಸ್ತಿ ಪ್ರದಾನ; ವಿಜ್ಞಾತಂ ಸಂಚಯ-4 ಪುಸ್ತಕ ಲೋಕಾರ್ಪಣೆ
Last Updated 21 ಫೆಬ್ರುವರಿ 2026, 6:37 IST
ಮಠದಿಂದ ತಂತ್ರಜ್ಞಾನ, ವಿಜ್ಞಾನ ಕಲಿಕೆ: ಡಿ.ವಿ.ಸದಾನಂದಗೌಡ

ಭಾರತೀಯ ಹಿಂದೂ ಸಂಸ್ಕೃತಿ, ಪರಂಪರೆ ಉಳಿಸಿ ಬೆಳೆಸಬೇಕು: ಸದಾಶಿವ ಸ್ವಾಮೀಜಿ

ಹೆಬ್ಬಾಲೆಯಲ್ಲಿ ಅದ್ದೂರಿಯಾಗಿ ನಡೆದ ಹಿಂದೂ ಸಂಗಮದ ಶೋಭಾಯಾತ್ರೆ; ಕಿರಿಕೊಡ್ಲಿ ಮಠದ ಸದಾಶಿವ ಸ್ವಾಮೀಜಿ
Last Updated 21 ಫೆಬ್ರುವರಿ 2026, 6:37 IST
ಭಾರತೀಯ ಹಿಂದೂ ಸಂಸ್ಕೃತಿ, ಪರಂಪರೆ ಉಳಿಸಿ ಬೆಳೆಸಬೇಕು: ಸದಾಶಿವ ಸ್ವಾಮೀಜಿ

ಎ.ಐ ಕಲಿಕೆ ಉತ್ತಮ ಚೌಕಟ್ಟಿನಲ್ಲಿ ನಡೆಯಬೇಕು: ಶಾಂತಮಲ್ಲಿಕಾರ್ಜುನ ಸ್ವಾಮೀಜಿ

ಅರಮೇರಿ ಕಳಂಚೇರಿ ಮಠದ ಶಾಂತಮಲ್ಲಿಕಾರ್ಜುನ ಸ್ವಾಮೀಜಿ ಹೇಳಿಕೆ
Last Updated 21 ಫೆಬ್ರುವರಿ 2026, 6:36 IST
ಎ.ಐ ಕಲಿಕೆ ಉತ್ತಮ ಚೌಕಟ್ಟಿನಲ್ಲಿ ನಡೆಯಬೇಕು: ಶಾಂತಮಲ್ಲಿಕಾರ್ಜುನ ಸ್ವಾಮೀಜಿ

ಹನಿ ನೀರಾವರಿಯಿಂದ ನೀರು, ಶ್ರಮ ಉಳಿತಾಯ: ಕೆ.ಬಿ.ಸಂದೀಪ್

Malavalli Agriculture: ಹನಿ ಮತ್ತು ತುಂತುರು ನೀರಾವರಿ ಪದ್ಧತಿಯಿಂದ ನೀರು ಹಾಗೂ ಶ್ರಮ ಉಳಿತಾಯವಾಗಿ ಹೆಚ್ಚಿನ ಇಳುವರಿ ಪಡೆಯಬಹುದು ಎಂದು ಕೆ.ಬಿ.ಸಂದೀಪ್ ರೈತರ ಮಾಹಿತಿ ಶಿಬಿರದಲ್ಲಿ ತಿಳಿಸಿದರು.
Last Updated 21 ಫೆಬ್ರುವರಿ 2026, 6:35 IST
ಹನಿ ನೀರಾವರಿಯಿಂದ ನೀರು, ಶ್ರಮ ಉಳಿತಾಯ: ಕೆ.ಬಿ.ಸಂದೀಪ್

ಮಳವಳ್ಳಿ | ಪಂಪ್ ಸೆಟ್ ನೋಂದಣಿಗೆ ದುಬಾರಿ ಶುಲ್ಕ: ರೈತರ ವಿರೋಧ

Malavalli Farmers Protest: ಪಂಪ್‌ಸೆಟ್ ವಿದ್ಯುತ್ ಸಂಪರ್ಕ ನೋಂದಣಿಗೆ ₹27 ಸಾವಿರ ಶುಲ್ಕ ವಿಧಿಸಿರುವ ಸರ್ಕಾರದ ವಿರುದ್ಧ ಮಳವಳ್ಳಿಯಲ್ಲಿ ರೈತರು ತೀವ್ರ ವಿರೋಧ ವ್ಯಕ್ತಪಡಿಸಿ ಉಚಿತ ವಿದ್ಯುತ್ ನೀಡಲು ಆಗ್ರಹಿಸಿದರು.
Last Updated 21 ಫೆಬ್ರುವರಿ 2026, 6:34 IST
ಮಳವಳ್ಳಿ | ಪಂಪ್ ಸೆಟ್ ನೋಂದಣಿಗೆ ದುಬಾರಿ ಶುಲ್ಕ: ರೈತರ ವಿರೋಧ

ಕುಶಾಲನಗರ: ಬಜೆಟ್‌ನಲ್ಲಿ ಮಂಡನೆಯಾದವು ಹಲವು ಯೋಜನೆಗಳು

ಕುಶಾಲನಗರ ಪುರಸಭೆ ಆಯವ್ಯಯ ಸಭೆ, ₹ 15.38 ಲಕ್ಷ ಉಳಿತಾಯ ಬಜೆಟ್ ಮಂಡನೆ
Last Updated 21 ಫೆಬ್ರುವರಿ 2026, 6:34 IST
ಕುಶಾಲನಗರ: ಬಜೆಟ್‌ನಲ್ಲಿ ಮಂಡನೆಯಾದವು ಹಲವು ಯೋಜನೆಗಳು

ಹೆಲಿಕಾಪ್ಟರ್‌ ಸವಾರಿ ಸದ್ಬಳಕೆ ಮಾಡಿಕೊಳ್ಳಿ: ಎನ್‌.ಚಲುವರಾಯಸ್ವಾಮಿ

Boodanuru Utsav: ಮಂಡ್ಯದಲ್ಲಿ ಬೂದನೂರು ಉತ್ಸವದ ಅಂಗವಾಗಿ ಹೆಲಿಕಾಪ್ಟರ್ ಸವಾರಿ ಆರಂಭವಾಗಿದ್ದು, ಸಾರ್ವಜನಿಕರು ಭಾಗವಹಿಸಿ ಹೆಲಿ ಟೂರಿಸಂಗೆ ಉತ್ತೇಜನ ನೀಡಬೇಕು ಎಂದು ಎನ್‌.ಚಲುವರಾಯಸ್ವಾಮಿ ಮನವಿ ಮಾಡಿದರು.
Last Updated 21 ಫೆಬ್ರುವರಿ 2026, 6:33 IST
ಹೆಲಿಕಾಪ್ಟರ್‌ ಸವಾರಿ ಸದ್ಬಳಕೆ ಮಾಡಿಕೊಳ್ಳಿ: ಎನ್‌.ಚಲುವರಾಯಸ್ವಾಮಿ
ADVERTISEMENT

ಸೇನೆಗೆ ಸೇರುವ ಕುರಿತ ಕಾರ್ಯಾಗಾರ

Defence Training: ಮಡಿಕೇರಿಯ ಗೋಣಿಕೊಪ್ಪಲಿನಲ್ಲಿ ರಕ್ಷಣಾ ಪಡೆ ಆಯ್ಕೆ ಪ್ರಕ್ರಿಯೆ ಕುರಿತು ಕಾರ್ಯಾಗಾರ ಆಯೋಜಿಸಲಾಗಿದ್ದು, ವಿದ್ಯಾರ್ಥಿಗಳಿಗೆ ಸೇನೆ ಸೇರುವ ಮಾರ್ಗದರ್ಶನ ನೀಡಲಾಗುತ್ತದೆ.
Last Updated 21 ಫೆಬ್ರುವರಿ 2026, 6:33 IST
ಸೇನೆಗೆ ಸೇರುವ ಕುರಿತ ಕಾರ್ಯಾಗಾರ

ಮಡಿಕೇರಿ: 23ರಂದು ಮಹಿಳೆಯರ ರಕ್ತದಾನ ಶಿಬಿರ

ಕೃತಕ ಕೈ, ಕಾಲು ಜೋಡಣಾ ಶಿಬಿರ, ರೋಟರಿ ದಿನಾಚರಣೆ ಅಂಗವಾಗಿ ಕಾರ್ಯಕ್ರಮ
Last Updated 21 ಫೆಬ್ರುವರಿ 2026, 6:32 IST
fallback

ಅರಕೆರೆ ಹೋಬಳಿ ಕೆರೆಗಳಿಗೆ ವರ್ಷಾಂತ್ಯಕ್ಕೆ ಕಾವೇರಿ ನೀರು: ರಮೇಶ ಬಂಡಿಸಿದ್ದೇಗೌಡ

₹120 ಕೋಟಿ ವೆಚ್ಚದ ಯೋಜನೆಗೆ ಚಾಲನೆ: ಶಾಸಕ ರಮೇಶ ಬಂಡಿಸಿದ್ದೇಗೌಡ ಹೇಳಿಕೆ
Last Updated 21 ಫೆಬ್ರುವರಿ 2026, 6:31 IST
ಅರಕೆರೆ ಹೋಬಳಿ ಕೆರೆಗಳಿಗೆ ವರ್ಷಾಂತ್ಯಕ್ಕೆ ಕಾವೇರಿ ನೀರು: ರಮೇಶ ಬಂಡಿಸಿದ್ದೇಗೌಡ
ADVERTISEMENT
ADVERTISEMENT
ADVERTISEMENT