ಬುಧವಾರ, 28 ಜನವರಿ 2026
×
ADVERTISEMENT

ಜಿಲ್ಲೆ

ADVERTISEMENT

ಅಕ್ರಮ ವಿದೇಶಿಯರನ್ನು ಹೊರದಬ್ಬಿ: ಹೈಕೋರ್ಟ್‌

Foreign Nationals Deportation: ಪಾಸ್‌ಪೋರ್ಟ್‌ ಅವಧಿ ಮುಕ್ತಾಯಗೊಂಡ ಮತ್ತು ಮಾದಕ ದ್ರವ್ಯ ಮಾರಾಟದಲ್ಲಿ ಭಾಗಿಯಾಗಿರುವ ವಿದೇಶಿಯರನ್ನು ಕೂಡಲೇ ಅವರವರ ದೇಶಕ್ಕೆ ಗಡಿಪಾರು ಮಾಡಬೇಕು’ ಎಂದು ಹೈಕೋರ್ಟ್‌, ರಾಜ್ಯ ಸರ್ಕಾರಕ್ಕೆ ಕಟ್ಟುನಿಟ್ಟಿನ ಆದೇಶ ಮಾಡಿದೆ.
Last Updated 28 ಜನವರಿ 2026, 17:55 IST
ಅಕ್ರಮ ವಿದೇಶಿಯರನ್ನು ಹೊರದಬ್ಬಿ: ಹೈಕೋರ್ಟ್‌

ವಿವಿಧ ಕ್ಷೇತ್ರಗಳಲ್ಲಿ ಉದ್ಯೋಗ: ಒಪ್ಪಂದಕ್ಕೆ ಸಹಿ

GTTC Placement Drive: ರ‍್ಯಾಂಗ್‌ಸನ್ಸ್‌ ಏರೋಸ್ಪೇಸ್ ಮತ್ತು ಎಕ್ಸೈಡ್ ಎನರ್ಜಿ ಕಂಪನಿಗಳು ಜಿಟಿಟಿಸಿಯಲ್ಲಿ ತರಬೇತಿ ಪಡೆದಿರುವ 600ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಉದ್ಯೋಗ ನೀಡಲು ಮುಂದಾಗಿವೆ.
Last Updated 28 ಜನವರಿ 2026, 17:44 IST
ವಿವಿಧ ಕ್ಷೇತ್ರಗಳಲ್ಲಿ ಉದ್ಯೋಗ: ಒಪ್ಪಂದಕ್ಕೆ ಸಹಿ

ಬೆಂಗಳೂರು: ಐದು ಆಸ್ಪತ್ರೆಗಳಲ್ಲಿ ವಿಶೇಷ ಪೌಷ್ಟಿಕ ಆಹಾರ

Public Hospital Nutrition Plan: ರೋಗಿಗಳಿಗೆ ಪೌಷ್ಟಿಕ ಆಹಾರ ವಿತರಿಸುವ ಯೋಜನೆಯನ್ನು ಆರೋಗ್ಯ ಇಲಾಖೆ ಇದೀಗ ಐದು ಸರ್ಕಾರಿ ಆಸ್ಪತ್ರೆಗಳಿಗೆ ವಿಸ್ತರಿಸಿದೆ ಎಂದು ಮಾಹಿತಿ ಲಭ್ಯವಾಗಿದೆ.
Last Updated 28 ಜನವರಿ 2026, 17:28 IST
ಬೆಂಗಳೂರು: ಐದು ಆಸ್ಪತ್ರೆಗಳಲ್ಲಿ ವಿಶೇಷ ಪೌಷ್ಟಿಕ ಆಹಾರ

ಉದ್ಯೋಗ ಸ್ಥಳದಲ್ಲಿ ಲೈಂಗಿಕ ಕಿರುಕುಳ ನಿರ್ಲಕ್ಷ್ಯಿಸಬೇಡಿ: ವಸಂತ ಕವಿತಾ

Women Workplace Rights: ‘ಉದ್ಯೋಗ ಸ್ಥಳದಲ್ಲಿ ಮಹಿಳೆಯರಿಗೆ ಸುರಕ್ಷಿತ ವಾತಾವರಣ ಇರಬೇಕು ಎಂಬ ಕಾರಣದಿಂದಲೇ ಕಾನೂನು ರೂಪಿಸಲಾಗಿದೆ. ತೊಂದರೆ ಅನುಭವಿಸಿದವರು ದೂರು ನೀಡಲು ಹೆದರಬಾರದು’ ಎಂದು ವಸಂತ ಕವಿತಾ ಹೇಳಿದ್ದಾರೆ.
Last Updated 28 ಜನವರಿ 2026, 17:26 IST
ಉದ್ಯೋಗ ಸ್ಥಳದಲ್ಲಿ ಲೈಂಗಿಕ ಕಿರುಕುಳ ನಿರ್ಲಕ್ಷ್ಯಿಸಬೇಡಿ: ವಸಂತ ಕವಿತಾ

‌ಬೆಂಗಳೂರು: 25 ಪ್ರಕರಣಗಳಲ್ಲಿ ಭಾಗಿಯಾದ ಇಬ್ಬರ ಸೆರೆ

Bengaluru Theft Case: ಮನೆಗಳಲ್ಲಿ ಕಳ್ಳತನ ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ಸುಬ್ರಹ್ಮಣ್ಯಪುರ ಠಾಣೆಯ ಪೊಲೀಸರು ಬಂಧಿಸಿದ್ದಾರೆ ಎಂದು ಮಾಹಿತಿ ಲಭಿಸಿದೆ.
Last Updated 28 ಜನವರಿ 2026, 17:17 IST
‌ಬೆಂಗಳೂರು: 25 ಪ್ರಕರಣಗಳಲ್ಲಿ ಭಾಗಿಯಾದ ಇಬ್ಬರ ಸೆರೆ

ನೌಕರರಿಗೆ ಖಾದಿ ವಸ್ತ್ರ ಸಂಹಿತೆ ಜಾರಿಗೊಳಿಸಲು ಸರ್ಕಾರ ನಿರ್ಧಾರ

Karnataka Govt Employees: ರಾಜ್ಯದ ಎಲ್ಲ ಸರ್ಕಾರಿ ಅಧಿಕಾರಿಗಳು ಮತ್ತು ನೌಕರರು ತಿಂಗಳ ಮೊದಲ ಶುಕ್ರವಾರ ಖಾದಿ ಉಡುಪು ಧರಿಸಿ ಕಚೇರಿಗೆ ಬರುವ ಸಂಬಂಧ ವಸ್ತ್ರ ಸಂಹಿತೆ ಜಾರಿಗೊಳಿಸಲು ಕರ್ನಾಟಕ ಸರ್ಕಾರ ನಿರ್ಧರಿಸಿದೆ.
Last Updated 28 ಜನವರಿ 2026, 16:15 IST
ನೌಕರರಿಗೆ ಖಾದಿ ವಸ್ತ್ರ ಸಂಹಿತೆ ಜಾರಿಗೊಳಿಸಲು ಸರ್ಕಾರ ನಿರ್ಧಾರ

ತಪಾಸಣೆಯಿಂದ ಗರ್ಭಕಂಠದ ಕ್ಯಾನ್ಸರ್ ತಡೆ: ಕಿದ್ವಾಯಿ ನಿರ್ದೇಶಕ ಡಾ.ಟಿ.ನವೀನ್ ಅಭಿಮತ

Dr T Naveen: ‘ಭಾರತೀಯ ಮಹಿಳೆಯರು ಎದುರಿಸುತ್ತಿರುವ ಗಂಭೀರ ಅನಾರೋಗ್ಯ ಸಮಸ್ಯೆಗಳಲ್ಲಿ ಗರ್ಭಕಂಠದ ಕ್ಯಾನ್ಸರ್‌ ಕೂಡ ಒಂದಾಗಿದೆ. ಮಹಿಳೆಯರು ನಿಯಮಿತವಾಗಿ ವೈದ್ಯಕೀಯ ತಪಾಸಣೆಗೆ ಒಳಗಾದಲ್ಲಿ ಈ ಕ್ಯಾನ್ಸರ್‌ನಿಂದ ದೂರವಿರಬಹುದು’ ಎಂದು ಡಾ.ಟಿ. ನವೀನ್ ಹೇಳಿದರು.
Last Updated 28 ಜನವರಿ 2026, 16:01 IST
ತಪಾಸಣೆಯಿಂದ ಗರ್ಭಕಂಠದ ಕ್ಯಾನ್ಸರ್ ತಡೆ: ಕಿದ್ವಾಯಿ ನಿರ್ದೇಶಕ ಡಾ.ಟಿ.ನವೀನ್ ಅಭಿಮತ
ADVERTISEMENT

ಬೆಂಗಳೂರು | ಕೆರೆ ಜಾಗ ಒತ್ತುವರಿ: ಮಹಿಳೆಗೆ ಜೈಲು ಶಿಕ್ಷೆ

Lake Encroachment: ಕೆರೆ ಒತ್ತುವರಿ ಮಾಡಿದ್ದ ಮಹಿಳೆಯೊಬ್ಬರಿಗೆ ಕರ್ನಾಟಕ ಭೂ ಕಬಳಿಕೆ ನಿಷೇಧ ವಿಶೇಷ ನ್ಯಾಯಾಲಯವು ಒಂದು ವರ್ಷ ಜೈಲು ಶಿಕ್ಷೆ ವಿಧಿಸಿದೆ.
Last Updated 28 ಜನವರಿ 2026, 15:57 IST
ಬೆಂಗಳೂರು | ಕೆರೆ ಜಾಗ ಒತ್ತುವರಿ: ಮಹಿಳೆಗೆ ಜೈಲು ಶಿಕ್ಷೆ

ಬೆಂಗಳೂರು | ಅಮೆರಿಕದ ದಂಪತಿ ನೆಲಸಿದ್ದ ವಿಲ್ಲಾದಲ್ಲಿ ಕಳ್ಳತನ: ಆರೋಪಿ ಸೆರೆ

Diamond Theft: ಅಮೆರಿಕದ ಮೆರಿಯಲ್ ಮೊರೆನೊ ಅವರು ನಗರದಲ್ಲಿ ನೆಲಸಿದ್ದ ವಿಲ್ಲಾದಲ್ಲಿ ಚಿನ್ನ, ವಜ್ರದ ಆಭರಣ ನಗದು ಕಳ್ಳತನ ಮಾಡಿದ್ದ ಆರೋಪಿಯನ್ನು ಜೀವನ್‌ಭಿಮಾನಗರ ಠಾಣೆಯ ಪೊಲೀಸರು ಬಂಧಿಸಿದ್ದಾರೆ.
Last Updated 28 ಜನವರಿ 2026, 15:54 IST
ಬೆಂಗಳೂರು | ಅಮೆರಿಕದ ದಂಪತಿ ನೆಲಸಿದ್ದ ವಿಲ್ಲಾದಲ್ಲಿ ಕಳ್ಳತನ: ಆರೋಪಿ ಸೆರೆ

ರಾಜೀವ್‌ಗಾಂಧಿ ವಿ.ವಿ ಲಾಂಛನದಲ್ಲಿ ಕನ್ನಡಕ್ಕೆ ಎರಡನೇ ಸ್ಥಾನ: ಬಿಳಿಮಲೆ ಅಸಮಾಧಾನ

ಕನ್ನಡ ಅಭಿವೃದ್ಧಿ ಪ್ರಾಧಿಕಾರದಿಂದ ಕನ್ನಡ ಅನುಷ್ಠಾನ ಪ್ರಗತಿ ಪರಿಶೀಲನೆ ಸಭೆ
Last Updated 28 ಜನವರಿ 2026, 15:51 IST
ರಾಜೀವ್‌ಗಾಂಧಿ ವಿ.ವಿ ಲಾಂಛನದಲ್ಲಿ ಕನ್ನಡಕ್ಕೆ ಎರಡನೇ ಸ್ಥಾನ: ಬಿಳಿಮಲೆ ಅಸಮಾಧಾನ
ADVERTISEMENT
ADVERTISEMENT
ADVERTISEMENT