ಬುಧವಾರ, 26 ನವೆಂಬರ್ 2025
×
ADVERTISEMENT

ಜಿಲ್ಲೆ

ADVERTISEMENT

ಸಂವಿಧಾನ ಪೂಜಿಸುವ ವಸ್ತುವಲ್ಲ: ಕಾನೂನು ಸಚಿವ ಎಚ್.ಕೆ. ಪಾಟೀಲ

ಬೆಂಗಳೂರು ನಗರ ವಿಶ್ವವಿದ್ಯಾಲಯ ಹಮ್ಮಿಕೊಂಡಿದ್ದ ಸಂವಿಧಾನ ದಿನಾಚರಣೆಯಲ್ಲಿ ಎಚ್.ಕೆ. ಪಾಟೀಲ ಅಭಿಮತ
Last Updated 26 ನವೆಂಬರ್ 2025, 16:12 IST
ಸಂವಿಧಾನ ಪೂಜಿಸುವ ವಸ್ತುವಲ್ಲ: ಕಾನೂನು ಸಚಿವ ಎಚ್.ಕೆ. ಪಾಟೀಲ

ಸಂವಿಧಾನ ವಿರೋಧಿ ಮನುವಾದಿಗಳ ಗುರುತಿಸಿ: ಸಿದ್ದರಾಮಯ್ಯ

Ambedkar Legacy: ಸಂವಿಧಾನ ದಿನಾಚರಣೆಯಂದು ಸಿದ್ದರಾಮಯ್ಯ ಮನುವಾದಿಗಳನ್ನು ಗುರುತಿಸಬೇಕು ಎಂದು ಕರೆ ನೀಡಿದ್ದು, ಅಂಬೇಡ್ಕರ್ ನೀಡಿದ ಸಂವಿಧಾನವೇ ಸಮಾನತೆ, ಸ್ವಾತಂತ್ರ್ಯದ ಮೂಲ ಅಸ್ತ್ರವಾಗಿದೆ ಎಂದು ಹೇಳಿದ್ದಾರೆ.
Last Updated 26 ನವೆಂಬರ್ 2025, 16:10 IST
ಸಂವಿಧಾನ ವಿರೋಧಿ ಮನುವಾದಿಗಳ ಗುರುತಿಸಿ: ಸಿದ್ದರಾಮಯ್ಯ

ಜಯದೇವ:ಹೃದಯ ಕಾಯಿಲೆಯಿಂದ ಬಳಲುತ್ತಿದ್ದ ಫಿಲಿಪ್ಪೀನ್ಸ್‌ ಮಗುವಿಗೆ ಶಸ್ತ್ರಚಿಕಿತ್ಸೆ

Child Cardiac Care: ಫಿಲಿಪ್ಪೀನ್ಸ್‌ನ ಟಿಒಎಫ್ ಕಾಯಿಲೆ ബാധಿತ ಎರಡು ವರ್ಷದ ಮಗುವಿಗೆ ಜಯದೇವ ಹೃದ್ರೋಗ ಸಂಸ್ಥೆಯಲ್ಲಿ ತೆರೆದ ಹೃದಯ ಶಸ್ತ್ರಚಿಕಿತ್ಸೆ ಯಶಸ್ವಿಯಾಗಿ ನಡೆಸಲಾಗಿದೆ. ರೋಟರಿ ನೆರವಿನಿಂದ ರಿಯಾಯಿತಿ ದರದಲ್ಲಿ ಚಿಕಿತ್ಸೆ ನೀಡಲಾಗಿದೆ.
Last Updated 26 ನವೆಂಬರ್ 2025, 16:10 IST
ಜಯದೇವ:ಹೃದಯ ಕಾಯಿಲೆಯಿಂದ ಬಳಲುತ್ತಿದ್ದ ಫಿಲಿಪ್ಪೀನ್ಸ್‌ ಮಗುವಿಗೆ ಶಸ್ತ್ರಚಿಕಿತ್ಸೆ

ಕೊಟ್ಟ ಮಾತು ಉಳಿಸಿಕೊಳ್ಳದ ರಾಜ್ಯ ಸರ್ಕಾರ: ಸ್ವಾತಂತ್ರ್ಯ ಉದ್ಯಾನದಲ್ಲಿ ಪ್ರತಿಭಟನೆ

‘ಸಂಯುಕ್ತ ಹೋರಾಟ–ಕರ್ನಾಟಕ‘ ಸಮಿತಿಯಿಂದ ನಗರದ ಸ್ವಾತಂತ್ರ್ಯ ಉದ್ಯಾನದಲ್ಲಿ ಪ್ರತಿಭಟನೆ
Last Updated 26 ನವೆಂಬರ್ 2025, 16:08 IST
ಕೊಟ್ಟ ಮಾತು ಉಳಿಸಿಕೊಳ್ಳದ ರಾಜ್ಯ ಸರ್ಕಾರ: ಸ್ವಾತಂತ್ರ್ಯ ಉದ್ಯಾನದಲ್ಲಿ ಪ್ರತಿಭಟನೆ

ಕಬ್ಬನ್‌ ಉದ್ಯಾನದಲ್ಲಿ ಹೂಗಳ ಹಬ್ಬ: ಪುಷ್ಪ ಪ್ರದರ್ಶನದಲ್ಲಿ ಕೆಪೆಕ್‌ನ 25 ಮಳಿಗೆ

Food Processing Expo: ಕಬ್ಬನ್ ಉದ್ಯಾನದಲ್ಲಿ ನ.27ರಿಂದ ಡಿ.7ರವರೆಗೆ ನಡೆಯುವ ಪುಷ್ಪ ಪ್ರದರ್ಶನದಲ್ಲಿ ಕೆಪೆಕ್ 25 ಮಳಿಗೆಗಳಲ್ಲಿ ಸಿರಿಧಾನ್ಯ ಉತ್ಪನ್ನಗಳಿಂದ ರಾಗಿ ಮಾಲ್ಟ್‌ವರೆಗಿನ ಆಹಾರ ವಸ್ತುಗಳನ್ನು ಪ್ರದರ್ಶಿಸಲಿದೆ.
Last Updated 26 ನವೆಂಬರ್ 2025, 16:07 IST
ಕಬ್ಬನ್‌ ಉದ್ಯಾನದಲ್ಲಿ ಹೂಗಳ ಹಬ್ಬ: ಪುಷ್ಪ ಪ್ರದರ್ಶನದಲ್ಲಿ ಕೆಪೆಕ್‌ನ 25 ಮಳಿಗೆ

ಬೆಂಗಳೂರು: ಜಲಮಂಡಳಿ ಫೋನ್‌-ಇನ್ ಕಾರ್ಯಕ್ರಮ ನ.28ರಂದು

Water Supply Issues: ಬೆಂಗಳೂರು ಜಲಮಂಡಳಿ ಅಧ್ಯಕ್ಷ ವಿ.ರಾಮಪ್ರಸಾತ್ ಮನೋಹರ್ ನೇತೃತ್ವದಲ್ಲಿ ನ.28ರಂದು ಬೆಳಿಗ್ಗೆ 9.30 ರಿಂದ 10.30ರ ತನಕ ಫೋನ್-ಇನ್ ಕಾರ್ಯಕ್ರಮ ಆಯೋಜಿಸಲಾಗಿದ್ದು, ಸಾರ್ವಜನಿಕರು ನೇರವಾಗಿ ಕುಂದುಕೊರತೆ ಹೇಳಬಹುದು.
Last Updated 26 ನವೆಂಬರ್ 2025, 16:07 IST
ಬೆಂಗಳೂರು: ಜಲಮಂಡಳಿ ಫೋನ್‌-ಇನ್ ಕಾರ್ಯಕ್ರಮ ನ.28ರಂದು

ದಾಬಸ್ ಪೇಟೆ: ತಂತಿ ಬೇಲಿಗೆ ಸಿಲುಕಿದ ಕರಡಿ ರಕ್ಷಣೆ

Wildlife Rescue Karnataka: ದಾಬಸ್ ಪೇಟೆಯ ತೋಟದ ತಂತಿ ಬೇಲಿಗೆ ಸಿಲುಕಿದ ಕರಡಿಯನ್ನು ಅರಣ್ಯ ಇಲಾಖೆ ಅಧಿಕಾರಿಗಳು ಅರಿವಳಿಕೆ ಚುಚ್ಚುಮದ್ದು ನೀಡಿ ಸುರಕ್ಷಿತವಾಗಿ ಸೆರೆ ಹಿಡಿದು ರಕ್ಷಿಸಿದ್ದಾರೆ. ಘಟನೆ ಶಿವಗಂಗೆ ತಪ್ಪಲಿನಲ್ಲಿ ನಡೆದಿದೆ.
Last Updated 26 ನವೆಂಬರ್ 2025, 16:05 IST
ದಾಬಸ್ ಪೇಟೆ: ತಂತಿ ಬೇಲಿಗೆ ಸಿಲುಕಿದ ಕರಡಿ ರಕ್ಷಣೆ
ADVERTISEMENT

ಮಂಗಳೂರು: 10 ಸಾಧಕರಿಗೆ ಬ್ಯಾರಿ ಅಕಾಡೆಮಿ ಗೌರವ ಪುರಸ್ಕಾರ

beary Literature: ಮಂಗಳೂರು ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿಯು 2022 ಮತ್ತು 2023ನೇ ಸಾಲಿನ ಬ್ಯಾರಿ ಅಕಾಡೆಮಿ ಚಮ್ಮನ ಗೌರವ ಪುರಸ್ಕಾರಕ್ಕೆ ಹತ್ತು ಮಂದಿಯನ್ನು ಆಯ್ಕೆ ಮಾಡಿದೆ ಅಬ್ದುಲ್ ಸಮದ್ ಬಾವಾ ನಝ್ಮತ್ತುನ್ನೀಸಾ ಲೈಝ್ ಸೇರಿದಂತೆ ಸಾಧಕರು
Last Updated 26 ನವೆಂಬರ್ 2025, 14:04 IST
ಮಂಗಳೂರು: 10 ಸಾಧಕರಿಗೆ ಬ್ಯಾರಿ ಅಕಾಡೆಮಿ ಗೌರವ ಪುರಸ್ಕಾರ

ಕೊಪ್ಪಳ: ಹಾಸ್ಟೆಲ್‌ನಲ್ಲಿ ಮಗುವಿಗೆ ಜನ್ಮನೀಡಿದ ಬಾಲಕಿ;6 ಜನರ ವಿರುದ್ಧ ಎಫ್‌ಐಆರ್‌

Koppal Incident: ಕೊಪ್ಪಳ ಜಿಲ್ಲೆಯ ಕುಕನೂರು ತಾಲ್ಲೂಕಿನ ಡಿ ದೇವರಾಜ ಅರಸ್‌ ಮೆಟ್ರಿಕ್ ಪೂರ್ವ ವಸತಿ ನಿಲಯದಲ್ಲಿ ಹತ್ತನೇ ತರಗತಿ ಬಾಲಕಿ ಹಾಸ್ಟೆಲ್‌ನ ಶೌಚಾಲಯದಲ್ಲೇ ಮಗುವಿಗೆ ಜನ್ಮ ನೀಡಿದ್ದಾಳೆ ಬಾಲಕಿ ಗರ್ಭಿಣಿಯಾಗಲು ಕಾರಣವಾದ ಆರೋಪದ ಮೇಲೆ ಯುವಕನನ್ನು ಬಂಧಿಸಲಾಗಿದೆ
Last Updated 26 ನವೆಂಬರ್ 2025, 13:55 IST
ಕೊಪ್ಪಳ: ಹಾಸ್ಟೆಲ್‌ನಲ್ಲಿ ಮಗುವಿಗೆ ಜನ್ಮನೀಡಿದ ಬಾಲಕಿ;6 ಜನರ ವಿರುದ್ಧ ಎಫ್‌ಐಆರ್‌

ಕೃಷ್ಣಮೃಗಗಳ ಸಾವು; 15 ದಿನದಲ್ಲಿ ವರದಿ ನೀಡುವಂತೆ ಮೃಗಾಲಯ ಪ್ರಾಧಿಕಾರ ನಿರ್ದೇಶನ

Zoo Animal Deaths: ರಾಣಿ ಚನ್ನಮ್ಮ ಕಿರು ಮೃಗಾಲಯದಲ್ಲಿ 31 ಕೃಷ್ಣಮೃಗಗಳ ಸಾವು ಪ್ರಕರಣದಲ್ಲಿ ಸಮಗ್ರ ವರದಿ ಸಲ್ಲಿಸಲು ಕೇಂದ್ರ ಮೃಗಾಲಯ ಪ್ರಾಧಿಕಾರ 15 ದಿನಗಳ ಗಡುವು ನೀಡಿದೆ. ತನಿಖೆಗೆ ಆಗ್ರಹವೂ ಇದೆ.
Last Updated 26 ನವೆಂಬರ್ 2025, 13:52 IST
ಕೃಷ್ಣಮೃಗಗಳ ಸಾವು; 15 ದಿನದಲ್ಲಿ ವರದಿ ನೀಡುವಂತೆ ಮೃಗಾಲಯ ಪ್ರಾಧಿಕಾರ ನಿರ್ದೇಶನ
ADVERTISEMENT
ADVERTISEMENT
ADVERTISEMENT