ಶುಕ್ರವಾರ, 12 ಡಿಸೆಂಬರ್ 2025
×
ADVERTISEMENT

ಜಿಲ್ಲೆ

ADVERTISEMENT

ಸಿಂದಗಿ | ನಾಡಗೀತೆಗೆ ನೂರರ ಸಂಭ್ರಮ: 640 ಶಾಲೆಗಳ ವಿದ್ಯಾರ್ಥಿಗಳಿಗೆ ತರಬೇತಿ

Cultural Education Initiative: ನಾಡಗೀತೆ ನೂರರ ಸಂಭ್ರಮದ ಅಂಗವಾಗಿ ಸಿಂದಗಿ, ಆಲಮೇಲ ಹಾಗೂ ದೇವರಹಿಪ್ಪರಗಿ ತಾಲ್ಲೂಕುಗಳ 640 ಶಾಲೆಗಳಲ್ಲಿ ವಿದ್ಯಾರ್ಥಿಗಳಿಗೆ ರಾಗಬದ್ಧವಾಗಿ ಹಾಡಲು ರಾಗರಂಜಿನಿ ಅಕಾಡೆಮಿ ತರಬೇತಿ ನೀಡುತ್ತಿದೆ.
Last Updated 12 ಡಿಸೆಂಬರ್ 2025, 6:38 IST
ಸಿಂದಗಿ | ನಾಡಗೀತೆಗೆ ನೂರರ ಸಂಭ್ರಮ: 640 ಶಾಲೆಗಳ ವಿದ್ಯಾರ್ಥಿಗಳಿಗೆ ತರಬೇತಿ

ವಿಜಯಪುರ | ತೊಗರಿ ಖರೀದಿ ಕೇಂದ್ರ ತೆರೆಯಿರಿ: ಎ.ಎಸ್.ಪಾಟೀಲ ನಡಹಳ್ಳಿ

MSP Announcement: ತೊಗರಿಗೆ ಕನಿಷ್ಠ ಬೆಂಬಲ ಬೆಲೆ ₹8000 ನಿಗದಿಯಾಗಿದೆ. ರೈತರ ಹಿತಕ್ಕಾಗಿ ರಾಜ್ಯ ಸರ್ಕಾರ ತಕ್ಷಣ ಖರೀದಿ ಕೇಂದ್ರ ತೆರೆಯಬೇಕು ಎಂದು ಎ.ಎಸ್. ಪಾಟೀಲ ನಡಹಳ್ಳಿ ಆಗ್ರಹಿಸಿದ್ದಾರೆ.
Last Updated 12 ಡಿಸೆಂಬರ್ 2025, 6:37 IST
ವಿಜಯಪುರ | ತೊಗರಿ ಖರೀದಿ ಕೇಂದ್ರ ತೆರೆಯಿರಿ: ಎ.ಎಸ್.ಪಾಟೀಲ ನಡಹಳ್ಳಿ

ಶೀತಗಾಳಿಗೆ ವಿಜಯಪುರ ಗಡಗಡ...ಆರೋಗ್ಯದ ಕಾಳಜಿ ವಹಿಸಲು ವೈದ್ಯರ ಸಲಹೆ

Weather Alert Karnataka: ವಿಜಯಪುರದಲ್ಲಿ ಶೀತಗಾಳಿಯಿಂದ ತಾಪಮಾನ 10 ಡಿಗ್ರಿಗೆ ಇಳಿದಿದ್ದು, ಡಿ.12ರಿಂದ 17ರವರೆಗೆ ತಾಪಮಾನವು ಸಾಮಾನ್ಯಕ್ಕಿಂತ 4–6 ಡಿಗ್ರಿ ಕಡಿಮೆಯಾಗುವ ಸಾಧ್ಯತೆ ಇದೆ ಎಂದು ವಿಕೋಪ ಉಸ್ತುವಾರಿ ಕೇಂದ್ರ ಮಾಹಿತಿ ನೀಡಿದೆ.
Last Updated 12 ಡಿಸೆಂಬರ್ 2025, 6:36 IST
ಶೀತಗಾಳಿಗೆ ವಿಜಯಪುರ ಗಡಗಡ...ಆರೋಗ್ಯದ ಕಾಳಜಿ ವಹಿಸಲು ವೈದ್ಯರ ಸಲಹೆ

ವಿಜಯನಗರ | ಜನನ, ಮರಣ ನೋಂದಣಿ ವಿಳಂಬವಾಗದಂತೆ ನಿಗಾ ವಹಿಸಿ: ಡಿ.ಸಿ ಸೂಚನೆ

Administrative Direction: ವಿಜಯನಗರ ಜಿಲ್ಲೆಯಲ್ಲಿ ಬೆಳೆ ಕಟಾವು ಹಾಗೂ ಜನನ–ಮರಣಗಳ ನೋಂದಣಿ ಪ್ರಕ್ರಿಯೆಯಲ್ಲಿ ಸಮಯಪಾಲನೆ ಕಡ್ಡಾಯವಾಗಿ ಪಾಲಿಸಲು ಜಿಲ್ಲಾಧಿಕಾರಿ ಕವಿತಾ ಎಸ್. ಮನ್ನಿಕೇರಿ ಅಧಿಕಾರಿಗಳಿಗೆ ಸೂಚನೆ ನೀಡಿದರು.
Last Updated 12 ಡಿಸೆಂಬರ್ 2025, 6:31 IST
ವಿಜಯನಗರ | ಜನನ, ಮರಣ ನೋಂದಣಿ ವಿಳಂಬವಾಗದಂತೆ ನಿಗಾ ವಹಿಸಿ: ಡಿ.ಸಿ ಸೂಚನೆ

ಮೈಸೂರು: ಪ್ರಜಾವಾಣಿ ಕ್ವಿಜ್ ಚಾಂಪಿಯನ್ ಷಿಪ್‌ಗೆ ಚಾಲನೆ

Prajavani Quiz Championship: ಮೈಸೂರಿನ ಮಾನಸಗಂಗೋತ್ರಿ ಕ್ಯಾಂಪಸ್‌ನ ವಿಜ್ಞಾನ ಭವನದಲ್ಲಿ ವಿದ್ಯಾರ್ಥಿಗಳಿಗಾಗಿ ನಡೆದ ‘ಪ್ರಜಾವಾಣಿ ರಸಪ್ರಶ್ನೆ ಚಾಂಪಿಯನ್‌ಷಿಪ್‌’ಗೆ ಪಾಲಿಕೆ ಆಯುಕ್ತ ಶೇಖ್ ತನ್ವೀರ್ ಆಸಿಫ್ ಚಾಲನೆ ನೀಡಿದರು.
Last Updated 12 ಡಿಸೆಂಬರ್ 2025, 6:29 IST
ಮೈಸೂರು: ಪ್ರಜಾವಾಣಿ ಕ್ವಿಜ್ ಚಾಂಪಿಯನ್ ಷಿಪ್‌ಗೆ ಚಾಲನೆ

ಸಿಂಗಟಾಲೂರು ನಿರ್ವಹಣೆಗೆ ಅನುದಾನ ನೀಡಿ: ಶಾಸಕ ಕೃಷ್ಣನಾಯ್ಕ

Water Project Issue: ಸಿಂಗಟಾಲೂರು ಏತ ನೀರಾವರಿ ಯೋಜನೆ ಪ್ರಗತಿಯಲ್ಲಿ ವಿಳಂಬವಾಗಿದ್ದು, ಜಮೀನಿಗಾಗಿ ಭೂ ಪರಿಹಾರ ನೀಡದಿರುವ ಕುರಿತು ಶಾಸಕ ಕೃಷ್ಣನಾಯ್ಕ ಅವರು ಬೆಳಗಾವಿ ಅಧಿವೇಶನದಲ್ಲಿ ಅನುದಾನ ಒದಗಿಸಲು ಆಗ್ರಹಿಸಿದರು.
Last Updated 12 ಡಿಸೆಂಬರ್ 2025, 6:29 IST
ಸಿಂಗಟಾಲೂರು ನಿರ್ವಹಣೆಗೆ ಅನುದಾನ ನೀಡಿ: ಶಾಸಕ ಕೃಷ್ಣನಾಯ್ಕ

ಬಳ್ಳಾರಿ: ಬಾಲಕನಿಗೆ ವಾಹನ ನೀಡಿದ ಮಹಿಳೆಗೆ ₹25 ಸಾವಿರ ದಂಡ

Traffic Law Violation: ಬೈಕ್‌ ನೀಡಿದ ಮಹಿಳೆಯಿಗೆ ₹25 ಸಾವಿರ ದಂಡ ವಿಧಿಸಿದ ಬಳ್ಳಾರಿ ನ್ಯಾಯಾಲಯ, ಅಪ್ರಾಪ್ತರಿಗೆ ವಾಹನ ನೀಡಬಾರದು ಎಂಬ ತೀವ್ರ ಎಚ್ಚರಿಕೆಯನ್ನು ನೀಡಿದೆ ಎಂದು ವರದಿಯಾಗಿದೆ.
Last Updated 12 ಡಿಸೆಂಬರ್ 2025, 6:27 IST
ಬಳ್ಳಾರಿ: ಬಾಲಕನಿಗೆ ವಾಹನ ನೀಡಿದ ಮಹಿಳೆಗೆ ₹25 ಸಾವಿರ ದಂಡ
ADVERTISEMENT

ಜನರಿಗೆ ಬೀದಿ ನಾಯಿಗಳ ಭಯ: ಕುರುಗೋಡಿನಲ್ಲಿ 11 ತಿಂಗಳಲ್ಲಿ 1124 ಜನರ ಮೇಲೆ ದಾಳಿ

Public Safety Concern: ಕುರುಗೋಡು ತಾಲ್ಲೂಕಿನಲ್ಲಿ ಬೀದಿನಾಯಿಗಳ ಹಾವಳಿ ಹೆಚ್ಚಾಗಿ, ಶಾಲಾ–ಕಾಲೇಜು, ಗೂಡಂಗಡಿ ಹಾಗೂ ರಸ್ತೆಗಳ ಬಳಿ ಗುಂಪುಗಳಾಗಿ ಓಡಾಡುತ್ತ ಜನರ ಜೀವನಕ್ಕೆ ಆತಂಕ ಉಂಟುಮಾಡುತ್ತಿದೆ.
Last Updated 12 ಡಿಸೆಂಬರ್ 2025, 6:27 IST
ಜನರಿಗೆ ಬೀದಿ ನಾಯಿಗಳ ಭಯ: ಕುರುಗೋಡಿನಲ್ಲಿ 11 ತಿಂಗಳಲ್ಲಿ 1124 ಜನರ ಮೇಲೆ ದಾಳಿ

ಅಖಂಡ ಬಳ್ಳಾರಿಗೆ 31 ಕರ್ನಾಟಕ ಪಬ್ಲಿಕ್‌ ಶಾಲೆ

ಬಳ್ಳಾರಿಯ 18, ವಿಜಯನಗರ ಜಿಲ್ಲೆಯ 13 ಶಾಲೆಗಳು ಮೇಲ್ದರ್ಜೆಗೆ
Last Updated 12 ಡಿಸೆಂಬರ್ 2025, 6:22 IST
ಅಖಂಡ ಬಳ್ಳಾರಿಗೆ 31 ಕರ್ನಾಟಕ ಪಬ್ಲಿಕ್‌ ಶಾಲೆ

ಬೆಳಗಾವಿ: ರಾಜ್ಯಮಟ್ಟದ ವಸ್ತು ಪ್ರದರ್ಶನಕ್ಕೆ ಸಿಎಂ ಸಿದ್ದರಾಮಯ್ಯ ಚಾಲನೆ

Handicraft Exhibition: ಸರ್ಕಾರಿ ಸರದಾರ್ಸ್ ಪ್ರೌಢಶಾಲೆ ಮೈದಾನದಲ್ಲಿ ಆಯೋಜಿಸಿರುವ ರಾಜ್ಯಮಟ್ಟದ ವಸ್ತು ಪ್ರದರ್ಶನ, ಮಾರಾಟ ವೇಳಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಶುಕ್ರವಾರ ಬೆಳಿಗ್ಗೆ ಚಾಲನೆ ನೀಡಿದರು.
Last Updated 12 ಡಿಸೆಂಬರ್ 2025, 6:19 IST
ಬೆಳಗಾವಿ: ರಾಜ್ಯಮಟ್ಟದ ವಸ್ತು ಪ್ರದರ್ಶನಕ್ಕೆ ಸಿಎಂ ಸಿದ್ದರಾಮಯ್ಯ ಚಾಲನೆ
ADVERTISEMENT
ADVERTISEMENT
ADVERTISEMENT