ಬುಧವಾರ, 10 ಡಿಸೆಂಬರ್ 2025
×
ADVERTISEMENT

ಜಿಲ್ಲೆ

ADVERTISEMENT

ಕಾರಟಗಿ: ಸಂಭ್ರಮದ ಮೌನೇಶ್ವರ ಉತ್ಸವ

ಮೌನೇಶ್ವರ ಜಯಂತ್ಯುತ್ಸವವನ್ನು ಮಂಗಳವಾರ ವಿಶ್ವಕರ್ಮ ಸಮಾಜದವರ ನೇತೃತ್ವದಲ್ಲಿ ಸಂಭ್ರಮದೊಂದಿಗೆ ಆಚರಿಸಲಾಯಿತು.
Last Updated 10 ಡಿಸೆಂಬರ್ 2025, 6:33 IST
ಕಾರಟಗಿ: ಸಂಭ್ರಮದ ಮೌನೇಶ್ವರ ಉತ್ಸವ

ಕನಕಗಿರಿ: ಪಟ್ಟಣ ಪಂಚಾಯಿತಿ ಸಭೆಯಲ್ಲಿ ನವಗ್ರಾಮ ನಿವೇಶನಗಳ ಕುರಿತು ಚರ್ಚೆ

ಕಳೆದ 23 ವರ್ಷಗಳಿಂದ ನನೆಗುದಿಗೆ ಬಿದ್ದಿರುವ ಕಲಕೇರಿ ರಸ್ತೆಯ ನವಗ್ರಾಮ ಯೋಜನೆಯ‌ ವಸತಿ ನಿವೇಶನಗಳನ್ನು ಅರ್ಹರಿಗೆ ವಿತರಣೆಗೆ ಸಾಮಾನ್ಯ ಸಭೆ‌‌ ನಿರ್ಧರಿಸಿತು.
Last Updated 10 ಡಿಸೆಂಬರ್ 2025, 6:32 IST
ಕನಕಗಿರಿ: ಪಟ್ಟಣ ಪಂಚಾಯಿತಿ ಸಭೆಯಲ್ಲಿ ನವಗ್ರಾಮ ನಿವೇಶನಗಳ ಕುರಿತು ಚರ್ಚೆ

ಸಮುದಾಯದ ಅಭಿವೃದ್ಧಿಗೆ ಶ್ರೀಗಳು ಸಿದ್ಧ: ಗಣೇಶ್ ಹೊರತಟ್ನಾಳ

ಮಾದರ ಚೆನ್ನಯ್ಯ ಸೇವಾ ಸಮಿತಿಯಿಂದ ಜಿಲ್ಲಾ ಕಾರ್ಯಕಾರಿಣಿ ಸಭೆ
Last Updated 10 ಡಿಸೆಂಬರ್ 2025, 6:30 IST
ಸಮುದಾಯದ ಅಭಿವೃದ್ಧಿಗೆ ಶ್ರೀಗಳು ಸಿದ್ಧ: ಗಣೇಶ್ ಹೊರತಟ್ನಾಳ

VIDEO | ದನ ಕಾಯ್ದು ಲಕ್ಷಾಂತರ ರೂಪಾಯಿ ಗಳಿಸುವ ಯಾದಗಿರಿಯ ದನಗಾಹಿಗಳು

Cattle Employment: ಓದಿನಲ್ಲಿ ಇಂಟರೆಸ್ಟ್‌ ಕಳೆದುಕೊಂಡಿರುವ, ಸರಿಯಾಗಿ ಕೆಲಸ ಮಾಡದ ಯುವಕ–ಯುವತಿಯರಿಗೆ ‘ದನ ಕಾಯೋಕ್ ಹೋಗು’ ಎಂದು ಮೂದಲಿಸುವವರೇ ಅನೇಕ.
Last Updated 10 ಡಿಸೆಂಬರ್ 2025, 6:29 IST
VIDEO | ದನ ಕಾಯ್ದು ಲಕ್ಷಾಂತರ ರೂಪಾಯಿ ಗಳಿಸುವ ಯಾದಗಿರಿಯ ದನಗಾಹಿಗಳು

ಚಿಕ್ಕಂಡಿ ತಾಂಡಾಕ್ಕೆ ಬಂತು ಸರ್ಕಾರಿ ಬಸ್‌: ಸಂತಸದಲ್ಲಿ ತೇಲಾಡಿದ ಸ್ಥಳೀಯರು

ಕಾಳಗಿ ಪಟ್ಟಣ ಪಂಚಾಯಿತಿ ವ್ಯಾಪ್ತಿಯ ಚಿಕ್ಕಂಡಿ ತಾಂಡಾಕ್ಕೆ ಕೊನೆಗೂ ಸರ್ಕಾರಿ ಬಸ್ಸಿನ ಆಗಮನವಾಗಿದೆ.
Last Updated 10 ಡಿಸೆಂಬರ್ 2025, 6:26 IST
ಚಿಕ್ಕಂಡಿ ತಾಂಡಾಕ್ಕೆ ಬಂತು ಸರ್ಕಾರಿ ಬಸ್‌: ಸಂತಸದಲ್ಲಿ ತೇಲಾಡಿದ ಸ್ಥಳೀಯರು

ತುಮಕೂರು | 7 ತಿಂಗಳಲ್ಲಿ 6 ತಾಯಂದಿರು, 176 ಶಿಶುಗಳು ಸಾವು: ಆರೋಗ್ಯ ಅಧಿಕಾರಿ

ತುಮಕೂರು: ಜಿಲ್ಲೆಯಲ್ಲಿ ಕಳೆದ 7 ತಿಂಗಳಲ್ಲಿ 6 ತಾಯಂದಿರು, 176 ಶಿಶುಗಳು ಸಾವನ್ನಪ್ಪಿವೆ. ತುಮಕೂರು ತಾಲ್ಲೂಕಿನಲ್ಲಿ ಅತಿ ಹೆಚ್ಚು 90 ಶಿಶುಗಳು ಉಸಿರು ಚೆಲ್ಲಿವೆ.
Last Updated 10 ಡಿಸೆಂಬರ್ 2025, 6:26 IST
ತುಮಕೂರು | 7 ತಿಂಗಳಲ್ಲಿ 6 ತಾಯಂದಿರು, 176 ಶಿಶುಗಳು ಸಾವು: ಆರೋಗ್ಯ ಅಧಿಕಾರಿ

ವಾಡಿ: ಅಂಗನವಾಡಿಯ ಮಾತೃವಂದನಾ ಫಲಾನುಭವಿಗಳ ಖಾತೆಗೆ ಕನ್ನ!

ಆನ್‌ಲೈನ್ ಮೋಸಕ್ಕೆ ಒಳಗಾಗದಿರಲು ತಿರುಮಲೇಶ ಇಂಗಳಗಿ ಸಲಹೆ
Last Updated 10 ಡಿಸೆಂಬರ್ 2025, 6:25 IST
ವಾಡಿ: ಅಂಗನವಾಡಿಯ ಮಾತೃವಂದನಾ ಫಲಾನುಭವಿಗಳ ಖಾತೆಗೆ ಕನ್ನ!
ADVERTISEMENT

ಬಹುಭಾಷೆಗಳ ಅರಿವಿನಿಂದ ಜ್ಞಾನ ಸಮೃದ್ಧ: ಲೇಖಕಿ ದೀಪಾ ಬಾಸ್ತಿ ಅಭಿಮತ

‘ಯುವಜನರಿಗೆ ಬಹುಭಾಷೆಗಳ ಅರಿವು ಅಗತ್ಯ. ಅದರಿಂದ ವೈವಿಧ್ಯಮಯ ಜ್ಞಾನ, ವಿಭಿನ್ನ ಆಲೋಚನೆ, ಒಳಗಣ್ಣು, ಆಳವಾದ ದೃಷ್ಟಿಕೋನ ಹೊಂದಲು ಸಾಧ್ಯ’ ಎಂದು ಬೂಕರ್ ಪ್ರಶಸ್ತಿ ಪುರಸ್ಕೃತ ಲೇಖಕಿ ದೀಪಾ ಭಾಸ್ತಿ ಹೇಳಿದರು.
Last Updated 10 ಡಿಸೆಂಬರ್ 2025, 6:22 IST
ಬಹುಭಾಷೆಗಳ ಅರಿವಿನಿಂದ ಜ್ಞಾನ ಸಮೃದ್ಧ: ಲೇಖಕಿ ದೀಪಾ ಬಾಸ್ತಿ ಅಭಿಮತ

ಸಂವಿಧಾನದ ಉಳಿವಿಗೆ ಹೋರಾಟ ಅಗತ್ಯ: ಸಾತಿ ಸುಂದರೇಶ್‌

ಸಿಪಿಐ ಶತಮಾನೋತ್ಸವ ಸಮಾರಂಭದ ಬಹಿರಂಗ ಸಭೆ; ಸಾತಿ ಸುಂದರೇಶ್‌ ಕರೆ
Last Updated 10 ಡಿಸೆಂಬರ್ 2025, 6:20 IST
ಸಂವಿಧಾನದ ಉಳಿವಿಗೆ ಹೋರಾಟ ಅಗತ್ಯ: ಸಾತಿ ಸುಂದರೇಶ್‌

ತೊಗರಿ ಖರೀದಿ ಕೇಂದ್ರ ಆರಂಭಿಸುವಂತೆ ಒತ್ತಾಯ: ಪ್ರಧಾನಿಗೆ CM ಸಿದ್ದರಾಮಯ್ಯ ಪತ್ರ

ಬೆಂಬಲ ಬೆಲೆ ಯೋಜನೆಯಡಿ ರಾಜ್ಯದಲ್ಲಿ ಕೂಡಲೇ ತೊಗರಿ ಖರೀದಿ ಕೇಂದ್ರಗಳನ್ನು ಆರಂಭಿಸಬೇಕು ಎಂದು ಒತ್ತಾಯಿಸಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದಾರೆ.
Last Updated 10 ಡಿಸೆಂಬರ್ 2025, 6:18 IST
ತೊಗರಿ ಖರೀದಿ ಕೇಂದ್ರ ಆರಂಭಿಸುವಂತೆ ಒತ್ತಾಯ: ಪ್ರಧಾನಿಗೆ CM ಸಿದ್ದರಾಮಯ್ಯ ಪತ್ರ
ADVERTISEMENT
ADVERTISEMENT
ADVERTISEMENT