ಸೋಮವಾರ, 8 ಡಿಸೆಂಬರ್ 2025
×
ADVERTISEMENT

ಜಿಲ್ಲೆ

ADVERTISEMENT

ಬೆಂಗಳೂರು | ಬೀದಿ ನಾಯಿ ಕಡಿತ ಪ್ರಕರಣ; ಮೂರು ತಿಂಗಳಲ್ಲಿ 274 ಮಂದಿಗೆ ಗಾಯ

ಆಶ್ರಯ ತಾಣದಲ್ಲಿ 139 ಬೀದಿ ನಾಯಿ
Last Updated 8 ಡಿಸೆಂಬರ್ 2025, 22:43 IST
ಬೆಂಗಳೂರು | ಬೀದಿ ನಾಯಿ ಕಡಿತ ಪ್ರಕರಣ; ಮೂರು ತಿಂಗಳಲ್ಲಿ 274 ಮಂದಿಗೆ ಗಾಯ

ಯಾದಗಿರಿ | ಹೆರಿಗೆ ವೇಳೆ ಶಿಶು ಸಾವು: ಸ್ವಯಂ ಪ್ರೇರಿತ ದೂರು ದಾಖಲು

Infant Rights Commission: ಯಾದಗಿರಿಯಲ್ಲಿ ಹೆರಿಗೆ ವೇಳೆ ಶಿಶು ಸಾವಿಗೆ ಸಂಬಂಧಿಸಿದಂತೆ ಡಿಸೆಂಬರ್ 8ರ ಸುದ್ದಿಯನ್ನು ಆಧಾರ ಮಾಡಿಕೊಂಡು ಮಕ್ಕಳ ಹಕ್ಕುಗಳ ಆಯೋಗವು ಸ್ವಯಂ ಪ್ರೇರಿತ ಪ್ರಕರಣ ದಾಖಲಿಸಿಕೊಂಡಿದೆ.
Last Updated 8 ಡಿಸೆಂಬರ್ 2025, 22:15 IST
ಯಾದಗಿರಿ | ಹೆರಿಗೆ ವೇಳೆ ಶಿಶು ಸಾವು: ಸ್ವಯಂ ಪ್ರೇರಿತ ದೂರು ದಾಖಲು

ಇಂಡಿಗೊ ಸಮಸ್ಯೆ: ಟ್ಯಾಕ್ಸಿಗಳಿಗೆ ಹೊಡೆತ

ಆರಂಭಿಕ ದಿನಗಳಲ್ಲಿ ಲಾಭ ಗಳಿಸಿದ್ದ ಕ್ಯಾಬ್‌ಗಳು
Last Updated 8 ಡಿಸೆಂಬರ್ 2025, 22:11 IST
ಇಂಡಿಗೊ ಸಮಸ್ಯೆ: ಟ್ಯಾಕ್ಸಿಗಳಿಗೆ ಹೊಡೆತ

ಹಲ್ಲೆ ಆರೋಪ: ಪುನೀತ್‌ ಕೆರೆಹಳ್ಳಿ ವಿರುದ್ಧ ಮತ್ತೊಂದು ಎಫ್‌ಐಆರ್‌

Refugee Assault Case: ಮ್ಯಾನ್ಮಾರ್‌ನ ನಿರಾಶ್ರಿತ ಜಹಂಗೀರ್ ಆಲಂ ಮೇಲಿನ ಹಲ್ಲೆ ಆರೋಪದಡಿ ಪುನೀತ್‌ ಕೆರೆಹಳ್ಳಿ ಮತ್ತು ಸಹಚರರ ವಿರುದ್ಧ ಚನ್ನಮ್ಮನಕೆರೆ ಅಚ್ಚುಕಟ್ಟು ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.
Last Updated 8 ಡಿಸೆಂಬರ್ 2025, 21:44 IST
ಹಲ್ಲೆ ಆರೋಪ: ಪುನೀತ್‌ ಕೆರೆಹಳ್ಳಿ ವಿರುದ್ಧ ಮತ್ತೊಂದು ಎಫ್‌ಐಆರ್‌

ಧರ್ಮಸ್ಥಳ ಪ್ರಕರಣ;ಸ್ವಾಮೀಜಿ ಅವರಿಗೂ ವಿವರಣೆ ನೀಡಿದ್ದ ಸಾಕ್ಷಿ ದೂರುದಾರ: ತಿಮರೋಡಿ

Swamiji Informed: ಸಾಕ್ಷಿ ದೂರುದಾರ ಚಿನ್ನಯ್ಯ ಅವರು ಧರ್ಮಸ್ಥಳ ಸಂಬಂಧಿತ ಬೆಳವಣಿಗೆ ಕುರಿತು ಆದಿಚುಂಚನಗಿರಿ ಮಠದ ಸ್ವಾಮೀಜಿ ಅವರಿಗೆ ವಿವರವಾಗಿ ತಿಳಿಸಿದ್ದಾರೆ ಎಂದು ತಿಮರೋಡಿ ಸ್ಪಷ್ಟಪಡಿಸಿದ್ದಾರೆ.
Last Updated 8 ಡಿಸೆಂಬರ್ 2025, 21:27 IST
ಧರ್ಮಸ್ಥಳ ಪ್ರಕರಣ;ಸ್ವಾಮೀಜಿ ಅವರಿಗೂ ವಿವರಣೆ ನೀಡಿದ್ದ ಸಾಕ್ಷಿ ದೂರುದಾರ: ತಿಮರೋಡಿ

ಕಿತ್ತೂರು ರಾಣಿ ಚನ್ನಮ್ಮ ಕಿರು ಮೃಗಾಲಯಕ್ಕೆ ಸಚಿವ ಖಂಡ್ರೆ ಭೇಟಿ: ಮಾಹಿತಿ ಸಂಗ್ರಹ

Blackbuck Deaths: ಕಿತ್ತೂರು ರಾಣಿ ಚನ್ನಮ್ಮ ಮೃಗಾಲಯದಲ್ಲಿ 31 ಕೃಷ್ಣಮೃಗಗಳ ಸಾವಿನ ಪ್ರಕರಣದ ಹಿನ್ನೆಲೆಯಲ್ಲಿ ಅರಣ್ಯ ಸಚಿವ ಈಶ್ವರ ಖಂಡ್ರೆ ಭೇಟಿ ನೀಡಿ, ಉಳಿದ ಪ್ರಾಣಿಗಳ ಆರೈಕೆ ಮತ್ತು ಆರೋಗ್ಯ ಮಾಹಿತಿ ಸಂಗ್ರಹಿಸಿದರು.
Last Updated 8 ಡಿಸೆಂಬರ್ 2025, 21:19 IST
ಕಿತ್ತೂರು ರಾಣಿ ಚನ್ನಮ್ಮ ಕಿರು ಮೃಗಾಲಯಕ್ಕೆ ಸಚಿವ ಖಂಡ್ರೆ ಭೇಟಿ: ಮಾಹಿತಿ ಸಂಗ್ರಹ

ಎಐ ಆಧಾರಿತ ಬೆಳೆ ವಿಶ್ಲೇಷಣೆ ಮಹತ್ವದ ಪರಿಹಾರ: ಕೃಷಿ ವಿವಿ ಕುಲಪತಿ ಎಸ್.ವಿ. ಸುರೇಶ

AI in Agriculture: ಹವಾಮಾನ ಬದಲಾವಣೆ ಮತ್ತು ಜಲಸಂಪನ್ಮೂಲದ ಸವಾಲುಗಳನ್ನು ಎದುರಿಸಲು ಎಐ ಆಧಾರಿತ ಬೆಳೆ ವಿಶ್ಲೇಷಣೆ ಮಹತ್ವದ ಪರಿಹಾರವಾಯಿತು ಎಂದು ಕೃಷಿ ವಿವಿ ಕುಲಪತಿ ಎಸ್.ವಿ. ಸುರೇಶ ಹೇಳಿದರು.
Last Updated 8 ಡಿಸೆಂಬರ್ 2025, 20:02 IST
ಎಐ ಆಧಾರಿತ ಬೆಳೆ ವಿಶ್ಲೇಷಣೆ ಮಹತ್ವದ ಪರಿಹಾರ: ಕೃಷಿ ವಿವಿ ಕುಲಪತಿ ಎಸ್.ವಿ. ಸುರೇಶ
ADVERTISEMENT

ಕ್ರೀಡೆಯಲ್ಲಿ ಉತ್ಸಾಹದಿಂದ ಪಾಲ್ಗೊಳ್ಳಿ: ಮಾಜಿ ಸಚಿವ ಎಚ್.ನಾಗೇಶ್

Sports and Health: ಕ್ರೀಡೆ ದೈಹಿಕ ಕ್ಷಮತೆ ಹಾಗೂ ಆತ್ಮಸ್ಥೈರ್ಯ ಹೆಚ್ಚಿಸಲು ಸಹಾಯಕವಾಗಿದ್ದು, ಪ್ರತಿಯೊಬ್ಬರೂ ಕ್ರೀಡೆಯಲ್ಲಿ ಪಾಲ್ಗೊಂಡು ಆರೋಗ್ಯ ವೃದ್ಧಿಸಿಕೊಳ್ಳಬೇಕು ಎಂದು ಎಚ್.ನಾಗೇಶ್ ಸಲಹೆ ನೀಡಿದರು.
Last Updated 8 ಡಿಸೆಂಬರ್ 2025, 19:59 IST
ಕ್ರೀಡೆಯಲ್ಲಿ ಉತ್ಸಾಹದಿಂದ ಪಾಲ್ಗೊಳ್ಳಿ: ಮಾಜಿ ಸಚಿವ ಎಚ್.ನಾಗೇಶ್

ಬೆಂಗಳೂರು: ಡಿ.14ರಂದು ವಧು–ವರರ ಸಮಾವೇಶ

Valmiki Community Meet: ವಿಜಯನಗರ ನಾಯಕ ಸಂಘವು ಡಿ.14ರಂದು ರಾಜಾಜಿನಗರದಲ್ಲಿ ವಾಲ್ಮೀಕಿ ನಾಯಕ ಸಮುದಾಯದ ವಧು–ವರರ ಸಮಾವೇಶವನ್ನು ಆಯೋಜಿಸಿದ್ದು, ಭಾಗವಹಿಸಲು ನೋಂದಣಿ ಪ್ರಕ್ರಿಯೆ ಪ್ರಾರಂಭವಾಗಿದೆ.
Last Updated 8 ಡಿಸೆಂಬರ್ 2025, 19:56 IST
ಬೆಂಗಳೂರು: ಡಿ.14ರಂದು ವಧು–ವರರ ಸಮಾವೇಶ

ಬೆಂಗಳೂರಿನಲ್ಲಿ ಮಾಲಿನ್ಯ ತಡೆಗೆ ತಜ್ಞರ ತಂಡ ರಚಿಸಿ: ಡಿ.ಕೆ. ಶಿವಕುಮಾರ್‌ ಸೂಚನೆ

ಬೆಂಗಳೂರಿನ ವಾಯು ಮಾಲಿನ್ಯದ ಅಪಾಯವನ್ನು ತಡೆಗಟ್ಟಲು, ತುರ್ತು ಮಾರ್ಗೋಪಾಯಗಳನ್ನು ಕಂಡುಹಿಡಿಯಲು ತಜ್ಞರ ತಂಡವನ್ನು ರಚಿಸುವಂತೆ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಅವರು ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ಸೂಚನೆ ನೀಡಿದ್ದಾರೆ.
Last Updated 8 ಡಿಸೆಂಬರ್ 2025, 19:56 IST
ಬೆಂಗಳೂರಿನಲ್ಲಿ ಮಾಲಿನ್ಯ ತಡೆಗೆ ತಜ್ಞರ ತಂಡ ರಚಿಸಿ: ಡಿ.ಕೆ. ಶಿವಕುಮಾರ್‌ ಸೂಚನೆ
ADVERTISEMENT
ADVERTISEMENT
ADVERTISEMENT