ಸೋಮವಾರ, 1 ಡಿಸೆಂಬರ್ 2025
×
ADVERTISEMENT

ಜಿಲ್ಲೆ

ADVERTISEMENT

ಬೆಂಗಳೂರು | ಕುಂದು ಕೊರತೆ: ಖಾಲಿ ನಿವೇಶನದಲ್ಲಿ ಕಸ

Garbage Problem: ಖಾಲಿ ನಿವೇಶನಗಳಲ್ಲಿ ಕಸ ರಾಶಿ ಕಾಣಿಸಿಕೊಂಡಿದ್ದು, ಸ್ಥಳೀಯರಿಗೆ ಅಸೌಕರ್ಯ ಮತ್ತು ಆರೋಗ್ಯ ಸಮಸ್ಯೆಗಳ ಆತಂಕವನ್ನು ಹೆಚ್ಚಿಸಿದೆ ಎಂದು ನಾಗರಿಕರು ದೂರಿದ್ದಾರೆ.
Last Updated 30 ನವೆಂಬರ್ 2025, 23:30 IST
ಬೆಂಗಳೂರು | ಕುಂದು ಕೊರತೆ: ಖಾಲಿ ನಿವೇಶನದಲ್ಲಿ ಕಸ

ಭೀಮ ನಡಿಗೆ | ಚಿತ್ತಾಪುರ ತಾಲ್ಲೂಕಿನವರಿಗೆ ಮಾತ್ರ ಅನುಮತಿ: ನಾಗಯ್ಯ ಹಿರೇಮಠ

ಚಿತ್ತಾಪುರದಲ್ಲಿ ಡಿಸೆಂಬರ್ 1ರಂದು ಆಯೋಜಿಸಿರುವ ‘ಭೀಮ ನಡಿಗೆ’ ಪಥ ಸಂಚಲನದಲ್ಲಿ ಚಿತ್ತಾಪುರ ತಾಲ್ಲೂಕಿನವರು ಮಾತ್ರ ಭಾಗವಹಿಸಬೇಕು’ ಎಂಬ ಷರತ್ತು ವಿಧಿಸಿ ತಹಶೀಲ್ದಾರ್ ನಾಗಯ್ಯ ಹಿರೇಮಠ ಅವರು ನ. 30ರಂದು ಅನುಮತಿ ನೀಡಿದ್ದಾರೆ.
Last Updated 30 ನವೆಂಬರ್ 2025, 23:30 IST
ಭೀಮ ನಡಿಗೆ | ಚಿತ್ತಾಪುರ ತಾಲ್ಲೂಕಿನವರಿಗೆ ಮಾತ್ರ ಅನುಮತಿ: ನಾಗಯ್ಯ ಹಿರೇಮಠ

ವಲಸೆ ಬಂದ ಬಾನಾಡಿಗಳು: ಚಿಂತ್ರಪಳ್ಳಿ ಕೆರೆಯಲ್ಲಿ ‘ರೋಸಿ ಸ್ಟಾರ್ಲಿಂಗ್’ ಕಲರವ

ಹಗರಿಬೊಮ್ಮನಹಳ್ಳಿ ಪಟ್ಟಣದ ಹೊರವಲಯದಲ್ಲಿ ಇರುವ ಚಿಂತ್ರಪಳ್ಳಿ ಕೆರೆಯಲ್ಲಿ ‘ರೋಸಿ ಸ್ಟಾರ್ಲಿಂಗ್’ (ಗುಲಾಬಿ ಕಬ್ಬಕ್ಕಿ) ಪಕ್ಷಿಗಳ ಕಲರವ ಮನೆಮಾಡಿದೆ. ನೋಡುಗರನ್ನು ಮುದಗೊಳಿಸುತ್ತಿವೆ.
Last Updated 30 ನವೆಂಬರ್ 2025, 23:30 IST
ವಲಸೆ ಬಂದ ಬಾನಾಡಿಗಳು: ಚಿಂತ್ರಪಳ್ಳಿ ಕೆರೆಯಲ್ಲಿ ‘ರೋಸಿ ಸ್ಟಾರ್ಲಿಂಗ್’ ಕಲರವ

ನಗರದಲ್ಲಿ ಇಂದು: ಬೆಂಗಳೂರು ನಗರದ ಈ ದಿನದ ಕಾರ್ಯಕ್ರಮಗಳು

Event Highlights: ನಗರದಲ್ಲಿ ಇಂದು: ಬೆಂಗಳೂರು ನಗರದ ಈ ದಿನದ ಕಾರ್ಯಕ್ರಮಗಳು
Last Updated 30 ನವೆಂಬರ್ 2025, 23:30 IST
ನಗರದಲ್ಲಿ ಇಂದು: ಬೆಂಗಳೂರು ನಗರದ ಈ ದಿನದ ಕಾರ್ಯಕ್ರಮಗಳು

ಆಳ–ಅಗಲ | ಹುಬ್ಬಳ್ಳಿಯ ಚನ್ನಮ್ಮ ವೃತ್ತ: ಮುಗಿಯವುದೆಂದು ಮೇಲ್ಸೇತುವೆ?

ಚನ್ನಮ್ಮ ವೃತ್ತವು ಹುಬ್ಬಳ್ಳಿಯ ಹೃದಯ ಭಾಗ. ಅತ್ಯಂತ ವೈಶಿಷ್ಟ್ಯಪೂರ್ಣವಾದ ಈ ವೃತ್ತವು ಪ್ರಸ್ತುತ ತನ್ನ ಮಹತ್ವ ಮತ್ತು ಅಂದ ಕಳೆದುಕೊಂಡು ಕಳಾಹೀನವಾಗಿರುವುದಲ್ಲದೇ, ಜನರು ಹಾಗೂ ವಾಹನ ಸವಾರರಿಗೆ ಸಮಸ್ಯೆಯೂ ಆಗಿ ಪರಿಣಮಿಸಿದೆ.
Last Updated 30 ನವೆಂಬರ್ 2025, 23:30 IST
ಆಳ–ಅಗಲ | ಹುಬ್ಬಳ್ಳಿಯ ಚನ್ನಮ್ಮ ವೃತ್ತ: ಮುಗಿಯವುದೆಂದು ಮೇಲ್ಸೇತುವೆ?

ನರೇಗಾದಡಿ ಗೌರವಧನ ನಿಲ್ಲಿಸಲು ಕೇಂದ್ರ ಆದೇಶ: ಕೂಸಿನ ಮನೆ ‘ಆರೈಕೆದಾರ’ರಿಗೆ ಸಂಕಷ್ಟ

ಉದ್ಯೋಗ ಖಾತ್ರಿ (ನರೇಗಾ) ಯೋಜನೆಯಡಿ ಕೆಲಸ ಮಾಡುವ ಕಾರ್ಮಿಕರ ಮಕ್ಕಳ ಆರೈಕೆಗಾಗಿ ರಾಜ್ಯ ಸರ್ಕಾರ ಆರಂಭಿ ಸಿದ್ದ ‘ಕೂಸಿನ ಮನೆ’ ಆರೈಕೆದಾರರಿಗೆ ನರೇಗಾದಡಿ ಗೌರವಧನ ನೀಡಲು ಅವಕಾಶ ಇಲ್ಲ ಎಂದು ಕೇಂದ್ರ ಸರ್ಕಾರ ರಾಜ್ಯ ಸರ್ಕಾರಕ್ಕೆ ತಿಳಿಸಿದೆ.
Last Updated 30 ನವೆಂಬರ್ 2025, 23:30 IST
ನರೇಗಾದಡಿ ಗೌರವಧನ ನಿಲ್ಲಿಸಲು ಕೇಂದ್ರ ಆದೇಶ: ಕೂಸಿನ ಮನೆ ‘ಆರೈಕೆದಾರ’ರಿಗೆ ಸಂಕಷ್ಟ

Cubbon park flower show|ಜನಮನ ಸೆಳೆದ ಪುಷ್ಪಲೋಕ: 2 ಲಕ್ಷಕ್ಕೂ ಅಧಿಕ ಮಂದಿ ಭೇಟಿ

Cubbon Park Flower Show: ಕಬ್ಬನ್‌ ಉದ್ಯಾನದಲ್ಲಿ ನಡೆಯುತ್ತಿರುವ ಹೂವುಗಳ ಹಬ್ಬಕ್ಕೆ ಗುರುವಾರದಿಂದ ಭಾನುವಾರದವರೆಗೆ ಎರಡು ಲಕ್ಷಕ್ಕೂ ಹೆಚ್ಚು ಮಂದಿ ಭೇಟಿ ನೀಡಿದ್ದಾರೆ.
Last Updated 30 ನವೆಂಬರ್ 2025, 19:23 IST
Cubbon park flower show|ಜನಮನ ಸೆಳೆದ ಪುಷ್ಪಲೋಕ: 2 ಲಕ್ಷಕ್ಕೂ ಅಧಿಕ ಮಂದಿ ಭೇಟಿ
ADVERTISEMENT

ಬೆಳಗಾವಿ | ವಿದ್ಯಾರ್ಥಿನಿ ಮೇಲೆ ಅತ್ಯಾಚಾರ: ಅತಿಥಿ ಉಪನ್ಯಾಸಕ ಬಂಧನ

ವಿದ್ಯಾರ್ಥಿನಿ ಮೇಲೆ ಅತ್ಯಾಚಾರ ಎಸಗಿದ ಆರೋಪದ ಮೇಲೆ ಇಲ್ಲಿನ ಖಾಸಗಿ ಕಾಲೇಜಿನ ಅತಿಥಿ ಉಪನ್ಯಾಸಕ, ಬಸವನ ಕುಡಚಿಯ ನಾಗೇಶ್ವರ ದೇಮಿನಕೊಪ್ಪ‌ ಎಂಬುವರನ್ನು ಕ್ಯಾಂಪ್‌ ಠಾಣೆ ಪೊಲೀಸರು ಶನಿವಾರ ಬಂಧಿಸಿದ್ದಾರೆ.
Last Updated 30 ನವೆಂಬರ್ 2025, 18:58 IST
ಬೆಳಗಾವಿ | ವಿದ್ಯಾರ್ಥಿನಿ ಮೇಲೆ ಅತ್ಯಾಚಾರ: ಅತಿಥಿ ಉಪನ್ಯಾಸಕ ಬಂಧನ

ದಿತ್ವಾಕ್ಕೆ ‘ನಡುಗಿದ’ ಜನ–ಜಾನುವಾರು

ಶೀತಗಾಳಿಯೊಂದಿಗೆ ತುಂತುರ ಮಳೆ । 18ಕ್ಕಿಳಿದ ಕನಿಷ್ಠ ತಾಪಮಾನ । ಫಸಲಿಗೆ ಬಂದ ಬೆಳೆಗೆ ಕಂಟಕ
Last Updated 30 ನವೆಂಬರ್ 2025, 18:58 IST
ದಿತ್ವಾಕ್ಕೆ ‘ನಡುಗಿದ’ ಜನ–ಜಾನುವಾರು

ಹೊನ್ನಾವರ: ಬಸ್‌ ಮಗುಚಿ ವಿದ್ಯಾರ್ಥಿ ಸಾವು

ಪ್ರವಾಸ ಬಂದಿದ್ದ ಮೈಸೂರಿನ ಶಾಲೆಯೊಂದರ ವಿದ್ಯಾರ್ಥಿಗಳಿದ್ದ ಬಸ್ ತಾಲ್ಲೂಕಿನ ಗೇರುಸೊಪ್ಪ ಸಮೀಪ ಸೂಳೆಮುರ್ಕಿ ಇಳಿಜಾರಿನ ತಿರುವಿನಲ್ಲಿ ಭಾನುವಾರ ಮಗುಚಿದ್ದು ವಿದ್ಯಾರ್ಥಿ ಮೃತಪಟ್ಟಿದ್ದಾನೆ. 35 ವಿದ್ಯಾರ್ಥಿಗಳು, ಇಬ್ಬರು ಶಿಕ್ಷಕರು ಗಾಯಗೊಂಡಿದ್ದಾರೆ.
Last Updated 30 ನವೆಂಬರ್ 2025, 18:54 IST
ಹೊನ್ನಾವರ: ಬಸ್‌ ಮಗುಚಿ ವಿದ್ಯಾರ್ಥಿ ಸಾವು
ADVERTISEMENT
ADVERTISEMENT
ADVERTISEMENT