ಪಶು ಭಾಗ್ಯ ಮರು ಜಾರಿಗೆ ಸಚಿವರ ಒತ್ತಾಯ, ಪ್ರತಿಕ್ರಿಯಿಸದ ಮುಖ್ಯಮಂತ್ರಿ!
‘ಪಶುಭಾಗ್ಯ ಯೋಜನೆಯನ್ನು ಮತ್ತೆ ಪ್ರಾರಂಭಿಸಬೇಕು. ಇದು ನಮ್ಮೆಲ್ಲ ಶಾಸಕರ ಬೇಡಿಕೆಯೂ ಆಗಿದೆ. ಮುಖ್ಯಮಂತ್ರಿ ಈ ಬಗ್ಗೆ ಗಮನಹರಿಸಬೇಕು’ ಎಂದು ಪಶುಸಂಗೋಪನೆ ಸಚಿವ ಕೆ.ವೆಂಕಟೇಶ್ ಒತ್ತಾಯಿಸಿದರು.Last Updated 26 ಸೆಪ್ಟೆಂಬರ್ 2023, 11:02 IST