ಮಂಗಳವಾರ, 30 ಡಿಸೆಂಬರ್ 2025
×
ADVERTISEMENT

ಜಿಲ್ಲೆ

ADVERTISEMENT

ಜನವರಿಯಲ್ಲಿ ವೀರಲೋಕ ಪುಸ್ತಕ ಸಂತೆ

ಪುಸ್ತಕ ಸಂಸ್ಕ್ರತಿ ಉಳಿಸಿ ಬೆಳೆಸಲು ಪುಸ್ತಕ ಸಂತೆ; ಗುರುಬಸವ ಪಟ್ಟದ್ದೇವರು
Last Updated 30 ಡಿಸೆಂಬರ್ 2025, 6:43 IST
ಜನವರಿಯಲ್ಲಿ ವೀರಲೋಕ ಪುಸ್ತಕ ಸಂತೆ

ಗಡಿಜನರ ಬೆಳಕಾಗಿದ್ದ ಬಸವಕುಮಾರ ಶಿವಯೋಗಿ; ಪೀಠಾಧಿಪತಿ ಶಿವಾನಂದ ಸ್ವಾಮೀಜಿ

ಹುಲಸೂರಿನಲ್ಲಿ ಲಿಂ.ಬಸವಕುಮಾರ ಶಿವಯೋಗಿಗಳ ಪುಣ್ಯಸ್ಮರಣೆಯ ಸುವರ್ಣ ಮಹೋತ್ಸವ ಅದ್ದೂರಿಯಾಗಿ ಜರುಗಿತು. ಶಾಸಕ ಶರಣು ಸಲಗರ ಮೆರವಣಿಗೆಗೆ ಚಾಲನೆ ನೀಡಿದರು. ಜ.30ರಂದು ರಕ್ತದಾನ ಶಿಬಿರ ಆಯೋಜನೆ.
Last Updated 30 ಡಿಸೆಂಬರ್ 2025, 6:39 IST
ಗಡಿಜನರ ಬೆಳಕಾಗಿದ್ದ ಬಸವಕುಮಾರ ಶಿವಯೋಗಿ; ಪೀಠಾಧಿಪತಿ ಶಿವಾನಂದ ಸ್ವಾಮೀಜಿ

ವಿಜಯಪುರ: ಕೃಷಿ ಮೇಳ ಜ.4ರಿಂದ

Agricultural Fair: ವಿಜಯಪುರದ ಕೃಷಿ ಮಹಾವಿದ್ಯಾಲಯದಲ್ಲಿ ಜ.4 ರಿಂದ 6ರವರೆಗೆ ಕೃಷಿ ಮೇಳ ಆಯೋಜಿಸಲಾಗಿದೆ. ಸಚಿವ ಎನ್. ಚಲುವರಾಯಸ್ವಾಮಿ ಮೇಳವನ್ನು ಉದ್ಘಾಟಿಸಲಿದ್ದಾರೆ. ಹೆಚ್ಚಿನ ವಿವರಗಳು ಇಲ್ಲಿವೆ.
Last Updated 30 ಡಿಸೆಂಬರ್ 2025, 6:29 IST
ವಿಜಯಪುರ: ಕೃಷಿ ಮೇಳ ಜ.4ರಿಂದ

ಕೋಗಿಲು | ಕನ್ನಡಿಗರ ಹಿತಾಸಕ್ತಿ ಬಲಿ ಕೊಡಲು ಅವಕಾಶ ನೀಡಲ್ಲ: ವಿಜಯೇಂದ್ರ

BY Vijayendra: ‘ಬೆಂಗಳೂರಿನ ಬಯಪ್ಪನಹಳ್ಳಿಯಲ್ಲಿ ಕನ್ನಡಿಗರಿಗೆ ಹಸ್ತಾಂತರಿಸಲು ನಿರ್ಮಿಸಿದ ಮನೆಗಳನ್ನು ಕೇರಳದ ಅಕ್ರಮ ವಲಸಿಗರಿಗೆ ನೀಡುವ ಮೂಲಕ ರಾಜಕೀಯವಾಗಿ ಲಾಭ ಮಾಡಿಕೊಳ್ಳಲು ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಮುಂದಾಗಿದ್ದಾರೆ.
Last Updated 30 ಡಿಸೆಂಬರ್ 2025, 6:24 IST
ಕೋಗಿಲು | ಕನ್ನಡಿಗರ ಹಿತಾಸಕ್ತಿ ಬಲಿ ಕೊಡಲು ಅವಕಾಶ ನೀಡಲ್ಲ: ವಿಜಯೇಂದ್ರ

ಕನಕದಾಸರ ಕೀರ್ತನೆ ಎಂದಿಗೂ ಪ್ರಸ್ತುತ

ಕನಕದಾಸರ ಜಯಂತ್ಯುತ್ಸವ ಸಮಾವೇಶ: ಮಾಜಿ ಶಾಸಕ ರಮೇಶ ಭೂಸನೂರ
Last Updated 30 ಡಿಸೆಂಬರ್ 2025, 6:22 IST
ಕನಕದಾಸರ ಕೀರ್ತನೆ ಎಂದಿಗೂ ಪ್ರಸ್ತುತ

ಬಬಲೇಶ್ವರದಲ್ಲಿ ‘ಕನೇರಿ ಶ್ರೀ’ ಬಲ ಪ್ರದರ್ಶನ

ಕನೇರಿ ಕಾಡಸಿದ್ಧೇಶ್ವರ ಸ್ವಾಮೀಜಿಗೆ ವಿಜಯಪುರ ಜಿಲ್ಲೆಗೆ ಅದ್ದೂರಿ ಸ್ವಾಗತ
Last Updated 30 ಡಿಸೆಂಬರ್ 2025, 6:18 IST
ಬಬಲೇಶ್ವರದಲ್ಲಿ ‘ಕನೇರಿ ಶ್ರೀ’ ಬಲ ಪ್ರದರ್ಶನ

ಮಕ್ಕಳನ್ನು ದೌರ್ಜನ್ಯಕ್ಕೆ ತಳ್ಳುವ ದೇವದಾಸಿ ಪದ್ದತಿ

ಕರ್ನಾಟಕ ಲೇಖಕಿಯರ ಸಂಘದ ಅಧ್ಯಕ್ಷೆ ಪ್ರೊ.ಆರ್.ಸುನಂದಮ್ಮ
Last Updated 30 ಡಿಸೆಂಬರ್ 2025, 6:06 IST
ಮಕ್ಕಳನ್ನು ದೌರ್ಜನ್ಯಕ್ಕೆ ತಳ್ಳುವ ದೇವದಾಸಿ ಪದ್ದತಿ
ADVERTISEMENT

ಚಿರತೆ ಕಾಟ:  ಭೀತಿಯಲ್ಲಿ ಗ್ರಾಮಸ್ಥರು

Chadchan Leopard Threat: ಚಡಚಣ ತಾಲ್ಲೂಕಿನ ತದ್ದೇವಾಡಿ, ಮಣಕಂಲಗಿ ಸೇರಿದಂತೆ ವಿವಿಧ ಗ್ರಾಮಗಳಲ್ಲಿ ಚಿರತೆ ಪ್ರತ್ಯಕ್ಷವಾಗಿದ್ದು, ಸಾರ್ವಜನಿಕರಲ್ಲಿ ಆತಂಕ ಮೂಡಿಸಿದೆ. ಅರಣ್ಯ ಇಲಾಖೆ ಹಾಗೂ ಪೊಲೀಸರಿಂದ ಜಂಟಿ ಕಾರ್ಯಾಚರಣೆ ಮುಂದುವರಿದಿದೆ.
Last Updated 30 ಡಿಸೆಂಬರ್ 2025, 6:03 IST
ಚಿರತೆ ಕಾಟ:  ಭೀತಿಯಲ್ಲಿ ಗ್ರಾಮಸ್ಥರು

ವಿಲೀನದ ಹೆಸರಿನಲ್ಲಿ ಕನ್ನಡ ಶಾಲೆ ಮುಚ್ಚುವುದು ಸಲ್ಲ: ನಾಗರಾಜ್

Education Policy Protest: ಸರ್ಕಾರ ವಿಲೀನದ ಹೆಸರಿನಲ್ಲಿ ಕನ್ನಡ ಶಾಲೆಗಳನ್ನು ಮುಚ್ಚುತ್ತಿರುವುದನ್ನು ಎಸ್‌ಎಫ್‌ಐ (SFI) ವಿರೋಧಿಸಿದೆ. ಖಾಸಗಿ ಶಾಲೆಗಳ ಹಾವಳಿಯಿಂದ ಬಡ ವಿದ್ಯಾರ್ಥಿಗಳ ಶಿಕ್ಷಣಕ್ಕೆ ತೊಂದರೆಯಾಗುತ್ತಿದೆ ಎಂದು ತೆಕ್ಕಲಕೋಟೆಯಲ್ಲಿ ನಡೆದ ಸಭೆಯಲ್ಲಿ ದೂರಲಾಗಿದೆ.
Last Updated 30 ಡಿಸೆಂಬರ್ 2025, 5:53 IST
ವಿಲೀನದ ಹೆಸರಿನಲ್ಲಿ ಕನ್ನಡ ಶಾಲೆ ಮುಚ್ಚುವುದು ಸಲ್ಲ: ನಾಗರಾಜ್

3ನೇ ಬಾರಿ ರೈತರ ಹಬ್ಬ: ಎಲ್ಲೆಡೆ ಉತ್ಸಾಹ

ಭವ್ಯ ಮೆರವಣಿಗೆ: ಪ್ರತಿಭಾವಂತ ರೈತ ಮಕ್ಕಳಿಗೆ ಸನ್ಮಾನ
Last Updated 30 ಡಿಸೆಂಬರ್ 2025, 5:48 IST
3ನೇ ಬಾರಿ ರೈತರ ಹಬ್ಬ: ಎಲ್ಲೆಡೆ ಉತ್ಸಾಹ
ADVERTISEMENT
ADVERTISEMENT
ADVERTISEMENT