ಜೈಲಿನಲ್ಲಿ ತನ್ನ ಸಂಗಡಿಗರಿಗೆ ನಟ ದರ್ಶನ್ ಒದ್ದರೇ? ಪರಿಶೀಲನೆ ನಡೆಸಲು SP ಸೂಚನೆ
Darshan Jail Probe: ಚಿತ್ರದುರ್ಗದ ರೇಣುಕಸ್ವಾಮಿ ಕೊಲೆ ಪ್ರಕರಣದ ಆರೋಪಿ ದರ್ಶನ್ ಅವರು ಜೈಲಿನಲ್ಲಿ ಇತರೆ ಆರೋಪಿಗಳೊಂದಿಗೆ ಗಲಾಟೆ ಮಾಡಿದ್ದಾರೆ ಎನ್ನುವ ವಂದತಿಯನ್ನು ಅಧಿಕಾರಿಗಳು ನಿರಾಕರಿಸಿದ್ದು, ಪರಿಶೀಲನೆ ನಡೆಸಲು ಸೂಚಿಸಲಾಗಿದೆ ಎಂಬ ಮಾಹಿತಿ ಸಿಕ್ಕಿದೆ.Last Updated 8 ಡಿಸೆಂಬರ್ 2025, 13:59 IST