ಬುಧವಾರ, 31 ಡಿಸೆಂಬರ್ 2025
×
ADVERTISEMENT

ಜಿಲ್ಲೆ

ADVERTISEMENT

‘ಚಿಕಿತ್ಸೆ’ಗಾಗಿ ಕಾದಿವೆ ನಮ್ಮ ಕ್ಲಿನಿಕ್

ರೋಗಿಗಳ ಕೊರತೆಯಿಂದ ಬಳಲಿದ ಚಿಕಿತ್ಸಾ ಕೇಂದ್ರಗಳು *ಚಿಕಿತ್ಸೆಗಿಂತ ಮಾತ್ರೆಗೆ ಬರುವವರೇ ಅಧಿಕ
Last Updated 31 ಡಿಸೆಂಬರ್ 2025, 21:07 IST
‘ಚಿಕಿತ್ಸೆ’ಗಾಗಿ ಕಾದಿವೆ ನಮ್ಮ ಕ್ಲಿನಿಕ್

ಗೋಮಾಂಸ ಸಾಗಾಟ ಪ್ರಕರಣ: ನಕಲಿ ಬಿಲ್ ಸಲ್ಲಿಕೆ– ಇಬ್ಬರು ಆರೋಪಿಗಳ ಬಂಧನ

Fake Bill Submission ಮಂಗಳೂರಿನಲ್ಲಿ ದನದ ಮಾಂಸ ಅಕ್ರಮ ಸಾಗಾಟ ಪ್ರಕರಣದಲ್ಲಿ ನ್ಯಾಯಾಲಯಕ್ಕೆ ನಕಲಿ ಬಿಲ್ ಸಲ್ಲಿಸಿದ್ದ ಆರೋಪದಲ್ಲಿ ಇಬ್ಬರನ್ನು ಬಜಪೆ ಪೊಲೀಸರು ಬಂಧಿಸಿದ್ದಾರೆ ಎಂದು ಕಮಿಷನರ್ ತಿಳಿಸಿದರು.
Last Updated 31 ಡಿಸೆಂಬರ್ 2025, 21:03 IST
ಗೋಮಾಂಸ ಸಾಗಾಟ ಪ್ರಕರಣ: ನಕಲಿ ಬಿಲ್ ಸಲ್ಲಿಕೆ– ಇಬ್ಬರು ಆರೋಪಿಗಳ ಬಂಧನ

ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಪ್ರೀಮಿಯಂ ಪಿಕ್ ಅಪ್ ವಲಯ; 10 ನಿಮಿಷಕ್ಕೆ ₹ 275

ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಟರ್ಮಿನಲ್‌–1ರಲ್ಲಿ ಪರಿಚಯ
Last Updated 31 ಡಿಸೆಂಬರ್ 2025, 21:01 IST
ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಪ್ರೀಮಿಯಂ ಪಿಕ್ ಅಪ್ ವಲಯ; 10 ನಿಮಿಷಕ್ಕೆ ₹ 275

ಜಿಬಿಎ ಚುನಾವಣೆಗೆ ತಯಾರಾಗುತ್ತಿದ್ದೇವೆ: ಬೈರತಿ ಸುರೇಶ್

Congress Campaign Hebbal: ಮುಂಬರುವ ಜಿಬಿಎ ಚುನಾವಣೆಯಲ್ಲಿ ಹೆಬ್ಬಾಳ ಕ್ಷೇತ್ರದ 11 ವಾರ್ಡ್‌ಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳ ಗೆಲುವಿಗೆ ಸಿದ್ಧತೆ ಆರಂಭವಾಗಿದೆ ಎಂದು ಬೈರತಿ ಸುರೇಶ್ ತಿಳಿಸಿದರು.
Last Updated 31 ಡಿಸೆಂಬರ್ 2025, 20:59 IST
ಜಿಬಿಎ ಚುನಾವಣೆಗೆ ತಯಾರಾಗುತ್ತಿದ್ದೇವೆ: ಬೈರತಿ ಸುರೇಶ್

₹1.61 ಕೋಟಿ ಕಳೆದುಕೊಂಡ ನಿವೃತ್ತ ಶಿಕ್ಷಕ

Digital Scam: ಟಿಬೆಟಿಯನ್ ಕಾಲೊನಿಯ ನಿವೃತ್ತ ಶಿಕ್ಷಕ ಪಾಲ್ದೆನ್ ಲೋಸಂಗ ಚೋಡಕ್ ಅವರು ಪೊಲೀಸ್ ಪರಿಚಯದ ಸೈಬರ್ ವಂಚಕರ ಜಾಲಕ್ಕೆ ಸಿಲುಕಿ ₹1.61 ಕೋಟಿ ಹಣವನ್ನು ಹಂತ ಹಂತವಾಗಿ ಕಳಿಸಿದ್ದಾರೆ.
Last Updated 31 ಡಿಸೆಂಬರ್ 2025, 20:58 IST
₹1.61 ಕೋಟಿ ಕಳೆದುಕೊಂಡ ನಿವೃತ್ತ ಶಿಕ್ಷಕ

ಪ್ರೆಸ್‌ಕ್ಲಬ್ ವಿಶೇಷ ಪ್ರಶಸ್ತಿ ಪ್ರದಾನ: ಆತ್ಮಸಾಕ್ಷಿಯಂತೆ ಕೆಲಸ ಮಾಡಿ; ಹೊರಟ್ಟಿ

Media Integrity: ಪ್ರೆಸ್‌ಕ್ಲಬ್ ವಾರ್ಷಿಕ ಪ್ರಶಸ್ತಿ ಪ್ರದಾನದಲ್ಲಿ ಮಾತನಾಡಿದ_basavaraj horatti ಅವರು, ಪತ್ರಕರ್ತರು ಆತ್ಮಸಾಕ್ಷಿಗೆ ಅನುಗುಣವಾಗಿ ಕೆಲಸ ಮಾಡಿದರೆ ಯಾರಿಗೂ ಹೆದರಬೇಕಿಲ್ಲ ಎಂದು ಹೇಳಿದರು.
Last Updated 31 ಡಿಸೆಂಬರ್ 2025, 20:44 IST
ಪ್ರೆಸ್‌ಕ್ಲಬ್ ವಿಶೇಷ ಪ್ರಶಸ್ತಿ ಪ್ರದಾನ: ಆತ್ಮಸಾಕ್ಷಿಯಂತೆ ಕೆಲಸ ಮಾಡಿ; ಹೊರಟ್ಟಿ

ಹೊಸ ವರ್ಷದ ಸಡಗರದಲ್ಲಿ ತೇಲಿದ ನಗರ: ಪಬ್‌, ಕ್ಲಬ್‌ಗಳಲ್ಲಿ ಕುಣಿದು–ನಲಿದು ಸಂಭ್ರಮ

Bengaluru New Year Party: ಬೆಂಗಳೂರಿನಲ್ಲಿ ಎಂ.ಜಿ. ರಸ್ತೆ, ಚರ್ಚ್ ಸ್ಟ್ರೀಟ್, ಕೋರಮಂಗಲ, ವೈಟ್‌ಫೀಲ್ಡ್ ಸೇರಿದಂತೆ ಹಲವೆಡೆ ಪಬ್‌ ಮತ್ತು ಕ್ಲಬ್‌ಗಳಲ್ಲಿ ಯುವಕರು ಕುಣಿದು ನಲಿದು ಹೊಸ ವರ್ಷವನ್ನು ಸಂಭ್ರಮದಿಂದ ಆಚರಿಸಿದರು.
Last Updated 31 ಡಿಸೆಂಬರ್ 2025, 20:39 IST
ಹೊಸ ವರ್ಷದ ಸಡಗರದಲ್ಲಿ ತೇಲಿದ ನಗರ: ಪಬ್‌, ಕ್ಲಬ್‌ಗಳಲ್ಲಿ ಕುಣಿದು–ನಲಿದು ಸಂಭ್ರಮ
ADVERTISEMENT

ಹೊಸ ವರ್ಷ 2026: ಪೊಲೀಸ್ ಸರ್ಪಗಾವಲಿನಲ್ಲಿ ಸಂಭ್ರಮ

Bengaluru Police Bandobast: ಕಳೆದ ಕಾಲ್ತುಳಿತದ ಅನುಭವದಿಂದ ಎಚ್ಚೆತ್ತ ಗೃಹ ಇಲಾಖೆ, ಹೊಸ ವರ್ಷಾಚರಣೆಗೆ 20 ಸಾವಿರಕ್ಕೂ ಹೆಚ್ಚು ಪೊಲೀಸರನ್ನು ನಿಯೋಜಿಸಿ ನಗರದ ಪ್ರಮುಖ ಸ್ಥಳಗಳಲ್ಲಿ ಕಟ್ಟೆಚ್ಚರ ಬಂದೋಬಸ್ತ್‌ ಕೈಗೊಂಡಿತು.
Last Updated 31 ಡಿಸೆಂಬರ್ 2025, 20:35 IST
ಹೊಸ ವರ್ಷ 2026: ಪೊಲೀಸ್ ಸರ್ಪಗಾವಲಿನಲ್ಲಿ ಸಂಭ್ರಮ

ಯಶಸ್ಸಿನ ಕೀಲಿ ಕೈ ಸರಿಯಾಗಿ ಬಳಸಿ: ಸಿಇಒ ಅಲೀನಾ ಆಲಂ

ರಾಮಯ್ಯ ಇನ್‌ಸ್ಟಿಟ್ಯೂಟ್‌ ಆಫ್‌ ಮ್ಯಾನೇಜ್‌ಮೆಂಟ್‌ನ 29ನೇ ಘಟಿಕೋತ್ಸವ
Last Updated 31 ಡಿಸೆಂಬರ್ 2025, 20:26 IST
ಯಶಸ್ಸಿನ ಕೀಲಿ ಕೈ ಸರಿಯಾಗಿ ಬಳಸಿ:  ಸಿಇಒ ಅಲೀನಾ ಆಲಂ

ಬಸವಲಿಂಗಪ್ಪ ಸ್ಮಾರಕ ನಿರ್ಮಾಣಕ್ಕೆ ಅನುದಾನ ಬಿಡುಗಡೆ

Dalit Leader Tribute: ಬಸವಲಿಂಗಪ್ಪ ಸ್ಮಾರಕ ನಿರ್ಮಾಣಕ್ಕಾಗಿ ಸರ್ಕಾರವು ₹1 ಕೋಟಿ ಅನುದಾನ ಬಿಡುಗಡೆ ಮಾಡಿದ್ದು, 2026ರ ಮೇ ಅಂತ್ಯದೊಳಗೆ ಸ್ಮಾರಕ ಪೂರ್ಣಗೊಳ್ಳಲಿದೆ ಎಂದು ಮಾಜಿ ಶಾಸಕ ಪ್ರಸನ್ನ ಕುಮಾರ್ ತಿಳಿಸಿದ್ದಾರೆ.
Last Updated 31 ಡಿಸೆಂಬರ್ 2025, 20:24 IST
ಬಸವಲಿಂಗಪ್ಪ ಸ್ಮಾರಕ ನಿರ್ಮಾಣಕ್ಕೆ ಅನುದಾನ ಬಿಡುಗಡೆ
ADVERTISEMENT
ADVERTISEMENT
ADVERTISEMENT