ಸೋಮವಾರ, 8 ಸೆಪ್ಟೆಂಬರ್ 2025
×
ADVERTISEMENT

ಜಿಲ್ಲೆ

ADVERTISEMENT

ಬೆಳ್ಳಂದೂರು– ವರ್ತೂರು ಕೆರೆ ನಡುವೆ ರಸ್ತೆ

Bengaluru Infrastructure: ಬೆಳ್ಳಂದೂರು–ವರ್ತೂರು ಕೆರೆ ನಡುವಿನ ರಾಜಕಾಲುವೆಯ ಬಫರ್ ವಲಯದಲ್ಲಿ ಸರ್ವಿಸ್ ರಸ್ತೆಯನ್ನು ಆರು ತಿಂಗಳಲ್ಲಿ ನಿರ್ಮಿಸುವ ಯೋಜನೆಗೆ ಬೆಂಗಳೂರು ಸ್ಮಾರ್ಟ್ ಇನ್‌ಫ್ರಾಸ್ಟ್ರಕ್ಚರ್ ಲಿಮಿಟೆಡ್ (ಬಿ–ಸ್ಮೈಲ್) ಕೈಹಾಕಿದೆ.
Last Updated 8 ಸೆಪ್ಟೆಂಬರ್ 2025, 23:32 IST
ಬೆಳ್ಳಂದೂರು– ವರ್ತೂರು ಕೆರೆ ನಡುವೆ ರಸ್ತೆ

ಹುಣಸಗಿ | ಬಾಲಕಿಗೆ ಪ್ರಸವ: ಪತಿ ಸೇರಿ ಐವರ ವಿರುದ್ಧ ಪ್ರಕರಣ

POCSO Act Case: ಯಾದಗಿರಿ ಜಿಲ್ಲೆಯ ಹುಣಸಗಿ ತಾಲ್ಲೂಕಿನಲ್ಲಿ 15 ವರ್ಷದ ಬಾಲಕಿಗೆ ಪ್ರಸವವಾದ ಘಟನೆ ಹಿನ್ನೆಲೆಯಲ್ಲಿ ಆಕೆಯ ಪತಿ ಸೇರಿ ಐವರ ವಿರುದ್ಧ ಪೋಕ್ಸೊ ಹಾಗೂ ಬಾಲ್ಯವಿವಾಹ ನಿಷೇಧ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ.
Last Updated 8 ಸೆಪ್ಟೆಂಬರ್ 2025, 23:32 IST
ಹುಣಸಗಿ | ಬಾಲಕಿಗೆ ಪ್ರಸವ: ಪತಿ ಸೇರಿ ಐವರ ವಿರುದ್ಧ ಪ್ರಕರಣ

ಬೆಂಗಳೂರು | ರಸ್ತೆ ಅಪಘಾತ: ಶಿಕ್ಷೆ ಪ್ರಮಾಣ ಶೇಕಡ 7

Bengaluru Road Accidents: ಬೆಂಗಳೂರು ನಗರದಲ್ಲಿ ಕಳೆದ ನಾಲ್ಕೂವರೆ ವರ್ಷಗಳಲ್ಲಿ ವರದಿಯಾದ 3 ಸಾವಿರಕ್ಕೂ ಅಧಿಕ ಗಂಭೀರ ರಸ್ತೆ ಅಪಘಾತ ಪ್ರಕರಣಗಳಲ್ಲಿ ಕೇವಲ ಶೇಕಡ 7ರಷ್ಟು ಪ್ರಕರಣಗಳಿಗೆ ಮಾತ್ರ ಶಿಕ್ಷೆ ವಿಧಿಸಲಾಗಿದೆ
Last Updated 8 ಸೆಪ್ಟೆಂಬರ್ 2025, 23:02 IST
ಬೆಂಗಳೂರು | ರಸ್ತೆ ಅಪಘಾತ: ಶಿಕ್ಷೆ ಪ್ರಮಾಣ ಶೇಕಡ 7

ಬೆಂಗಳೂರು: ಶಿಲ್ಪ ಸಮಾಗಮ ಮೇಳ ಆರಂಭ

ಕೇಂದ್ರ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯವು ಟಿಯುಎಲ್‌ಐಪಿ ಸಹಯೋಗದೊಂದಿಗೆ ‘ಶಿಲ್ಪ ಸಮಾಗಮ ಮೇಳ–2025’ ಆರಂಭಿಸಿದ್ದು, ನಗರದ ಸ್ವಾತಂತ್ರ್ಯ ಉದ್ಯಾನದಲ್ಲಿ ಇದೇ 14ರವರೆಗೆ ನಡೆಯಲಿದೆ.
Last Updated 8 ಸೆಪ್ಟೆಂಬರ್ 2025, 20:30 IST
ಬೆಂಗಳೂರು: ಶಿಲ್ಪ ಸಮಾಗಮ ಮೇಳ ಆರಂಭ

ಚಿಟಿಕೆ ಸುದ್ದಿಗಳು | ಅತಿಥಿ ಉಪನ್ಯಾಸಕರ ಹುದ್ದೆಗಳಿಗೆ ಅರ್ಜಿ

ಬೆಂಗಳೂರು ವಿಶ್ವವಿದ್ಯಾಲಯದ ಜ್ಞಾನಭಾರತಿ ಮತ್ತು ರಾಮನಗರ ಸ್ನಾತಕೋತ್ತರ ಕೇಂದ್ರದಲ್ಲಿ 2025–26ನೇ ಶೈಕ್ಷಣಿಕ ಸಾಲಿನಲ್ಲಿ ಪೂರ್ಣಕಾಲಿಕ/ಅರೆಕಾಲಿಕ ಅತಿಥಿ ಉಪನ್ಯಾಸಕರ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ.
Last Updated 8 ಸೆಪ್ಟೆಂಬರ್ 2025, 20:15 IST
ಚಿಟಿಕೆ ಸುದ್ದಿಗಳು | ಅತಿಥಿ ಉಪನ್ಯಾಸಕರ ಹುದ್ದೆಗಳಿಗೆ ಅರ್ಜಿ

ಗುಲ್ವಾಡಿ ಪ್ರಶಸ್ತಿಗೆ ಧರಣಿದೇವಿ, ಮೊಹಮ್ಮದ್ ರಫೀ ಆಯ್ಕೆ

2024ನೇ ಸಾಲಿನ ಗುಲ್ವಾಡಿ ವೆಂಕಟರಾವ್‌ ಪ್ರಶಸ್ತಿಗೆ ಲೇಖಕಿ ಹಾಗೂ ಹಿರಿಯ ಪೊಲೀಸ್‌ ಅಧಿಕಾರಿ ಧರಣಿದೇವಿ ಮಾಲಗತ್ತಿ ಹಾಗೂ ಸಂತೋಷ ಕುಮಾರ್‌ ಗುಲ್ವಾಡಿ ಪ್ರಶಸ್ತಿಗೆ ಲೇಖಕ ಹಾಗೂ ವಾಣಿಜ್ಯ ತೆರಿಗೆಗಳ ಉಪ ಆಯುಕ್ತ ಮೊಹಮ್ಮದ್ ರಫೀ ಪಾಷ ಆಯ್ಕೆಯಾಗಿದ್ದಾರೆ
Last Updated 8 ಸೆಪ್ಟೆಂಬರ್ 2025, 18:45 IST
ಗುಲ್ವಾಡಿ ಪ್ರಶಸ್ತಿಗೆ ಧರಣಿದೇವಿ,  ಮೊಹಮ್ಮದ್ ರಫೀ ಆಯ್ಕೆ

ಪಿಕೆಪಿಎಸ್‌ ಚುನಾವಣೆ: ಸತೀಶ ಜಾರಕಿಹೊಳಿ ವಿರುದ್ಧ ಘೋಷಣೆ, ಪತಿ– ಪತ್ನಿ ತಂಟೆ

Belagavi PKPS Poll Clash: ಹುಕ್ಕೇರಿ ತಾಲ್ಲೂಕಿನ ಮದಿಹಳ್ಳಿ ಕೃಷಿ ಪತ್ತಿನ ಸಹಕಾರ ಸಂಘದ ಕೋರಂ ಸಲುವಾಗಿ ಸೋಮವಾರ ನಿಗದಿಗೊಂಡಿದ್ದ ಚುನಾವಣೆ ಕಾಲಕ್ಕೆ ತ್ವೇಷಮಯ ವಾತಾವರಣ ನಿರ್ಮಾಣವಾಯಿತು.
Last Updated 8 ಸೆಪ್ಟೆಂಬರ್ 2025, 17:29 IST
ಪಿಕೆಪಿಎಸ್‌ ಚುನಾವಣೆ: ಸತೀಶ ಜಾರಕಿಹೊಳಿ ವಿರುದ್ಧ ಘೋಷಣೆ, ಪತಿ– ಪತ್ನಿ ತಂಟೆ
ADVERTISEMENT

ಬೆಂಗಳೂರು: ನವೆಂಬರ್‌ನಲ್ಲಿ ವೀರಲೋಕ ಪುಸ್ತಕ ಸಂತೆ

Veeraloka Book Fair: ಬೆಂಗಳೂರಿನ ಜಯನಗರದ ಶಾಲಿನಿ ಆಟದ ಮೈದಾನದಲ್ಲಿ ನವೆಂಬರ್ 14ರಿಂದ 16ರವರೆಗೆ ವೀರಲೋಕ ಪುಸ್ತಕ ಸಂತೆ -3 ನಡೆಯಲಿದ್ದು, ಸಾಹಿತ್ಯಾಸಕ್ತರು ಮತ್ತು ಪುಸ್ತಕ ಪ್ರಿಯರಿಗಾಗಿ ವಿಶೇಷ ಅವಕಾಶ
Last Updated 8 ಸೆಪ್ಟೆಂಬರ್ 2025, 17:23 IST
ಬೆಂಗಳೂರು: ನವೆಂಬರ್‌ನಲ್ಲಿ ವೀರಲೋಕ ಪುಸ್ತಕ ಸಂತೆ

ಹಿಂದುಳಿದವರ ಮೀಸಲಾತಿ ಕಬಳಿಕೆಗೆ ಮತಾಂತರಗೊಂಡವರ ಹುನ್ನಾರ: ಬಿಜೆಪಿ ಆರೋಪ

Christian Tag Allegation: ರಾಜ್ಯ ಸರ್ಕಾರ ಹಿಂದೂ ಜಾತಿಗಳನ್ನು ಕ್ರೈಸ್ತರೆಂದು ಗುರುತಿಸಲು ಯೋಜಿಸುತ್ತಿರುವುದಾಗಿ ಆರೋಪಿಸಿರುವ ಬಿಜೆಪಿ, ಇದನ್ನು ಹಿಂದುಳಿದ ಸಮುದಾಯಗಳನ್ನು ಒಡೆಯುವ ಕೃತ್ಯವೆಂದು ತಿಳಿಸಿದ್ದಾರೆ
Last Updated 8 ಸೆಪ್ಟೆಂಬರ್ 2025, 17:19 IST
ಹಿಂದುಳಿದವರ ಮೀಸಲಾತಿ  ಕಬಳಿಕೆಗೆ ಮತಾಂತರಗೊಂಡವರ ಹುನ್ನಾರ: ಬಿಜೆಪಿ ಆರೋಪ

ಬೆಂಗಳೂರು ನಗರ ವಿಶ್ವವಿದ್ಯಾಲಯದ ನೂತನ ಕುಲಪತಿಯಾಗಿ ಪ್ರೊ.ರಮೇಶ್ ಅಧಿಕಾರ ಸ್ವೀಕಾರ

Bengaluru City University: ಬೆಂಗಳೂರು ನಗರ ವಿಶ್ವವಿದ್ಯಾಲಯದ ನೂತನ ಕುಲಪತಿಯಾಗಿ ಪ್ರೊ. ಬಿ. ರಮೇಶ್ ಅವರು ಸೋಮವಾರ ಅಧಿಕಾರ ವಹಿಸಿಕೊಂಡಿದ್ದು, ಶೈಕ್ಷಣಿಕ ವಲಯದಲ್ಲಿ ಹೊಸ ನಿರೀಕ್ಷೆ ಮೂಡಿದೆ
Last Updated 8 ಸೆಪ್ಟೆಂಬರ್ 2025, 17:17 IST
ಬೆಂಗಳೂರು ನಗರ ವಿಶ್ವವಿದ್ಯಾಲಯದ ನೂತನ ಕುಲಪತಿಯಾಗಿ ಪ್ರೊ.ರಮೇಶ್ ಅಧಿಕಾರ ಸ್ವೀಕಾರ
ADVERTISEMENT
ADVERTISEMENT
ADVERTISEMENT