ಮಂಗಳವಾರ, 25 ನವೆಂಬರ್ 2025
×
ADVERTISEMENT

ಜಿಲ್ಲೆ

ADVERTISEMENT

ಕಾಳಗಿ| ಜಿಲ್ಲಾ ಮುಖ್ಯರಸ್ತೆ ಬಂದ್: 3 ವರ್ಷದಿಂದ ಚಿಂಚೋಳಿ – ಗೋಟೂರ ಸಂಪರ್ಕ ಕಡಿತ

District Road Block: ಗೋಟೂರ-ಚಿಂಚೋಳಿ (ಎಚ್) ನಡುವಿನ 5 ಕಿ.ಮೀ ಜಿಲ್ಲಾ ಮುಖ್ಯರಸ್ತೆ 3-4 ವರ್ಷಗಳಿಂದ ಪ್ರವಾಹ ಹಾಗೂ ಜಮೀನ್ದಾರರ ತಕರಾರುಗಳಿಂದ ಬಂದ್ ಆಗಿದ್ದು, ಪ್ರಯಾಣಿಕರು ಹಾಗೂ ರೈತರು ಪರದಾಡುವ ಸ್ಥಿತಿ ನಿರ್ಮಾಣವಾಗಿದೆ.
Last Updated 25 ನವೆಂಬರ್ 2025, 6:54 IST
ಕಾಳಗಿ| ಜಿಲ್ಲಾ ಮುಖ್ಯರಸ್ತೆ ಬಂದ್: 3 ವರ್ಷದಿಂದ ಚಿಂಚೋಳಿ – ಗೋಟೂರ ಸಂಪರ್ಕ ಕಡಿತ

ಕಲಬುರಗಿ| ಕಲ್ಯಾಣ ಕರ್ನಾಟಕದಲ್ಲಿ ಬರಹಗಾರರು ಹೆಚ್ಚಾಗಲಿ: ಪ್ರೊ.ಅಮರೇಶ ನುಗಡೋಣಿ

Writer Encouragement: ನಾಟಕ ರಚನೆ ಸೇರಿದಂತೆ ಸಾಹಿತ್ಯದ ವಿವಿಧ ಪ್ರಕಾರಗಳಲ್ಲಿ ಬರೆಯುವವರ ಸಂಖ್ಯೆ ಹೆಚ್ಚಬೇಕು ಎಂದು ಹಂಪಿ ಕನ್ನಡ ವಿ.ವಿ. ನಿವೃತ್ತ ಪ್ರಾಧ್ಯಾಪಕ ಪ್ರೊ. ಅಮರೇಶ ನುಗಡೋಣಿ ನಾಟಕ ಕಾರ್ಯಕ್ರಮದಲ್ಲಿ ಅಭಿಪ್ರಾಯಪಟ್ಟರು.
Last Updated 25 ನವೆಂಬರ್ 2025, 6:54 IST
ಕಲಬುರಗಿ| ಕಲ್ಯಾಣ ಕರ್ನಾಟಕದಲ್ಲಿ ಬರಹಗಾರರು ಹೆಚ್ಚಾಗಲಿ: ಪ್ರೊ.ಅಮರೇಶ ನುಗಡೋಣಿ

ಕಲಬುರಗಿ: ಬಾಕಿ ವೇತನಕ್ಕಾಗಿ ಗ್ರಾ.ಪಂ ನೌಕರರ ಪ್ರತಿಭಟನೆ

Panchayat Staff Protest: ಇಎಫ್‌ಎಂಎಸ್ ಪ್ರಕ್ರಿಯೆಗೆ ಮೊದಲು ಉಳಿದಿದ್ದ 25–30 ತಿಂಗಳ ಬಾಕಿ ವೇತನ ಪಾವತಿಸಬೇಕು ಸೇರಿದಂತೆ ವಿವಿಧ ಬೇಡಿಕೆಗಳನ್ನು ಮುಂದಿಟ್ಟು ಪಂಚಾಯಿತಿ ನೌಕರರು ಕಲಬುರಗಿಯಲ್ಲಿ ಮೆರವಣಿಗೆ ನಡೆಸಿದರು.
Last Updated 25 ನವೆಂಬರ್ 2025, 6:54 IST
ಕಲಬುರಗಿ: ಬಾಕಿ ವೇತನಕ್ಕಾಗಿ ಗ್ರಾ.ಪಂ ನೌಕರರ ಪ್ರತಿಭಟನೆ

ಹೆಚ್ಚುತ್ತಲೇ ಸಾಗಿದೆ ವಿದ್ಯುತ್‌ ಕಳವು: 7 ತಿಂಗಳಲ್ಲಿ ಐದು ಸಾವಿರ ಪ್ರಕರಣ ಪತ್ತೆ

Power Misuse: ಕಲ್ಯಾಣ ಕರ್ನಾಟಕ ಭಾಗದಲ್ಲಿ ಏಳು ತಿಂಗಳಲ್ಲಿ 181.61 ಲಕ್ಷ ಯೂನಿಟ್‌ ವಿದ್ಯುತ್‌ ಕಳವು ಪತ್ತೆಯಾಗಿದ್ದು, 5,000ಕ್ಕೂ ಹೆಚ್ಚು ಪ್ರಕರಣ ದಾಖಲಿಸಿ ₹19.34 ಕೋಟಿ ದಂಡ ವಸೂಲಿಸಲಾಗಿದೆ ಎಂದು ಜೆಸ್ಕಾಂ ಮಾಹಿತಿ ನೀಡಿದೆ.
Last Updated 25 ನವೆಂಬರ್ 2025, 6:54 IST
ಹೆಚ್ಚುತ್ತಲೇ ಸಾಗಿದೆ ವಿದ್ಯುತ್‌ ಕಳವು: 7 ತಿಂಗಳಲ್ಲಿ ಐದು ಸಾವಿರ ಪ್ರಕರಣ ಪತ್ತೆ

ಕಲಬುರಗಿ: ನಂದಿನಿ ಮಳಿಗೆಗಳಲ್ಲಿ ಶೇಂಗಾ ಹೋಳಿಗೆ

Peanut Holige: ಉತ್ತರ ಕರ್ನಾಟಕ ಭಾಗದಲ್ಲಿ ಹಬ್ಬದಲ್ಲಿ ತಯಾರಿಸುವ ಜನಪ್ರಿಯ ಸಿಹಿ ತಿನಿಸು ಶೇಂಗಾ ಹೋಳಿಗೆ ಹಾಗೂ ಶೇಂಗಾ ಚಟ್ನಿಯನ್ನು ನಂದಿನಿ ಮಳಿಗೆಗಳಲ್ಲಿ ಮಾರಾಟ ಮಾಡಲು ಕಲಬುರಗಿ ಸಹಕಾರ ಹಾಲು ಒಕ್ಕೂಟ ಸಿದ್ಧತೆ ನಡೆಸಿದೆ.
Last Updated 25 ನವೆಂಬರ್ 2025, 6:54 IST
ಕಲಬುರಗಿ: ನಂದಿನಿ ಮಳಿಗೆಗಳಲ್ಲಿ ಶೇಂಗಾ ಹೋಳಿಗೆ

ದಾವಣಗೆರೆ | ಚಿನ್ನಾಭರಣ ಸುಲಿಗೆ ಮಾಡಿದ ಆರೋಪ; ಪಿಎಸ್‌ಐಗಳು ಸೇರಿ ನಾಲ್ವರು ವಶಕ್ಕೆ

Police Investigation: ಆಭರಣ ತಯಾರಕರೊಬ್ಬರಿಂದ ₹7.5 ಲಕ್ಷ ಮೌಲ್ಯದ ಚಿನ್ನಾಭರಣ ಸುಲಿಗೆ ಮಾಡಿದ ಆರೋಪದ ಮೇರೆಗೆ ಇಬ್ಬರು ಪೊಲೀಸ್‌ ಸಬ್‌ ಇನ್‌ಸ್ಪೆಕ್ಟರ್‌ಗಳು ಸೇರಿ ನಾಲ್ವರನ್ನು ಕೆಟಿಜೆ ನಗರ ಠಾಣೆಯ ಪೊಲೀಸರು ವಶಕ್ಕೆ ಪಡೆದಿದ್ದಾರೆ.
Last Updated 25 ನವೆಂಬರ್ 2025, 6:35 IST
ದಾವಣಗೆರೆ | ಚಿನ್ನಾಭರಣ ಸುಲಿಗೆ ಮಾಡಿದ ಆರೋಪ; ಪಿಎಸ್‌ಐಗಳು ಸೇರಿ ನಾಲ್ವರು ವಶಕ್ಕೆ

ಮಸ್ಕಿ| ಗ್ರಾಮಗಳಿಗೆ ತೆರಳಿ ನೈಜತೆ ಅರಿತು ವರದಿ ತಯಾರಿಸಿ: ಬಸನಗೌಡ ತುರ್ವಿಹಾಳ

Rural Inspection: ತಾಲ್ಲೂಕಿನ ಗ್ರಾಮಗಳ ನಿಜಸ್ಥಿತಿ ತಿಳಿದುಕೊಂಡು ಸಮಗ್ರ ಅಭಿವೃದ್ಧಿ ವರದಿ ಸಿದ್ಧಪಡಿಸಬೇಕು ಎಂದು ಶಾಸಕ, ಖಾದಿ ಗ್ರಾಮೋದ್ಯೋಗ ಮಂಡಳಿ ಅಧ್ಯಕ್ಷ ಆರ್‌. ಬಸನಗೌಡ ತುರ್ವಿಹಾಳ ಅಧಿಕಾರಿಗಳಿಗೆ ಸೂಚನೆ ನೀಡಿದರು.
Last Updated 25 ನವೆಂಬರ್ 2025, 6:31 IST
ಮಸ್ಕಿ| ಗ್ರಾಮಗಳಿಗೆ ತೆರಳಿ ನೈಜತೆ ಅರಿತು ವರದಿ ತಯಾರಿಸಿ: ಬಸನಗೌಡ ತುರ್ವಿಹಾಳ
ADVERTISEMENT

ಸಿಂಧನೂರು| ಮಿನಿವಿಧಾನಸೌಧ ಮುತ್ತಿಗೆಗೆ ಯತ್ನ: ರೈತ ಮುಖಂಡರ ಬಂಧನ; ಬಿಡುಗಡೆ

Water Release Demand: ತುಂಗಭದ್ರಾ ಜಲಾಶಯದಿಂದ ಎಡದಂಡೆ ನಾಲೆಗೆ ಎರಡನೇ ಬೆಳೆಗಾಗಿ ಸಮರ್ಪಕ ನೀರು ಹರಿಸಬೇಕು ಹಾಗೂ ರೈತರು ಬೆಳೆದ ಸಂಪೂರ್ಣ ಜೋಳವನ್ನು ರಾಜ್ಯ ಸರ್ಕಾರ ಖರೀದಿ ಮಾಡಬೇಕು ಎಂದು ರೈತ ಸಂಘ ಹೋರಾಟ ನಡೆಸಿತು.
Last Updated 25 ನವೆಂಬರ್ 2025, 6:30 IST
ಸಿಂಧನೂರು| ಮಿನಿವಿಧಾನಸೌಧ ಮುತ್ತಿಗೆಗೆ ಯತ್ನ: ರೈತ ಮುಖಂಡರ ಬಂಧನ; ಬಿಡುಗಡೆ

ದುಬೈ ವಿಶ್ವ ಕನ್ನಡ ಸಂಸ್ಕೃತಿ ಸಮ್ಮೇಳನ ಅಧ್ಯಕ್ಷರಾಗಿ ಶ್ರೀದೇವಿ ನಾಯಕ ಆಯ್ಕೆ

Kannada Diaspora: ಹೊರನಾಡು ಕನ್ನಡಿಗರೊಂದಿಗೆ ದುಬೈನಲ್ಲಿ ಮಾರ್ಚ್‌ನಲ್ಲಿ ನಡೆಯಲಿರುವ ಅಂತರರಾಷ್ಟ್ರೀಯ ವಿಶ್ವ ಕನ್ನಡ ಸಮ್ಮೇಳನದ ಅಧ್ಯಕ್ಷರಾಗಿ ಕೆಪಿಸಿಸಿ ರಾಜ್ಯ ಮಹಿಳಾ ಘಟಕದ ಉಪಾಧ್ಯಕ್ಷೆ ಶ್ರೀದೇವಿ ನಾಯಕ ಆಯ್ಕೆಯಾಗಿದ್ದಾರೆ.
Last Updated 25 ನವೆಂಬರ್ 2025, 6:30 IST
ದುಬೈ ವಿಶ್ವ ಕನ್ನಡ ಸಂಸ್ಕೃತಿ ಸಮ್ಮೇಳನ ಅಧ್ಯಕ್ಷರಾಗಿ ಶ್ರೀದೇವಿ ನಾಯಕ ಆಯ್ಕೆ

ಮುದಗಲ್: ವಿಶ್ವ ಪರಂಪರೆ ಸಪ್ತಾಹ ಆಚರಣೆ

Cultural Heritage: ಕಿಲ್ಲಾ ರಾಮಲಿಂಗೇಶ್ವರ ದೇವಸ್ಥಾನದಲ್ಲಿ ವಿಶ್ವ ಪರಂಪರೆ ಸಪ್ತಾಹ ದಿನಾಚರಣೆ ಪುರಸಭೆ ಮಾಜಿ ಅಧ್ಯಕ್ಷ ಅಶೋಕಗೌಡ ಸೋಮವಾರ ಉದ್ಘಾಟಿಸಿದರು. ಪಟ್ಟದಲ್ಲಿರುವ ಐತಿಹಾಸಿಕ ಸ್ಮಾರಕಗಳನ್ನು ರಕ್ಷಣೆ ಮಾಡಬೇಕೆಂಬ ಮನವಿ ನಡೆಯಿತು.
Last Updated 25 ನವೆಂಬರ್ 2025, 6:30 IST
ಮುದಗಲ್: ವಿಶ್ವ ಪರಂಪರೆ ಸಪ್ತಾಹ ಆಚರಣೆ
ADVERTISEMENT
ADVERTISEMENT
ADVERTISEMENT