ಬುಧವಾರ, 23 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :

ಜಿಲ್ಲೆ

ADVERTISEMENT

ಕೊಪ್ಪಳ: ಹುಲಿಗಿ ದೇವಸ್ಥಾನದ ಹುಂಡಿ; 55 ದಿನಗಳಲ್ಲಿ ₹1.12 ಕೋಟಿ ಸಂಗ್ರಹ

ತಾಲ್ಲೂಕಿನ ಹುಲಿಗಿಯಲ್ಲಿರುವ ಹುಲಿಗೆಮ್ಮ ದೇವಿ ದೇವಸ್ಥಾನದ ಹುಂಡಿಯಲ್ಲಿ ಹಿಂದಿನ 55 ದಿನಗಳಲ್ಲಿ ₹1.12 ಕೋಟಿ ನಗದು ಸಂಗ್ರಹವಾಗಿದೆ.
Last Updated 23 ಅಕ್ಟೋಬರ್ 2024, 17:56 IST
ಕೊಪ್ಪಳ: ಹುಲಿಗಿ ದೇವಸ್ಥಾನದ ಹುಂಡಿ; 55 ದಿನಗಳಲ್ಲಿ ₹1.12 ಕೋಟಿ ಸಂಗ್ರಹ

ಮಳೆ: ಟೆಕ್‌ ಸಂಸ್ಥೆಗಳ ಸಮಸ್ಯೆಗಳ ಪರಿಹಾರಕ್ಕೆ 'ಸಮಾಲೋಚನಾ ಸಮಿತಿ'

ಬೆಂಗಳೂರು: ನಗರದಲ್ಲಿ ನಿರಂತರ ಮಳೆಯಿಂದ ಐಟಿ ಕಂಪನಿಗಳು ಸೇರಿದಂತೆ ಉದ್ಯಮಗಳ ಮೇಲೆ ಗಂಭೀರ ಪರಿಣಾಮ ಉಂಟಾಗುತ್ತಿದ್ದು, ಇದಕ್ಕೆ ಪರಿಹಾರ ಕಲ್ಪಿಸಲು ‘ಸಮಾಲೋಚನಾ ಸಮಿತಿ’ ರಚಿಸಲಾಗಿದೆ.
Last Updated 23 ಅಕ್ಟೋಬರ್ 2024, 16:32 IST
ಮಳೆ: ಟೆಕ್‌ ಸಂಸ್ಥೆಗಳ ಸಮಸ್ಯೆಗಳ ಪರಿಹಾರಕ್ಕೆ 'ಸಮಾಲೋಚನಾ ಸಮಿತಿ'

ಆನೇಕಲ್: ರೈತ, ಕಾರ್ಮಿಕ ದೇಶದ ಕಣ್ಣುಗಳು- ಚಂದಾಪುರದಲ್ಲಿ ಸಿಪಿಐಎಂ ಸಮ್ಮೇಳನ

ಚಂದಾಪುರದಲ್ಲಿ ಸಿಪಿಐಎಂ ಸಮ್ಮೇಳನ
Last Updated 23 ಅಕ್ಟೋಬರ್ 2024, 16:30 IST
ಆನೇಕಲ್: ರೈತ, ಕಾರ್ಮಿಕ ದೇಶದ ಕಣ್ಣುಗಳು- ಚಂದಾಪುರದಲ್ಲಿ ಸಿಪಿಐಎಂ ಸಮ್ಮೇಳನ

ಕಿರಿದಾದ ರಸ್ತೆಯಲ್ಲಿ ಭಾರಿ ವಾಹನ: ಕಡಿವಾಣ ಹಾಕಿ

ವಿಜಯಪುರದಲ್ಲಿ ಹಳೇ ಕೆನರಾ ಬ್ಯಾಂಕ್ ರಸ್ತೆಯ ಮೂಲಕ ಗಾಂಧಿಚೌಕದ ಕಡೆಗೆ ಹೋಗುವ ರಸ್ತೆಯು ಮುಖ್ಯ ವ್ಯಾಪಾರ ಕೇಂದ್ರವಾಗಿದೆ. ಈ ರಸ್ತೆಯು ತೀರಾ ಕಿರಿದಾಗಿದೆ.
Last Updated 23 ಅಕ್ಟೋಬರ್ 2024, 16:28 IST
ಕಿರಿದಾದ ರಸ್ತೆಯಲ್ಲಿ ಭಾರಿ ವಾಹನ: ಕಡಿವಾಣ ಹಾಕಿ

ಶಿವಮೊಗ್ಗ | ಮೊಬೈಲ್‌ ಫೋನ್ ಟವರನ್ನೇ ಕದ್ದ ಕಳ್ಳರು!

ಮೊಬೈಲ್ ಫೋನ್ ಕಳ್ಳತನ ಆಗುವುದು ಸಹಜ. ಆದರೆ, ಕಳ್ಳರು ಇಲ್ಲಿ ಅಳವಡಿಸಿದ್ದ ಮೊಬೈಲ್‌ಫೋನ್ ನೆಟ್‌ವರ್ಕ್‌ ಟವರ್ ಕಳವು ಮಾಡಿದ್ದಾರೆ.
Last Updated 23 ಅಕ್ಟೋಬರ್ 2024, 16:27 IST
ಶಿವಮೊಗ್ಗ | ಮೊಬೈಲ್‌ ಫೋನ್ ಟವರನ್ನೇ ಕದ್ದ ಕಳ್ಳರು!

ರಾಜಾಜಿನಗರ: 63 ಅಡಿ ಎತ್ತರದ ಶ್ರೀರಾಮಾಂಜನೇಯ ಪ್ರತಿಮೆ ಲೋಕಾರ್ಪಣೆ

ಶ್ರೀರಾಮ ಸೇವಾ ಮಂಡಳಿ ವತಿಯಿಂದ ರಾಜಾಜಿನಗರದ ಶ್ರೀರಾಮಮಂದಿರದಲ್ಲಿ ನಿರ್ಮಿಸಿರುವ 63 ಅಡಿ ಎತ್ತರದ ಶ್ರೀರಾಮಾಂಜನೇಯ ಪ್ರತಿಮೆಯನ್ನು ಉಡುಪಿಯ ಪೇಜಾವರ ಮಠದ ವಿಶ್ವಪ್ರಸನ್ನತೀರ್ಥ ಸ್ವಾಮೀಜಿ, ಆದಿ ಚುಂಚನಗಿರಿ ಮಠದ ನಿರ್ಮಲಾನಂದನಾಥ ಸ್ವಾಮೀಜಿ ಹಾಗೂ ಸೌಮ್ಯನಾಥ ಸ್ವಾಮೀಜಿ ಅವರು ಬುಧವಾರ ಲೋಕಾರ್ಪಣೆಗೊಳಿಸಿದರು.
Last Updated 23 ಅಕ್ಟೋಬರ್ 2024, 16:26 IST
ರಾಜಾಜಿನಗರ: 63 ಅಡಿ ಎತ್ತರದ ಶ್ರೀರಾಮಾಂಜನೇಯ ಪ್ರತಿಮೆ ಲೋಕಾರ್ಪಣೆ

ಆನೇಕಲ್: ಆನೆ ತೊಳೆಯುತ್ತಿದ್ದ ಕಾವಾಡಿ ಕೆರೆಯಲ್ಲಿ ಮುಳಗಿ ಸಾವು

ಆನೇಕಲ್ : ಆನೆಯನ್ನು ಸ್ವಚ್ಛಗೊಳಿಸುತ್ತಿದ್ದಾಗ ಏಕಾಏಕಿ ಆನೆ ನೀರಿನೊಳಗೆ ನುಗ್ಗಿದ ಪರಿಣಾಮ ಕಾವಾಡಿಗನೊಬ್ಬ ಈಜು ಬಾರದೇ ನೀರಿನಲ್ಲಿ ಮುಳುಗಿ ಸಾವನ್ನಪ್ಪಿರುವ ಘಟನೆ ತಾಲ್ಲೂಕಿನ ಬನ್ನೇರುಘಟ್ಟ ಜೈವಿಕ ಉದ್ಯಾನದ...
Last Updated 23 ಅಕ್ಟೋಬರ್ 2024, 16:25 IST
ಆನೇಕಲ್: ಆನೆ ತೊಳೆಯುತ್ತಿದ್ದ ಕಾವಾಡಿ ಕೆರೆಯಲ್ಲಿ ಮುಳಗಿ ಸಾವು
ADVERTISEMENT

ಒಳಮೀಸಲಾತಿ ಜಾರಿಗೆ ಏಕಪಕ್ಷೀಯ ನಿರ್ಧಾರ ಸರಿಯಲ್ಲ: ಸೂರ್ಯಕಾಂತ ಕಮಠಾಣ

ಒಳಮೀಸಲಾತಿ ಜಾರಿಗೆ ಸಂಬಂಧಿಸಿದಂತೆ ರಾಜ್ಯ ಸರ್ಕಾರ ಏಕಪಕ್ಷೀಯ ನಿರ್ಧಾರ ಕೈಗೊಳ್ಳುವುದು ಸರಿಯಲ್ಲ. ಇದನ್ನು ನಾವು ತೀವ್ರವಾಗಿ ಖಂಡಿಸುತ್ತೇವೆ’ ಎಂದು ಅಖಿಲ ಕರ್ನಾಟಕ ಕುಳುವ ಮಹಾಸಂಘದ ಜಿಲ್ಲಾ ಕಾರ್ಯದರ್ಶಿ ಸೂರ್ಯಕಾಂತ ಕಮಠಾಣ ತಿಳಿಸಿದರು.
Last Updated 23 ಅಕ್ಟೋಬರ್ 2024, 16:24 IST
ಒಳಮೀಸಲಾತಿ ಜಾರಿಗೆ ಏಕಪಕ್ಷೀಯ ನಿರ್ಧಾರ ಸರಿಯಲ್ಲ: ಸೂರ್ಯಕಾಂತ ಕಮಠಾಣ

ಯುವ ಪೀಳಿಗೆಗೆ ಚನ್ನಮ್ಮನ ಇತಿಹಾಸದ ಅರಿವು: ಶಿವರಾಜ ತಂಗಡಗಿ

ಕಿತ್ತೂರು ರಾಣಿ ಚನ್ನಮ್ಮ ಜಯಂತಿ ಕಾರ್ಯಕ್ರಮದಲ್ಲಿ ಸಚಿವ ಶಿವರಾಜ ತಂಗಡಗಿ
Last Updated 23 ಅಕ್ಟೋಬರ್ 2024, 16:17 IST
ಯುವ ಪೀಳಿಗೆಗೆ ಚನ್ನಮ್ಮನ ಇತಿಹಾಸದ ಅರಿವು: ಶಿವರಾಜ ತಂಗಡಗಿ

ಬೆಂಗಳೂರು: ಅ.26ಕ್ಕೆ ‘ವಾಕಿಂಗ್‌ ಟೂರ್‌ ಆಫ್ ನಿಮ್ಹಾನ್ಸ್’ ಅಭಿಯಾನ

ಜನರಲ್ಲಿನ ತಪ್ಪುಕಲ್ಪನೆ ಹೋಗಲಾಡಿಸಲು ಅಭಿಯಾನ
Last Updated 23 ಅಕ್ಟೋಬರ್ 2024, 16:16 IST
ಬೆಂಗಳೂರು: ಅ.26ಕ್ಕೆ ‘ವಾಕಿಂಗ್‌ ಟೂರ್‌ ಆಫ್ ನಿಮ್ಹಾನ್ಸ್’ ಅಭಿಯಾನ
ADVERTISEMENT
ADVERTISEMENT
ADVERTISEMENT