ಭಾನುವಾರ, 23 ನವೆಂಬರ್ 2025
×
ADVERTISEMENT

ಜಿಲ್ಲೆ

ADVERTISEMENT

ಸಾಹಿತ್ಯ ಇಲ್ಲದಿದ್ದರೆ ಮನುಷ್ಯ ಪಶುವಾಗುತ್ತಿದ್ದ: ಸಾಹಿತಿ ಬಿ.ಟಿ.ಲಲಿತಾ ನಾಯಕ್

ರಾಷ್ಟ್ರೀಯ ವಿಚಾರ ಸಂಕಿರಣದಲ್ಲಿ ಬಂಡಾಯ ಸಾಹಿತಿ ಬಿ.ಟಿ. ಲಲಿತಾ ನಾಯಕ್ ಅಭಿಮತ
Last Updated 23 ನವೆಂಬರ್ 2025, 14:26 IST
ಸಾಹಿತ್ಯ ಇಲ್ಲದಿದ್ದರೆ ಮನುಷ್ಯ ಪಶುವಾಗುತ್ತಿದ್ದ: ಸಾಹಿತಿ ಬಿ.ಟಿ.ಲಲಿತಾ ನಾಯಕ್

ಕಾಂಗ್ರೆಸ್‌ ಸರ್ಕಾರ ಬೀಳಲ್ಲ: ಮತ್ತಷ್ಟು ದೋಚಬೇಕಲ್ಲವೇ?–ಎಚ್‌.ಡಿ.ಕುಮಾರಸ್ವಾಮಿ

HD Kumaraswamy Statement: ರಾಜ್ಯ ಕಾಂಗ್ರೆಸ್‌ ಸರ್ಕಾರ ಅಷ್ಟು ಸುಲಭವಾಗಿ ಬಿದ್ದು ಹೋಗುತ್ತದೆ ಎಂಬುದರ ಮೇಲೆ ನಾನೇನು ನಂಬಿಕೆ ಇಟ್ಟುಕೊಂಡಿಲ್ಲ, ಆ ಭ್ರಮೆಯಲ್ಲೂ ಇಲ್ಲ ಎಂದು ಎಚ್‌.ಡಿ.ಕುಮಾರಸ್ವಾಮಿ ವ್ಯಂಗ್ಯವಾಡಿದರು.
Last Updated 23 ನವೆಂಬರ್ 2025, 13:38 IST
ಕಾಂಗ್ರೆಸ್‌ ಸರ್ಕಾರ ಬೀಳಲ್ಲ: ಮತ್ತಷ್ಟು ದೋಚಬೇಕಲ್ಲವೇ?–ಎಚ್‌.ಡಿ.ಕುಮಾರಸ್ವಾಮಿ

ರಾಮ-ಲಕ್ಷಣ, ರಾವಣ ಕ್ರೂರಿಗಳು: ಬಂಡಾಯ ಸಾಹಿತಿ ಬಿ.ಟಿ. ಲಲತಾ ನಾಯಕ್‌

Ramayana Debate: ದಾವಣಗೆರೆಯಲ್ಲಿ ನಡೆದ ‘ಕನ್ನಡ ಸಾಹಿತ್ಯ ಮಹಿಳಾ ಸಂವೇದನೆಗಳು’ ವಿಚಾರ ಸಂಕಿರಣದಲ್ಲಿ ಬಿ.ಟಿ. ಲಲತಾ ನಾಯಕ್‌ ಶ್ರೀರಾಮ, ಲಕ್ಷ್ಮಣ ಹಾಗೂ ರಾವಣರು ಆದರ್ಶವಲ್ಲ, ಕ್ರೂರಿಗಳು ಎಂಬ ಅಭಿಪ್ರಾಯ ವ್ಯಕ್ತಪಡಿಸಿದರು.
Last Updated 23 ನವೆಂಬರ್ 2025, 13:00 IST
ರಾಮ-ಲಕ್ಷಣ, ರಾವಣ ಕ್ರೂರಿಗಳು: ಬಂಡಾಯ ಸಾಹಿತಿ ಬಿ.ಟಿ. ಲಲತಾ ನಾಯಕ್‌

ದಲಿತ ಸಮುದಾಯದ ಜಿ.‌ಪರಮೇಶ್ವರ ಮುಖ್ಯಮಂತ್ರಿಯಾಗಲಿ: ಶಾಸಕ ಅಬ್ಬಯ್ಯ

Dalit Leadership: 'ರಾಜ್ಯದಲ್ಲಿ ದಲಿತ ಸಮುದಾಯದವರು ಮುಖ್ಯಮಂತ್ರಿ ಆಗಬೇಕೆನ್ನುವ ಕೂಗು ಮೊದಲಿನಿಂದಲೂ ಇದೆ. ಹೀಗಾಗಿ, ಸಿಎಂ ಬದಲಾವಣೆ ಎಂದಾದರೆ ಜಿ. ಪರಮೇಶ್ವರ ಅವರು ಮುಂದಿನ ಸಿಎಂ ಆಗಬೇಕು' ಎಂದು ಶಾಸಕ ಪ್ರಸಾದ ಅಬ್ಬಯ್ಯ ಅಭಿಪ್ರಾಯಪಟ್ಟರು.
Last Updated 23 ನವೆಂಬರ್ 2025, 11:17 IST
ದಲಿತ ಸಮುದಾಯದ ಜಿ.‌ಪರಮೇಶ್ವರ ಮುಖ್ಯಮಂತ್ರಿಯಾಗಲಿ: ಶಾಸಕ ಅಬ್ಬಯ್ಯ

ಕಲಬುರಗಿ| ಹೆರಿಗೆಯಲ್ಲಿ ಕಳಪೆ ಸಾಧನೆ: ಸಿಎಚ್‌ಸಿಗಳ ತಜ್ಞವೈದ್ಯರ ಹುದ್ದೆಗೆ ಸಂಚಕಾರ

Healthcare Reshuffle: ಕಲಬುರಗಿಯ ಸಿಎಚ್‌ಸಿಗಳಲ್ಲಿ ತಜ್ಞ ವೈದ್ಯರ ಹುದ್ದೆಗಳನ್ನು ಮರು ಹೊಂದಾಣಿಕೆ ಮಾಡುವ ಆರೋಗ್ಯ ಇಲಾಖೆಯ ಕ್ರಮ ಗ್ರಾಮೀಣ ಜನತೆಗೆ ತಜ್ಞ ಸೇವೆ ಕಡಿಮೆಯಾಗುವ ಆತಂಕವನ್ನು ಉಂಟುಮಾಡಿದೆ.
Last Updated 23 ನವೆಂಬರ್ 2025, 7:51 IST
ಕಲಬುರಗಿ| ಹೆರಿಗೆಯಲ್ಲಿ ಕಳಪೆ ಸಾಧನೆ: ಸಿಎಚ್‌ಸಿಗಳ ತಜ್ಞವೈದ್ಯರ ಹುದ್ದೆಗೆ ಸಂಚಕಾರ

ಕಲಬುರಗಿ| ಬುದ್ಧ, ಬಸವ, ಅಂಬೇಡ್ಕರ್‌ ಪ್ರಜ್ಞೆಯ ಸಂಕೇತ: ವಡ್ಡಗೆರೆ ನಾಗರಾಜಯ್ಯ

Constitutional Awareness: ಮಹೇಂದ್ರ ಫೌಂಡೇಷನ್ ಆಯೋಜಿಸಿದ ಉಪನ್ಯಾಸದಲ್ಲಿ ವಡ್ಡಗೆರೆ ನಾಗರಾಜಯ್ಯ ಅವರು ಬುದ್ಧ, ಬಸವ, ಅಂಬೇಡ್ಕರ್‌ ಅಭಿಮತಗಳು ಸಂವಿಧಾನದ ನೆಲೆ ಮತ್ತು ಜಾಗತಿಕ ತಲ್ಲಣಗಳಿಗೆ ಪರಿಹಾರ ಎಂಬಂತೆ ಬಿಂಬಿಸಿದರು.
Last Updated 23 ನವೆಂಬರ್ 2025, 7:51 IST
ಕಲಬುರಗಿ| ಬುದ್ಧ, ಬಸವ, ಅಂಬೇಡ್ಕರ್‌ ಪ್ರಜ್ಞೆಯ ಸಂಕೇತ: ವಡ್ಡಗೆರೆ ನಾಗರಾಜಯ್ಯ

ಕಲಬುರಗಿ| ರಶೀದ್ ಮುತ್ಯಾ ಮೇಲೆ ಹಲ್ಲೆ: ಭೀಮ್‌ ಆರ್ಮಿ ಖಂಡನೆ

Political Assault Condemnation: ಜೇವರ್ಗಿ ತಾಲ್ಲೂಕಿನ ನಾರಾಯಣಪುರ ಗ್ರಾಮದಲ್ಲಿ ರಶೀದ್ ಮುತ್ಯಾ ಮೇಲೆ ನಡೆದ ಹಲ್ಲೆಯನ್ನು ಭೀಮ್ ಆರ್ಮಿಯ ರಾಜ್ಯ ಅಧ್ಯಕ್ಷ ಸಂತೋಷ ಬಿ.ಪಾಳಾ ಖಂಡಿಸಿ ಪೊಲೀಸ್ ಅಧಿಕಾರಿಗಳಿಂದ ಕ್ರಮಕ್ಕೆ ಆಗ್ರಹಿಸಿದರು.
Last Updated 23 ನವೆಂಬರ್ 2025, 7:50 IST
ಕಲಬುರಗಿ| ರಶೀದ್ ಮುತ್ಯಾ ಮೇಲೆ ಹಲ್ಲೆ: ಭೀಮ್‌ ಆರ್ಮಿ ಖಂಡನೆ
ADVERTISEMENT

ಜೇವರ್ಗಿ| ಪಡಿತರ ಅಕ್ಕಿ ಅಕ್ರಮ ಸಂಗ್ರಹ: ದೂರು ದಾಖಲು

Public Distribution Misuse: ಜೇವರ್ಗಿಯಲ್ಲಿ ಅನ್ನಭಾಗ್ಯ ಯೋಜನೆಯ ಅಕ್ಕಿಯನ್ನು ಅಕ್ರಮವಾಗಿ ಸಂಗ್ರಹಿಸಿ ಮಾರಾಟಕ್ಕೆ ತಯಾರಿ ಮಾಡಿಕೊಂಡಿದ್ದ ಅಂಗಡಿಗೆ ಆಹಾರ ಇಲಾಖೆ ದಾಳಿ ನಡೆಸಿ 12 ಕ್ವಿಂಟಲ್ ಅಕ್ಕಿ ವಶಪಡಿಸಿಕೊಂಡಿದೆ.
Last Updated 23 ನವೆಂಬರ್ 2025, 7:50 IST
ಜೇವರ್ಗಿ| ಪಡಿತರ ಅಕ್ಕಿ ಅಕ್ರಮ ಸಂಗ್ರಹ: ದೂರು ದಾಖಲು

ಕಲಬುರಗಿ| ಚರ್ಮರೋಗ ತಜ್ಞರಿಗೆ ಹೆಚ್ಚಿನ ಬೇಡಿಕೆ: ಡಾ.ಶರಣಪ್ರಕಾಶ್ ಪಾಟೀಲ

Skin Specialist Demand: ವೈದ್ಯಕೀಯ ಶಿಕ್ಷಣ ಸಚಿವ ಡಾ.ಶರಣಪ್ರಕಾಶ್ ಪಾಟೀಲ ಅವರು ಕಲಬುರಗಿಯಲ್ಲಿ ನಡೆದ ಕುಟಿಕಾನ್ 16ನೇ ವಾರ್ಷಿಕ ಚರ್ಮರೋಗ ಸಮ್ಮೇಳನದಲ್ಲಿ ಈ ಕ್ಷೇತ್ರದಲ್ಲಿ ತಜ್ಞರ ಬೇಡಿಕೆ ಹೆಚ್ಚುತ್ತಿರುವುದಾಗಿ ಹೇಳಿದ್ದಾರೆ.
Last Updated 23 ನವೆಂಬರ್ 2025, 7:50 IST
ಕಲಬುರಗಿ| ಚರ್ಮರೋಗ ತಜ್ಞರಿಗೆ ಹೆಚ್ಚಿನ ಬೇಡಿಕೆ: ಡಾ.ಶರಣಪ್ರಕಾಶ್ ಪಾಟೀಲ

ಬೆಳಗಾವಿ ಅಧಿವೇಶನ|ಪಾರಂಪರಿಕ ವೈದ್ಯರಿಗೆ ಮಾನ್ಯತೆ ನೀಡಿ: ಮಾನಪ್ಪ ವಜ್ಜಲ್‌ಗೆ ಮನವಿ

Indigenous Medicine Voice: ಕಲ್ಯಾಣ ಕರ್ನಾಟಕ ಪಾರಂಪರಿಕ ವೈದ್ಯ ಪರಿಷತ್ ಸದಸ್ಯರು ಪಾರಂಪರಿಕ ವೈದ್ಯ ಪದ್ಧತಿಗೆ ಮಾನ್ಯತೆ ನೀಡುವಂತೆ ಶಾಸಕ ಮಾನಪ್ಪ ವಜ್ಜಲ್‌ ಅವರಿಗೆ ಮನವಿ ಸಲ್ಲಿಸಿ ಬೆಳಗಾವಿ ಅಧಿವೇಶನದಲ್ಲಿ ಧ್ವನಿ ಎತ್ತುವಂತೆ ಒತ್ತಾಯಿಸಿದರು.
Last Updated 23 ನವೆಂಬರ್ 2025, 7:38 IST
ಬೆಳಗಾವಿ ಅಧಿವೇಶನ|ಪಾರಂಪರಿಕ ವೈದ್ಯರಿಗೆ ಮಾನ್ಯತೆ ನೀಡಿ: ಮಾನಪ್ಪ ವಜ್ಜಲ್‌ಗೆ ಮನವಿ
ADVERTISEMENT
ADVERTISEMENT
ADVERTISEMENT