ಬುಧವಾರ, 19 ನವೆಂಬರ್ 2025
×
ADVERTISEMENT

ಜಿಲ್ಲೆ

ADVERTISEMENT

ಬ್ಯಾನರ್ ರಾಜಕೀಯಕ್ಕೆ ಅಧಿಕಾರಿ ಬಲಿ:ಎಂಜಿನಿಯರ್ ಅಮಾನತು ಆದೇಶಕ್ಕೆ ಹೈಕೋರ್ಟ್ ಚಾಟಿ

High Court Rebuke: ನಿಷೇಧಿತ ಪ್ರದೇಶದ ಬ್ಯಾನರ್ ತೆಗೆದಿದ್ದಕ್ಕಾಗಿ ಅಧಿಕಾರಿಯನ್ನು ಅಮಾನತುಗೊಳಿಸಿದ ರಾಜ್ಯ ಸರ್ಕಾರದ ಕ್ರಮವನ್ನು ಹೈಕೋರ್ಟ್ ಚಾಟಿಪಡಿಸಿದ್ದು, ಅಧಿಕಾರ ದುರುಪಯೋಗವಾಗಿದೆ ಎಂದು ಕಿಡಿಕಾರಿದೆ.
Last Updated 19 ನವೆಂಬರ್ 2025, 15:17 IST
ಬ್ಯಾನರ್ ರಾಜಕೀಯಕ್ಕೆ ಅಧಿಕಾರಿ ಬಲಿ:ಎಂಜಿನಿಯರ್ ಅಮಾನತು ಆದೇಶಕ್ಕೆ ಹೈಕೋರ್ಟ್ ಚಾಟಿ

VIDEO| ಬೆಂಗಳೂರು: ಎಟಿಎಂ ವಾಹನ ದರೋಡೆ; 7 ಕೋಟಿ ರೂ. ದೋಚಿ ಪರಾರಿ!

VIDEO| ಬೆಂಗಳೂರು: ಎಟಿಎಂ ವಾಹನ ದರೋಡೆ; 7 ಕೋಟಿ ರೂ. ದೋಚಿ ಪರಾರಿ!
Last Updated 19 ನವೆಂಬರ್ 2025, 15:16 IST
VIDEO| ಬೆಂಗಳೂರು: ಎಟಿಎಂ ವಾಹನ ದರೋಡೆ; 7 ಕೋಟಿ ರೂ. ದೋಚಿ ಪರಾರಿ!

Video: ವಿಧಾನಸೌಧದ ಎದುರಿನ ‘ನಮ್ಮ ಮೆಟ್ರೊ’ ನಿಲ್ದಾಣದ ಬಳಿ ನೇಪಾಳ ಯುವಕರ ಹೊಡೆದಾಟ

Metro Station Clash: ವಿಧಾನಸೌಧದ ಎದುರಿನ ‘ನಮ್ಮ ಮೆಟ್ರೊ’ ನಿಲ್ದಾಣದ ಬಳಿ ಎರಡು ಗುಂಪುಗಳ ಯುವಕರು ಪರಸ್ಪರ ಹೊಡೆದಾಟ ಮಾಡಿಕೊಂಡಿದ್ದು, ಈ ಸಂಬಂಧ ವಿಧಾನಸೌಧ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Last Updated 19 ನವೆಂಬರ್ 2025, 15:14 IST
Video: ವಿಧಾನಸೌಧದ ಎದುರಿನ ‘ನಮ್ಮ ಮೆಟ್ರೊ’ ನಿಲ್ದಾಣದ ಬಳಿ ನೇಪಾಳ ಯುವಕರ ಹೊಡೆದಾಟ

‘ವಿದ್ಯಾ’ ದಕ್ಷಿಣ ವಲಯದ 15ನೇ ವಾರ್ಷಿಕೋತ್ಸವ ನ.23ಕ್ಕೆ: ರಶ್ಮಿ ಮಿಶ್ರಾ

Vidya South Anniversary: ಬೆಂಗಳೂರು ಟೌನ್‌ಹಾಲ್‌ನಲ್ಲಿ ನ.23ರಂದು ನಡೆಯುವ ವಿದ್ಯಾ ಎನ್‌ಜಿಒ ದಕ್ಷಿಣ ವಲಯದ 15ನೇ ವಾರ್ಷಿಕೋತ್ಸವದ ಬಗ್ಗೆ ಸಂಸ್ಥಾಪಕಿ ರಶ್ಮಿ ಮಿಶ್ರಾ ಮಾಹಿತಿ ನೀಡಿದ್ದು, ಸಮಗ್ರ ಕೌಶಲ ತರಬೇತಿ ಯೋಜನೆಗಳು ಹಮ್ಮಿಕೊಳ್ಳಲಾಗಿದೆ.
Last Updated 19 ನವೆಂಬರ್ 2025, 15:07 IST
‘ವಿದ್ಯಾ’ ದಕ್ಷಿಣ ವಲಯದ 15ನೇ ವಾರ್ಷಿಕೋತ್ಸವ ನ.23ಕ್ಕೆ: ರಶ್ಮಿ ಮಿಶ್ರಾ

ಚಿಕ್ಕಮಗಳೂರು ಜಿಲ್ಲಾಸ್ಪತ್ರೆ ಔಷಧ ಪೂರೈಕೆಯಲ್ಲಿ ಅಕ್ರಮ: ಸಿ.ಟಿ.ರವಿ

Medical Supply Corruption: ‘ಚಿಕ್ಕಮಗಳೂರು ಜಿಲ್ಲಾಸ್ಪತ್ರೆಗೆ ಔಷಧ ಪೂರೈಕೆ ಟೆಂಡರ್‌ ನೀಡುವಲ್ಲಿ ಭಾರಿ ಅಕ್ರಮ ನಡೆದಿದೆ’ ಎಂದು ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ ಆರೋಪಿಸಿದರು.
Last Updated 19 ನವೆಂಬರ್ 2025, 14:27 IST
ಚಿಕ್ಕಮಗಳೂರು ಜಿಲ್ಲಾಸ್ಪತ್ರೆ ಔಷಧ ಪೂರೈಕೆಯಲ್ಲಿ ಅಕ್ರಮ: ಸಿ.ಟಿ.ರವಿ

ಸೊಸೆ ಕೊಂದ ಮಾವನ ಬಂಧನ: ಬೊಮ್ಮನಹಳ್ಳಿ ಠಾಣೆ ಪೊಲೀಸರ ಕಾರ್ಯಾಚರಣೆ

Bengaluru Murder Case: ಮುನಿಸುಬ್ಬಾರೆಡ್ಡಿ ಲೇಔಟ್‌ನಲ್ಲಿ ಗಾರ್ಮೆಂಟ್ಸ್ ಉದ್ಯೋಗಿ ಪ್ರಮೋದಾ ಅವರನ್ನು ಕತ್ತು ಕೊಯ್ದು ಕೊಂದ ಆರೋಪಿಯಲ್ಲಿ ಮಂದಣ್ಣನನ್ನು ಬೊಮ್ಮನಹಳ್ಳಿ ಠಾಣೆ ಪೊಲೀಸರು ಬಂಧಿಸಿದ್ದಾರೆ ಎಂದು ಮಾಹಿತಿ ನೀಡಿದೆ.
Last Updated 19 ನವೆಂಬರ್ 2025, 14:17 IST
ಸೊಸೆ ಕೊಂದ ಮಾವನ ಬಂಧನ: ಬೊಮ್ಮನಹಳ್ಳಿ ಠಾಣೆ ಪೊಲೀಸರ ಕಾರ್ಯಾಚರಣೆ

ಬಿಹಾರ ವಿಧಾನಸಭಾ ಚುನಾವಣೆ ಫಲಿತಾಂಶದ ಬಳಿಕ ರಾಹುಲ್‌ ಕಾಣೆಯಾಗಿದ್ದಾರೆ: ವಿಜಯೇಂದ್ರ

Rahul Gandhi Criticism: ಬಿಹಾರ ವಿಧಾನಸಭಾ ಚುನಾವಣೆಯ ಬಳಿಕ ರಾಹುಲ್‌ ಗಾಂಧಿ ಕಾಣೆಯಾಗಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಉಡುಪಿ ಜಿಲ್ಲೆಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ವ್ಯಂಗ್ಯವಾಡಿದರು.
Last Updated 19 ನವೆಂಬರ್ 2025, 13:49 IST
ಬಿಹಾರ ವಿಧಾನಸಭಾ ಚುನಾವಣೆ ಫಲಿತಾಂಶದ ಬಳಿಕ ರಾಹುಲ್‌ ಕಾಣೆಯಾಗಿದ್ದಾರೆ: ವಿಜಯೇಂದ್ರ
ADVERTISEMENT

ಗಂಗಾವತಿ| ನವ ವೃಂದಾವನ ಜಾಗದ ವಿವಾದ: ಮಾತುಕತೆ ಮೂಲಕ ಸಮಸ್ಯೆ ಪರಿಹಾರಕ್ಕೆ ಒಲವು

Religious Harmony Effort: ಗಂಗಾವತಿಯಲ್ಲಿ ನವ ವೃಂದಾವನ ಜಾಗದ ವಿವಾದವನ್ನು ಪರಸ್ಪರ ಮಾತುಕತೆ ಮೂಲಕ ಪರಿಹರಿಸಿಕೊಳ್ಳಲು ಮಂತ್ರಾಲಯದ ಸುಬುಧೇಂದ್ರತೀರ್ಥರು ಮತ್ತು ಉತ್ತರಾದಿಮಠದ ಸತ್ಯಾತ್ಮತೀರ್ಥರು ಒಲವು ವ್ಯಕ್ತಪಡಿಸಿದರು.
Last Updated 19 ನವೆಂಬರ್ 2025, 13:42 IST
ಗಂಗಾವತಿ| ನವ ವೃಂದಾವನ ಜಾಗದ ವಿವಾದ: ಮಾತುಕತೆ ಮೂಲಕ ಸಮಸ್ಯೆ ಪರಿಹಾರಕ್ಕೆ ಒಲವು

ಐಟಿ, ಬಿಟಿ ನಂತರ ಡಿಟಿಯಲ್ಲಿ ಮುಂಚೂಣಿ: ಬೆಂಗಳೂರು ನಾವೀನ್ಯತಾ ವರದಿ ಬಿಡುಗಡೆ

Deep Tech Growth: ಬೆಂಗಳೂರು ಟೆಕ್‌ ಶೃಂಗಸಭೆಯಲ್ಲಿ ಬೆಂಗಳೂರು ನಾವೀನ್ಯತಾ ವರದಿ ಬಿಡುಗಡೆ ಮಾಡಲಾಗಿದೆ. ಬೆಂಗಳೂರು ಈಗ ಕೃತಕ ಬುದ್ಧಿಮತ್ತೆ ಮತ್ತು ಕ್ವಾಂಟಂ ಕಂಪ್ಯೂಟಿಂಗ್‌ ಕೇಂದ್ರವಾಗಿ ರೂಪುಗೊಂಡಿದೆ.
Last Updated 19 ನವೆಂಬರ್ 2025, 13:10 IST
ಐಟಿ, ಬಿಟಿ ನಂತರ ಡಿಟಿಯಲ್ಲಿ ಮುಂಚೂಣಿ: ಬೆಂಗಳೂರು ನಾವೀನ್ಯತಾ ವರದಿ ಬಿಡುಗಡೆ

ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದ ಪತ್ನಿಗೆ ಬೆಂಕಿ ಹಚ್ಚಲು ಯತ್ನ: ಪತಿ ಬಂಧನ

Family Court Incident: ಕೊಪ್ಪಳದಲ್ಲಿ ಪತಿ ಚಿರಂಜೀವಿ ಭೋವಿಯ ವಿರುದ್ಧ ಪತ್ನಿ ರೋಜಾ ಸಲ್ಲಿಸಿದ್ದ ವಿಚ್ಛೇದನ ಅರ್ಜಿಯ ಮಧ್ಯಸ್ಥಿಕೆ ವೇಳೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಲು ಯತ್ನಿಸಿದ ಘಟನೆ ನಡೆದಿದೆ.
Last Updated 19 ನವೆಂಬರ್ 2025, 12:59 IST
ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದ ಪತ್ನಿಗೆ ಬೆಂಕಿ ಹಚ್ಚಲು ಯತ್ನ: ಪತಿ ಬಂಧನ
ADVERTISEMENT
ADVERTISEMENT
ADVERTISEMENT