ಶುಕ್ರವಾರ, 5 ಡಿಸೆಂಬರ್ 2025
×
ADVERTISEMENT

ಜಿಲ್ಲೆ

ADVERTISEMENT

ಪ್ರತಿಭೆಗೆ ವೇದಿಕೆಯಾದ ‘ಡಿಎಚ್‌ಐಇ ಎಕ್ಸ್‌ಪ್ರೆಷನ್ಸ್‌...

ಮಕ್ಕಳ 40ಕ್ಕೂ ಅಧಿಕ ತಂಡಗಳಿಂದ ನೃತ್ಯ ಪ್ರದರ್ಶನ* ಮೂರು ದಿನಗಳ ಅಂತರ ಶಾಲಾ ಸ್ಪರ್ಧೆ ಸಂಪನ್ನ
Last Updated 5 ಡಿಸೆಂಬರ್ 2025, 15:45 IST
ಪ್ರತಿಭೆಗೆ ವೇದಿಕೆಯಾದ ‘ಡಿಎಚ್‌ಐಇ ಎಕ್ಸ್‌ಪ್ರೆಷನ್ಸ್‌...

ಕೋಮುಹಿಂಸೆ: ಮಂಡ್ಯಕ್ಕೂ ಕಾರ್ಯಪಡೆ; ಪರಮೇಶ್ವರ

ರಾಜ್ಯದ ದಕ್ಷಿಣ ಕನ್ನಡ, ಉಡುಪಿ ಹಾಗೂ ಶಿವಮೊಗ್ಗ ಜಿಲ್ಲೆಗಳ ವ್ಯಾಪ್ತಿಯಲ್ಲಿ ಕೋಮುಹಿಂಸೆ ನಿಗ್ರಹಿಸಲು ರಚಿಸಿರುವ ವಿಶೇಷ ಕಾರ್ಯಪಡೆಯನ್ನು (ಎಸ್‌ಎಎಫ್) ಮಂಡ್ಯ ಜಿಲ್ಲೆಗೂ ವಿಸ್ತರಿಸಲಾಗುವುದು ಎಂದು ಗೃಹ ಸಚಿವ ಜಿ.ಪರಮೇಶ್ವರ ಹೇಳಿದರು.
Last Updated 5 ಡಿಸೆಂಬರ್ 2025, 15:45 IST
ಕೋಮುಹಿಂಸೆ: ಮಂಡ್ಯಕ್ಕೂ ಕಾರ್ಯಪಡೆ; ಪರಮೇಶ್ವರ

ಚರ್ಚ್‌ಗಳಲ್ಲಿ ಕನ್ನಡದಲ್ಲಿ ಪೂಜೆ ನಡೆಸಿ: ಕ್ರೈಸ್ತರ ಸಂಘದ ಅಧ್ಯಕ್ಷ ಐಸಾಕ್

ಚರ್ಚ್‌ಗಳಲ್ಲಿ ಕನ್ನಡದಲ್ಲಿ ಪೂಜೆ ನಡೆಸಿ: ಕ್ರೈಸ್ತರ ಸಂಘದ ಅಧ್ಯಕ್ಷ ಐಸಾಕ್
Last Updated 5 ಡಿಸೆಂಬರ್ 2025, 15:43 IST
ಚರ್ಚ್‌ಗಳಲ್ಲಿ ಕನ್ನಡದಲ್ಲಿ ಪೂಜೆ ನಡೆಸಿ:  ಕ್ರೈಸ್ತರ ಸಂಘದ ಅಧ್ಯಕ್ಷ ಐಸಾಕ್

‘ಪ್ರಜಾವಾಣಿ’ ವಲಯ ಮಟ್ಟದ ಕ್ವಿಜ್‌ 15ಕ್ಕೆ

Student Quiz Event: ಬೆಂಗಳೂರು ವಲಯ ಮಟ್ಟದ ‘ಪ್ರಜಾವಾಣಿ– ರಸಪ್ರಶ್ನೆ ಚಾಂಪಿಯನ್‌ ಶಿಪ್‌’ ಡಿಸೆಂಬರ್ 15ರಂದು ಜಯನಗರದ ಆರ್‌.ವಿ. ಆಡಿಟೋರಿಯಂನಲ್ಲಿ ನಡೆಯಲಿದೆ. ಭಾಗವಹಿಸಲು ವಿದ್ಯಾರ್ಥಿಗಳು ಕ್ಯೂಆರ್‌ ಕೋಡ್‌ ಸ್ಕ್ಯಾನ್‌ ಮಾಡಿ ಹೆಸರು ನೋಂದಾಯಿಸಬಹುದು.
Last Updated 5 ಡಿಸೆಂಬರ್ 2025, 15:41 IST
‘ಪ್ರಜಾವಾಣಿ’ ವಲಯ ಮಟ್ಟದ ಕ್ವಿಜ್‌ 15ಕ್ಕೆ

ದೇವನಹಳ್ಳಿಯ 1,777 ಎಕರೆ `ಶಾಶ್ವತ ವಿಶೇಷ ಕೃಷಿ ವಲಯ: ಎಚ್.ಕೆ. ಪಾಟೀಲ

Special Farming Zone ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ತಾಲ್ಲೂಕಿನ ಚನ್ನರಾಯಪಟ್ಟಣ ಹೋಬಳಿಯ 13 ಗ್ರಾಮಗಳ ವ್ಯಾಪ್ತಿಯಲ್ಲಿನ 1,777 ಎಕರೆ ಭೂಮಿಯನ್ನು `ಶಾಶ್ವತ ವಿಶೇಷ ಕೃಷಿ ವಲಯ’ ಎಂದು ಘೋಷಿಸಲು ಸಚಿವ ಸಂಪುಟ ಸಭೆಯು ಒಪ್ಪಿಗೆ ನೀಡಿದೆ.
Last Updated 5 ಡಿಸೆಂಬರ್ 2025, 15:41 IST
ದೇವನಹಳ್ಳಿಯ 1,777 ಎಕರೆ `ಶಾಶ್ವತ ವಿಶೇಷ ಕೃಷಿ ವಲಯ: ಎಚ್.ಕೆ. ಪಾಟೀಲ

ಬೇಡಿಕೆ ಈಡೇರಿಸದಿದ್ದರೆ ಮತ್ತೆ ಪ್ರತಿಭಟನೆ: ಎಸ್. ವರಲಕ್ಷ್ಮಿ ಎಚ್ಚರಿಕೆ

‘ಅಂಗನವಾಡಿ, ಬಿಸಿಯೂಟ ಹಾಗೂ ಆಶಾ ಕಾರ್ಯಕರ್ತೆಯರ ವಿವಿಧ ಬೇಡಿಕೆಗಳನ್ನು 2026ರ ಫೆಬ್ರುವರಿಯಲ್ಲಿ ಮಂಡಿಸುವ ಕೇಂದ್ರ ಬಜೆಟ್‌ನಲ್ಲಿ ಈಡೇರಿಸಬೇಕು. ಇಲ್ಲದಿದ್ದರೆ ಮತ್ತೆ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು’ ಎಂದು ಸಿಐಟಿಯು ಪ್ರಧಾನ ಕಾರ್ಯದರ್ಶಿ ಎಸ್. ವರಲಕ್ಷ್ಮಿ ಎಚ್ಚರಿಕೆ ನೀಡಿದರು.
Last Updated 5 ಡಿಸೆಂಬರ್ 2025, 15:39 IST
ಬೇಡಿಕೆ ಈಡೇರಿಸದಿದ್ದರೆ ಮತ್ತೆ ಪ್ರತಿಭಟನೆ: ಎಸ್. ವರಲಕ್ಷ್ಮಿ ಎಚ್ಚರಿಕೆ

ಅಸಭ್ಯ ವರ್ತನೆ: ನಟ ಶಾರುಖ್‌ ಖಾನ್‌ ಪುತ್ರ ಆರ್ಯನ್‌ ವಿರುದ್ಧ ದೂರು

Bollywood Controversy: ಬಾಲಿವುಡ್‌ ನಟ ಶಾರುಖ್‌ ಖಾನ್‌ ಪುತ್ರ ಆರ್ಯನ್‌ ಖಾನ್‌ ಅವರು ನಗರದ ಪಬ್‌ವೊಂದರ ಬಾಲ್ಕನಿಯಲ್ಲಿ ನಿಂತು ಅಸಭ್ಯವಾಗಿ ಕೈ ಬೆರಳು ತೋರಿಸಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ವಕೀಲ ಹುಸೇನ್‌ ಓವೈಸಿ ಅವರು ಪೊಲೀಸರಿಗೆ ದೂರು ನೀಡಿದ್ದಾರೆ.
Last Updated 5 ಡಿಸೆಂಬರ್ 2025, 15:37 IST
ಅಸಭ್ಯ ವರ್ತನೆ: ನಟ ಶಾರುಖ್‌ ಖಾನ್‌ ಪುತ್ರ ಆರ್ಯನ್‌  ವಿರುದ್ಧ ದೂರು
ADVERTISEMENT

ಮೂರು ಸ್ಥಳಗಳಲ್ಲಿ ಬೀದಿ ನಾಯಿ ಆಶ್ರಯತಾಣ: ಪಶ್ಚಿಮ ನಗರ ಪಾಲಿಕೆ ಆಯುಕ್ತ ರಾಜೇಂದ್ರ

Stray Dog Shelter: ಬೀದಿ ನಾಯಿಗಳಿಗೆ ಆಶ್ರಯತಾಣ ನಿರ್ಮಿಸಲು ಕೇಂದ್ರ ನಿರಾಶ್ರಿತರ ಸಮಿತಿ, ಜ್ಞಾನಭಾರತಿ ಆವರಣ, ಮೈಸೂರು ಲ್ಯಾಂಪ್ಸ್ ಕಾರ್ಖಾನೆ ಆವರಣಗಳಲ್ಲಿ ಸ್ಥಳ ಗುರುತಿಸಲಾಗಿದೆ. ಆ ಸ್ಥಳಗಳನ್ನು ಹಸ್ತಾಂತರಿಸಲು ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಲಾಗಿದೆ
Last Updated 5 ಡಿಸೆಂಬರ್ 2025, 15:36 IST
ಮೂರು ಸ್ಥಳಗಳಲ್ಲಿ ಬೀದಿ ನಾಯಿ ಆಶ್ರಯತಾಣ: ಪಶ್ಚಿಮ ನಗರ ಪಾಲಿಕೆ ಆಯುಕ್ತ ರಾಜೇಂದ್ರ

ನೆಲಮಂಗಲದ ಅಮ್ಮನಗುಡ್ಡದಲ್ಲಿ 27 ಅಡಿ ಎತ್ತರದ ಏಕಶಿಲಾ ವಿಗ್ರಹ ಪ್ರತಿಷ್ಠಾಪನೆ

Idol Consecration Ceremony: ಕನ್ನಮಂಗಲ ಗೇಟ್‌ ಬಳಿಯ ಅಮ್ಮನಗುಡ್ಡದಲ್ಲಿ ಆದಿಶಕ್ತಿ ವಿಶ್ವರೂಪದ 27 ಅಡಿ ಎತ್ತರದ ಏಕಶಿಲಾ ವಿಗ್ರಹದ ಪ್ರತಿಷ್ಠಾಪನಾ ಮಹೋತ್ಸವ ಶುಕ್ರವಾರ ನೆರವೇರಿತು.
Last Updated 5 ಡಿಸೆಂಬರ್ 2025, 15:33 IST
ನೆಲಮಂಗಲದ ಅಮ್ಮನಗುಡ್ಡದಲ್ಲಿ 27 ಅಡಿ ಎತ್ತರದ ಏಕಶಿಲಾ ವಿಗ್ರಹ ಪ್ರತಿಷ್ಠಾಪನೆ

ಕೇರಳ ಚುನಾವಣೆ: ರಜೆಗೆ ಡಿಕೆಶಿ ಸೂಚನೆ

ಕೇರಳದಲ್ಲಿ ಸ್ಥಳೀಯ ಸಂಸ್ಥೆಗಳಿಗೆ ಡಿ.9 ಹಾಗೂ ಡಿ.11ರಂದು ಚುನಾವಣೆ ನಡೆಯಲಿರುವುದರಿಂದ ಕರ್ನಾಟಕದಲ್ಲಿ ನೆಲಸಿರುವ ‌ಅಲ್ಲಿನ ಮತದಾರರು
Last Updated 5 ಡಿಸೆಂಬರ್ 2025, 15:31 IST
ಕೇರಳ ಚುನಾವಣೆ: ರಜೆಗೆ ಡಿಕೆಶಿ ಸೂಚನೆ
ADVERTISEMENT
ADVERTISEMENT
ADVERTISEMENT