ಭಾನುವಾರ, 7 ಡಿಸೆಂಬರ್ 2025
×
ADVERTISEMENT

ಜಿಲ್ಲೆ

ADVERTISEMENT

ಬೆಂಗಳೂರು | ಬೆಟ್ಟಿಂಗ್: ಮೂವರ ಬಂಧನ

ಬೆಂಗಳೂರು ರೇಸ್‌ಕೋರ್ಸ್ ಪಾರ್ಕಿಂಗ್ ಶೆಡ್‌ನಲ್ಲಿ ಸಿಸಿಬಿ ದಾಳಿ: ಪರವಾನಗಿ ಇಲ್ಲದೇ ಬೆಟ್ಟಿಂಗ್ ನಡೆಸುತ್ತಿದ್ದ ಮೂವರು ಬಂಧನ, ₹2 ಲಕ್ಷ ನಗದು, ಮೊಬೈಲ್‌ಗಳು ವಶಕ್ಕೆ.
Last Updated 7 ಡಿಸೆಂಬರ್ 2025, 18:46 IST
ಬೆಂಗಳೂರು | ಬೆಟ್ಟಿಂಗ್: ಮೂವರ ಬಂಧನ

ಅಧಿವೇಶನದ ಪಾವಿತ್ರ್ಯ ಕುಂದಿಸದಿರಿ: ಎಚ್.ಕೆ.ಪಾಟೀಲ

‘ಅಧಿವೇಶನ ಪ್ರತಿಭಟನೆಯ ವೇದಿಕೆ, ಪಿಕ್‌ನಿಕ್ ಎಂಬಂತೆ ನಡೆದುಕೊಳ್ಳುವುದು ಸರಿಯಲ್ಲ. ಇದರ ಪಾವಿತ್ರ್ಯ ಕುಂದಿಸುವ ಕೆಲಸ ಆಗಬಾರದು’ ಎಂದು ಕಾನೂನು ಸಚಿವ ಎಚ್.ಕೆ.ಪಾಟೀಲ ಇಲ್ಲಿ ಹೇಳಿದರು.
Last Updated 7 ಡಿಸೆಂಬರ್ 2025, 17:50 IST
ಅಧಿವೇಶನದ ಪಾವಿತ್ರ್ಯ ಕುಂದಿಸದಿರಿ: ಎಚ್.ಕೆ.ಪಾಟೀಲ

ಬಳ್ಳಾರಿ ಜೈಲಿಗೆ ಸಿಮ್‌ ತಂದ ಅಣ್ಣನನ್ನು ನೋಡಲು ಬಂದ ಸಹೋದರ: ಎಫ್‌ಐಆರ್‌

ಬಳ್ಳಾರಿ ಕೇಂದ್ರ ಕಾರಾಗೃಹದಲ್ಲಿ ಬಂಧಿಯಾಗಿರುವ ಅಣ್ಣನನ್ನು ನೋಡಲು ಬಂದಾಗ ಸಿಮ್‌ ಕಾರ್ಡ್‌ ತಂದಿದ್ದ ಆತನ ಸಹೋದರನ ವಿರುದ್ಧ ಬ್ರೂಸ್‌ಪೇಟೆ ಪೊಲೀಸ್‌ ಠಾಣೆಯಲ್ಲಿ ಎಫ್‌ಐಆರ್‌ ದಾಖಲಾಗಿದೆ.
Last Updated 7 ಡಿಸೆಂಬರ್ 2025, 17:41 IST
ಬಳ್ಳಾರಿ ಜೈಲಿಗೆ ಸಿಮ್‌ ತಂದ ಅಣ್ಣನನ್ನು ನೋಡಲು ಬಂದ ಸಹೋದರ: ಎಫ್‌ಐಆರ್‌

ಬಾಕಿ ಪ್ರಕರಣ ಇತ್ಯರ್ಥಕ್ಕೆ ರಾಜಿ ಸಂಧಾನ ಪರಿಹಾರ: ನ್ಯಾ.ವಿಭು

‘ರಾಜ್ಯದ ವಿವಿಧ ಜಿಲ್ಲಾ ಸೆಷನ್ಸ್ ನ್ಯಾಯಾಲಯಗಳಲ್ಲಿ 21 ಲಕ್ಷ ಪ್ರಕರಣಗಳು ಬಾಕಿ ಇದ್ದು, ರಾಜಿ ಸಂಧಾನದಿಂದ ಅವುಗಳ ಶೀಘ್ರ ಇತ್ಯರ್ಥ ಸಾಧ್ಯವಿದೆ’ ಎಂದು ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ವಿಭು ಬಖ್ರು ಹೇಳಿದರು.
Last Updated 7 ಡಿಸೆಂಬರ್ 2025, 17:39 IST
ಬಾಕಿ ಪ್ರಕರಣ ಇತ್ಯರ್ಥಕ್ಕೆ ರಾಜಿ ಸಂಧಾನ ಪರಿಹಾರ: ನ್ಯಾ.ವಿಭು

ಯಾದಗಿರಿ | ಹೆರಿಗೆ ವೇಳೆ ಮಗು ಸಾವು: ವೈದ್ಯರ ವಿರುದ್ಧ ಪ್ರತಿಭಟನೆ

Medical Negligence Protest: ಯಾದಗಿರಿಯ ಯಿಮ್ಸ್‌ ಆಸ್ಪತ್ರೆಯಲ್ಲಿ ಹೆರಿಗೆ ವೇಳೆ ಶಿಶು ಸಾವಿಗೀಡಾದ ಹಿನ್ನೆಲೆಯಲ್ಲಿ ವೈದ್ಯರ ನಿರ್ಲಕ್ಷ್ಯ ಎಂದು ಆರೋಪಿಸಿ ಸಂಬಂಧಿಕರು ಆಸ್ಪತ್ರೆ ಎದುರು ಪ್ರತಿಭಟನೆ ನಡೆಸಿದರು. ವೈದ್ಯರು ತನಿಖೆಯ ಭರವಸೆ ನೀಡಿದ್ದಾರೆ.
Last Updated 7 ಡಿಸೆಂಬರ್ 2025, 17:36 IST
ಯಾದಗಿರಿ | ಹೆರಿಗೆ ವೇಳೆ ಮಗು ಸಾವು: ವೈದ್ಯರ ವಿರುದ್ಧ ಪ್ರತಿಭಟನೆ

ಪ್ರಿ ವೆಡ್ಡಿಂಗ್‌ ಶೂಟ್‌ ಮುಗಿಸಿ ವಾಪಸ್ಸಾಗುವಾಗ ಅಪಘಾತ; ಭಾವಿ ದಂಪತಿ ಸಾವು

Wedding Tragedy: ಮುನಿರಾಬಾದ್‌ನಲ್ಲಿ ಪ್ರಿ ವೆಡ್ಡಿಂಗ್‌ ಶೂಟ್‌ ಮುಗಿಸಿ ವಾಪಸ್ಸಾಗುತ್ತಿದ್ದ ವೇಳೆ ಗಂಗಾವತಿ ಬಳಿ ಬೈಕ್‌ ಮತ್ತು ಲಾರಿ ನಡುವೆ ಸಂಭವಿಸಿದ ಅಪಘಾತದಲ್ಲಿ, ಡಿ.21ರ ಮದುವೆ ನಿಶ್ಚಯವಾಗಿದ್ದ ಜೋಡಿ ಸಾವಿಗೀಡಾದರು.
Last Updated 7 ಡಿಸೆಂಬರ್ 2025, 17:07 IST
ಪ್ರಿ ವೆಡ್ಡಿಂಗ್‌ ಶೂಟ್‌ ಮುಗಿಸಿ ವಾಪಸ್ಸಾಗುವಾಗ ಅಪಘಾತ; ಭಾವಿ ದಂಪತಿ ಸಾವು

ನಾರಾಯಣಗುರು ಚಿಂತನೆಗಳ ಅರಿವು ಮೂಡಿಸಿ: ವಿಖ್ಯಾತಾನಂದ ಸ್ವಾಮೀಜಿ

ಯುವ ವೈಭವ–2025ರಲ್ಲಿ ವಿಖ್ಯಾತಾನಂದ ಸ್ವಾಮೀಜಿ ಕಿವಿಮಾತು
Last Updated 7 ಡಿಸೆಂಬರ್ 2025, 16:31 IST
ನಾರಾಯಣಗುರು ಚಿಂತನೆಗಳ ಅರಿವು ಮೂಡಿಸಿ: ವಿಖ್ಯಾತಾನಂದ ಸ್ವಾಮೀಜಿ
ADVERTISEMENT

ಸರ್ಕಾರಿ ಶಾಲೆ ವಿಲೀನ: ಅಧಿವೇಶನದಲ್ಲಿ ಚರ್ಚೆ- ಎಸ್‌.ಸುರೇಶ್‌ ಕುಮಾರ್‌

Government school merger:
Last Updated 7 ಡಿಸೆಂಬರ್ 2025, 16:29 IST
ಸರ್ಕಾರಿ ಶಾಲೆ ವಿಲೀನ: ಅಧಿವೇಶನದಲ್ಲಿ ಚರ್ಚೆ- ಎಸ್‌.ಸುರೇಶ್‌ ಕುಮಾರ್‌

₹82 ಲಕ್ಷ ಹಣ ಜಪ್ತಿ: ದರ್ಶನ್‌, ಪ್ರದೋಷ್‌ಗೆ ಐ.ಟಿ ವಿಚಾರಣೆ ಸಾಧ್ಯತೆ

Tax Probe: ಚಿತ್ರದುರ್ಗದ ರೇಣುಕಸ್ವಾಮಿ ಕೊಲೆ ಪ್ರಕರಣದಲ್ಲಿ ಜಪ್ತಿ ಮಾಡಿರುವ ₹82 ಲಕ್ಷ ಹಣದ ಕುರಿತು ಆರೋಪಿ ದರ್ಶನ್ ಅವರನ್ನು ಐಟಿ ಇಲಾಖೆ ಮತ್ತೊಮ್ಮೆ ವಿಚಾರಣೆ ನಡೆಸಲು ಸಿದ್ಧತೆ ನಡೆಸಿದೆ. ಹಣದ ಮೂಲ ಪತ್ತೆಗೆ ನ್ಯಾಯಾಲಯ ಸೂಚನೆ ನೀಡಿತ್ತು.
Last Updated 7 ಡಿಸೆಂಬರ್ 2025, 16:27 IST
₹82 ಲಕ್ಷ ಹಣ  ಜಪ್ತಿ: ದರ್ಶನ್‌, ಪ್ರದೋಷ್‌ಗೆ ಐ.ಟಿ ವಿಚಾರಣೆ ಸಾಧ್ಯತೆ

ರಾಜ್ಯದ ವಿವಿಧ ಕೇಂದ್ರಗಳಲ್ಲಿ ಸುಗಮವಾಗಿ ನಡೆದ ಟಿಇಟಿ ಪರೀಕ್ಷೆ

TET Exam– ಬೆಂಗಳೂರು: ರಾಜ್ಯದ ವಿವಿಧ ಕೇಂದ್ರಗಳಲ್ಲಿ ಕರ್ನಾಟಕ ಶಿಕ್ಷಕರ ಅರ್ಹತಾ ಪರೀಕ್ಷೆ (ಟಿಇಟಿ)– 2025 ಭಾನುವಾರ ಸುಗಮವಾಗಿ ನಡೆಯಿತು.
Last Updated 7 ಡಿಸೆಂಬರ್ 2025, 16:26 IST
ರಾಜ್ಯದ ವಿವಿಧ ಕೇಂದ್ರಗಳಲ್ಲಿ ಸುಗಮವಾಗಿ ನಡೆದ ಟಿಇಟಿ ಪರೀಕ್ಷೆ
ADVERTISEMENT
ADVERTISEMENT
ADVERTISEMENT