ಶುಕ್ರವಾರ, 12 ಡಿಸೆಂಬರ್ 2025
×
ADVERTISEMENT

ಜಿಲ್ಲೆ

ADVERTISEMENT

ಭಾರತದಲ್ಲಿ ಟಿಬೆಟ್ ಪರಂಪರೆ ಜೀವಂತ: ದಲೈ ಲಾಮಾ

6 ವರ್ಷಗಳ ಬಳಿಕ ಭೇಟಿ ನೀಡಿದ ದಲೈಲಾಮಾ:ಭಾವುಕರಾದ ಬೌದ್ಧ ಬಿಕ್ಕುಗಳು
Last Updated 12 ಡಿಸೆಂಬರ್ 2025, 17:56 IST
ಭಾರತದಲ್ಲಿ ಟಿಬೆಟ್ ಪರಂಪರೆ ಜೀವಂತ: ದಲೈ ಲಾಮಾ

ಕಾಂಗ್ರೆಸ್ ಮುಖಂಡ ಎಚ್‌.ಎಂ. ರೇವಣ್ಣ ಪುತ್ರನ ಕಾರು ಡಿಕ್ಕಿ: ಸ್ಕೂಟರ್ ಸವಾರ ಸಾವು

Magadi Car Accident: ಗುಡೇಮಾರನಹಳ್ಳಿಯಲ್ಲಿ‌ ಗುರುವಾರ ರಾತ್ರಿ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ಎಚ್‌.ಎಂ. ರೇವಣ್ಣ ಅವರ‌ ಪುತ್ರ ಆರ್.‌ ಶಶಾಂಕ್ ಅವರ ಕಾರು‌ ಸ್ಕೂಟರ್‌ಗೆ ಡಿಕ್ಕಿ ಹೊಡೆದಿದ್ದರಿಂದ ಸವಾರ ಮೃತಪಟ್ಟಿದ್ದಾರೆ.
Last Updated 12 ಡಿಸೆಂಬರ್ 2025, 17:50 IST
ಕಾಂಗ್ರೆಸ್ ಮುಖಂಡ ಎಚ್‌.ಎಂ. ರೇವಣ್ಣ ಪುತ್ರನ ಕಾರು ಡಿಕ್ಕಿ: ಸ್ಕೂಟರ್ ಸವಾರ ಸಾವು

ಸುವರ್ಣ ಸೌಧದ ಎದುರು ಧರಣಿ: ನಮಗೆ ಅನ್ಯಾಯ ಮಾಡಬೇಡಿ ಎಂದ ಅತಿಥಿ ಉಪನ್ಯಾಸಕರು

ಸೇವೆ ಕಾಯಂ ಮಾಡಬೇಕು ಎಂಬುದು ಸೇರಿ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ರಾಜ್ಯದ ಮೂಲೆಮೂಲೆಯಿಂದ ಬಂದಿದ್ದ ಅತಿಥಿ ಉಪನ್ಯಾಸಕರು, ಇಲ್ಲಿನ ಸುವರ್ಣ ವಿಧಾನಸೌಧದ ಬಳಿ ಶುಕ್ರವಾರ ಪ್ರತಿಭಟನೆ ಮಾಡಿದರು.
Last Updated 12 ಡಿಸೆಂಬರ್ 2025, 17:48 IST
ಸುವರ್ಣ ಸೌಧದ ಎದುರು ಧರಣಿ: ನಮಗೆ ಅನ್ಯಾಯ ಮಾಡಬೇಡಿ ಎಂದ ಅತಿಥಿ ಉಪನ್ಯಾಸಕರು

ಭದ್ರಾವತಿ | ಪ್ರೀತಿಸಿದ್ದ ಜೋಡಿಗೆ ಬೆಂಬಲ: ಚಾಕುವಿನಿಂದ ಇರಿದು ಇಬ್ಬರ ಕೊಲೆ

ಪ್ರೀತಿಸಿ ಮನೆ ಬಿಟ್ಟು ಹೋಗಿದ್ದ ಜೋಡಿಗೆ ಬೆಂಬಲ ನೀಡಿದ್ದರು ಎಂಬ ಕಾರಣಕ್ಕೆ ಹುಡುಗಿಯ ಸಹೋದರ ಹಾಗೂ ಆತನ ಸ್ನೇಹಿತರು ನಡೆಸಿದ ಹಲ್ಲೆಯಿಂದ ಭದ್ರಾವತಿಯ ಜೈ ಭೀಮ್ ನಗರದಲ್ಲಿ ಶುಕ್ರವಾರ ರಾತ್ರಿ ಇಬ್ಬರು‌ ಮೃತಪಟ್ಟಿದ್ದಾರೆ.
Last Updated 12 ಡಿಸೆಂಬರ್ 2025, 17:45 IST
ಭದ್ರಾವತಿ | ಪ್ರೀತಿಸಿದ್ದ ಜೋಡಿಗೆ ಬೆಂಬಲ: ಚಾಕುವಿನಿಂದ ಇರಿದು ಇಬ್ಬರ ಕೊಲೆ

ಹಾವೇರಿ | ಬಸ್‌ ಹತ್ತಲು ನೂಕುನುಗ್ಗಲು: ಪ್ರಯಾಣಿಕರ ಪರದಾಟ

ಕೇಂದ್ರ ಬಸ್‌ ನಿಲ್ದಾಣದಲ್ಲಿ ಹಾವೇರಿ–ಗದಗ ಮಾರ್ಗದ ಬಸ್‌ ಹತ್ತಲು ಪ್ರಯಾಣಿಕರು ಪರದಾಡಿದ್ದು, ಬಸ್‌ ಹತ್ತುವ ಸಂದರ್ಭದಲ್ಲಿ ಉಂಟಾದ ನೂಕುನುಗ್ಗಲಿನ ವಿಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದೆ.
Last Updated 12 ಡಿಸೆಂಬರ್ 2025, 17:43 IST
ಹಾವೇರಿ | ಬಸ್‌ ಹತ್ತಲು ನೂಕುನುಗ್ಗಲು: ಪ್ರಯಾಣಿಕರ ಪರದಾಟ

Video | ವಿದ್ಯುತ್ ಆಘಾತ: ಮುದ್ದಿನ ಗಿಳಿ ಉಳಿಸಿ ಯುವಕ ಸಾವು

Man Dies Saving Parrot: ನಾಗಮಂಗಲದ ಅರುಣ್ ಕುಮಾರ್ (32) ಮೃತಪಟ್ಟವರು. ಗಿರಿನಗರದ ವೀರಭದ್ರನಗರದ ಸಂಬಂಧಿಕರ ಅಂಗಡಿಯೊಂದರಲ್ಲಿ ಅರುಣ್‌ ಕುಮಾರ್‌ ಕಳೆದ ಕೆಲವು ವರ್ಷಗಳಿಂದ ಕೆಲಸ ಮಾಡುತ್ತಿದ್ದರು.
Last Updated 12 ಡಿಸೆಂಬರ್ 2025, 16:47 IST
Video | ವಿದ್ಯುತ್ ಆಘಾತ: ಮುದ್ದಿನ ಗಿಳಿ ಉಳಿಸಿ ಯುವಕ ಸಾವು

ಕಿತ್ತೂರು ಕರ್ನಾಟಕ ಹೆಸರಿನಲ್ಲಿ ಪ್ರತ್ಯೇಕ ರಾಜ್ಯವಾಗಲಿ: ಭರಮಗೌಡ ಕಾಗೆ

Kittur Karnataka State: ‘ಉತ್ತರ ಕರ್ನಾಟಕಕ್ಕೆ ಸಾಕಷ್ಟು ಅನ್ಯಾಯವಾಗುತ್ತಿದ್ದು, ನಮಗೆ ಪ್ರತ್ಯೇಕ ರಾಜ್ಯ ಬೇಕು. ಕಿತ್ತೂರು ಕರ್ನಾಟಕ ಹೆಸರಿನಲ್ಲಿ ರಾಜ್ಯವಾಗಲಿ’ ಎಂದು ಶಾಸಕ ಭರಮಗೌಡ (ರಾಜು) ಕಾಗೆ ಒತ್ತಾಯಿಸಿದರು.
Last Updated 12 ಡಿಸೆಂಬರ್ 2025, 16:46 IST
ಕಿತ್ತೂರು ಕರ್ನಾಟಕ ಹೆಸರಿನಲ್ಲಿ ಪ್ರತ್ಯೇಕ ರಾಜ್ಯವಾಗಲಿ: ಭರಮಗೌಡ ಕಾಗೆ
ADVERTISEMENT

ಜೀಪ್‌- ಅಲ್ಟೊ ಕಾರು ಅಪಘಾತ; ಒಬ್ಬರು ಸಾವು, ಆರು ಮಂದಿಗೆ ಗಾಯ

ಜೀಪ್‌- ಅಲ್ಟೊ ಕಾರು ಅಪಘಾತ; ಒಬ್ಬರು ಸಾವು, ಆರು ಮಂದಿಗೆ ಗಾಯ
Last Updated 12 ಡಿಸೆಂಬರ್ 2025, 16:25 IST
ಜೀಪ್‌- ಅಲ್ಟೊ ಕಾರು ಅಪಘಾತ; ಒಬ್ಬರು ಸಾವು, ಆರು ಮಂದಿಗೆ ಗಾಯ

ಬೆಂಗಳೂರು | ಘಟಕ ಕಾಲೇಜು: ಎಐಡಿಎಸ್‌ಒ ಪ್ರತಿಭಟನೆ

College Merger Protest: ಸರ್ಕಾರಿ ರಾಮನಾರಾಯಣ್ ಚೆಲ್ಲಾರಾಂ ಹಾಗೂ ಕಲಾ ಕಾಲೇಜುಗಳನ್ನು ಘಟಕ ಕಾಲೇಜುಗಳಾಗಿ ಮಾಡಲು ಸರ್ಕಾರ ಮುಂದಾಗಿರುವ ಕ್ರಮ ಖಂಡಿಸಿ ಎಐಡಿಎಸ್‌ಒ ಪ್ರತಿಭಟನೆ ನಡೆಸಿದೆ.
Last Updated 12 ಡಿಸೆಂಬರ್ 2025, 16:08 IST
ಬೆಂಗಳೂರು | ಘಟಕ ಕಾಲೇಜು: ಎಐಡಿಎಸ್‌ಒ ಪ್ರತಿಭಟನೆ

ಬಸವನಬಾಗೇವಾಡಿ: ಇಂಗಳೇಶ್ವರದ ಚನ್ನಬಸವ ಸ್ವಾಮೀಜಿಗೆ ಭಕ್ತಿಯ ವಿದಾಯ

Basavanabagewadi: ಬಸವಾದಿ ಶರಣರ ತತ್ವಾದರ್ಶಗಳ ಪ್ರಖರ ಪ್ರಚಾರಕರು, ದಾಸೋಹಮೂರ್ತಿ, ಇಂಗಳೇಶ್ವರ ವಚನಶಿಲಾ ಮಂಟಪದ ಕರ್ತೃ, ಹಿರಿಯ ಸಂತ ಇಂಗಳೇಶ್ವರ ವಿರಕ್ತಮಠದ ಚನ್ನಬಸವ ಸ್ವಾಮೀಜಿ(94) ಅಂತ್ಯಕ್ರಿಯೆಯು ಶುಕ್ರವಾರ ಶ್ರೀಮಠದ ಆವರಣದಲ್ಲಿ ಗೌರವಗಳೊಂದಿಗೆ ನೆರವೇರಿತು.
Last Updated 12 ಡಿಸೆಂಬರ್ 2025, 16:02 IST
ಬಸವನಬಾಗೇವಾಡಿ: ಇಂಗಳೇಶ್ವರದ  ಚನ್ನಬಸವ  ಸ್ವಾಮೀಜಿಗೆ ಭಕ್ತಿಯ ವಿದಾಯ
ADVERTISEMENT
ADVERTISEMENT
ADVERTISEMENT