ಸೋಮವಾರ, 15 ಡಿಸೆಂಬರ್ 2025
×
ADVERTISEMENT

ಜಿಲ್ಲೆ

ADVERTISEMENT

ಇಳಯರಾಜ ಸಂಗೀತ ಬದುಕಿಗೆ 50 ವರ್ಷ: ಜ.10ರಂದು ಮ್ಯೂಸಿಕ್‌ ಆನ್‌ ಮೀಲ್ಸ್‌

ಇಳಯರಾಜ ಅವರ ಸಂಗೀತ ಬದುಕಿನ ಯಾನದ 50 ವರ್ಷ, ಇಸ್ಕಾನ್‌ ಸಂಸ್ಥೆಯ ಅಕ್ಷಯ ಪಾತ್ರ ಫೌಂಡೇಷನ್‌ನ ಚಟುವಟಿಕೆಗಳು ಆರಂಭವಾಗಿ 25 ವರ್ಷವಾದ ನೆನಪಿನಲ್ಲಿ ‘ಮ್ಯೂಸಿಕ್‌ ಆನ್‌ ಮೀಲ್ಸ್‌’ ಸಂಗೀತ ಸಂಜೆಯನ್ನು ನಗರದಲ್ಲಿ ಜನವರಿ 10ರಂದು ಹಮ್ಮಿಕೊಳ್ಳಲಾಗಿದೆ.
Last Updated 15 ಡಿಸೆಂಬರ್ 2025, 16:15 IST
ಇಳಯರಾಜ ಸಂಗೀತ ಬದುಕಿಗೆ 50 ವರ್ಷ: ಜ.10ರಂದು ಮ್ಯೂಸಿಕ್‌ ಆನ್‌ ಮೀಲ್ಸ್‌

ಪೊಲೀಸರೇ ಸಂಚಾರ ನಿಯಮ ಪಾಲಿಸಿ: ಕಾರ್ತಿಕ್‌ ರೆಡ್ಡಿ 

ನಿಯಮ ಉಲ್ಲಂಘಿಸಿದರೆ ಕಠಿಣ ಕ್ರಮ: ಜಂಟಿ ಪೊಲೀಸ್‌ ಕಮಿಷನರ್‌ ಎಚ್ಚರಿಕೆ
Last Updated 15 ಡಿಸೆಂಬರ್ 2025, 16:13 IST
ಪೊಲೀಸರೇ ಸಂಚಾರ ನಿಯಮ ಪಾಲಿಸಿ: ಕಾರ್ತಿಕ್‌ ರೆಡ್ಡಿ 

ಪ್ರಜಾವಾಣಿ ರಸಪ್ರಶ್ನೆ: ಟೈ ಬ್ರೇಕರ್‌ನಲ್ಲಿ ಗೆದ್ದು ಬೀಗಿದ ತ್ರಿವಿಕ್ರಂ, ವಿಶ್ರು

Prajavani Quiz Champions: ಕೋರಮಂಗಲ ಎನ್‌ಪಿಎಸ್‌ ಮತ್ತು ಇಂದಿರಾನಗರ ಶಿಶುಗೃಹ ಸೀನಿಯರ್‌ ಸ್ಕೂಲ್‌ ಸಮಾನ ಅಂಕ ಗಳಿಸಿದರೂ, ಟೈಬ್ರೇಕರ್‌ನಲ್ಲಿ ಜಯ ಸಾಧಿಸಿದ ಶಿಶುಗೃಹ ಸೀನಿಯರ್‌ ಸ್ಕೂಲ್ ‘ಪ್ರಜಾವಾಣಿ’ ರಸಪ್ರಶ್ನೆ ಸ್ಪರ್ಧೆಯಲ್ಲಿ ವಿಜೇತರಾಯಿತು.
Last Updated 15 ಡಿಸೆಂಬರ್ 2025, 16:10 IST
ಪ್ರಜಾವಾಣಿ ರಸಪ್ರಶ್ನೆ: ಟೈ ಬ್ರೇಕರ್‌ನಲ್ಲಿ ಗೆದ್ದು ಬೀಗಿದ ತ್ರಿವಿಕ್ರಂ, ವಿಶ್ರು

ಸರ್ಕಾರಿ ಶಾಲೆ ಉಳಿಸಲು ಪಂಜಿನ ಮೆರವಣಿಗೆ: ಶಿಕ್ಷಣ ಇಲಾಖೆ ಲೋಗೊ ಸುಟ್ಟು ಆಕ್ರೋಶ

Public Education Protest: ಸರ್ಕಾರಿ ಶಾಲೆಗಳ ವಿಲೀನ ವಿರೋಧಿಸಿ ಮಂಡ್ಯದಲ್ಲಿ ಪಂಜಿನ ಮೆರವಣಿಗೆ ನಡೆಸಿ ಶಿಕ್ಷಣ ಇಲಾಖೆಯ ಲೋಗೋ ಸುಟ್ಟು ಆಕ್ರೋಶ ವ್ಯಕ್ತಪಡಿಸಲಾಯಿತು. ಸರ್ಕಾರಕ್ಕೆ ಡಿ.30ರ ಗಡುವು ನೀಡಿದ ಪ್ರತಿಭಟನಾಕಾರರು ಮುಂದಿನ ಹೋರಾಟ ಎಚ್ಚರಿಸಿದರು.
Last Updated 15 ಡಿಸೆಂಬರ್ 2025, 15:35 IST
ಸರ್ಕಾರಿ ಶಾಲೆ ಉಳಿಸಲು ಪಂಜಿನ ಮೆರವಣಿಗೆ: ಶಿಕ್ಷಣ ಇಲಾಖೆ ಲೋಗೊ ಸುಟ್ಟು ಆಕ್ರೋಶ

ಲೇಖಕಿಯರ ಸಂಘದ ಚುನಾವಣೆಯಲ್ಲಿ ಅಕ್ರಮ: ನಿರ್ಮಲಾ ಎಲಿಗಾರ್ ಆರೋಪ

Election Irregularity Claim: ಕರ್ನಾಟಕ ಲೇಖಕಿಯರ ಸಂಘದ ಅಧ್ಯಕ್ಷ ಸ್ಥಾನಕ್ಕೆ ಭಾನುವಾರ ನಡೆದ ಚುನಾವಣೆಯಲ್ಲಿ ಅಕ್ರಮ ನಡೆದಿದ್ದು, ಮರು ಚುನಾವಣೆ ನಡೆಸಬೇಕು’ ಎಂದು ಪರಾಜಿತ ಅಭ್ಯರ್ಥಿ ನಿರ್ಮಲಾ ಸಿ.ಎಲಿಗಾರ್ ಆಗ್ರಹಿಸಿದರು.
Last Updated 15 ಡಿಸೆಂಬರ್ 2025, 15:31 IST
ಲೇಖಕಿಯರ ಸಂಘದ ಚುನಾವಣೆಯಲ್ಲಿ ಅಕ್ರಮ: ನಿರ್ಮಲಾ ಎಲಿಗಾರ್ ಆರೋಪ

ಸೈಬರ್‌ ವಂಚನೆ: ₹8.3 ಕೋಟಿ ಕಳೆದುಕೊಂಡ ಉದ್ಯಮಿ

Investment Scam Alert: ಷೇರು ಮಾರುಕಟ್ಟೆಯಲ್ಲಿ ಹೆಚ್ಚಿನ ಲಾಭದ ಭರವಸೆ ನೀಡಿ ಉದ್ಯಮಿಯಿಂದ ₹8.3 ಕೋಟಿ ಮೊತ್ತವನ್ನು ವಂಚಿಸಿರುವ ಸೈಬರ್ ಅಪರಾಧ ಪ್ರಕರಣವನ್ನು ಬೆಂಗಳೂರು ದಕ್ಷಿಣ ವಿಭಾಗದ ಪೊಲೀಸ್ ಠಾಣೆ ದಾಖಲಿಸಿದೆ.
Last Updated 15 ಡಿಸೆಂಬರ್ 2025, 15:29 IST
ಸೈಬರ್‌ ವಂಚನೆ: ₹8.3 ಕೋಟಿ ಕಳೆದುಕೊಂಡ ಉದ್ಯಮಿ

ಮಳವಳ್ಳಿ: ಸುತ್ತೂರು ಶಿವರಾತ್ರೀಶ್ವರ ಶಿವಯೋಗಿಗಳ ಉತ್ಸವಮೂರ್ತಿಗೆ ಅದ್ದೂರಿ ಸ್ವಾಗತ

Shivaratri Jayanthi Procession: 1066ನೇ ಜಯಂತ್ಯುತ್ಸವದ ಅಂಗವಾಗಿ ಮೈಸೂರಿನಿಂದ ಮಳವಳ್ಳಿ ಪಟ್ಟಣಕ್ಕೆ ಆಗಮಿಸಿದ ಶಿವಯೋಗಿಗಳ ಉತ್ಸವ ಮೂರ್ತಿಗೆ ಜಾನಪದ ಮೆರವಣಿಗೆ, ವಿದ್ಯುತ್ ಅಲಂಕಾರ, ಬೃಹತ್ ದ್ವಾರಗಳೊಂದಿಗೆ ಅದ್ದೂರಿ ಸ್ವಾಗತ ನೀಡಲಾಯಿತು.
Last Updated 15 ಡಿಸೆಂಬರ್ 2025, 15:27 IST
ಮಳವಳ್ಳಿ: ಸುತ್ತೂರು ಶಿವರಾತ್ರೀಶ್ವರ ಶಿವಯೋಗಿಗಳ ಉತ್ಸವಮೂರ್ತಿಗೆ ಅದ್ದೂರಿ ಸ್ವಾಗತ
ADVERTISEMENT

ಬೆಂಗಳೂರು | ನಕಲಿ ಸಹಿ ಮಾಡಿ ವಂಚನೆ: ಮೂವರ ವಿರುದ್ಧ ಎಫ್‌ಐಆರ್‌

Bangalore Crime Report: ಅಪರಾಧಿಕ ಒಳಸಂಚು ರೂಪಿಸಿ ಸ್ಥಿರಾಸ್ತಿ ಖರೀದಿಸಿ, ಚೆಕ್‌ಗಳ ಮೇಲೆ ನಕಲಿ ಸಹಿ ಮಾಡಿರುವ ಆರೋಪದಡಿ ಮೂವರ ವಿರುದ್ಧ ಬನಶಂಕರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ಮಾಹಿತಿ ಲಭಿಸಿದೆ.
Last Updated 15 ಡಿಸೆಂಬರ್ 2025, 15:21 IST
ಬೆಂಗಳೂರು | ನಕಲಿ ಸಹಿ ಮಾಡಿ ವಂಚನೆ: ಮೂವರ ವಿರುದ್ಧ ಎಫ್‌ಐಆರ್‌

ದರ್ಶನ್ ಬ್ಯಾರಕ್‌ಗೆ ಡಿಜಿಪಿ ಅಲೋಕ್‌ ಕುಮಾರ್ ಭೇಟಿ; ಪರಿಶೀಲನೆ

ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹಕ್ಕೆ ಭೇಟಿ ನೀಡಿದ ಅಲೋಕ್ ಕುಮಾರ್
Last Updated 15 ಡಿಸೆಂಬರ್ 2025, 14:32 IST
ದರ್ಶನ್ ಬ್ಯಾರಕ್‌ಗೆ ಡಿಜಿಪಿ ಅಲೋಕ್‌ ಕುಮಾರ್ ಭೇಟಿ; ಪರಿಶೀಲನೆ

Photos: ಕಲ್ಲೇಶ್ವರ ರೈಸ್‌ ಮಿಲ್ ಆವರಣದಲ್ಲಿ ನೆರವೇರಿದ ಶಾಮನೂರು ಅಂತ್ಯಕ್ರಿಯೆ

ಹಿರಿಯ ಶಾಸಕ ಶಾಮನೂರು ಶಿವಶಂಕರಪ್ಪ ಅವರ ಅಂತ್ಯಕ್ರಿಯೆ ಸಕಲ ಸರ್ಕಾರಿ ಗೌರವಗಳೊಂದಿಗೆ ವೀರಶೈವ ಲಿಂಗಾಯತ ಸಂಪ್ರದಾಯದ ಪ್ರಕಾರ ನಗರದ ಆನೆಕೊಂಡದ ಕಲ್ಲೇಶ್ವರ ರೈಸ್‌ ಮಿಲ್ ಆವರಣದಲ್ಲಿ ಸೋಮವಾರ ಸಂಜೆ 6ಕ್ಕೆ ನೆರವೇರಿತು.
Last Updated 15 ಡಿಸೆಂಬರ್ 2025, 14:05 IST
Photos: ಕಲ್ಲೇಶ್ವರ ರೈಸ್‌ ಮಿಲ್ ಆವರಣದಲ್ಲಿ ನೆರವೇರಿದ ಶಾಮನೂರು ಅಂತ್ಯಕ್ರಿಯೆ
err
ADVERTISEMENT
ADVERTISEMENT
ADVERTISEMENT