ಭಾನುವಾರ, 7 ಡಿಸೆಂಬರ್ 2025
×
ADVERTISEMENT

ಜಿಲ್ಲೆ

ADVERTISEMENT

ಕಲಬುರಗಿ| ಮಹಾ ಪರಿನಿರ್ವಾಣ: ಎಲ್ಲೆಡೆ ಸಂವಿಧಾನ ಶಿಲ್ಪಿಗೆ ನಮನ

Ambedkar Tribute Events: ಕಲಬುರಗಿಯಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ಅವರ 69ನೇ ಮಹಾ ಪರಿನಿರ್ವಾಣ ದಿನದಂದು ಜಗತ್ ವೃತ್ತದಲ್ಲಿನ ಪುತ್ಥಳಿಗೆ ಜಿಲ್ಲಾಧಿಕಾರಿಗಳು, ಅಧಿಕಾರಿಗಳು ಹಾಗೂ ಸಮಾಜದ ಮುಖಂಡರು ಮಾಲಾರ್ಪಣೆ ಮೂಲಕ ಗೌರವ ಸಲ್ಲಿಸಿದರು.
Last Updated 7 ಡಿಸೆಂಬರ್ 2025, 8:28 IST
ಕಲಬುರಗಿ| ಮಹಾ ಪರಿನಿರ್ವಾಣ: ಎಲ್ಲೆಡೆ ಸಂವಿಧಾನ ಶಿಲ್ಪಿಗೆ ನಮನ

ಕಲಬುರಗಿಯಲ್ಲಿ ಸ್ಟಾರ್ಟ್‌ಅಪ್ ಉತ್ತೇಜನಕ್ಕೆ ಸುಸಜ್ಜಿತ ತಂಡ: ಪ್ರಿಯಾಂಕ್ ಖರ್ಗೆ

Startup Ecosystem: ಕಲಬುರಗಿಯಲ್ಲಿ ಐಟಿ, ಬಿಟಿ ಸಚಿವ ಪ್ರಿಯಾಂಕ್ ಖರ್ಗೆ ಅವರು 15 ಸಾವಿರ ಚದರಡಿ ವರ್ಕ್‌ಸ್ಪೇಸ್ ಸ್ಥಾಪನೆ ಮೂಲಕ ನವೀನ ಉದ್ಯಮಗಳಿಗೆ ಉತ್ತೇಜನ ನೀಡಲಾಗುವುದು ಎಂದು ತಿಳಿಸಿದ್ದಾರೆ.
Last Updated 7 ಡಿಸೆಂಬರ್ 2025, 8:28 IST
ಕಲಬುರಗಿಯಲ್ಲಿ ಸ್ಟಾರ್ಟ್‌ಅಪ್ ಉತ್ತೇಜನಕ್ಕೆ ಸುಸಜ್ಜಿತ ತಂಡ: ಪ್ರಿಯಾಂಕ್ ಖರ್ಗೆ

ಶಾಲೆ ಮುಚ್ಚುವ ಆತಂಕ: ಎಐಡಿಎಸ್ಒ ನೇತೃತ್ವದಲ್ಲಿ ಪೋಷಕರ ಪ್ರತಿಭಟನೆ

Government School Protest: ಚಿತ್ತಾಪುರ ತಾಲ್ಲೂಕಿನ ಹಣ್ಣಿಕೇರಾ ತಾಂಡಾ ಶಾಲೆ ಮುಚ್ಚದಂತೆ ಪೋಷಕರು ಎಐಡಿಎಸ್ಒ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿದರು. ಸರ್ಕಾರಿ ಶಾಲೆಗಳ ಖಾಸಗೀಕರಣವಿರುದ್ಧ ಧಿಕ್ಕಾರ ಕೂಗಲಾಯಿತು.
Last Updated 7 ಡಿಸೆಂಬರ್ 2025, 8:28 IST
ಶಾಲೆ ಮುಚ್ಚುವ ಆತಂಕ: ಎಐಡಿಎಸ್ಒ ನೇತೃತ್ವದಲ್ಲಿ ಪೋಷಕರ ಪ್ರತಿಭಟನೆ

ಕಳವು ಪ್ರಕರಣ ಹೆಚ್ಚಳ: 2024ರಿಂದ ಕಲ್ಯಾಣ ಕರ್ನಾಟಕದಲ್ಲಿ 4,797 ಪ್ರಕರಣ ದಾಖಲು

Crime Surge Report: ಕಲ್ಯಾಣ ಕರ್ನಾಟಕದ ಏಳು ಜಿಲ್ಲೆಗಳಲ್ಲಿ 2024 ರಿಂದ 2025ರ ನವೆಂಬರ್‌ವರೆಗೆ 4,797 ಕಳವು ಪ್ರಕರಣಗಳು ದಾಖಲಾಗಿದ್ದು, ವಾಹನ, ದರೋಡೆ ಮತ್ತು ಮನೆ ಕಳವು ಪ್ರಕರಣಗಳು ಹೆಚ್ಚುತ್ತಿವೆ ಎಂದು ವರದಿ ತಿಳಿಸುತ್ತದೆ.
Last Updated 7 ಡಿಸೆಂಬರ್ 2025, 8:28 IST
ಕಳವು ಪ್ರಕರಣ ಹೆಚ್ಚಳ: 2024ರಿಂದ ಕಲ್ಯಾಣ ಕರ್ನಾಟಕದಲ್ಲಿ 4,797 ಪ್ರಕರಣ ದಾಖಲು

ಕಲಬುರಗಿ| ಅಕ್ರಮ ಸಾಗಣೆ: 55 ಕ್ವಿಂಟಲ್‌ ಪಡಿತರ ಅಕ್ಕಿ ವಶ

PDS Rice Smuggling: ಕಲಬುರಗಿಯಲ್ಲಿ ಡಿ.2ರಂದು 55 ಕ್ವಿಂಟಲ್‌ ಪಡಿತರ ಅಕ್ಕಿಯನ್ನು ಅಕ್ರಮವಾಗಿ ಸಾಗಿಸುತ್ತಿದ್ದ ಎರಡು ಪ್ರಕರಣಗಳಲ್ಲಿ ಪೊಲೀಸರು ಅಕ್ಕಿ ಜಪ್ತಿ ಮಾಡಿದ್ದಾರೆ. ಆರೋಪಿಗಳು ಗುಜರಾತ್‌ಗೆ ಸಾಗಿಸುತ್ತಿದ್ದಂತೆ ತಿಳಿದುಬಂದಿದೆ.
Last Updated 7 ಡಿಸೆಂಬರ್ 2025, 8:27 IST
ಕಲಬುರಗಿ| ಅಕ್ರಮ ಸಾಗಣೆ: 55 ಕ್ವಿಂಟಲ್‌ ಪಡಿತರ ಅಕ್ಕಿ ವಶ

ಸಿಪಿಐ ಶತಮಾನೋತ್ಸವ; ಸಮತಾ ರಾಜ್ಯ ನಿರ್ಮಾಣಕ್ಕಾಗಿ ಹೋರಾಡೋಣ: ಸ್ವಾತಿ ಸುಂದರೇಶ್

Equality Movement: ಸಿಪಿಐ ಶತಮಾನೋತ್ಸವ ಕಾರ್ಯಕ್ರಮದಲ್ಲಿ ಸ್ವಾತಿ ಸುಂದರೇಶ್ ಅವರು ಬುದ್ಧ, ಬಸವ, ಅಂಬೇಡ್ಕರ್ ಕನಸು ಕಂಡ ಸಮತಾ ರಾಜ್ಯ ನಿರ್ಮಾಣಕ್ಕಾಗಿ ದುಡಿಯುವ ವರ್ಗಗಳ ಐಕ್ಯ ಹೋರಾಟ ಅಗತ್ಯ ಎಂದು ಹೇಳಿದರು.
Last Updated 7 ಡಿಸೆಂಬರ್ 2025, 8:18 IST
ಸಿಪಿಐ ಶತಮಾನೋತ್ಸವ; ಸಮತಾ ರಾಜ್ಯ ನಿರ್ಮಾಣಕ್ಕಾಗಿ ಹೋರಾಡೋಣ: ಸ್ವಾತಿ ಸುಂದರೇಶ್

ಡಾ.ಅಂಬೇಡ್ಕರ್ ಸಮಾನತೆಯ ಹರಿಕಾರ: ಬಸನಗೌಡ ದದ್ದಲ್ ಬಣ್ಣನೆ

Ambedkar Tribute: ರಾಯಚೂರಿನಲ್ಲಿ ಮಹಾ ಪರಿನಿರ್ವಾಣ ದಿನಾಚರಣೆಯಲ್ಲಿ ಮಾತನಾಡಿದ ಬಸನಗೌಡ ದದ್ದಲ್, ಅಂಬೇಡ್ಕರ್ ಅವರು ಸರ್ವ ಜಾತಿ ಸಮುದಾಯಗಳಿಗೆ ಸಾಮಾಜಿಕ ನ್ಯಾಯ ಒದಗಿಸಿದ ಸಮಾನತೆಯ ಹರಿಕಾರರಾಗಿದ್ದಾರೆ ಎಂದು ಹೇಳಿದರು.
Last Updated 7 ಡಿಸೆಂಬರ್ 2025, 8:18 IST
ಡಾ.ಅಂಬೇಡ್ಕರ್ ಸಮಾನತೆಯ ಹರಿಕಾರ: ಬಸನಗೌಡ ದದ್ದಲ್ ಬಣ್ಣನೆ
ADVERTISEMENT

ಸಿಂಧನೂರು: ಆಸ್ತಿ ವಿಚಾರದಲ್ಲಿ ಮಗನ ಕಿರುಕುಳ, ಪೊಲೀಸರ ರಕ್ಷಣೆ

Elder Abuse Case: ಆಸ್ತಿ ಹಂಚಿಕೆ ವಿಚಾರದಲ್ಲಿ ಮಗನಿಂದ ಕಿರುಕುಳವಾಗಿದೆ ಎಂದು ರೈತ ಕೃಷ್ಣಮೂರ್ತಿ ಹೇಳಿದರು. ಸಿಂಧನೂರಿನ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ ಬಳಿಕ ಪೊಲೀಸರು ರಕ್ಷಣೆ ಒದಗಿಸಿದ್ದಾರೆ.
Last Updated 7 ಡಿಸೆಂಬರ್ 2025, 8:18 IST
ಸಿಂಧನೂರು: ಆಸ್ತಿ ವಿಚಾರದಲ್ಲಿ ಮಗನ ಕಿರುಕುಳ, ಪೊಲೀಸರ ರಕ್ಷಣೆ

ಕ್ರೀಯಾಶೀಲ ಬದುಕಿಗೆ ಕ್ರೀಡೆ ಮುಖ್ಯ: ಜ್ಯೋತಿ ಧಮ್ಮ ಪ್ರಕಾಶ

Physical Fitness Message: ಕ್ರೀಡೆಯಿಂದ ದೈಹಿಕ ಕ್ಷಮತೆ ಹೆಚ್ಚಾಗಿ ಆರೋಗ್ಯಕರ ಬದುಕು ಸಾಧ್ಯ ಎಂದು ಜ್ಯೋತಿ ಧಮ್ಮ ಪ್ರಕಾಶ ಹೇಳಿದರು. ವಾಲ್ಮೀಕಿ ವಿಶ್ವವಿದ್ಯಾನಿಲಯದ ಅಥ್ಲೆಟಿಕ್ ಕ್ರೀಡಾಕೂಟದ ಸಮಾರೋಪದಲ್ಲಿ ಅವರು ಅಭಿಪ್ರಾಯಪಟ್ಟರು.
Last Updated 7 ಡಿಸೆಂಬರ್ 2025, 8:17 IST
ಕ್ರೀಯಾಶೀಲ ಬದುಕಿಗೆ ಕ್ರೀಡೆ ಮುಖ್ಯ: ಜ್ಯೋತಿ ಧಮ್ಮ ಪ್ರಕಾಶ

ಅಂಬೇಡ್ಕರ್ ತತ್ವ ಪಾಲನೆಯಿಂದ ಬದುಕು ಸಾರ್ಥಕ: ಶಾಸಕ ಚನ್ನಾರೆಡ್ಡಿ ಪಾಟೀಲ ತುನ್ನೂರು

Ambedkar Philosophy: ಅಂಬೇಡ್ಕರ್ ತತ್ವಗಳನ್ನು ಅಳವಡಿಸಿಕೊಂಡರೆ ಬದುಕು ಸಾರ್ಥಕವಾಗುತ್ತದೆ ಎಂದು ಶಾಸಕ ಚನ್ನಾರೆಡ್ಡಿ ಪಾಟೀಲ ತುನ್ನೂರು ಹೇಳಿದರು. ಯಾದಗಿರಿಯ ಅಂಬೇಡ್ಕರ್ ವೃತ್ತದಲ್ಲಿ 69ನೇ ಮಹಾಪರಿನಿರ್ವಾಣ ದಿನದಂದು ಅವರು ಮಾತನಾಡಿದರು.
Last Updated 7 ಡಿಸೆಂಬರ್ 2025, 8:11 IST
ಅಂಬೇಡ್ಕರ್ ತತ್ವ ಪಾಲನೆಯಿಂದ ಬದುಕು ಸಾರ್ಥಕ: ಶಾಸಕ ಚನ್ನಾರೆಡ್ಡಿ ಪಾಟೀಲ ತುನ್ನೂರು
ADVERTISEMENT
ADVERTISEMENT
ADVERTISEMENT