ಶನಿವಾರ, 27 ಡಿಸೆಂಬರ್ 2025
×
ADVERTISEMENT

ಜಿಲ್ಲೆ

ADVERTISEMENT

ಹುಕ್ಕೇರಿಮಠದ ಜಾತ್ರಾ ಮಹೋತ್ಸವ: 'ಫಲಪುಷ್ಪ ಪ್ರದರ್ಶನ'ದಲ್ಲಿ ಹಸಿರು ಲೋಕ

Haveri Festival Exhibition: ಹಾವೇರಿ ಹುಕ್ಕೇರಿಮಠದ ಜಾತ್ರಾ ಮಹೋತ್ಸವ ಅಂಗವಾಗಿ ತೋಟಗಾರಿಕೆ ಇಲಾಖೆಯಿಂದ ಡಿಸೆಂಬರ್‌ 27 ಹಾಗೂ 28ರಂದು 'ಫಲಪುಷ್ಪ ಪ್ರದರ್ಶನ' ಹಮ್ಮಿಕೊಳ್ಳಲಾಗಿದ್ದು, ಹಸಿರು ಲೋಕವೇ ಸೃಷ್ಟಿಯಾಗಿದೆ.
Last Updated 27 ಡಿಸೆಂಬರ್ 2025, 14:57 IST
ಹುಕ್ಕೇರಿಮಠದ ಜಾತ್ರಾ ಮಹೋತ್ಸವ: 'ಫಲಪುಷ್ಪ ಪ್ರದರ್ಶನ'ದಲ್ಲಿ ಹಸಿರು ಲೋಕ
err

ರಾಷ್ಟ್ರೀಯ ಡ್ರ್ಯಾಗ್‌ ರೇಸಿಂಗ್: 2 ಸ್ಪರ್ಧೆ ಗೆದ್ದ ಬೆಂಗಳೂರಿನ ಹೇಮಂತ್ ಮುದ್ದಪ್ಪ

ರಾಷ್ಟ್ರೀಯ ಡ್ರ್ಯಾಗ್‌ ರೇಸಿಂಗ್ ಚಾಂಪಿಯನ್‌ಷಿಪ್
Last Updated 27 ಡಿಸೆಂಬರ್ 2025, 14:55 IST
ರಾಷ್ಟ್ರೀಯ ಡ್ರ್ಯಾಗ್‌ ರೇಸಿಂಗ್: 2 ಸ್ಪರ್ಧೆ ಗೆದ್ದ ಬೆಂಗಳೂರಿನ ಹೇಮಂತ್ ಮುದ್ದಪ್ಪ

ಸರ್ಕಾರಿ ಶಾಲೆ ‘ಮುಚ್ಚುವಿಕೆ’ ವಿರುದ್ಧ ಚಳವಳಿ: ಶಿಕ್ಷಣ ತಜ್ಞ ನಿರಂಜನಾರಾಧ್ಯ

ನಗರದಲ್ಲಿ ನಡೆದ ಪ್ರತಿಭಟನಾ ಸಭೆಯಲ್ಲಿ ಶಿಕ್ಷಣ ತಜ್ಞ ನಿರಂಜನಾರಾಧ್ಯ
Last Updated 27 ಡಿಸೆಂಬರ್ 2025, 14:52 IST
ಸರ್ಕಾರಿ ಶಾಲೆ ‘ಮುಚ್ಚುವಿಕೆ’ ವಿರುದ್ಧ ಚಳವಳಿ: ಶಿಕ್ಷಣ ತಜ್ಞ ನಿರಂಜನಾರಾಧ್ಯ

ಸಾಹಿತ್ಯವು ಪ್ರಜ್ಞೆಯ ಹಂತ ಎತ್ತರಿಸಲಿ: ನಿರ್ಮಲಾನಂದನಾಥ ಸ್ವಾಮೀಜಿ

Nirmalanandanath Swamiji ನಮ್ಮ ಪ್ರಜ್ಞೆ ಎತ್ತರಕ್ಕೆ ಹೋದ ಮೇಲೆ ಯಾವುದೇ ಭೇದ ಭಾವ ಇರುವುದಿಲ್ಲ. ಸಾಹಿತ್ಯವು ಪ್ರಜ್ಞೆಯನ್ನು ಎತ್ತರಿಸುವ ಕೆಲಸ ಮಾಡಬೇಕು’ ಎಂದು ಆದಿಚುಂಚನಗಿರಿ ಮಠದ ನಿರ್ಮಲಾನಂದನಾಥ ಸ್ವಾಮೀಜಿ ಹೇಳಿದರು.
Last Updated 27 ಡಿಸೆಂಬರ್ 2025, 14:51 IST
ಸಾಹಿತ್ಯವು ಪ್ರಜ್ಞೆಯ ಹಂತ ಎತ್ತರಿಸಲಿ: ನಿರ್ಮಲಾನಂದನಾಥ ಸ್ವಾಮೀಜಿ

ರಾಷ್ಟ್ರೀಯ ಶೂಟಿಂಗ್ ಚಾಂಪಿಯನ್‌ಷಿಪ್‌: ಚಿನ್ನ ಗೆದ್ದ ಬೆಂಗಳೂರಿನ ತಿಲೋತ್ತಮಾ

National Shooting Championship: ಬೆಂಗಳೂರಿನ ಹದಿಹರೆಯದ ಶೂಟರ್ ತಿಲೋತ್ತಮಾ ಸೇನ್, ರಾಷ್ಟ್ರೀಯ ಶೂಟಿಂಗ್ ಚಾಂಪಿಯನ್‌ಷಿಪ್‌ನಲ್ಲಿ ಏಕಾಗ್ರತೆಯಿಂದ ಶೂಟ್‌ ಮಾಡಿ ಮಹಿಳೆಯರ 50 ಮೀ. ರೈಫಲ್ 3 ಪೊಸಿಷನ್ಸ್‌ ಸ್ಪರ್ಧೆಯಲ್ಲಿ ಚಿನ್ನದ ಪದಕ ಗೆದ್ದುಕೊಂಡರು.
Last Updated 27 ಡಿಸೆಂಬರ್ 2025, 14:48 IST
ರಾಷ್ಟ್ರೀಯ ಶೂಟಿಂಗ್ ಚಾಂಪಿಯನ್‌ಷಿಪ್‌: ಚಿನ್ನ ಗೆದ್ದ ಬೆಂಗಳೂರಿನ ತಿಲೋತ್ತಮಾ

ತುಂಗಭದ್ರಾ ಅಣೆಕಟ್ಟೆಯ ಮೇಲೆ ಕಾಮಗಾರಿ ಚುರುಕು: ಗರ್ಡರ್‌ ಅಳವಡಿಸುವ ಕೆಲಸ ಆರಂಭ

Tungabhadra Dam Repairs: ಹೊಸಪೇಟೆ (ವಿಜಯನಗರ): ತುಂಗಭದ್ರಾ ಅಣೆಕಟ್ಟೆಯಲ್ಲಿ 18ನೇ ಕ್ರೆಸ್ಟ್‌ಗೇಟ್‌ ಅಳವಡಿಸುವ ಕೆಲಸಕ್ಕೆ ಶನಿವಾರ ಸ್ವಲ್ಪ ವೇಗ ಸಿಕ್ಕಿದ್ದು, ಗರ್ಡರ್‌ಗಳನ್ನು ಅಳವಡಿಸುವ ಕೆಲಸ ಆರಂಭವಾಯಿತು.
Last Updated 27 ಡಿಸೆಂಬರ್ 2025, 14:33 IST
ತುಂಗಭದ್ರಾ ಅಣೆಕಟ್ಟೆಯ ಮೇಲೆ ಕಾಮಗಾರಿ ಚುರುಕು: ಗರ್ಡರ್‌ ಅಳವಡಿಸುವ ಕೆಲಸ ಆರಂಭ

ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳ ಪರಿಷ್ಕರಣೆ ಇಲ್ಲ: ಸಚಿವ ಸತೀಶ ಜಾರಕಿಹೊಳಿ

Satish Jarkiholi Statement: ಚನ್ನಮ್ಮನ ಕಿತ್ತೂರು (ಬೆಳಗಾವಿ ಜಿಲ್ಲೆ): ‘ರಾಜ್ಯ ಸರ್ಕಾರ ಜಾರಿಗೆ ತಂದಿರುವ ಪಂಚ ಗ್ಯಾರಂಟಿ ಯೋಜನೆಗಳಲ್ಲಿ ಯಾವುದೇ ಪರಿಷ್ಕರಣೆ ಮಾಡುವ ವಿಚಾರವಿಲ್ಲ’ ಎಂದು ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿ ಹೇಳಿದರು.
Last Updated 27 ಡಿಸೆಂಬರ್ 2025, 14:20 IST
ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳ ಪರಿಷ್ಕರಣೆ ಇಲ್ಲ: ಸಚಿವ ಸತೀಶ ಜಾರಕಿಹೊಳಿ
ADVERTISEMENT

ವಿಡಿಯೊ: ಗವಿಮಠ ಜಾತ್ರೆಗೆ ಮಹಿಳೆಯರ ಶ್ರಮ– ಚಳಿಯಲ್ಲೂ ರೊಟ್ಟಿ ತಟ್ಟುವ ಸೇವೆ ಜೋರು

Jolada Rotti Seva: ದಕ್ಷಿಣ ಭಾರತದ ಕುಂಭಮೇಳ ಎಂದೇ ಹೆಸರಾದ ಗವಿಸಿದ್ಧೇಶ್ವರ ಮಠದ ಜಾತ್ರೆಯ ಅಂಗವಾಗಿ ಮಹಾರಥೋತ್ಸವಕ್ಕೂ ಮೊದಲು ಕೊಪ್ಪಳದ ಸುತ್ತಲಿನ ಊರುಗಳಲ್ಲಿ ಜೋಳದ ರೊಟ್ಟಿಯ ಸದ್ದು ಮಾರ್ದನಿಸುತ್ತದೆ.
Last Updated 27 ಡಿಸೆಂಬರ್ 2025, 14:19 IST
ವಿಡಿಯೊ: ಗವಿಮಠ ಜಾತ್ರೆಗೆ ಮಹಿಳೆಯರ ಶ್ರಮ– ಚಳಿಯಲ್ಲೂ ರೊಟ್ಟಿ ತಟ್ಟುವ ಸೇವೆ ಜೋರು

ಐ.ಟಿ ಸಚಿವರಿಂದಲೇ ಫೇಕ್ ನ್ಯೂಸ್! ಬಿಜೆಪಿ ವಾಗ್ದಾಳಿಗೆ ಆಹಾರವಾದ ಪ್ರಿಯಾಂಕ್ ಖರ್ಗೆ

Kuldeep Singh Sengar Bail: ಉನ್ನಾವೊ ಅತ್ಯಾಚಾರ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆಗೆ ಗುರಿಯಾಗಿದ್ದ ಉತ್ತರ ಪ್ರದೇಶ ಬಿಜೆಪಿ ನಾಯಕ ಕುಲದೀಪ್ ಸಿಂಗ್ ಸೆಂಗಾರ್‌ಗೆ ದೆಹಲಿ ಹೈಕೋರ್ಟ್ ಜಾಮೀನು ನೀಡಿದ್ದು ದೇಶದಾದ್ಯಂತ ಚರ್ಚೆಗೆ ಕಾರಣವಾಗಿದೆ.
Last Updated 27 ಡಿಸೆಂಬರ್ 2025, 13:30 IST
ಐ.ಟಿ ಸಚಿವರಿಂದಲೇ ಫೇಕ್ ನ್ಯೂಸ್! ಬಿಜೆಪಿ ವಾಗ್ದಾಳಿಗೆ ಆಹಾರವಾದ ಪ್ರಿಯಾಂಕ್ ಖರ್ಗೆ

ಬೆಳಗಾವಿ ಜಿಲ್ಲೆ ವಿಭಜನೆ ಕುರಿತು ಅಭಿಪ್ರಾಯ ಸಂಗ್ರಹಿಸುವಲ್ಲಿ ಸಿಎಂ ವಿಫಲ: ಪೂಜಾರಿ

CM Siddaramaiah Criticism: ಗೋಕಾಕ: ‘ಬೆಳಗಾವಿ ಜಿಲ್ಲಾ ವಿಭಜನೆ ಬಗ್ಗೆ ಆಸಕ್ತಿ ವಹಿಸಿ, ಜಿಲ್ಲೆಯ ಎಲ್ಲ ಶಾಸಕರ ಅಭಿಪ್ರಾಯ ಸಂಗ್ರಹಿಸುವಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಸಚಿವರಾದ ಸತೀಶ ಜಾರಕಿಹೊಳಿ ಮತ್ತು ಲಕ್ಷ್ಮಿ ಹೆಬ್ಬಾಳಕರ ವಿಫಲರಾಗಿದ್ದಾರೆ’ ಎಂದು ಮುಖಂಡ ಅಶೋಕ ಪೂಜಾರಿ ದೂರಿದರು.
Last Updated 27 ಡಿಸೆಂಬರ್ 2025, 13:25 IST
ಬೆಳಗಾವಿ ಜಿಲ್ಲೆ ವಿಭಜನೆ ಕುರಿತು ಅಭಿಪ್ರಾಯ ಸಂಗ್ರಹಿಸುವಲ್ಲಿ ಸಿಎಂ ವಿಫಲ: ಪೂಜಾರಿ
ADVERTISEMENT
ADVERTISEMENT
ADVERTISEMENT