ಮಂಗಳವಾರ, 23 ಡಿಸೆಂಬರ್ 2025
×
ADVERTISEMENT

ಜಿಲ್ಲೆ

ADVERTISEMENT

ವಿಟ್ಲ | ಅಕ್ರಮ ಪಾಸ್‌ಪೋರ್ಟ್‌: ಕಾನ್‌ಸ್ಟೆಬಲ್‌ ಸೆರೆ

Police Corruption: ಸುಳ್ಳು ದಾಖಲೆ ನೀಡಿ ವ್ಯಕ್ತಿಗೆ ಅಕ್ರಮವಾಗಿ ಪಾಸ್‌ಪೋರ್ಟ್‌ ಪಡೆಯಲು ನೆರವಾದುದಕ್ಕೂ, ಪರಿಶೀಲನೆ ದಾಖಲೆಗಳನ್ನು ನಾಶಪಡಿಸಿದುದಕ್ಕೂ ವಿಟ್ಲ ಠಾಣೆ ಕಾನ್‌ಸ್ಟೆಬಲ್‌ ಪ್ರದೀಪ್ ಅವರನ್ನು ಬಂಧಿಸಲಾಗಿದೆ.
Last Updated 23 ಡಿಸೆಂಬರ್ 2025, 17:55 IST
ವಿಟ್ಲ | ಅಕ್ರಮ ಪಾಸ್‌ಪೋರ್ಟ್‌: ಕಾನ್‌ಸ್ಟೆಬಲ್‌ ಸೆರೆ

ಜೈಲಿನಿಂದ ಬಿಡುಗಡೆಯಾಗಿ ಮತ್ತೆ ಕಳ್ಳತನ: ಮೂವರ ಬಂಧನ

Repeat Offenders: ಜೈಲಿನಿಂದ ಹೊರಬಂದ ಬಳಿಕ ಮನೆ ಕಳ್ಳತನ ಮಾಡುತ್ತಿದ್ದ ಮೂವರನ್ನು ಸಿದ್ಧಾಪುರ ಠಾಣೆ ಪೊಲೀಸರು ಬಂಧಿಸಿ ₹31.27 ಲಕ್ಷ ಮೌಲ್ಯದ ಚಿನ್ನಾಭರಣ, ಮೊಬೈಲ್ ವಶಕ್ಕೆ ಪಡೆದಿದ್ದಾರೆ ಎಂದು ತಿಳಿಸಿದರು.
Last Updated 23 ಡಿಸೆಂಬರ್ 2025, 16:52 IST
ಜೈಲಿನಿಂದ ಬಿಡುಗಡೆಯಾಗಿ ಮತ್ತೆ ಕಳ್ಳತನ: ಮೂವರ ಬಂಧನ

ವಿಶ್ವವಿದ್ಯಾಲಯಗಳಲ್ಲಿ ಕಾಯಂ ಹುದ್ದೆ ಭರ್ತಿಗೆ ಕ್ರಮ: ಡಾ.ಸುಧಾಕರ್‌

ಬಾಗಲೂರಿನಲ್ಲಿ ಬೆಂಗಳೂರು ನಗರ ವಿಶ್ವವಿದ್ಯಾನಿಲಯ ಸ್ನಾತಕೋತ್ತರ ಕೇಂದ್ರ ಉದ್ಘಾಟನೆ
Last Updated 23 ಡಿಸೆಂಬರ್ 2025, 16:37 IST
ವಿಶ್ವವಿದ್ಯಾಲಯಗಳಲ್ಲಿ ಕಾಯಂ ಹುದ್ದೆ ಭರ್ತಿಗೆ ಕ್ರಮ: ಡಾ.ಸುಧಾಕರ್‌

ಪಹಲ್ಗಾಮ್ ದಾಳಿ ಬೆಂಬಲಿಸಿದವರ ವಿರುದ್ಧ ಏನು ಕ್ರಮ:ಸರ್ಕಾರಕ್ಕೆ ಹೈಕೋರ್ಟ್ ಪ್ರಶ್ನೆ

ಸರ್ಕಾರಕ್ಕೆ ಹೈಕೋರ್ಟ್ ಮೌಖಿಕ ಪ್ರಶ್ನೆ
Last Updated 23 ಡಿಸೆಂಬರ್ 2025, 16:36 IST
ಪಹಲ್ಗಾಮ್ ದಾಳಿ ಬೆಂಬಲಿಸಿದವರ ವಿರುದ್ಧ ಏನು ಕ್ರಮ:ಸರ್ಕಾರಕ್ಕೆ ಹೈಕೋರ್ಟ್ ಪ್ರಶ್ನೆ

ವಿದ್ಯಾರ್ಥಿಗಳ ಅಪಹರಣ: ಹಣ, ಮೊಬೈಲ್ ಸುಲಿಗೆ

BBA Students Abducted: ಬೆಂಗಳೂರು: ಹೊಸಕೋಟೆಯಲ್ಲಿ ಬಿರಿಯಾನಿ ತಿಂದು ನಗರಕ್ಕೆ ವಾಪಸ್ ಆಗುತ್ತಿದ್ದ ಕಾಲೇಜು ವಿದ್ಯಾರ್ಥಿಗಳನ್ನು 14ರಿಂದ 15 ಜನರ ಗುಂಪು ಅಪಹರಿಸಿ, ಹಣ ಹಾಗೂ ಮೊಬೈಲ್ ಸುಲಿಗೆ ಮಾಡಿರುವ ಘಟನೆ ಆವಲಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
Last Updated 23 ಡಿಸೆಂಬರ್ 2025, 16:34 IST
ವಿದ್ಯಾರ್ಥಿಗಳ ಅಪಹರಣ: ಹಣ, ಮೊಬೈಲ್ ಸುಲಿಗೆ

ರೈತರು ಮಣ್ಣಿನ ಆರೋಗ್ಯಕ್ಕೆ ಒತ್ತು ಕೊಡಿ: ಜಂಟಿ ಕೃಷಿ ನಿರ್ದೇಶಕಿ ಪಂಕಜಾ

Krishi Bhagya Scheme: ದಾಬಸ್ ಪೇಟೆ: ‘ಕೃಷಿಯಲ್ಲಿ ಮಣ್ಣು ಮತ್ತು ನೀರು ಅತ್ಯಮೂಲ್ಯ. ಈ ಎರಡೂ ಕಲುಷಿತವಾಗದಂತೆ ನಮ್ಮ ರೈತರು ನೋಡಿಕೊಳ್ಳಬೇಕು. ಸರ್ಕಾರದಿಂದ ಕೃಷಿ ಭಾಗ್ಯ ಯೋಜನೆಯಡಿ ಸೌಲಭ್ಯ ಸಿಗಲಿದ್ದಯ, ರೈತರು ಅದನ್ನು ಬಳಸಿಕೊಳ್ಳಬೇಕು’ ಎಂದು ಕೃಷಿ ನಿರ್ದೇಶಕಿ ಪಂಕಜಾ ಹೇಳಿದರು.
Last Updated 23 ಡಿಸೆಂಬರ್ 2025, 16:31 IST
ರೈತರು ಮಣ್ಣಿನ ಆರೋಗ್ಯಕ್ಕೆ ಒತ್ತು ಕೊಡಿ: ಜಂಟಿ ಕೃಷಿ ನಿರ್ದೇಶಕಿ ಪಂಕಜಾ

ಹಾವೇರಿ | ಏಳು ಕಡೆ ಕಳ್ಳತನ; ಚಹಾ ಮಾಡಿಕೊಂಡು ಕುಡಿದು ಹೋದ ಕಳ್ಳರು

Serial Robbery: ಹಾವೇರಿ ನಗರದ ನಾಗೇಂದ್ರನಮಟ್ಟಿಯಲ್ಲಿ ಏಳು ಮನೆಗಳಲ್ಲಿ ಕಳ್ಳತನ ನಡೆದಿದ್ದು, ಕೆಲ ಮನೆಗಳಲ್ಲಿ ಕಳ್ಳರು ನಗದು ಮತ್ತು ಚಿನ್ನಾಭರಣ ಕದಿಯುವದಷ್ಟೇ ಅಲ್ಲದೆ ಚಹಾ ಮಾಡಿಕೊಂಡು ಕುಡಿದು ಹೋಗಿದ್ದಾರೆ.
Last Updated 23 ಡಿಸೆಂಬರ್ 2025, 16:29 IST
ಹಾವೇರಿ | ಏಳು ಕಡೆ ಕಳ್ಳತನ; ಚಹಾ ಮಾಡಿಕೊಂಡು ಕುಡಿದು ಹೋದ ಕಳ್ಳರು
ADVERTISEMENT

ಬೀದರ್‌ನಲ್ಲಿ ವೀರಲೋಕ ಪುಸ್ತಕ ಸಂತೆ

Book Fair in Bidar: ಬೆಂಗಳೂರು: ಬೀದರ್‌ ಜಿಲ್ಲೆಯ ಭಾಲ್ಕಿ ಹಿರೇಮಠದಲ್ಲಿ 2026ರ ಜ.24ರಿಂದ ಮೂರು ದಿನಗಳ ಕಾಲ ವೀರಲೋಕ ಪುಸ್ತಕ ಸಂತೆ ನಡೆಯಲಿದೆ. ಮೊದಲ ಬಾರಿಗೆ ಬೆಂಗಳೂರಿನಿಂದ ಹೊರಗೆ ಪುಸ್ತಕ ಸಂತೆಯನ್ನು ಆಯೋಜಿಸಲಾಗಿದೆ.
Last Updated 23 ಡಿಸೆಂಬರ್ 2025, 16:27 IST
ಬೀದರ್‌ನಲ್ಲಿ ವೀರಲೋಕ ಪುಸ್ತಕ ಸಂತೆ

ಜಯದೇವ ಸಂಸ್ಥೆ: ರಕ್ತ ಪರೀಕ್ಷಾ ವಿಶ್ಲೇಷಕ ಯಂತ್ರ ಅಳವಡಿಕೆ

Blood Test Analyzer: ಬೆಂಗಳೂರು: ಇಲ್ಲಿನ ಜಯದೇವ ಹೃದ್ರೋಗ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆಯು ಶೀಘ್ರ ಹಾಗೂ ನಿಖರವಾಗಿ ಪರೀಕ್ಷಾ ವರದಿ ಒದಗಿಸಲು ರಕ್ತ ಪರೀಕ್ಷಾ ವಿಶ್ಲೇಷಕ ಯಂತ್ರವನ್ನು (ರೋಶ್ ಕೋಬಾಸ್ ಪ್ರೊ) ಅಳವಡಿಸಿಕೊಂಡಿದೆ.
Last Updated 23 ಡಿಸೆಂಬರ್ 2025, 16:25 IST
ಜಯದೇವ ಸಂಸ್ಥೆ: ರಕ್ತ ಪರೀಕ್ಷಾ ವಿಶ್ಲೇಷಕ ಯಂತ್ರ ಅಳವಡಿಕೆ

ಕದ್ದ ಚಿನ್ನ ಮನೆಯಲ್ಲೇ ಕರಗಿಸಿ ಮಾರಾಟ: ಆರೋಪಿ ಸೆರೆ

ಹಗಲಿನಲ್ಲಿ ಕಳ್ಳತನ ಮಾಡುತ್ತಿದ್ದ ಆರೋಪಿ ಸೆರೆ
Last Updated 23 ಡಿಸೆಂಬರ್ 2025, 16:21 IST
ಕದ್ದ ಚಿನ್ನ ಮನೆಯಲ್ಲೇ ಕರಗಿಸಿ ಮಾರಾಟ: ಆರೋಪಿ ಸೆರೆ
ADVERTISEMENT
ADVERTISEMENT
ADVERTISEMENT