ಶುಕ್ರವಾರ, 28 ನವೆಂಬರ್ 2025
×
ADVERTISEMENT

ಜಿಲ್ಲೆ

ADVERTISEMENT

ಉಡುಪಿ ಕಾರ್ಯಕ್ರಮ ಮುಗಿಸಿ ಮಂಗಳೂರಿನಿಂದ ಗೋವಾಗೆ ತೆರಳಿದ ಪ್ರಧಾನಿ ನರೇಂದ್ರ ಮೋದಿ

Modi Goa Travel: ಮಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಗೋವಾದತ್ತ ಪ್ರಯಾಣ ಬೆಳೆಸಿದ ಪ್ರಧಾನಿ ಮೋದಿ, ಉಡುಪಿಯಲ್ಲಿ ಕಾರ್ಯಕ್ರಮ ಮುಗಿಸಿ ಹೆಲಿಕಾಪ್ಟರ್‌ನಲ್ಲಿ ಆಗಮಿಸಿ ಬಳಿಕ ವಾಯುಪಡೆ ವಿಮಾನದಲ್ಲಿ ತೆರಳಿದರು
Last Updated 28 ನವೆಂಬರ್ 2025, 9:46 IST
ಉಡುಪಿ ಕಾರ್ಯಕ್ರಮ ಮುಗಿಸಿ ಮಂಗಳೂರಿನಿಂದ ಗೋವಾಗೆ ತೆರಳಿದ ಪ್ರಧಾನಿ ನರೇಂದ್ರ ಮೋದಿ

ಕೃಷ್ಣನೂರಿನಲ್ಲಿ ನಿಂತು ನವಸಂಕಲ್ಪದ ಮಂತ್ರ ಪಠಿಸಿದ ಮೋದಿ: ಭಾಷಣದ ಮುಖ್ಯಾಂಶಗಳು

Modi's Message: ಉಡುಪಿಯ ಶ್ರೀಕೃಷ್ಣ ಮಠದಲ್ಲಿ ಹಮ್ಮಿಕೊಂಡ ಲಕ್ಷಕಂಠ ಗೀತಾ ಪಠಣ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಪ್ರಧಾನಿ ನರೇಂದ್ರ ಮೋದಿ ಅವರು ದೇಶದ ನಾಗರಿಕರಿಗೆ ‘ನವ ಸಂಕಲ್ಪ’ ಮಾಡುವಂತೆ ಮನವಿ ಮಾಡಿದರು.
Last Updated 28 ನವೆಂಬರ್ 2025, 7:56 IST
ಕೃಷ್ಣನೂರಿನಲ್ಲಿ ನಿಂತು ನವಸಂಕಲ್ಪದ ಮಂತ್ರ ಪಠಿಸಿದ ಮೋದಿ: ಭಾಷಣದ ಮುಖ್ಯಾಂಶಗಳು

Modi in Udupi: ಮೋದಿಗೆ ಭಾರತ ಭಾಗ್ಯ ವಿಧಾತ ಬಿರುದು ನೀಡಿ ಸನ್ಮಾನ

Modi Felicitation: ಉಡುಪಿಯ ಶ್ರೀಕೃಷ್ಣ ಮಠದಲ್ಲಿ ಹಮ್ಮಿಕೊಂಡಿರುವ ಲಕ್ಷಕಂಠ ಗೀತಾ ಪಠಣ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಭಾರತ ಭಾಗ್ಯ ವಿಧಾತ ಬಿರುದು ನೀಡಿ ಸನ್ಮಾನಿಸಲಾಯಿತು.
Last Updated 28 ನವೆಂಬರ್ 2025, 7:29 IST
Modi in Udupi: ಮೋದಿಗೆ ಭಾರತ ಭಾಗ್ಯ ವಿಧಾತ ಬಿರುದು ನೀಡಿ ಸನ್ಮಾನ

ಲಕ್ಷಕಂಠ ಗೀತಾ ಪಠಣ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಪ್ರಧಾನಿ ನರೇಂದ್ರ ಮೋದಿ

PM Modi in Udupi: ಶ್ರೀಕೃಷ್ಣ ಮಠದ ಪರ್ಯಾಯ ಪುತ್ತಿಗೆ ಮಠದ ಆಶ್ರಯದಲ್ಲಿ ನಡೆದ ಲಕ್ಷಕಂಠ ಗೀತಾ ಪಠಣದಲ್ಲಿ ಪ್ರಧಾನಿ ಮೋದಿ ಭಾಗವಹಿಸಿ 18ನೇ ಅಧ್ಯಾಯದ ಕೊನೆಯ ಶ್ಲೋಕಗಳನ್ನು ಪಠಿಸಿದರು. ಧರ್ಮಗುರುಗಳು ಹಾಗೂ ನಾಯಕರು ಉಪಸ್ಥಿತರಿದ್ದರು.
Last Updated 28 ನವೆಂಬರ್ 2025, 7:13 IST
ಲಕ್ಷಕಂಠ ಗೀತಾ ಪಠಣ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಪ್ರಧಾನಿ ನರೇಂದ್ರ ಮೋದಿ

ರಾಯಚೂರು | ಮಗುವಿನ ದತ್ತು ಪ್ರಕ್ರಿಯೆ ಕಾನೂನಾತ್ಮಕವಾಗಿರಲಿ: ಗಣೇಶ

Child Welfare: ‘ಅನಾಥ ಮತ್ತು ನಿರ್ಗತಿಕ ಮಕ್ಕಳಿಗೂ ಬಾಂಧವ್ಯ ತುಂಬಿದ ಬದುಕು ಸಿಗಬೇಕಾದ್ದರಿಂದ ದತ್ತು ಪ್ರಕ್ರಿಯೆ ಬಗ್ಗೆ ಸಾರ್ವಜನಿಕರಲ್ಲಿ ಕಾನೂನಾತ್ಮಕ ಜಾಗೃತಿ ಮೂಡಿಸಬೇಕು’ ಎಂದು ಜಿಲ್ಲಾ ಸರ್ವೆಕ್ಷಣಾಧಿಕಾರಿ ಡಾ. ಗಣೇಶ್ ಕೆ. ಹೇಳಿದರು.
Last Updated 28 ನವೆಂಬರ್ 2025, 7:09 IST
ರಾಯಚೂರು | ಮಗುವಿನ ದತ್ತು ಪ್ರಕ್ರಿಯೆ ಕಾನೂನಾತ್ಮಕವಾಗಿರಲಿ: ಗಣೇಶ

ಅರಕೇರಾ: ಸೂಗೂರೇಶ್ವರ ಸಂಭ್ರಮದ ರಥೋತ್ಸವ

Temple Festival: ದೇವದುರ್ಗ ತಾಲ್ಲೂಕಿನ ಅರಕೇರಾ ಪಟ್ಟಣದ ಸೂಗೂರೇಶ್ವರ ದೇವಸ್ಥಾನದಲ್ಲಿ ಗುರುವಾರ ಸಂಜೆ ರಥೋತ್ಸವವನ್ನು ಭಕ್ತರು ಸಂಭ್ರಮ ಮತ್ತು ಶ್ರದ್ಧೆಯಿಂದ ಆಚರಿಸಿದರು ಎಂದು ಸ್ಥಳೀಯ ಮೂಲಗಳು ತಿಳಿಸಿವೆ.
Last Updated 28 ನವೆಂಬರ್ 2025, 7:08 IST
ಅರಕೇರಾ: ಸೂಗೂರೇಶ್ವರ ಸಂಭ್ರಮದ ರಥೋತ್ಸವ

ಸೂರ್ಯ-ಚಂದ್ರ ಇರುವವರೆಗೂ ಸಂವಿಧಾನ ಅಸ್ತಿತ್ವದಲ್ಲಿ: ಪ್ರೊ.ಜೆ.ಎಸ್.ಪಾಟೀಲ

Constitutional Values: ‘ಭಾರತದ ಭವಿಷ್ಯವೇ ಸಂವಿಧಾನದಲ್ಲಿ ನಿಹಿತವಾಗಿದೆ. ಸೂರ್ಯ ಚಂದ್ರರಿರುವವರೆಗೂ ಅದು ಇರುತ್ತದೆ’ ಎಂದು ರಾಯಚೂರಿನಲ್ಲಿ ಮಾತನಾಡಿದ ವಿಶ್ರಾಂತ ಕುಲಪತಿ ಪ್ರೊ. ಜೆ.ಎಸ್. ಪಾಟೀಲ ಅಭಿಪ್ರಾಯಪಟ್ಟರು.
Last Updated 28 ನವೆಂಬರ್ 2025, 7:08 IST
ಸೂರ್ಯ-ಚಂದ್ರ ಇರುವವರೆಗೂ ಸಂವಿಧಾನ ಅಸ್ತಿತ್ವದಲ್ಲಿ: ಪ್ರೊ.ಜೆ.ಎಸ್.ಪಾಟೀಲ
ADVERTISEMENT

ಸಂಶೋಧನೆಗೆ ಜಂಟಿ ಯೋಜನೆ ರೂಪಿಸಿ: ಸುಬರ್ಣ ರಾಯ್ ಸಲಹೆ

Health Research: ಜನರ ಆರೋಗ್ಯ ಸಮಸ್ಯೆಗಳ ಕುರಿತ ಐಸಿಎಂಆರ್ ಸಂಶೋಧನೆಗಳಲ್ಲಿ ಅಧ್ಯಾಪಕರು ಸಹಭಾಗಿಯಾಗಲು ಜಂಟಿ ಕಾರ್ಯಯೋಜನೆ ರೂಪಿಸಬಹುದಾಗಿದೆ ಎಂದು ಬೆಳಗಾವಿಯ ಐಸಿಎಂಆರ್ ನಿರ್ದೇಶಕ ಸುಬರ್ಣ ರಾಯ್ ಸಲಹೆ ನೀಡಿದರು.
Last Updated 28 ನವೆಂಬರ್ 2025, 7:07 IST
ಸಂಶೋಧನೆಗೆ ಜಂಟಿ ಯೋಜನೆ ರೂಪಿಸಿ: ಸುಬರ್ಣ ರಾಯ್ ಸಲಹೆ

ಹಟ್ಟಿ ಚಿನ್ನದ ಗಣಿ | ರಾಜೀವ್ ಗಾಂಧಿ ಸೇವಾ ಕೇಂದ್ರಕ್ಕೆ ಗ್ರಹಣ: ಅನುದಾನ ಪೋಲು

Construction Delay: ಹಟ್ಟಿ ಚಿನ್ನದ ಗಣಿಯ ಹಳೇ ಗ್ರಾಮ ಪಂಚಾಯಿತಿ ಸ್ಥಳದಲ್ಲಿ ಉದ್ಯೋಗ ಖಾತ್ರಿ ಯೋಜನೆಯ ಅಡಿಯಲ್ಲಿ ಆರಂಭವಾಗಿದ್ದ ರಾಜೀವಗಾಂಧಿ ಸೇವಾ ಕೇಂದ್ರ ಕಟ್ಟಡದ ಕಾಮಗಾರಿ 12 ವರ್ಷಗಳಿಂದ ಸ್ಥಗಿತಗೊಂಡಿದ್ದು ಯಾವುದೇ ಕ್ರಮ ಆಗಿಲ್ಲ.
Last Updated 28 ನವೆಂಬರ್ 2025, 7:06 IST
ಹಟ್ಟಿ ಚಿನ್ನದ ಗಣಿ | ರಾಜೀವ್ ಗಾಂಧಿ ಸೇವಾ ಕೇಂದ್ರಕ್ಕೆ ಗ್ರಹಣ: ಅನುದಾನ ಪೋಲು

LIVE | ಲಕ್ಷಕಂಠ ಗೀತಾ ಪಾರಾಯಣ: ಪ್ರಧಾನಿ ಮೋದಿಯಿಂದ ಭಗವದ್ಗೀತೆಯ ಶ್ಲೋಕಗಳ ಪಾರಾಯಣ

PM Modi Geeta Chanting: ಉಡುಪಿಗೆ ಆಗಮಿಸಿದ ಪ್ರಧಾನಿ ಮೋದಿ ಅವರು ಮಠದಲ್ಲಿ ನಡೆದ ಗೀತಾ ಪಾರಾಯಣ ಸಭೆಯಲ್ಲಿ ಭಾಗವಹಿಸಿ ಭಗವದ್ಗೀತೆಯ 15ನೇ ಅಧ್ಯಾಯದ ಶ್ಲೋಕಗಳನ್ನು ಪಠಿಸಿದರು.
Last Updated 28 ನವೆಂಬರ್ 2025, 7:05 IST
LIVE | ಲಕ್ಷಕಂಠ ಗೀತಾ ಪಾರಾಯಣ: ಪ್ರಧಾನಿ ಮೋದಿಯಿಂದ ಭಗವದ್ಗೀತೆಯ ಶ್ಲೋಕಗಳ ಪಾರಾಯಣ
ADVERTISEMENT
ADVERTISEMENT
ADVERTISEMENT