ಭಾನುವಾರ, 14 ಡಿಸೆಂಬರ್ 2025
×
ADVERTISEMENT

ಜಿಲ್ಲೆ

ADVERTISEMENT

ಹಾರೋಹಳ್ಳಿ: ಕಾಡಾನೆ ದಾಳಿಗೆ ರೈತ ಬಲಿ

Wildlife Conflict: ರಾಮನಗರ ಜಿಲ್ಲೆ ದುಮ್ಮಸಂದ್ರ ಗ್ರಾಮದಲ್ಲಿ ತಮ್ಮ ಜಮೀನಿಗೆ ನೀರು ಹರಿಸುತ್ತಿದ್ದ ರೈತ ಪುಟ್ಟಮಾದೇಗೌಡ ಮೇಲೆ ಕಾಡಾನೆ ದಾಳಿ ನಡೆಸಿ ಸ್ಥಳದಲ್ಲೇ ಕೊಂದುಹಾಕಿದ ಹೃದಯವಿದ್ರಾವಕ ಘಟನೆ ನಡೆದಿದೆ.
Last Updated 14 ಡಿಸೆಂಬರ್ 2025, 10:55 IST
ಹಾರೋಹಳ್ಳಿ: ಕಾಡಾನೆ ದಾಳಿಗೆ ರೈತ ಬಲಿ

ಬೀದರ್ ಜಿಲ್ಲೆಯಾದ್ಯಂತ ಹೆಚ್ಚಿದ ಥಂಡಿ: ಉಷ್ಣಾಂಶ 7 ಡಿಗ್ರಿ ಸೆಲ್ಸಿಯಸ್‌ಗೆ ಕುಸಿತ

Weather Alert: ಬೀದರ್‌ ಜಿಲ್ಲೆಯಲ್ಲಿ ಕನಿಷ್ಠ ಉಷ್ಣಾಂಶ 7 ಡಿಗ್ರಿ ಸೆಲ್ಸಿಯಸ್‌ದವರೆಗೆ ಕುಸಿದ ಪರಿಣಾಮವಾಗಿ ಜಮೀನಿನ ಮೇಲೆ ಮಂಜು ಬೀಳುತ್ತಿದೆ. ಚಳಿಯಿಂದಾಗಿ ಸಾರ್ವಜನಿಕ ಜೀವನಕ್ಕೆ ಅಡಚಣೆ ಉಂಟಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
Last Updated 14 ಡಿಸೆಂಬರ್ 2025, 9:33 IST
ಬೀದರ್ ಜಿಲ್ಲೆಯಾದ್ಯಂತ ಹೆಚ್ಚಿದ ಥಂಡಿ: ಉಷ್ಣಾಂಶ 7 ಡಿಗ್ರಿ ಸೆಲ್ಸಿಯಸ್‌ಗೆ ಕುಸಿತ

ಶಿಕ್ಷಣಕ್ಕೆ ₹2,900 ಕೋಟಿ ವೆಚ್ಚ: ಸಚಿವ ಜಮೀರ್

ಅಲ್ಪಸಂಖ್ಯಾತರು ಹಾಗೂ ಹಿಂದುಳಿದ ವರ್ಗದವರ ಮಕ್ಕಳ ಶಿಕ್ಷಣಕ್ಕಾಗಿ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯಿಂದ ಪ್ರತಿ ವರ್ಷ ರೂ. 2900 ಕೋಟಿ ವೆಚ್ಚ ಮಾಡಲಾಗುತ್ತಿದೆ ಎಂದು  ವಸತಿ, ವಕ್ಫ್ ಮತ್ತು...
Last Updated 14 ಡಿಸೆಂಬರ್ 2025, 8:46 IST
ಶಿಕ್ಷಣಕ್ಕೆ ₹2,900 ಕೋಟಿ ವೆಚ್ಚ: ಸಚಿವ ಜಮೀರ್

ಕಕ್ಕೇರಾ: ಮಹರ್ಷಿ ವಾಲ್ಮೀಕಿ ಭವನ ನಿರ್ಮಾಣಕ್ಕೆ ಮನವಿ

ವಾಲ್ಮೀಕಿ ಗುರುಪೀಠ ಅಭೀವೃದ್ದಿ ಹೋರಾಟ ವೇದಿಕೆ ಪದಾಧಿಕಾರಿಗಳಾದ ರಾಜಾ ಪಿಡ್ಡನಾಯಕ ಪ್ಯಾಪ್ಲಿ, ಗಂಗಾಧರನಾಯಕ, ಶ್ರೀನಿವಾಸ ದೊರೆ ಸೇರಿದಂತೆ ಅನೇಕರು ಅಯ್ಯಣ್ಣ ಹಾಲಭಾವಿ, ಶ್ರೀನಿವಾಸ ದೊರೆ ಶರಣಗೌಡ ಪಾಟೀಲ್ ಸೇರಿದಂತೆ ಅನೇಕರು
Last Updated 14 ಡಿಸೆಂಬರ್ 2025, 8:44 IST
ಕಕ್ಕೇರಾ: ಮಹರ್ಷಿ ವಾಲ್ಮೀಕಿ ಭವನ ನಿರ್ಮಾಣಕ್ಕೆ ಮನವಿ

ಹುಣಸೂರು: ನಿಲ್ಲದ ಹುಲಿ ಹಾವಳಿ: ರಸ್ತೆ ತಡೆ, ಪ್ರತಿಭಟನೆ

ಅರಣ್ಯ ಇಲಾಖೆಯಿಂದ ಥರ್ಮಲ್‌ ಡ್ರೋನ್‌ ಬಳಸಿ ಕಾರ್ಯಾಚರಣೆ
Last Updated 14 ಡಿಸೆಂಬರ್ 2025, 8:33 IST
ಹುಣಸೂರು: ನಿಲ್ಲದ ಹುಲಿ ಹಾವಳಿ: ರಸ್ತೆ ತಡೆ, ಪ್ರತಿಭಟನೆ

ಎಂಸಿಡಿಸಿಸಿಬಿ: ಕಾಂಗ್ರೆಸ್‌ ಬೆಂಬಲಿತರಿಗೆ ಜಯ

ಜಿ.ಎನ್.ಮಂಜುನಾಥ್, ಎಸ್.ಚಂದ್ರಶೇಖರ್, ಆರ್. ನರೇಂದ್ರಗೆ ಗೆಲುವು
Last Updated 14 ಡಿಸೆಂಬರ್ 2025, 8:32 IST
ಎಂಸಿಡಿಸಿಸಿಬಿ: ಕಾಂಗ್ರೆಸ್‌ ಬೆಂಬಲಿತರಿಗೆ ಜಯ

ಮಾಲೀಕನ ಮೇಲೆ ಹಲ್ಲೆ ಮಾಡಿ ಕಾಫಿ ಕಳವು: ಪರಿಚಿತರಿಂದಲೇ ಕೃತ್ಯ; ಮನೆಯವರ ಆಕ್ರೋಶ

ಮಾಲೀಕನ ಮೇಲೆ ಹಲ್ಲೆ ಮಾಡಿ ಕಾಫಿ ಕಳವು ಮಾಡಿದ್ದ 6 ಜನರ ಬಂಧನ
Last Updated 14 ಡಿಸೆಂಬರ್ 2025, 8:32 IST
ಮಾಲೀಕನ ಮೇಲೆ ಹಲ್ಲೆ ಮಾಡಿ ಕಾಫಿ ಕಳವು: ಪರಿಚಿತರಿಂದಲೇ ಕೃತ್ಯ; ಮನೆಯವರ ಆಕ್ರೋಶ
ADVERTISEMENT

ಹಾಸನ: ಹನುಮೋತ್ಸವದಲ್ಲಿ ಮಿಂದೆದ್ದ ಭಕ್ತಾದಿಗಳು

ಚೆಂಡೆ, ಡೊಳ್ಳು, ಪೂಜಾ ಕುಣಿತದೊಂದಿಗೆ ಸಾಗಿದ ಅದ್ಧೂರಿ ಮೆರವಣಿಗೆ: ನೃತ್ಯದ ಸಂಭ್ರಮ
Last Updated 14 ಡಿಸೆಂಬರ್ 2025, 8:32 IST
ಹಾಸನ: ಹನುಮೋತ್ಸವದಲ್ಲಿ ಮಿಂದೆದ್ದ ಭಕ್ತಾದಿಗಳು

ಹಾಸನ: ಬಡಮಕ್ಕಳ ಶಿಕ್ಷಣ ಕಸಿಯುವ ಹುನ್ನಾರ

ಎಐಡಿಎಸ್‌ಒ ಪ್ರಥಮ ಜಿಲ್ಲಾ ಸಮ್ಮೇಳನದಲ್ಲಿ ಉಪಾಧ್ಯಕ್ಷೆ ಚಂದ್ರಕಲಾ
Last Updated 14 ಡಿಸೆಂಬರ್ 2025, 8:32 IST
ಹಾಸನ: ಬಡಮಕ್ಕಳ ಶಿಕ್ಷಣ ಕಸಿಯುವ ಹುನ್ನಾರ

ರಾಜ್ಯಮಟ್ಟದ ನೆಟ್‌ಬಾಲ್ ಟೂರ್ನಿ: ಸೆಮೀಸ್‌ ಹಂತಕ್ಕೆ ಮೈಸೂರು

Netball Tournament: ಚಾಮರಾಜನಗರದಲ್ಲಿ ನಡೆಯುತ್ತಿರುವ ರಾಜ್ಯಮಟ್ಟದ ನೆಟ್‌ಬಾಲ್ ಟೂರ್ನಿಯಲ್ಲಿ ಮೈಸೂರು ತಂಡವು 14 ವರ್ಷದೊಳಗಿನ ಬಾಲಕಿಯರ ಹಾಗೂ ಬಾಲಕರ ವಿಭಾಗದಲ್ಲಿ ಸೆಮಿಫೈನಲ್‌ಗೆ ಪ್ರವೇಶಿಸಿತು.
Last Updated 14 ಡಿಸೆಂಬರ್ 2025, 8:32 IST
ರಾಜ್ಯಮಟ್ಟದ ನೆಟ್‌ಬಾಲ್ ಟೂರ್ನಿ: ಸೆಮೀಸ್‌ ಹಂತಕ್ಕೆ ಮೈಸೂರು
ADVERTISEMENT
ADVERTISEMENT
ADVERTISEMENT