ಶುಕ್ರವಾರ, 27 ಫೆಬ್ರುವರಿ 2026
ಯಾವಾಗಲಾದರೂ ಎಲ್ಲಿಯಾದರೂ
ಇಂದೇ ಹೆಚ್ಚು ಪರಿಷ್ಕೃತವಾಗಿರುವ ಇ-ಪೇಪರ್ ನ ಅನುಭವ ಪಡೆಯಿರಿ

ವೈಶಿಷ್ಟ್ಯಗಳನ್ನು ಹುಡುಕಿ

ಮತ್ತು ಹಂಚಿಕೊಳ್ಳಿ

ಬಳಕೆದಾರ ಸ್ನೇಹಿ

ವಿನ್ಯಾಸ

ದಾಖಲೆಗಳನ್ನು

ಪರಿಶೀಲಿಸಲು ಅನುಮತಿ

ಇಂದಿನ ಇ-ಪತ್ರಿಕೆ ಓದಿ
×
ADVERTISEMENT

ಜಿಲ್ಲೆ

ADVERTISEMENT

ಮೂರು ತಿಂಗಳಿಂದ ಗ್ರಾಮ ಪಂಚಾಯಿತಿಯಲ್ಲಿ ಸಿಗದ ಪಹಣಿ: ಜನರ ಪರದಾಟ

Jamkhandi News: ಗ್ರಾಮೀಣಾಭಿವೃದ್ಧಿ ಇಲಾಖೆಯ ಇ-ಸ್ವತ್ತು 2.0 ತಂತ್ರಾಂಶದ ತಾಂತ್ರಿಕ ಸಮಸ್ಯೆಯಿಂದಾಗಿ ಜಮಖಂಡಿ ತಾಲ್ಲೂಕಿನ ಗ್ರಾಮೀಣ ಭಾಗದಲ್ಲಿ ಕಳೆದ ಮೂರು ತಿಂಗಳಿಂದ ಡಿಜಿಟಲ್ ಪಹಣಿ ಸಿಗದೆ ಸಾರ್ವಜನಿಕರು ಪರದಾಡುವಂತಾಗಿದೆ. ನೋಂದಣಿ ಪತ್ರದ ಕಡ್ಡಾಯ ನಿಯಮದಿಂದ ತೊಂದರೆ.
Last Updated 27 ಫೆಬ್ರುವರಿ 2026, 9:02 IST
ಮೂರು ತಿಂಗಳಿಂದ ಗ್ರಾಮ ಪಂಚಾಯಿತಿಯಲ್ಲಿ ಸಿಗದ ಪಹಣಿ: ಜನರ ಪರದಾಟ

ಕ್ರಿಕೆಟ್ ಪಂದ್ಯಾವಳಿ: ಬಿ.ಆರ್. ಸರ್ಕಾರ ತಂಡ ಚಾಂಪಿಯನ್

Shirur News: ಶಿರೂರ (ರಾಂಪುರ) ಪಟ್ಟಣದ ಬಳ್ಳಾರಿ ಮುತ್ಯಾನ ಉರುಸಿನ ಪ್ರಯುಕ್ತ ಆಯೋಜಿಸಲಾಗಿದ್ದ ಸೂಪರ್ ಸಿಕ್ಸ್ ಕ್ರಿಕೆಟ್ ಪಂದ್ಯಾವಳಿಯಲ್ಲಿ ಸ್ಥಳೀಯ ಬಿ.ಆರ್.ಸರ್ಕಾರ ಕ್ರಿಕೆಟ್ ತಂಡ ಚಾಂಪಿಯನ್ ಆಗಿ ಹೊರಹೊಮ್ಮಿದೆ. ನೀಲಾನಗರದ ನಿರಂತರ ಜ್ಯೋತಿ ತಂಡಕ್ಕೆ ದ್ವಿತೀಯ ಸ್ಥಾನ.
Last Updated 27 ಫೆಬ್ರುವರಿ 2026, 9:00 IST
ಕ್ರಿಕೆಟ್ ಪಂದ್ಯಾವಳಿ: ಬಿ.ಆರ್. ಸರ್ಕಾರ ತಂಡ ಚಾಂಪಿಯನ್

ಮುಳುಗಡೆ ಪರಿಹಾರ ಪಾಲಿಗಾಗಿ ಕೊಲೆ; ಜೀವಾವಧಿ ಶಿಕ್ಷೆ

Compensation Dispute: ಬಾಗಲಕೋಟೆ: ಹಿನ್ನೀರಿನಲ್ಲಿ ಮುಳುಗಡೆ ಹೊಂದಿದ್ದ ಮನೆ ಪರಿಹಾರ ಹಣದಲ್ಲಿ ಪಾಲು ನೀಡದ ಪತ್ನಿಯ ತಮ್ಮನನ್ನೇ ಕೊಲೆಗಾರ ಸೇರಿದಂತೆ ಮೂವರಿಗೆ ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶ ಎನ್‌.ವಿ. ವಿಜಯ್ ಜೀವಾವಧಿ ಶಿಕ್ಷೆ ವಿಧಿಸಿದ್ದಾರೆ. ಪ್ರಕರಣದಲ್ಲಿ ಮೂವರು ಅಪರಾಧಿಗಳು
Last Updated 27 ಫೆಬ್ರುವರಿ 2026, 9:00 IST
ಮುಳುಗಡೆ ಪರಿಹಾರ ಪಾಲಿಗಾಗಿ ಕೊಲೆ; ಜೀವಾವಧಿ ಶಿಕ್ಷೆ

ಲೋಪಗಳಿಲ್ಲದ ಮತದಾರ ಪಟ್ಟಿ ಸಿದ್ಧಪಡಿಸಿ: ಚುನಾವಣಾಧಿಕಾರಿ ಯೋಗೇಶ್ವರ

ಬಾಗಲಕೋಟೆ ವಿಧಾನಸಭಾ ಕ್ಷೇತ್ರದ ಉಪಚುನಾವಣಾ ಸಿದ್ಧತಾ ಸಭೆ
Last Updated 27 ಫೆಬ್ರುವರಿ 2026, 9:00 IST
ಲೋಪಗಳಿಲ್ಲದ ಮತದಾರ ಪಟ್ಟಿ ಸಿದ್ಧಪಡಿಸಿ: ಚುನಾವಣಾಧಿಕಾರಿ ಯೋಗೇಶ್ವರ

ಬಾಗಲಕೋಟೆ: ಸಂಭ್ರಮದ ಸಸಾಲಟ್ಟಿ ಶಿವಲಿಂಗೇಶ್ವರ ರಥೋತ್ಸವ

Shivalingeshwara Rathotsava: ಬಾಗಲಕೋಟ ಜಿಲ್ಲೆಯ ಕೊನೆಯ ಗ್ರಾಮವಾದ ತಾಲ್ಲೂಕಿನ ಸಸಾಲಟ್ಟಿಯಲ್ಲಿ ಶಿವಲಿಂಗೇಶ್ವರರ 68ನೇ ಪುಣ್ಯಾರಾಧನೆ ಅಂಗವಾಗಿ ಗುರುವಾರ ನಂದಿಕೋಲು ಹಾಗೂ ಭವ್ಯ ರಥೋತ್ಸವ ಜರುಗಿತು. ಜಾತ್ರೆ ಅಂಗವಾಗಿ ಫೆ.18 ರಿಂದ 23ರವರೆಗೆ ಶಿವಪ್ರಸಾದ ದೇವರು, ಅಭಿನವ ಕಲ್ಮೇಶ್ವರ ಶ್ರೀ
Last Updated 27 ಫೆಬ್ರುವರಿ 2026, 8:59 IST
ಬಾಗಲಕೋಟೆ: ಸಂಭ್ರಮದ ಸಸಾಲಟ್ಟಿ ಶಿವಲಿಂಗೇಶ್ವರ ರಥೋತ್ಸವ

ಶಸ್ರ್ತಚಿಕಿತ್ಸಾ ಕೌಶಲಕ್ಕೆ ತರಬೇತಿ ಅಗತ್ಯ: ಡಾ.ಭುವನೇಶ್ವರಿ

Cadaveric Workshop: ಬಾಗಲಕೋಟೆ: ವೈದ್ಯಕೀಯ ಕ್ಷೇತ್ರದಲ್ಲಿ ಶಸ್ತ್ರಚಿಕಿತ್ಸೆ ಕಠಿಣವಾದ ಚಿಕಿತ್ಸಾ ವಿಧಾನವಾಗಿದೆ. ಈ ಕ್ಷೇತ್ರದಲ್ಲಿ ಪರಿಣತಿ ಹೊಂದಲು ವೈದ್ಯರಿಗೆ ತರಬೇತಿ ಅವಶ್ಯಕವಾಗಿದೆ ಎಂದು ನಿಜಲಿಂಗಪ್ಪ ಮೆಡಿಕಲ್ ಕಾಲೇಜಿನ ಪ್ರಾಚಾರ್ಯರಾದ ಡಾ.ಭುವನೇಶ್ವರಿ ಯಳಮಲಿ ಹೇಳಿದರು.
Last Updated 27 ಫೆಬ್ರುವರಿ 2026, 8:59 IST
ಶಸ್ರ್ತಚಿಕಿತ್ಸಾ ಕೌಶಲಕ್ಕೆ ತರಬೇತಿ ಅಗತ್ಯ: ಡಾ.ಭುವನೇಶ್ವರಿ

ಹಾಸ್ಟೆಲ್‌ಗಳಲ್ಲಿ ಗುಣಮಟ್ಟದ ಆಹಾರ ಪೂರೈಸಿ: ಅಧಿಕಾರಿಗಳಿಗೆ ವಿನೋತ್ ಪ್ರಿಯಾ ಸೂಚನೆ

Student Welfare: ಚಾಮರಾಜನಗರ: ವಿದ್ಯಾರ್ಥಿ ನಿಲಯಗಳು ಹಾಗೂ ವಸತಿ ಶಾಲೆಗಳಲ್ಲಿ ವಿದ್ಯಾರ್ಥಿಗಳಿಗೆ ಗುಣಮಟ್ಟದ ಆಹಾರ ನೀಡುತ್ತಿರುವ ಹಾಗೂ ಹಾಸ್ಟೆಲ್‌ಗಳಲ್ಲಿ ಸಮರ್ಪಕ ಮೂಲಸೌಕರ್ಯಗಳು ಲಭ್ಯವಿರುವ ಬಗ್ಗೆ ಅಧಿಕಾರಿಗಳು ನಿಯಮಿತವಾಗಿ ಪರಿಶೀಲಿಸಬೇಕು ಎಂದು ಜಿಲ್ಲಾ ಉಸ್ತುವಾರಿ ಕಾರ್ಯಾ
Last Updated 27 ಫೆಬ್ರುವರಿ 2026, 8:35 IST
ಹಾಸ್ಟೆಲ್‌ಗಳಲ್ಲಿ ಗುಣಮಟ್ಟದ ಆಹಾರ ಪೂರೈಸಿ: ಅಧಿಕಾರಿಗಳಿಗೆ ವಿನೋತ್ ಪ್ರಿಯಾ ಸೂಚನೆ
ADVERTISEMENT

ನೀರಿನ ಸಮಸ್ಯೆಗೆ ಕ್ರಮವಹಿಸಿ: ಶಾಸಕ ಗಣೇಶ್

ಬರ ನಿರ್ವಹಣಾ ಸಮಿತಿ ಸಭೆ
Last Updated 27 ಫೆಬ್ರುವರಿ 2026, 8:34 IST
ನೀರಿನ ಸಮಸ್ಯೆಗೆ ಕ್ರಮವಹಿಸಿ: ಶಾಸಕ ಗಣೇಶ್

ಗದಗ: ಸಂತ ಸೇವಾಲಾಲ ಜಯಂತಿ ಫೆ.28 ರಂದು

Banjara Community: ನರೇಗಲ್:‌ ಪಟ್ಟಣದ ಬಂಜಾರ (ಲಂಬಾಣಿ) ಸಮಾಜದ ವತಿಯಿಂದ 3ನೇ ವಾರ್ಡ್‌ ಆಶ್ರಯ ಕಾಲೋನಿಯಲ್ಲಿ ಫೆ.28 ರಂದು ಬೆಳಿಗ್ಗೆ 11ಕ್ಕೆ ಸಂತ ಸೇವಾಲಾಲ ಜಯಂತಿ ಹಮ್ಮಿಕೊಳ್ಳಲಾಗಿದೆ. ಹಿರೇಮಠದ ಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮೀಜಿ, ಕೊಪ್ಪಳ ಬಹದ್ದೂರಬಂಡಾ ಬಂಜಾರ ಪೀಠದ
Last Updated 27 ಫೆಬ್ರುವರಿ 2026, 8:34 IST
ಗದಗ: ಸಂತ ಸೇವಾಲಾಲ ಜಯಂತಿ ಫೆ.28 ರಂದು

ಆಕಸ್ಮಿಕ ಬೆಂಕಿ: ತಪ್ಪಿದ ಅನಾಹುತ

Lakshmeshwar Fire: ಪಟ್ಟಣದ ದೊಡ್ಡೂರು ರಸ್ತೆಗೆ ಹೊಂದಿಕೊಂಡಿರುವ ವಿಜಯಲಕ್ಷ್ಮೀ ಕಾಟನ್ ಇಂಡಸ್ಟ್ರೀಜ್ ಎದುರು ಗುರುವಾರ ಆಕಸ್ಮಿಕ ಬೆಂಕಿ ಹೊತ್ತಿಕೊಂಡ ಘಟನೆ ಸಂಭವಿಸಿದೆ. ಕಾಟನ್ ಇಂಡಸ್ಟ್ರೀಜ್ ಎದುರಿನ ಬಯಲಿನಲ್ಲಿ ಒಕ್ಕಣಿಗಾಗಿ ನೂರಾರು ಎಕರೆಯಲ್ಲಿ ಬೆಳೆದಿದ್ದ ಗೋವಿನಜೋಳ
Last Updated 27 ಫೆಬ್ರುವರಿ 2026, 8:34 IST
ಆಕಸ್ಮಿಕ ಬೆಂಕಿ: ತಪ್ಪಿದ ಅನಾಹುತ
ADVERTISEMENT
ADVERTISEMENT
ADVERTISEMENT