ಶುಕ್ರವಾರ, 6 ಫೆಬ್ರುವರಿ 2026
ಯಾವಾಗಲಾದರೂ ಎಲ್ಲಿಯಾದರೂ
ಇಂದೇ ಹೆಚ್ಚು ಪರಿಷ್ಕೃತವಾಗಿರುವ ಇ-ಪೇಪರ್ ನ ಅನುಭವ ಪಡೆಯಿರಿ

ವೈಶಿಷ್ಟ್ಯಗಳನ್ನು ಹುಡುಕಿ

ಮತ್ತು ಹಂಚಿಕೊಳ್ಳಿ

ಬಳಕೆದಾರ ಸ್ನೇಹಿ

ವಿನ್ಯಾಸ

ದಾಖಲೆಗಳನ್ನು

ಪರಿಶೀಲಿಸಲು ಅನುಮತಿ

ಇಂದಿನ ಇ-ಪತ್ರಿಕೆ ಓದಿ
×
ADVERTISEMENT

ಜಿಲ್ಲೆ

ADVERTISEMENT

‘ಮೈಕ್ರೊಗ್ರೀನ್ಸ್’ ಪೌಷ್ಟಿಕಾಂಶದ ಆಗರ.. ಸ್ವಉದ್ಯೋಗಕ್ಕೆ ಹೊಸ ದಾರಿ

Urban Farming: ಚಿಕ್ಕ ಜಾಗದಲ್ಲಿ ಬೆಳೆಯಬಹುದಾದ ಮೈಕ್ರೊಗ್ರೀನ್ಸ್ ಈಗ ಪೌಷ್ಟಿಕ ಆಹಾರ ಮತ್ತು ನಗರ ಕೃಷಿಯ ಹೊಸ ವ್ಯಾವಸಾಯಿಕ ಆಯ್ಕೆಯಾಗಿದ್ದು, Bengaluru ಸೇರಿದಂತೆ ಹಲವೆಡೆ ಬೇಡಿಕೆ ಹೆಚ್ಚುತ್ತಿದೆ.
Last Updated 6 ಫೆಬ್ರುವರಿ 2026, 17:19 IST
‘ಮೈಕ್ರೊಗ್ರೀನ್ಸ್’ ಪೌಷ್ಟಿಕಾಂಶದ ಆಗರ.. ಸ್ವಉದ್ಯೋಗಕ್ಕೆ ಹೊಸ ದಾರಿ

ಕೆ.ಆರ್.ಪುರ: ಹೈಕೋರ್ಟ್ ಆದೇಶದ ಮೇರೆಗೆ ಪಿಟಿಸಿಎಲ್‌ ಜಮೀನು ಮರುವಶ

PTCL land ಕೆ.ಆರ್.ಪುರ: ಪಿಟಿಸಿಎಲ್ ಕಾಯ್ದೆಯಡಿ ಮಂಜೂರಾಗಿದ್ದ ಜಮೀನಿನಲ್ಲಿ ಕೆಲವರು ನಿರ್ಮಿಸಿಕೊಂಡಿದ್ದ ಮನೆಗಳನ್ನು ಹೈಕೋರ್ಟ್ ಆದೇಶದ ಮೇರೆಗೆ ಕಂದಾಯ ಅಧಿಕಾರಿಗಳು ಸ್ವಾಧೀನಕ್ಕೆ ಪಡೆದು ಮೂಲ ಮಾಲೀಕರಿಗೆ ಹಸ್ತಾಂತರಿಸಿದರು. ...
Last Updated 6 ಫೆಬ್ರುವರಿ 2026, 16:23 IST
ಕೆ.ಆರ್.ಪುರ: ಹೈಕೋರ್ಟ್ ಆದೇಶದ ಮೇರೆಗೆ ಪಿಟಿಸಿಎಲ್‌ ಜಮೀನು ಮರುವಶ

ಕ್ಯಾನ್ಸರ್ ಪತ್ತೆ ತಡವಾಗುತ್ತಿರುವುದರಿಂದ ಸಾವುಗಳು ಹೆಚ್ಚಳ: ಪ್ರಸಾದ್ ನಾರಾಯಣನ್

Cancer ಯಲಹಂಕ:ತಡವಾಗಿ ಕ್ಯಾನ್ಸರ್ ರೋಗ ಪತ್ತೆಯಾಗುವುದು ಹಾಗೂ ಒಂದೇ ಕೇಂದ್ರದಲ್ಲಿ ಸಮಗ್ರ ಚಿಕಿತ್ಸೆ ಲಭ್ಯವಿಲ್ಲದಿರುವುದೇ ಕ್ಯಾನ್ಸರ್ ರೋಗಿಗಳ ಹೆಚ್ಚಿನ ಮರಣಕ್ಕೆ ಪ್ರಮುಖ ಕಾರಣಗಳಾಗಿವೆ ಎಂದು ಮೆಡಿಕಲ್ ಆಂಕಾಲಜಿ ಲೀಡ್.
Last Updated 6 ಫೆಬ್ರುವರಿ 2026, 16:20 IST
ಕ್ಯಾನ್ಸರ್ ಪತ್ತೆ ತಡವಾಗುತ್ತಿರುವುದರಿಂದ ಸಾವುಗಳು ಹೆಚ್ಚಳ: ಪ್ರಸಾದ್ ನಾರಾಯಣನ್

ದೋಹಾದಲ್ಲಿ 'ತುಳುಸಿರಿ' ವೈಭವ: ತುಳುಕೂಟ ಖತಾರ್ ಬೆಳ್ಳಿ ಹಬ್ಬದ ಅದ್ಧೂರಿ ಆಚರಣೆ

Tulu Event Qatar: byline no author page goes here ದೋಹಾದ ಡಿಪಿಎಸ್ ಎಂಐಎಸ್ ಶಾಲಾ ಸಭಾಂಗಣದಲ್ಲಿ ತುಳುಕೂಟ ಖತಾರ್ ತನ್ನ ಬೆಳ್ಳಿ ಹಬ್ಬ ‘ತುಳುಸಿರಿ’ ಅನ್ನು ಭಾವೋದ್ರಿಕ್ತ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಜನವರಿ 23ರಂದು ಅದ್ಧೂರಿಯಾಗಿ ಆಚರಿಸಿತು.
Last Updated 6 ಫೆಬ್ರುವರಿ 2026, 16:13 IST
ದೋಹಾದಲ್ಲಿ 'ತುಳುಸಿರಿ' ವೈಭವ: ತುಳುಕೂಟ ಖತಾರ್ ಬೆಳ್ಳಿ ಹಬ್ಬದ ಅದ್ಧೂರಿ ಆಚರಣೆ

ಶಿಲ್ಪಕಲಾ ಅಕಾಡೆಮಿಯ 2024, 2025ನೇ ಸಾಲಿನ ವಾರ್ಷಿಕ ಪ್ರಶಸ್ತಿಗಳು ಪ್ರಕಟ

Karnataka Shilpakala Academy: ಕರ್ನಾಟಕ ಶಿಲ್ಪಕಲಾ ಅಕಾಡೆಮಿಯು 2024, 2025ನೇ ಸಾಲಿನ ಗೌರವ ಪ್ರಶಸ್ತಿ ಮತ್ತು 2024ನೇ ಸಾಲಿನ ಶಿಲ್ಪಶ್ರೀ ಪ್ರಶಸ್ತಿ ಪ್ರಕಟಿಸಿದೆ. ಅಕಾಡೆಮಿಯ ಸರ್ವ ಸದಸ್ಯರ ಸಭೆಯಲ್ಲಿ ಹತ್ತು ಶಿಲ್ಪಿಗಳನ್ನು ಆಯ್ಕೆ ಮಾಡಲಾಗಿದೆ.
Last Updated 6 ಫೆಬ್ರುವರಿ 2026, 16:08 IST
ಶಿಲ್ಪಕಲಾ ಅಕಾಡೆಮಿಯ 2024, 2025ನೇ ಸಾಲಿನ ವಾರ್ಷಿಕ ಪ್ರಶಸ್ತಿಗಳು ಪ್ರಕಟ

ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಸೈಬರ್ ಪೊಲೀಸರ ಕಾರ್ಯಾಚರಣೆ: 13 ಮಂದಿ ಬಲೆಗೆ

Mule Accounts: ಹಣದ ಆಮಿಷವೊಡ್ಡಿ ಸಾರ್ವಜನಿಕರ ಬ್ಯಾಂಕ್ ಖಾತೆಗಳ ವಿವರ ಪಡೆದು, ಸೈಬರ್ ವಂಚಕರಿಗೆ ನೀಡುತ್ತಿದ್ದವರ ವಿರುದ್ಧ ಕಾರ್ಯಾಚರಣೆ ಆರಂಭಿಸಿರುವ ಸಿಐಡಿಯ ‘ಸೈಬರ್ ಕಮಾಂಡ್‌ ಘಟಕ’ ಅಧಿಕಾರಿಗಳು ರಾಜ್ಯದಾದ್ಯಂತ 13 ಆರೋಪಿಗಳನ್ನು ಬಂಧಿಸಿದ್ದಾರೆ.
Last Updated 6 ಫೆಬ್ರುವರಿ 2026, 16:05 IST
ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಸೈಬರ್ ಪೊಲೀಸರ ಕಾರ್ಯಾಚರಣೆ: 13 ಮಂದಿ ಬಲೆಗೆ

ಪತ್ರಕರ್ತ ಕೆ.ವಿ.ಶ್ರೀನಿವಾಸನ್‌ ಇನ್ನಿಲ್ಲ

KV Srinivasan Death: byline no author page goes here ಮೈಸೂರಿನ ಹಿರಿಯ ಗಾಂಧಿವಾದಿ ಪತ್ರಕರ್ತ ಕೆ.ವಿ.ಶ್ರೀನಿವಾಸನ್‌ (81) ವಯೋಸಹಜ ಅನಾರೋಗ್ಯದಿಂದ ನಿಧನರಾದರು. ಪತ್ರಿಕೋದ್ಯಮ, ಚಳವಳಿ, ಗಾಂಧೀಜಿ ತತ್ವಗಳಲ್ಲಿ ಅಪಾರ ಕೊಡುಗೆ ನೀಡಿದ್ದರು.
Last Updated 6 ಫೆಬ್ರುವರಿ 2026, 16:03 IST
ಪತ್ರಕರ್ತ ಕೆ.ವಿ.ಶ್ರೀನಿವಾಸನ್‌ ಇನ್ನಿಲ್ಲ
ADVERTISEMENT

ತೆರವು ಕಾರ್ಯಾಚರಣೆಯಲ್ಲಿ ಬಿಡಿಎದಿಂದ ₹130 ಕೋಟಿ ಮೌಲ್ಯದ ಸ್ವತ್ತು ವಶ

BDA seizes assets: ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ) ಶುಕ್ರವಾರ ನಡೆಸಿದ ಕಾರ್ಯಾಚರಣೆಯಲ್ಲಿ ಅನಧಿಕೃತ ನಿರ್ಮಾಣಗಳನ್ನು ತೆರವುಗೊಳಿಸಿ, ಜೆ.ಪಿ. ನಗರ ಬಡಾವಣೆಯ 9ನೇ ಫೇಸ್‌ನಲ್ಲಿ ₹130 ಕೋಟಿ ಮೌಲ್ಯದ ಆಸ್ತಿಯನ್ನು ವಶಪಡಿಸಿಕೊಂಡಿದೆ.
Last Updated 6 ಫೆಬ್ರುವರಿ 2026, 15:52 IST
ತೆರವು ಕಾರ್ಯಾಚರಣೆಯಲ್ಲಿ ಬಿಡಿಎದಿಂದ ₹130 ಕೋಟಿ ಮೌಲ್ಯದ ಸ್ವತ್ತು ವಶ

9 ವ್ಹೀಲಿ 'ವೀರರ' ವಿರುದ್ಧ ಕೆ.ಆರ್‌.ಪುರ ಸಂಚಾರ ಠಾಣೆಯ ಪೊಲೀಸರಿಂದ ಎಫ್‌ಐಆರ್‌

K.R.Pura traffic police: ವ್ಹೀಲಿ ಮಾಡುವ ಯುವಕರ ವಿರುದ್ಧ ವಿಶೇಷ ಕಾರ್ಯಾಚರಣೆ ನಡೆಸಿದ ಕೆ.ಆರ್‌.ಪುರ ಸಂಚಾರ ಠಾಣೆಯ ಪೊಲೀಸರು, 9 ಮಂದಿಯ ವಿರುದ್ಧ ಎಫ್ಐಆರ್ ದಾಖಲಿಸಿಕೊಂಡಿದ್ದಾರೆ.
Last Updated 6 ಫೆಬ್ರುವರಿ 2026, 15:46 IST
9 ವ್ಹೀಲಿ 'ವೀರರ' ವಿರುದ್ಧ ಕೆ.ಆರ್‌.ಪುರ ಸಂಚಾರ ಠಾಣೆಯ ಪೊಲೀಸರಿಂದ ಎಫ್‌ಐಆರ್‌

ಯುವತಿಯ ಮೊಬೈಲ್‌ ಕಿತ್ತು ಓಡಿದ್ದ ಆರೋಪಿಗೆ ಸಾರ್ವಜನಿಕರಿಂದ ಥಳಿತ

ಮೆಜೆಸ್ಟಿಕ್‌ನಲ್ಲಿ ಮುಂದುವರಿದ ಸುಲಿಗೆ
Last Updated 6 ಫೆಬ್ರುವರಿ 2026, 15:38 IST
ಯುವತಿಯ ಮೊಬೈಲ್‌ ಕಿತ್ತು ಓಡಿದ್ದ ಆರೋಪಿಗೆ ಸಾರ್ವಜನಿಕರಿಂದ ಥಳಿತ
ADVERTISEMENT
ADVERTISEMENT
ADVERTISEMENT