ಭಾನುವಾರ, 11 ಜನವರಿ 2026
×
ADVERTISEMENT
ಸೂಕ್ತವಾದುದನ್ನೇ ಆರಂಭಿಸಿ, ಸೂಕ್ತ ಮಾರ್ಗದಲ್ಲೇ ಇರಿ.
ಪ್ರಜಾವಾಣಿ ಈ-ಪತ್ರಿಕೆ ನಿಮ್ಮ ಪ್ರತಿ ಮುಂಜಾನೆಯ ಹವ್ಯಾಸವಾಗಲಿ
ಇಂದಿನ ಈ-ಪತ್ರಿಕೆ ಓದಿ

ಜಿಲ್ಲೆ

ADVERTISEMENT

ಚಿತ್ರಮಂದಿರಗಳ ಕೊರತೆ: ಸಿ.ಎಂ ನಿವಾಸಕ್ಕೆ ಮುತ್ತಿಗೆ ಯತ್ನ

Shivalila Movie Protest: ಲಿಂಗತ್ವ ಅಲ್ಪಸಂಖ್ಯಾತರ ಕುರಿತ ಕಥೆಯನ್ನು ಹೊಂದಿರುವ ‘ಶಿವಲೀಲಾ’ ಸಿನಿಮಾಗೆ ಚಿತ್ರಮಂದಿರಗಳನ್ನು ನೀಡದೆ ಅನ್ಯಾಯ ಮಾಡಲಾಗುತ್ತಿದೆ ಎಂದು ಆರೋಪಿಸಿ ಚಿತ್ರತಂಡದ ಕಲಾವಿದರು ಹಾಗೂ ಬಿಜೆಪಿ ಕಾರ್ಯಕರ್ತರು ಸ್ವಾತಂತ್ರ್ಯ ಉದ್ಯಾನದಲ್ಲಿ ಪ್ರತಿಭಟನೆ ನಡೆಸಿದರು.
Last Updated 11 ಜನವರಿ 2026, 19:13 IST
ಚಿತ್ರಮಂದಿರಗಳ ಕೊರತೆ: ಸಿ.ಎಂ ನಿವಾಸಕ್ಕೆ ಮುತ್ತಿಗೆ ಯತ್ನ

ಕಾನೂನು ಬಾಹಿರ ಪಾವತಿ: ಬಿಡದಿ ಪುರಸಭೆ ಮುಖ್ಯಾಧಿಕಾರಿ, ಸದಸ್ಯನ ವಿರುದ್ಧ ತನಿಖೆ

Bidadi Municipality Scam: ಪಟ್ಟಣದ ಪುರಸಭೆಯ ನೌಕರರ ವೇತನ ವ್ಯತ್ಯಾಸದ ಬಾಕಿ ಮೊತ್ತ ₹1.89 ಕೋಟಿಯನ್ನು ಕಾನೂನುಬಾಹಿರವಾಗಿ ಪಾವತಿಸಿ ಅದಕ್ಕಾಗಿ ನೌಕರರಿಂದ ಲಂಚ ಪಡೆದ ಆರೋಪಕ್ಕೆ ಸಂಬಂಧಿಸಿದಂತೆ ಪುರಸಭೆ ಮುಖ್ಯಾಧಿಕಾರಿ ಮತ್ತು ಕಾಂಗ್ರೆಸ್ ಸದಸ್ಯನ ವಿರುದ್ಧ ತನಿಖೆಗೆ ಆದೇಶಿಸಲಾಗಿದೆ.
Last Updated 11 ಜನವರಿ 2026, 19:09 IST
ಕಾನೂನು ಬಾಹಿರ ಪಾವತಿ: ಬಿಡದಿ ಪುರಸಭೆ ಮುಖ್ಯಾಧಿಕಾರಿ, ಸದಸ್ಯನ ವಿರುದ್ಧ ತನಿಖೆ

ಬೆಂಗಳೂರು | ಯಶಸ್ಸಿಗೆ ಕೃತಕ ಬುದ್ಧಿಮತ್ತೆ ಸಾಧನ: ಪ್ರೊ. ಎಂ.ವಿ. ರಾಜೀವ್ ಗೌಡ

AI and Success: ಬಾಲ್ಕ್ ಸಂಸ್ಥೆಯ ವತಿಯಿಂದ ನಗರದಲ್ಲಿ ನಡೆದ ಬಾಲ್ಕ್ ಸಂಕಲ್ಪ –2026 ಕಾರ್ಯಕ್ರಮದಲ್ಲಿ ಮಾತನಾಡಿದ ಪ್ರೊ. ಎಂ.ವಿ. ರಾಜೀವ್ ಗೌಡ ಅವರು ಇಂದಿನ ಆಧುನಿಕ ಯುಗದಲ್ಲಿ ಕೃತಕ ಬುದ್ಧಿಮತ್ತೆಯನ್ನು ಸಮರ್ಪಕವಾಗಿ ಅಳವಡಿಸಿಕೊಳ್ಳಬೇಕು ಎಂದರು.
Last Updated 11 ಜನವರಿ 2026, 19:09 IST
ಬೆಂಗಳೂರು | ಯಶಸ್ಸಿಗೆ ಕೃತಕ ಬುದ್ಧಿಮತ್ತೆ ಸಾಧನ: ಪ್ರೊ. ಎಂ.ವಿ. ರಾಜೀವ್ ಗೌಡ

ನಗರದಲ್ಲಿ ಇಂದು: ಬೆಂಗಳೂರು ನಗರದ ಕಾರ್ಯಕ್ರಮಗಳು 12 ಜನವರಿ 2025

ನಗರದಲ್ಲಿ ಇಂದು: ಬೆಂಗಳೂರು ನಗರದ ಕಾರ್ಯಕ್ರಮಗಳು 12 ಜನವರಿ 2025
Last Updated 11 ಜನವರಿ 2026, 19:05 IST
ನಗರದಲ್ಲಿ ಇಂದು: ಬೆಂಗಳೂರು ನಗರದ ಕಾರ್ಯಕ್ರಮಗಳು 12 ಜನವರಿ 2025

ದೊಡ್ಡಬಳ್ಳಾಪುರ | ಕಾರು ಮುಖಾಮುಖಿ ಡಿಕ್ಕಿ: ಇಬ್ಬರಿಗೆ ಗಂಭೀರ ಗಾಯ

Doddaballapur News: ತಾಲ್ಲೂಕಿನ ತೂಬಗೆರೆ ರಸ್ತೆಯ ಕಾರನಾಳ ಕ್ರಾಸ್‌ ಬಳಿ ಭಾನುವಾರ ಸಂಜೆ ಎರಡು ಕಾರುಗಳು ಮುಖಾಮುಖಿ ಡಿಕ್ಕಿಯಾಗಿ ಇಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ. ಗಾಯಗೊಂಡವರನ್ನು ನಗರದ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.
Last Updated 11 ಜನವರಿ 2026, 18:35 IST
ದೊಡ್ಡಬಳ್ಳಾಪುರ | ಕಾರು ಮುಖಾಮುಖಿ ಡಿಕ್ಕಿ: ಇಬ್ಬರಿಗೆ ಗಂಭೀರ ಗಾಯ

ಬೆಂಗಳೂರು | ಪ್ರಾಣಿಗಳ ಚಿತಾಗಾರ ಜನವರಿ 12ರಿಂದ ಆರಂಭ: ಕೆ.ವಿ. ರಾಜೇಂದ್ರ

Sumanahalli Pet Crematory: ಸುಮನಹಳ್ಳಿ ಪ್ರಾಣಿಗಳ ಚಿತಾಗಾರ ಜ.12ರಿಂದ ಪುನರಾರಂಭವಾಗಲಿದೆ ಎಂದು ಪಶ್ಚಿಮ ನಗರ ಪಾಲಿಕೆ ಆಯುಕ್ತ ಕೆ.ವಿ. ರಾಜೇಂದ್ರ ತಿಳಿಸಿದರು. ಚಿಮಣಿ ಕುಸಿದು 2025ರ ಏಪ್ರಿಲ್‌ 14ರಿಂದ ಮುಚ್ಚಲಾಗಿದ್ದ ಚಿತಾಗಾರದಲ್ಲಿ 120 ಅಡಿಗಳ ಚಿಮಣಿ ಪುನರ್‌ ನಿರ್ಮಾಣ ಮಾಡಲಾಗಿದೆ.
Last Updated 11 ಜನವರಿ 2026, 17:59 IST
ಬೆಂಗಳೂರು | ಪ್ರಾಣಿಗಳ ಚಿತಾಗಾರ ಜನವರಿ 12ರಿಂದ ಆರಂಭ: ಕೆ.ವಿ. ರಾಜೇಂದ್ರ

ಬೆಂಗಳೂರು | ಗುರು ಸ್ಥಾನದ ಮೌಲ್ಯಗಳ ಮೂರ್ತರೂಪ ಚಿಮೂ: ಎಸ್.ಜಿ.ಸಿದ್ದರಾಮಯ್ಯ

Kannada Researcher: ಕನ್ನಡ ನಾಡು, ನುಡಿ, ಗಡಿ ವಿಚಾರ ಬಂದಾಗ ನಿಖರ, ನಿಷ್ಠುರವಾಗಿ ಮಾತನಾಡುತ್ತಿದ್ದ ಸಂಶೋಧಕ ಎಂ.ಚಿದಾನಂದಮೂರ್ತಿ ಅವರ ಹಲವು ಸಂಶೋಧನಾ ಕೃತಿಗಳು ಒಕ್ಕೂಟ ವ್ಯವಸ್ಥೆಗೆ ಅಪಾಯ ಬಂದ ಸಂದರ್ಭದಲ್ಲಿ ನೆರವಿಗೆ ಬರುತ್ತವೆ ಎಂದು ಸಾಹಿತಿ ಹೇಳಿದರು.
Last Updated 11 ಜನವರಿ 2026, 17:55 IST
ಬೆಂಗಳೂರು | ಗುರು ಸ್ಥಾನದ ಮೌಲ್ಯಗಳ ಮೂರ್ತರೂಪ ಚಿಮೂ: ಎಸ್.ಜಿ.ಸಿದ್ದರಾಮಯ್ಯ
ADVERTISEMENT

ದಾವಣಗೆರೆ: ಸಾಹಿತಿ ಅರುಂಧತಿ ರಮೇಶ್ ಇನ್ನಿಲ್ಲ

Arundhati Ramesh Death: ಕನ್ನಡ ಸಾಹಿತ್ಯ ಪರಿಷತ್ತಿನ ದಾವಣಗೆರೆ ತಾಲ್ಲೂಕು ಘಟಕದ ಮಾಜಿ ಅಧ್ಯಕ್ಷೆ, ಕವಯತ್ರಿ ಅರುಂಧತಿ ರಮೇಶ್ (76) ಭಾನುವಾರ ಬೆಂಗಳೂರಿನಲ್ಲಿ ನಿಧನರಾದರು. ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಅವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು.
Last Updated 11 ಜನವರಿ 2026, 17:53 IST
ದಾವಣಗೆರೆ: ಸಾಹಿತಿ ಅರುಂಧತಿ ರಮೇಶ್ ಇನ್ನಿಲ್ಲ

ಮೈಸೂರು | ಕಾಂಗ್ರೆಸ್‌ನವರ ಜನ್ಮ ಜಾಲಾಡಲು ನಮ್ಮ ಬಳಿ ಸಾಕಷ್ಟು ದಾಖಲೆಗಳಿವೆ: ಅಶೋಕ

Karnataka Politics: ಕಾಂಗ್ರೆಸ್‌ನವರ ಜನ್ಮ ಜಾಲಾಡಲು ನಮ್ಮ ಬಳಿ ಸಾಕಷ್ಟು ದಾಖಲೆಗಳಿವೆ. ನರೇಗಾ ಕುರಿತು ಅಧಿವೇಶನ ಕರೆದರೆ ಅವರೇ ಸಿಕ್ಕಿಕೊಳ್ಳುತ್ತಾರೆ ಎಂದು ವಿಧಾನಸಭೆ ವಿರೋಧಪಕ್ಷದ ನಾಯಕ ಆರ್.ಅಶೋಕ ಇಲ್ಲಿ ಹೇಳಿದರು.
Last Updated 11 ಜನವರಿ 2026, 17:40 IST
ಮೈಸೂರು | ಕಾಂಗ್ರೆಸ್‌ನವರ ಜನ್ಮ ಜಾಲಾಡಲು ನಮ್ಮ ಬಳಿ ಸಾಕಷ್ಟು ದಾಖಲೆಗಳಿವೆ: ಅಶೋಕ

ಬಿಎಂಟಿಸಿ ನಿರ್ವಾಹಕನ ಕಾಳಜಿ: ಕಳೆದು ಹೋಗಿದ್ದ ಉಡುಗೊರೆ ‌ಪತ್ತೆ

BMTC Passenger Safety: ದೆಹಲಿಯಿಂದ ಹಾಸನಕ್ಕೆ ತಲುಪಿಸಬೇಕಾಗಿದ್ದ ಉಡುಗೊರೆ ಪೆಟ್ಟಿಗೆಯನ್ನು ಪ್ರಯಾಣಿಕರೊಬ್ಬರು ನಗರದಲ್ಲಿ ಕಳೆದುಕೊಂಡಿದ್ದರು. ಆದರೆ, ಬಿಎಂಟಿಸಿ ನಿರ್ವಾಹಕರ ಕಾಳಜಿಯಿಂದಾಗಿ ಎರಡೇ ದಿನದಲ್ಲಿ ಉಡುಗೊರೆ ಪತ್ತೆಯಾಗಿದ್ದು ಅದನ್ನು ಮರಳಿ ಪ್ರಯಾಣಿಕನಿಗೆ ತಲುಪಿಸಲಾಗಿದೆ.
Last Updated 11 ಜನವರಿ 2026, 17:39 IST
ಬಿಎಂಟಿಸಿ ನಿರ್ವಾಹಕನ ಕಾಳಜಿ: ಕಳೆದು ಹೋಗಿದ್ದ ಉಡುಗೊರೆ ‌ಪತ್ತೆ
ADVERTISEMENT
ADVERTISEMENT
ADVERTISEMENT