ಭಾನುವಾರ, 1 ಮಾರ್ಚ್ 2026
ಯಾವಾಗಲಾದರೂ ಎಲ್ಲಿಯಾದರೂ
ಇಂದೇ ಹೆಚ್ಚು ಪರಿಷ್ಕೃತವಾಗಿರುವ ಇ-ಪೇಪರ್ ನ ಅನುಭವ ಪಡೆಯಿರಿ

ವೈಶಿಷ್ಟ್ಯಗಳನ್ನು ಹುಡುಕಿ

ಮತ್ತು ಹಂಚಿಕೊಳ್ಳಿ

ಬಳಕೆದಾರ ಸ್ನೇಹಿ

ವಿನ್ಯಾಸ

ದಾಖಲೆಗಳನ್ನು

ಪರಿಶೀಲಿಸಲು ಅನುಮತಿ

ಇಂದಿನ ಇ-ಪತ್ರಿಕೆ ಓದಿ
×
ADVERTISEMENT

ಜಿಲ್ಲೆ

ADVERTISEMENT

ಖಮೇನಿ ಹತ್ಯೆ ಅಮೆರಿಕ, ಇಸ್ರೇಲ್‌ ವಿರುದ್ಧ ಬೀದರ್‌ನಲ್ಲಿ ಪ್ರತಿಭಟನೆ

Shia Muslim Protest: ನಗರದ ಚಿದ್ರಿ ರಸ್ತೆಯಲ್ಲಿರುವ ಇರಾನಿ ಕಾಲೊನಿಯಲ್ಲಿ ನೆಲೆಸಿರುವ ಶಿಯಾ ಮುಸ್ಲಿಮರು ಖಮೇನಿ ಅವರ ಭಾವಚಿತ್ರ ಹಿಡಿದುಕೊಂಡು ಪ್ರತಿಭಟನೆಯಲ್ಲಿ ಹೆಜ್ಜೆ ಹಾಕಿದರು. ಖಮೇನಿ ಪರ ಹಾಗೂ ಅಮೆರಿಕ, ಇಸ್ರೇಲ್‌ ವಿರುದ್ಧ ಘೋಷಣೆಗಳನ್ನು ಹಾಕಿದರು.
Last Updated 1 ಮಾರ್ಚ್ 2026, 14:35 IST
ಖಮೇನಿ ಹತ್ಯೆ ಅಮೆರಿಕ, ಇಸ್ರೇಲ್‌ ವಿರುದ್ಧ ಬೀದರ್‌ನಲ್ಲಿ ಪ್ರತಿಭಟನೆ

ದೇಶದ ಅಭಿವೃದ್ಧಿಯಲ್ಲಿ ಎಂಜಿನಿಯರ್‌ಗಳ ಪಾತ್ರ ಹಿರಿದು: ಎಲ್.ಕೆ. ಅತೀಕ್

LK Atheeq: ದೇಶದ ಅಭಿವೃದ್ಧಿಯಲ್ಲಿ ಎಂಜಿನಿಯರ್‌ಗಳು ಮಹತ್ವದ ಪಾತ್ರ ವಹಿಸುತ್ತಾರೆ ಎಂದು ಬಿಸಿನೆಸ್ ಕಾರಿಡಾರ್ ಲಿಮಿಟೆಡ್‌ನ ಅಧ್ಯಕ್ಷ ಎಲ್.ಕೆ. ಅತೀಕ್ ತಿಳಿಸಿದರು.
Last Updated 1 ಮಾರ್ಚ್ 2026, 14:33 IST
ದೇಶದ ಅಭಿವೃದ್ಧಿಯಲ್ಲಿ ಎಂಜಿನಿಯರ್‌ಗಳ ಪಾತ್ರ ಹಿರಿದು: ಎಲ್.ಕೆ. ಅತೀಕ್

ಮೈಸೂರು: ಸರ್ಕಾರಿ ಶಾಲೆ ಮುಚ್ಚುವುದಕ್ಕೆ ತೀವ್ರ ವಿರೋಧ

Mysore ‘ಕೆಪಿಎಸ್ ಮ್ಯಾಗ್ನೆಟ್ ಯೋಜನೆ ಹೆಸರಿನಲ್ಲಿ ಜಿಲ್ಲೆಯಲ್ಲಿ 1,666 ಸರ್ಕಾರಿ ಶಾಲೆಗಳನ್ನು ಮುಚ್ಚಲಾಗುತ್ತಿದೆ’ ಎಂದು ಆರೋಪಿಸಿ ಭಾನುವಾರ ಇಲ್ಲಿನ ಪುರಭವನ ಆವರಣದಲ್ಲಿ ಪ್ರತಿಭಟನಾ ಸಮಾವೇಶ ನಡೆಸಲಾಯಿತು.
Last Updated 1 ಮಾರ್ಚ್ 2026, 14:28 IST
ಮೈಸೂರು: ಸರ್ಕಾರಿ ಶಾಲೆ ಮುಚ್ಚುವುದಕ್ಕೆ ತೀವ್ರ ವಿರೋಧ

ಮೈಸೂರು: ಲೇಖಕಿ ಪಿ.ಕಾತ್ಯಾಯಿನಿ ಕೃತಿಗಳ ಬಿಡುಗಡೆ

P. Katyayani ಮೈಸೂರು: ಕೊಳ್ಳೇಗಾಲದ ಲೇಖಕಿ ಪಿ.ಕಾತ್ಯಾಯಿನಿ ವಿರಚಿತ ‘ಬಿಚ್ಚಿಟ್ಟ ಭಾವಗಳು’ ಹಾಗೂ ‘ಚಿಕ್ಕಕಥೆಗಳ ಚುಕ್ಕಿ ರಂಗೋಲಿ’ ಕೃತಿಗಳನ್ನು ಇಲ್ಲಿ ಭಾನುವಾರ ಬಿಡುಗಡೆ ಮಾಡಲಾಯಿತು.
Last Updated 1 ಮಾರ್ಚ್ 2026, 14:26 IST
ಮೈಸೂರು: ಲೇಖಕಿ ಪಿ.ಕಾತ್ಯಾಯಿನಿ ಕೃತಿಗಳ ಬಿಡುಗಡೆ

ಬೀಜ ಉತ್ಪಾದನೆ ಹಕ್ಕು; ರೈತರಿಗೇ ಉಳಿಸಿ: ಶ್ರೀಧರ್ ರಾಧಾಕೃಷ್ಣನ್

Seed production rights; ರೈತರ ಜ್ಞಾನ, ಸಾರ್ವಭೌಮತೆಯನ್ನು ವಾಣಿಜ್ಯ ಒಪ್ಪಂದಗಳ ಮೂಲಕ ಮತ್ತೊಂದು ದೇಶಕ್ಕೆ ಒತ್ತೆ ಇಡಬೇಡಿ. ಸುಳ್ಳು ಹೇಳಬೇಡಿ. ಬೀಜ ಮಸೂದೆಯಲ್ಲಿ ಬಿತ್ತನೆ ಬೀಜ ಉತ್ಪಾದಿಸುವ ಹಕ್ಕನ್ನು ರೈತರಿಗೇ ಉಳಿಸಿ’ ಎಂದು ‘ಆಶಾ ಕಿಸಾನ್‌ ಸ್ವರಾಜ್‌’ ಸಂಸ್ಥೆಯ ಸದಸ್ಯ ಶ್ರೀಧರ್ ರಾಧಾಕೃಷ್ಣನ್
Last Updated 1 ಮಾರ್ಚ್ 2026, 14:24 IST
ಬೀಜ ಉತ್ಪಾದನೆ ಹಕ್ಕು; ರೈತರಿಗೇ ಉಳಿಸಿ: ಶ್ರೀಧರ್ ರಾಧಾಕೃಷ್ಣನ್

ಬೆಳಗಾವಿ ಚಂದ್ರಗ್ರಹಣ: ಆಚರಣೆ ಸಮಯದಲ್ಲಿ ಸಮಯ ಬದಲಾವಣೆ

Belgaum Lunar Eclipse: ಈ ಬಾರಿ ಹೋಳಿ ಹುಣ್ಣಿಮೆ ದಿನವೇ(ಮಾ.3) ಚಂದ್ರಗ್ರಹಣವೂ ಇರುವುದರಿಂದ ನಗರದ ವಿವಿಧ ದೇವಸ್ಥಾನಗಳಲ್ಲಿ ಆಚರಣೆಗಳ ಸಮಯದಲ್ಲಿ ಬದಲಾವಣೆ ಮಾಡಲಾಗಿದೆ.
Last Updated 1 ಮಾರ್ಚ್ 2026, 14:21 IST
ಬೆಳಗಾವಿ ಚಂದ್ರಗ್ರಹಣ: ಆಚರಣೆ ಸಮಯದಲ್ಲಿ ಸಮಯ ಬದಲಾವಣೆ

ಪಶ್ಚಿಮ ಏಷ್ಯಾದಲ್ಲಿ ಸಂಕಷ್ಟಕ್ಕೆ ಸಿಲುಕಿರುವ ಬೆಳಗಾವಿ ಜನರ ನೆರವಿಗೆ ಸಹಾಯವಾಣಿ

West Asia Crisis: ಬೆಳಗಾವಿ ಜಿಲ್ಲೆಯ ಜನರು ಸಿಲುಕಿರುವುದು ಇನ್ನೂ ಗಮನಕ್ಕೆ ಬಂದಿಲ್ಲ. ಆದರೆ, ಮುನ್ನೆಚ್ಚರಿಕೆ ಕ್ರಮವಾಗಿ ಸಹಾಯವಾಣಿ ತೆರೆದು, 24x7 ಮಾದರಿಯಲ್ಲಿ ಕೆಲಸ ಮಾಡುತ್ತಿದ್ದೇವೆ ಎಂದು ಜಿಲ್ಲಾಧಿಕಾರಿ ಮೊಹಮ್ಮದ್‌ ರೋಷನ್‌ ತಿಳಿಸಿದ್ದಾರೆ.
Last Updated 1 ಮಾರ್ಚ್ 2026, 14:19 IST
ಪಶ್ಚಿಮ ಏಷ್ಯಾದಲ್ಲಿ ಸಂಕಷ್ಟಕ್ಕೆ ಸಿಲುಕಿರುವ ಬೆಳಗಾವಿ ಜನರ ನೆರವಿಗೆ ಸಹಾಯವಾಣಿ
ADVERTISEMENT

ಮೇಕೆದಾಟು ಯೋಜನೆಯಿಂದ 12 ಲಕ್ಷ ಮರಗಳ ಹನನ: ಸಂಜಯ್‌ ಗುಬ್ಬಿ ಕಳವಳ

Wildlife Conservation: ಮೇಕೆದಾಟು ಯೋಜನೆಯಿಂದ ಕಾವೇರಿ ವನ್ಯಜೀವಿ ವಲಯ ಸೇರಿದಂತೆ 4,800 ಎಕರೆ ಅರಣ್ಯ ಪ್ರದೇಶ ಮುಳುಗಡೆಯಾಗಿ, ಸುಮಾರು 12 ಲಕ್ಷ ಮರಗಳ ಹನನವಾಗಲಿದೆ. ಹೀಗಾಗಿ ಈ ಉದ್ದೇಶಿತ ಯೋಜನೆ ಪರಿಸರ ವ್ಯವಸ್ಥೆ ಮತ್ತು ವನ್ಯಜೀವಿಗಳಿಗೆ ಮಾರಕವಾಗಲಿದೆ ಎಂದು ಸಂಜಯ್ ಗುಬ್ಬಿ ಹೇಳಿದರು.
Last Updated 1 ಮಾರ್ಚ್ 2026, 14:11 IST
ಮೇಕೆದಾಟು ಯೋಜನೆಯಿಂದ 12 ಲಕ್ಷ ಮರಗಳ ಹನನ: ಸಂಜಯ್‌ ಗುಬ್ಬಿ ಕಳವಳ

ಬಿಡದಿ: ಪ್ಯಾಸೆಂಜರ್ ರೈಲು ವಿಳಂಬ ಖಂಡಿಸಿ ಪ್ರಯಾಣಿಕರ ಪ್ರತಿಭಟನೆ

ಒಂದೂವರೆ ತಾಸಾದರೂ ಹೊರಡದ ಅಶೋಕಪುರಂ ಪ್ಯಾಸೆಂಜರ್ ರೈಲು
Last Updated 1 ಮಾರ್ಚ್ 2026, 13:31 IST
ಬಿಡದಿ: ಪ್ಯಾಸೆಂಜರ್ ರೈಲು ವಿಳಂಬ ಖಂಡಿಸಿ ಪ್ರಯಾಣಿಕರ ಪ್ರತಿಭಟನೆ

ಖಮೇನಿ ಹತ್ಯೆ ಖಂಡಿಸಿ ಚಿಕ್ಕಬಳ್ಳಾಪುರದ ಅಲೀಪುರದಲ್ಲಿ ಭಾರಿ ಪ್ರತಿಭಟನಾ ಮೆರವಣಿಗೆ

Khamenei Death Protest: ಇರಾನ್ ಸರ್ವೋಚ್ಛ ನಾಯಕ ಅಯಾತೊಲ್ಲಾ ಅಲಿ ಖಮೇನಿ ಹತ್ಯೆಗೆ ಆಕ್ರೋಶ ವ್ಯಕ್ತಪಡಿಸಿ ಗೌರಿಬಿದನೂರಿನ ಅಲೀಪುದಲ್ಲಿ ಶಿಯಾ ಮುಸ್ಲಿಮರು ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಸಿದರು. ಮಸೀದಿಯಿಂದ ಆರಂಭವಾದ ಮೆರವಣಿಗೆ ಸೈಯದ್ ಮುಸ್ತಫಾ ವೃತ್ತದವರೆಗೆ ಸಾಗಿತು.
Last Updated 1 ಮಾರ್ಚ್ 2026, 13:00 IST
ಖಮೇನಿ ಹತ್ಯೆ ಖಂಡಿಸಿ ಚಿಕ್ಕಬಳ್ಳಾಪುರದ ಅಲೀಪುರದಲ್ಲಿ ಭಾರಿ ಪ್ರತಿಭಟನಾ ಮೆರವಣಿಗೆ
ADVERTISEMENT
ADVERTISEMENT
ADVERTISEMENT