ಗುರುವಾರ, 15 ಜನವರಿ 2026
×
ADVERTISEMENT
ಸೂಕ್ತವಾದುದನ್ನೇ ಆರಂಭಿಸಿ, ಸೂಕ್ತ ಮಾರ್ಗದಲ್ಲೇ ಇರಿ.
ಪ್ರಜಾವಾಣಿ ಈ-ಪತ್ರಿಕೆ ನಿಮ್ಮ ಪ್ರತಿ ಮುಂಜಾನೆಯ ಹವ್ಯಾಸವಾಗಲಿ
ಇಂದಿನ ಈ-ಪತ್ರಿಕೆ ಓದಿ

ಜಿಲ್ಲೆ

ADVERTISEMENT

ಚಿಕ್ಕಜಾಜೂರು: ಮಕರ ಸಂಕ್ರಾಂತಿ ಹಬ್ಬಕ್ಕೆ ಭರದ ಸಿದ್ಧತೆ

Sankranti Celebrations: ಚಿಕ್ಕಜಾಜೂರು ಗ್ರಾಮದಲ್ಲಿ ಮಕರ ಸಂಕ್ರಾಂತಿ ಹಬ್ಬದ ಪೂಜೆಗಾಗಿ ದೇವಸ್ಥಾನಗಳಲ್ಲಿ ಸಜ್ಜು ಸಿದ್ಧತೆ ನಡೆದಿದೆ. ಧನುರ್ಮಾಸ ಪೂಜೆ ನಂತರ ಭಕ್ತರು ವಿಶೇಷ ಆರಾಧನೆಗೆ ಸಹಭಾಗಿಯಾಗುತ್ತಿದ್ದಾರೆ.
Last Updated 15 ಜನವರಿ 2026, 3:16 IST
ಚಿಕ್ಕಜಾಜೂರು: ಮಕರ ಸಂಕ್ರಾಂತಿ ಹಬ್ಬಕ್ಕೆ ಭರದ ಸಿದ್ಧತೆ

ವಾಣಿವಿಲಾಸ ಜಲಾಶಯದ ಕೋಡಿ ಭಾಗದಲ್ಲಿ ಮತ್ತೆ ದೂಳೆಬ್ಬಿಸುವ ರಸ್ತೆ!

ವಾಣಿವಿಲಾಸ ಜಲಾಶಯ: ಸಂಚಾರಕ್ಕೆ ವ್ಯವಸ್ಥೆ ಮಾಡಿಕೊಂಡ ಖಾಸಗಿ ಬಸ್ ಮಾಲೀಕರು
Last Updated 15 ಜನವರಿ 2026, 3:16 IST
ವಾಣಿವಿಲಾಸ ಜಲಾಶಯದ  ಕೋಡಿ ಭಾಗದಲ್ಲಿ ಮತ್ತೆ ದೂಳೆಬ್ಬಿಸುವ ರಸ್ತೆ!

ಸಾಗರ| ಬ್ರಾಹ್ಮಣರಲ್ಲೂ ಆರ್ಥಿಕವಾಗಿ ಹಿಂದುಳಿದವರಿದ್ದಾರೆ: ಬೇಳೂರು

Caste Development Schemes: ‘ಬ್ರಾಹ್ಮಣ ಸಮುದಾಯದವರು ಎಂದ ಕೂಡಲೇ ಅವರೆಲ್ಲರೂ ಶ್ರೀಮಂತರು ಎಂಬ ಭಾವನೆ ತಪ್ಪು. ಅವರಲ್ಲೂ ಆರ್ಥಿಕವಾಗಿ ಹಿಂದುಳಿದವರಿದ್ದು ಅಂತಹವರಿಗೆ ಸರ್ಕಾರದ ಯೋಜನೆಗಳ ಪ್ರಯೋಜನ ದೊರಕಬೇಕಿದೆ’ ಎಂದು ಶಾಸಕ ಗೋಪಾಲಕೃಷ್ಣ ಬೇಳೂರು ಅಭಿಪ್ರಾಯಪಟ್ಟರು.
Last Updated 15 ಜನವರಿ 2026, 3:10 IST
ಸಾಗರ| ಬ್ರಾಹ್ಮಣರಲ್ಲೂ ಆರ್ಥಿಕವಾಗಿ ಹಿಂದುಳಿದವರಿದ್ದಾರೆ: ಬೇಳೂರು

ಶಾಮನೂರು ಕುಟುಂಬಕ್ಕೆ ಬೇಡ ಟಿಕೆಟ್‌: ಜಿ.ಬಿ. ವಿನಯಕುಮಾರ್ ಒತ್ತಾಯ

ಸ್ವಾಭಿಮಾನಿ ಬಳಗದ ಸಂಸ್ಥಾಪಕ
Last Updated 15 ಜನವರಿ 2026, 3:10 IST
ಶಾಮನೂರು ಕುಟುಂಬಕ್ಕೆ ಬೇಡ ಟಿಕೆಟ್‌: ಜಿ.ಬಿ. ವಿನಯಕುಮಾರ್ ಒತ್ತಾಯ

ಸಂತೇಬೆನ್ನೂರು | 'ಭರವಸೆ ಮೂಡಿಸಿದ ಭದ್ರಾ ನಾಲೆ ಪುನಶ್ಚೇತನ ಕಾಮಗಾರಿ'

Canal Renovation: ಭದ್ರಾನಾಲೆ ಹಾಗೂ ಉಪನಾಲೆಗಳ ನವೀಕರಣ ಹಾಗೂ ನೂತನ ಗೇಟ್‌ ಅಳವಡಿಕೆ ಕಾಮಗಾರಿ ಶೇ 90ರಷ್ಟು ಪೂರ್ಣಗೊಂಡಿದ್ದು, ನೀರು ಹರಿಯುವುದರೊಳಗೆ ಪೂರ್ಣಗೊಳಿಸಲು ಸತತ ಪ್ರಯತ್ನ ನಡೆಯುತ್ತಿದೆ.
Last Updated 15 ಜನವರಿ 2026, 3:08 IST
ಸಂತೇಬೆನ್ನೂರು | 'ಭರವಸೆ ಮೂಡಿಸಿದ ಭದ್ರಾ ನಾಲೆ ಪುನಶ್ಚೇತನ ಕಾಮಗಾರಿ'

ನ್ಯಾಮತಿ | ಬೈಕ್, ಕಾರು ಅಪಘಾತ; ವ್ಯಕ್ತಿ ಸಾವು

Fatal Collision: ತಾಲ್ಲೂಕಿನ ಚೀಲೂರು ಗ್ರಾಮದ ಕೆರೆ ಏರಿಯ ಮೇಲೆ ಹೊನ್ನಾಳಿ-ಶಿವಮೊಗ್ಗ ರಸ್ತೆಯಲ್ಲಿ ಕಾರು-ಬೈಕ್ ಮುಖಾಮುಖಿ ಡಿಕ್ಕಿಯಾಗಿ ಚಿ.ಕಡದಕಟ್ಟೆ ಗ್ರಾಮ ಪಂಚಾಯಿತಿ ಬಿಲ್ ಕಲೆಕ್ಟರ್ ಎಚ್.ಎಸ್. ಸಂತೋಷ ಮೃತಪಟ್ಟಿದ್ದಾರೆ.
Last Updated 15 ಜನವರಿ 2026, 3:08 IST
ನ್ಯಾಮತಿ | ಬೈಕ್, ಕಾರು ಅಪಘಾತ; ವ್ಯಕ್ತಿ ಸಾವು

ದಾವಣಗೆರೆ | 'ದುರ್ಗಾಂಬಿಕಾ ದೇವಿ ಜಾತ್ರೆ: ಪ್ರಾಣಿಬಲಿ, ಗ್ಯಾಸ್‌ ಬಲೂನ್‌ ನಿಷೇಧ'

ದುರ್ಗಾಂಬಿಕಾ ದೇವಿ ಜಾತ್ರಾ ಮಹೋತ್ಸವ, ಸಿದ್ಧತೆಗೆ ಜಿಲ್ಲಾಧಿಕಾರಿ ಸೂಚನೆ
Last Updated 15 ಜನವರಿ 2026, 3:07 IST
ದಾವಣಗೆರೆ | 'ದುರ್ಗಾಂಬಿಕಾ ದೇವಿ ಜಾತ್ರೆ: ಪ್ರಾಣಿಬಲಿ, ಗ್ಯಾಸ್‌ ಬಲೂನ್‌ ನಿಷೇಧ'
ADVERTISEMENT

ವಚನಕಾರ ಸಿದ್ಧರಾಮೇಶ್ವರ ಕಾಯಕಯೋಗಿ: ಶಾಸಕ ಕೆ‌.ಎಸ್. ಬಸವಂತಪ್ಪ

ಶ್ರೇಷ್ಠ ವಚನಕಾರ, ಕಾಯಕಯೋಗಿ ಸಿದ್ಧರಾಮೇಶ್ವರರ ಆದರ್ಶ ಎಂದಿಗೂ ಪ್ರಸ್ತುತ ಎಂದು ಶಾಸಕ ಕೆ‌.ಎಸ್. ಬಸವಂತಪ್ಪ ಅಭಿಪ್ರಾಯಪಟ್ಟರು.
Last Updated 15 ಜನವರಿ 2026, 3:07 IST
ವಚನಕಾರ ಸಿದ್ಧರಾಮೇಶ್ವರ ಕಾಯಕಯೋಗಿ: ಶಾಸಕ ಕೆ‌.ಎಸ್. ಬಸವಂತಪ್ಪ

ಸಾಗರ| ಕಲೆ ಆರಾಧಿಸುವ ಮನೋಭಾವ ಮಲೆನಾಡಿನ ವಿಶೇಷತೆ: ಹಾಲಪ್ಪ ಹರತಾಳು

Sagar News: ಮಲೆನಾಡಿನ ಜನರಲ್ಲಿ ಕಲೆ ಆರಾಧಿಸುವ ಮನೋಭಾವ ಹೆಚ್ಚಿದೆ ಎಂದು ಹಾಲಪ್ಪ ಹರತಾಳು ಶ್ಲಾಘಿಸಿದರು. ಶ್ರೀ ರಾಜರಾಜೇಶ್ವರಿ ಕೃಪಪೋಷಿತ ವಂಶವಾಹಿನಿ ಯಕ್ಷಮೇಳದಿಂದ ಯಕ್ಷಗಾನ ಪ್ರದರ್ಶನ ಆಯೋಜಿಸಲಾಗಿತ್ತು.
Last Updated 15 ಜನವರಿ 2026, 3:07 IST
ಸಾಗರ| ಕಲೆ ಆರಾಧಿಸುವ ಮನೋಭಾವ ಮಲೆನಾಡಿನ ವಿಶೇಷತೆ: ಹಾಲಪ್ಪ ಹರತಾಳು

ಬಾಲ್ಯವಿವಾಹ: ಪಾಲಕರ ವಿರುದ್ಧ ಕ್ರಮಕೈಗೊಳ್ಳಿ; ಮಹಾವೀರ ಕರೆಣ್ಣವರ ಸೂಚನೆ

ಪ್ರಗತಿ ಪರಿಶೀಲನಾ ಸಭೆಯಲ್ಲಿ ನ್ಯಾಯಧೀಶ ಮಹಾವೀರ ಕರೆಣ್ಣವರ ಸೂಚನೆ
Last Updated 15 ಜನವರಿ 2026, 3:06 IST
ಬಾಲ್ಯವಿವಾಹ: ಪಾಲಕರ ವಿರುದ್ಧ ಕ್ರಮಕೈಗೊಳ್ಳಿ; ಮಹಾವೀರ ಕರೆಣ್ಣವರ ಸೂಚನೆ
ADVERTISEMENT
ADVERTISEMENT
ADVERTISEMENT