ಸೋಮವಾರ, 2 ಫೆಬ್ರುವರಿ 2026
×
ADVERTISEMENT

ಜಿಲ್ಲೆ

ADVERTISEMENT

ಕೇಂದ್ರ ಬಜೆಟ್ ಕುರಿತು ಉತ್ತರ ಕನ್ನಡ ಜನರ ಅಭಿಪ್ರಾಯ

ಕೇಂದ್ರ ಬಜೆಟ್ ಕುರಿತು ಉತ್ತರ ಕನ್ನಡ ಜನರ ಅಭಿಪ್ರಾಯ
Last Updated 2 ಫೆಬ್ರುವರಿ 2026, 8:15 IST
ಕೇಂದ್ರ ಬಜೆಟ್ ಕುರಿತು ಉತ್ತರ ಕನ್ನಡ ಜನರ ಅಭಿಪ್ರಾಯ

ಕಾರವಾರ| ಕುರುಡು ಪ್ರೀತಿ ದೇಶಕ್ಕೆ ಅಪಾಯಕಾರಿ: ಸಾಹಿತಿ ರಹಮತ್ ತರೀಕೆರೆ

Nationalism vs Patriotism: ‘ಸಿದ್ದಾಂತಗಳ ಮೇಲೆ, ನಾಯಕರ ಮೇಲೆ, ಪಕ್ಷಗಳ ಮೇಲಿನ ಕುರುಡು ಪ್ರೀತಿ ದೇಶಕ್ಕೆ ಅಪಾಯಕಾರಿ. ಯಾರನ್ನೋ ದ್ವೇಷಿಸುವುದು ಪ್ರೀತಿ ಅಲ್ಲ’ ಎಂದು ಸಾಹಿತಿ ರಹಮತ್ ತರೀಕೆರೆ ಉಪನ್ಯಾಸದಲ್ಲಿ ಹೇಳಿದರು.
Last Updated 2 ಫೆಬ್ರುವರಿ 2026, 7:39 IST
ಕಾರವಾರ| ಕುರುಡು ಪ್ರೀತಿ ದೇಶಕ್ಕೆ ಅಪಾಯಕಾರಿ: ಸಾಹಿತಿ ರಹಮತ್ ತರೀಕೆರೆ

ಕೇಂದ್ರ ಆಯವ್ಯಯದಲ್ಲಿ ಘೋಷಣೆ: ಉತ್ತರ ಕನ್ನಡಕ್ಕೆ ವರವಾಗುವುದೇ ಆಮೆ ಸಂರಕ್ಷಣಾ ಪಥ?

Olive Ridley Conservation: ಅಳಿವಿನಂಚಿನಲ್ಲಿರುವ ಆಲಿವ್ ರಿಡ್ಲೆ ಕಡಲಾಮೆಗಳ ಸಂರಕ್ಷಣೆಗೆ ಪೂರಕವಾಗುವ ಜೊತೆಗೆ ಅವುಗಳ ಜಾಡು ಅರಸಲು ಪ್ರವಾಸಿಗರನ್ನು ಸೆಳೆಯುವ ‘ಟರ್ಟಲ್ ಟ್ರೇಲ್ಸ್’ ಯೋಜನೆಯನ್ನು ಘೋಷಿಸಲಾಗಿದೆ.
Last Updated 2 ಫೆಬ್ರುವರಿ 2026, 7:39 IST
ಕೇಂದ್ರ ಆಯವ್ಯಯದಲ್ಲಿ ಘೋಷಣೆ: ಉತ್ತರ ಕನ್ನಡಕ್ಕೆ ವರವಾಗುವುದೇ ಆಮೆ ಸಂರಕ್ಷಣಾ ಪಥ?

ತಳಮಟ್ಟದ ಜನರ ಶ್ರೇಯೋಭಿವೃದ್ಧಿಗೆ ಬದ್ಧ: ಸಚಿವ ಮಂಕಾಳ ವೈದ್ಯ

Welfare Schemes Karnataka: ‘ಇಂದಿರಾ ಕ್ಯಾಂಟೀನ್ ಸ್ಥಾಪನೆಯಿಂದ ಕಡಿಮೆ ದರದಲ್ಲಿ ಶ್ರಮಿಕರು, ಬಡವರು ಹೊಟ್ಟೆ ತುಂಬಿಸಿಕೊಳ್ಳುತ್ತಿದ್ದಾರೆ. ತಳಮಟ್ಟದ ಜನರ ಶ್ರೇಯೋಭಿವೃದ್ಧಿಗೆ ರಾಜ್ಯ ಸರ್ಕಾರ ಸದಾಕಾಲ ಬದ್ಧವಾಗಿದೆ’ ಎಂದರು.
Last Updated 2 ಫೆಬ್ರುವರಿ 2026, 7:38 IST
ತಳಮಟ್ಟದ ಜನರ ಶ್ರೇಯೋಭಿವೃದ್ಧಿಗೆ ಬದ್ಧ: ಸಚಿವ ಮಂಕಾಳ ವೈದ್ಯ

ಕಾರವಾರ| ಮಹಿಳಾ ಸಬಲೀಕರಣಕ್ಕೆ ಗ್ರಾಮಾಭಿವೃದ್ಧಿ ಸಂಸ್ಥೆ ಕೊಡುಗೆ: ರೂಪಾಲಿ ನಾಯ್ಕ

Rural Development Trust: ‘ಮಹಿಳಾ ಸಬಲೀಕರಣ ಕ್ಷೇತ್ರದಲ್ಲಿ ಸರ್ಕಾರದಷ್ಟೆ ಜವಾಬ್ದಾರಿಯನ್ನು ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆ ನಿಭಾಯಿಸಿದೆ. ಲಕ್ಷಾಂತರ ಕುಟುಂಬಗಳಿಗೆ ಸ್ವಾವಲಂಬಿ ಬದುಕಿಗೆ ದಾರಿ ಮಾಡಿಕೊಟ್ಟಿದೆ’ ಎಂದರು.
Last Updated 2 ಫೆಬ್ರುವರಿ 2026, 7:38 IST
ಕಾರವಾರ| ಮಹಿಳಾ ಸಬಲೀಕರಣಕ್ಕೆ ಗ್ರಾಮಾಭಿವೃದ್ಧಿ 
ಸಂಸ್ಥೆ ಕೊಡುಗೆ: ರೂಪಾಲಿ ನಾಯ್ಕ

ಮಕ್ಕಳಿಗೆ ಸಂಸ್ಕೃತಿ, ಸಂಸ್ಕಾರದ ಪಾಠ ಅಗತ್ಯ: ಎ.ಜಿ ನ್ಯಾಮಗೌಡ

Cultural Values: ನಮ್ಮ ಸಂಸ್ಕೃತಿ, ಸಂಸ್ಕಾರವನ್ನು ಮಕ್ಕಳಿಗೆ ಪಾಲಕರು ಕಲಿಸಬೇಕು, ಗುರುಗಳಿಗೆ, ಹಿರಿಯರಿಗೆ ಗೌರವ ನೀಡಬೇಕು ಎಂದು ಶಾಲಾ ಸ್ಥಾನಿಕ ಆಡಳಿತ ಮಂಡಳಿ ಅಧ್ಯಕ್ಷ ಎ ಜಿ ನ್ಯಾಮಗೌಡ ಹೇಳಿದರು.
Last Updated 2 ಫೆಬ್ರುವರಿ 2026, 7:38 IST
ಮಕ್ಕಳಿಗೆ ಸಂಸ್ಕೃತಿ, ಸಂಸ್ಕಾರದ ಪಾಠ ಅಗತ್ಯ: ಎ.ಜಿ ನ್ಯಾಮಗೌಡ

ಶಿರಸಿ: ಫಲಪುಷ್ಪ ಪ್ರದರ್ಶನದಲ್ಲಿ ನಾರಿಶಕ್ತಿ ಅನಾವರಣ

Women Power in Floriculture: ಆಪರೇಷನ್ ಸಿಂಧೂರದ ಹಿನ್ನೆಲೆಯಲ್ಲಿ ಮಹಿಳಾ ಶಕ್ತಿಯನ್ನು ಪ್ರತಿಬಿಂಬಿಸಲು ಹೂವುಗಳಿಂದ ನಿರ್ಮಿಸಲಾದ ರಫೇಲ್ ಯುದ್ಧ ವಿಮಾನ, ಬ್ರಹ್ಮೋಸ್ ಕ್ಷಿಪಣಿಗಳು ಮತ್ತು ಭಾರತೀಯ ವನಿತಾ ಕ್ರಿಕೆಟ್ ತಂಡ ಆಕರ್ಷಣೆಯಾಗಿವೆ.
Last Updated 2 ಫೆಬ್ರುವರಿ 2026, 7:38 IST
ಶಿರಸಿ: ಫಲಪುಷ್ಪ ಪ್ರದರ್ಶನದಲ್ಲಿ ನಾರಿಶಕ್ತಿ ಅನಾವರಣ
ADVERTISEMENT

ಮಡಿವಾಳ ಮಾಚಿದೇವರ ಕಾಯಕನಿಷ್ಠೆ ಅನುಕರಣೀಯ: ಎಚ್.ಭೀಮಪ್ಪ

Kaikayanishte: ಮಡಿವಾಳ ಮಾಚಿದೇವರ ಕಾಯಕನಿಷ್ಠೆ ಅಪಾರವಾದದ್ದು ಎಂದು ಜಿಲ್ಲಾ ಪಂಚಾಯ್ತಿ ಮಾಜಿ ಸದಸ್ಯ ಎಚ್.ಭೀಮಪ್ಪ ಅಭಿಪ್ರಾಯಪಟ್ಟರು.
Last Updated 2 ಫೆಬ್ರುವರಿ 2026, 7:38 IST
ಮಡಿವಾಳ ಮಾಚಿದೇವರ ಕಾಯಕನಿಷ್ಠೆ ಅನುಕರಣೀಯ:  ಎಚ್.ಭೀಮಪ್ಪ

ಬನಶಂಕರಿ ಜಾತ್ರೆ ಸಂಭ್ರಮ: ದೇವಿಯ ಮೂರ್ತಿ ಮೆರವಣಿಗೆ, ಪಲ್ಲಕ್ಕಿ ಉತ್ಸವ

Banashankari Devi Fair: ನಗರದಲ್ಲಿ ಭಾನುವಾರ ಭಾರತ ಹುಣ್ಣಿಮೆಯ ದಿನದಂದು ಹಳೇ ನೀರಿನ ಟ್ಯಾಂಕ್ ಹತ್ತಿರದ ಬನಶಂಕರಿ ದೇವಿಯ ಜಾತ್ರೆ ಅಂಗವಾಗಿ ದೇವಿಯ ಮೂರ್ತಿ ಮೆರವಣಿಗೆ, ಪಲ್ಲಕ್ಕಿ ಉತ್ಸವ ಮತ್ತು ಕಳಸೋತ್ಸವ ನಗರದ ಪ್ರಮುಖ ಬೀದಿಗಳಲ್ಲಿ ನಡೆಯಿತು.
Last Updated 2 ಫೆಬ್ರುವರಿ 2026, 7:31 IST
ಬನಶಂಕರಿ ಜಾತ್ರೆ ಸಂಭ್ರಮ: ದೇವಿಯ ಮೂರ್ತಿ ಮೆರವಣಿಗೆ, ಪಲ್ಲಕ್ಕಿ ಉತ್ಸವ

ಬೀಳಗಿ | ಪರಿಸರ ಪ್ರವಾಸೋದ್ಯಮ ಅಭಿವೃದ್ಧಿಗೆ ಕ್ರಮ: ಶಾಸಕ ಜೆ.ಟಿ.ಪಾಟೀಲ

ಚಿಕ್ಕಸಂಗಮ ಪಕ್ಷಿ ಸಂರಕ್ಷಣಾ ಮೀಸಲು ಪ್ರದೇಶಕ್ಕೆ ಶಾಸಕರ ಭೇಟಿ
Last Updated 2 ಫೆಬ್ರುವರಿ 2026, 7:28 IST
ಬೀಳಗಿ | ಪರಿಸರ ಪ್ರವಾಸೋದ್ಯಮ ಅಭಿವೃದ್ಧಿಗೆ ಕ್ರಮ: ಶಾಸಕ ಜೆ.ಟಿ.ಪಾಟೀಲ
ADVERTISEMENT
ADVERTISEMENT
ADVERTISEMENT