ದಾವಣಗೆರೆ| ಉಲ್ಲಾಸ, ಚೈತನ್ಯ ನೀಡುವ ಶಕ್ತಿ ಕಲೆಗಿದೆ: ಪ್ರೊ.ಬಿ.ಡಿ.ಕುಂಬಾರ
ದಾವಣಗೆರೆ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಬಿ.ಡಿ.ಕುಂಬಾರ 'ಶಿವಗಂಗೋತ್ರಿ ಯುವಜನೋತ್ಸವ' ಕಾರ್ಯಕ್ರಮದಲ್ಲಿ ಮಾತನಾಡಿ, ಕಲೆಗಳು ವಿದ್ಯಾರ್ಥಿಗಳ ಆತ್ಮವಿಶ್ವಾಸ ಹೆಚ್ಚಿಸಿ, ಉಲ್ಲಾಸಮಯ ಜೀವನಕ್ಕೆ ಪ್ರೇರಣೆಯಾಗುತ್ತವೆ ಎಂದು ಹೇಳಿದರು.Last Updated 25 ಜನವರಿ 2026, 7:47 IST