ಬುಧವಾರ, 21 ಜನವರಿ 2026
×
ADVERTISEMENT

ಜಿಲ್ಲೆ

ADVERTISEMENT

ಚನ್ನಪಟ್ಟಣ | ಗುರುವನ್ನು ಗೌರವಿಸುವುದು ಪ್ರತಿಯೊಬ್ಬರ ಕರ್ತವ್ಯ: ಪುಟ್ಟಸ್ವಾಮಿಗೌಡ

Guru Vandana: ಚನ್ನಪಟ್ಟಣ: ಶಿಕ್ಷಕರ ವೃತ್ತಿ ಪವಿತ್ರವಾಗಿದ್ದು, ಸಮಾಜ ನಿರ್ಮಾಣದಲ್ಲಿ ಅವರ ಪಾತ್ರ ಮಹತ್ವದ್ದು. ಗುರುಗಳನ್ನು ಸದಾ ಸ್ಮರಿಸಿ ಗೌರವಿಸುವುದು ಎಲ್ಲರ ಕರ್ತವ್ಯ ಎಂದು ಭಾರತ ವಿಕಾಸ್ ಪರಿಷತ್ ಅಧ್ಯಕ್ಷ ಪುಟ್ಟಸ್ವಾಮಿಗೌಡ ಹೇಳಿದರು.
Last Updated 21 ಜನವರಿ 2026, 4:12 IST
ಚನ್ನಪಟ್ಟಣ | ಗುರುವನ್ನು ಗೌರವಿಸುವುದು ಪ್ರತಿಯೊಬ್ಬರ ಕರ್ತವ್ಯ: ಪುಟ್ಟಸ್ವಾಮಿಗೌಡ

ರಾಮನಗರ | ಕಸದ ಬ್ಲ್ಯಾಕ್‌ಸ್ಪಾಟ್‌ಗೆ ಕಲಾತ್ಮಕ ಸ್ಪರ್ಶ

Waste to Art: ರಾಮನಗರ: ತ್ಯಾಜ್ಯ ವಿಲೇವಾರಿಯ ಸಮಸ್ಯೆಗೆ ಪರಿಹಾರವಾಗಿ, ನಗರಸಭೆ ‘ವೇಸ್ಟ್ ಟು ಆರ್ಟ್, ವೇಸ್ಟ್ ಟು ವಂಡರ್’ ಪರಿಕಲ್ಪನೆಯೊಂದಿಗೆ ಬ್ಲ್ಯಾಕ್‌ಸ್ಪಾಟ್‌ಗಳಿಗೆ ಕಲಾತ್ಮಕ ಸ್ಪರ್ಶ ನೀಡಲು ಮುಂದಾಗಿದೆ ಎಂದು ಅಧ್ಯಕ್ಷ ಶೇಷಾದ್ರಿ ಶಶಿ ತಿಳಿಸಿದ್ದಾರೆ.
Last Updated 21 ಜನವರಿ 2026, 4:09 IST
ರಾಮನಗರ | ಕಸದ ಬ್ಲ್ಯಾಕ್‌ಸ್ಪಾಟ್‌ಗೆ ಕಲಾತ್ಮಕ ಸ್ಪರ್ಶ

ರಾಮನಗರ | ಆತ್ಮಹತ್ಯೆ ವರದಿ: ಸಂಯಮ ವಹಿಸಲು ಸಲಹೆ

Media Responsibility: ರಾಮನಗರ: ‘ಆತ್ಮಹತ್ಯೆ ಅತ್ಯಂತ ಸೂಕ್ಷ್ಮ ವಿಷಯ. various ಕಾರಣಗಳಿಗೆ ತಮ್ಮ ಬದುಕನ್ನು ಅಂತ್ಯಗೊಳಿಸಿಕೊಳ್ಳುವವರ ಬಗ್ಗೆ ವರದಿ ಮಾಡುವಾಗ ಮಾಧ್ಯಮಗಳು ಸಂಯಮ ತೋರಬೇಕು’ ಎಂದು ಡಾ. ಕುಮಾರ್ ಸಲಹೆ ನೀಡಿದರು.
Last Updated 21 ಜನವರಿ 2026, 4:07 IST
ರಾಮನಗರ | ಆತ್ಮಹತ್ಯೆ ವರದಿ: ಸಂಯಮ ವಹಿಸಲು ಸಲಹೆ

ಮಾಗಡಿ | ತಟವಾಳು ಗ್ರಾಮದಲ್ಲಿ ರಾಗಿ ತಳಿ ಕ್ಷೇತ್ರೋತ್ಸವ

Millet Farming: ಮಾಗಡಿ: ತಾಲ್ಲೂಕಿನ ತಟವಾಳು ಗ್ರಾಮದ ರೈತ ಶೇಖರ್ ಅವರ ಜಮೀನಿನಲ್ಲಿ ಚಂದೂರಾಯನಹಳ್ಳಿ ಕೃಷಿ ವಿಜ್ಞಾನ ಕೇಂದ್ರ ರಾಗಿ ತಳಿ ಕ್ಷೇತ್ರೊತ್ಸವ ಹಮ್ಮಿಕೊಂಡಿದ್ದು, ಕೆಎಂಆರ್ 316 ತಳಿ ತಡ ಮುಂಗಾರಿಗೆ ಸೂಕ್ತ ಎಂದು ವಿಜ್ಞಾನಿಗಳು ಅಭಿಪ್ರಾಯಪಟ್ಟರು.
Last Updated 21 ಜನವರಿ 2026, 4:04 IST
ಮಾಗಡಿ | ತಟವಾಳು ಗ್ರಾಮದಲ್ಲಿ ರಾಗಿ ತಳಿ ಕ್ಷೇತ್ರೋತ್ಸವ

ಎಚ್.ಡಿ.ಕೋಟೆ | ಸಫಾರಿ ಆರಂಭಕ್ಕೆ ಒತ್ತಾಯ

Safari Protest: ಎಚ್.ಡಿ.ಕೋಟೆ: ತಾಲ್ಲೂಕಿನ ದಮ್ಮನಕಟ್ಟೆ ಸಫಾರಿ ಮುಚ್ಚಿರುವುದರಿಂದ ನೂರಾರು ಕುಟುಂಬಗಳು ಉದ್ಯೋಗ ಇಲ್ಲದೆ ಅತಂತ್ರವಾಗಿವೆ, ಕೂಡಲೇ ಸಫಾರಿ ಕೇಂದ್ರ ತೆರೆಯಬೇಕು ಎಂದು ತಾಲ್ಲೂಕು ಪ್ರಗತಿಪರ ಸಂಘಟನೆಗಳು ಆಗ್ರಹಿಸಿದವು.
Last Updated 21 ಜನವರಿ 2026, 4:00 IST
ಎಚ್.ಡಿ.ಕೋಟೆ | ಸಫಾರಿ ಆರಂಭಕ್ಕೆ ಒತ್ತಾಯ

ತಿ.ನರಸೀಪುರ | 'ವಿಬಿ- ಜಿ ರಾಮ್ ಜಿ’ ಯೋಜನೆಗೆ ವಿರೋಧ

ತಿ.ನರಸೀಪುರದಲ್ಲಿ ದಸಂಸ ಜಿಲ್ಲಾ ಸಮಿತಿ ‘ವಿಬಿ–ಜಿ ರಾಮ್ ಜಿ’ ಯೋಜನೆ ಹಾಗೂ ಮತದಾರರ ಪರಿಷ್ಕರಣೆ ವಿರುದ್ಧ ಮೈಸೂರುನಲ್ಲಿ ಜನಜಾಗೃತಿ ಕಾರ್ಯಕ್ರಮ ನಡೆಸಲು ನಿರ್ಧರಿಸಿದೆ. ಸಭೆಯಲ್ಲಿ ಭೂ ಮತ್ತು ದಲಿತ ಸಮಸ್ಯೆಗಳ ಪರಿಹಾರಕ್ಕೂ ಚರ್ಚೆ ನಡೆಯಿತು.
Last Updated 21 ಜನವರಿ 2026, 3:58 IST
ತಿ.ನರಸೀಪುರ | 'ವಿಬಿ- ಜಿ ರಾಮ್ ಜಿ’ ಯೋಜನೆಗೆ ವಿರೋಧ

ಬೆಟ್ಟದಪುರ | ಅಂಬೇಡ್ಕರ್ ಸೇವಾ ಸಮಿತಿ ಉದ್ಘಾಟನೆ

ಬೆಟ್ಟದಪುರ ಸಮೀಪದ ಸೀಗೆಕೋರೆಕಾವಲು ಗ್ರಾಮದಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ಸೇವಾ ಸಮಿತಿಯನ್ನು ಉದ್ಘಾಟಿಸಲಾಯಿತು. ಸಮಾರಂಭದಲ್ಲಿ ಅಂಬೇಡ್ಕರ್ ತತ್ವಗಳು ಮತ್ತು ಶೋಷಿತರಿಗೆ ನ್ಯಾಯ ಒದಗಿಸುವ ಮಹತ್ವದ ಕುರಿತು ಚರ್ಚೆ ನಡೆಯಿತು.
Last Updated 21 ಜನವರಿ 2026, 3:57 IST
ಬೆಟ್ಟದಪುರ | ಅಂಬೇಡ್ಕರ್ ಸೇವಾ ಸಮಿತಿ ಉದ್ಘಾಟನೆ
ADVERTISEMENT

ಕೆ.ಆರ್.ನಗರ | ನರೇಗಾ ಹೆಸರು ಬದಲಾವಣೆ; ಬಡವರಿಗೆ ತೊಂದರೆ: ಡಾ.ಎಚ್.ಸಿ.ಮಹದೇವಪ್ಪ

Welfare Scheme Impact: ನರೇಗಾ ಯೋಜನೆಯ ಹೆಸರನ್ನು ಬದಲಿಸಿ ವಿಬಿ–ಜಿ ರಾಮ್ ಜಿ ಎಂದು ಕೇಂದ್ರ ಸರ್ಕಾರ ಜಾರಿಗೊಳಿಸಿದ್ದರಿಂದ ಗ್ರಾಮೀಣ ಬಡವರಿಗೆ ತೊಂದರೆಯಾಗಲಿದೆ ಎಂದು ಸಚಿವ ಮಹದೇವಪ್ಪ ಕೆ.ಆರ್.ನಗರದಲ್ಲಿ ಹೇಳಿದರು.
Last Updated 21 ಜನವರಿ 2026, 3:14 IST
ಕೆ.ಆರ್.ನಗರ | ನರೇಗಾ ಹೆಸರು ಬದಲಾವಣೆ; ಬಡವರಿಗೆ ತೊಂದರೆ: ಡಾ.ಎಚ್.ಸಿ.ಮಹದೇವಪ್ಪ

ಹುಣಸೂರು | ಹೆದ್ದಾರಿ ಕಾಮಗಾರಿ ಪರಿಶೀಲನೆ

ಹುಣಸೂರಿನಲ್ಲಿ ₹56 ಕೋಟಿ ವೆಚ್ಚದಲ್ಲಿ 5.1 ಕಿ.ಮಿ. ಹೆದ್ದಾರಿ ವಿಸ್ತರಣೆಯ ಕಾಮಗಾರಿ ಪ್ರಗತಿಯಲ್ಲಿ. ಮೇಲ್ಸೇತುವೆ ಯೋಜನೆಗೆ ಹಸಿರು ನಿಶಾನೆ; 2027 ರಲ್ಲಿ ಲೋಕಾರ್ಪಣೆ ನಿರೀಕ್ಷೆ.
Last Updated 21 ಜನವರಿ 2026, 3:12 IST
ಹುಣಸೂರು | ಹೆದ್ದಾರಿ ಕಾಮಗಾರಿ ಪರಿಶೀಲನೆ

ಕುಶಾಲನಗರ| ಕಲಿಕೆ ಮೂಲಕ ಪ್ರತಿಭಾನ್ವಿತರಾಗಿ ಗುರುತಿಸಿಕೊಳ್ಳಿ: ಮಂತರ್ ಗೌಡ

Student Excellence: ಮಕ್ಕಳಿಗೆ ವಿಶೇಷ ಕಲಿಕೆ ಒದಗಿಸಿ ಸಮಾಜದಲ್ಲಿ ಪ್ರತಿಭಾನ್ವಿತರಾಗಿ ಗುರುತಿಸಿಕೊಳ್ಳಲು ಅಬಾಕಸ್ ಸ್ಪರ್ಧೆಗಳು ಪೂರಕವಾಗಿವೆ ಎಂದು ಮಂತರ್ ಗೌಡ ಕುಶಾಲನಗರದಲ್ಲಿ ನಡೆದ ಸಮಾರಂಭದಲ್ಲಿ ಹೇಳಿದರು.
Last Updated 21 ಜನವರಿ 2026, 3:12 IST
ಕುಶಾಲನಗರ| ಕಲಿಕೆ ಮೂಲಕ ಪ್ರತಿಭಾನ್ವಿತರಾಗಿ ಗುರುತಿಸಿಕೊಳ್ಳಿ: ಮಂತರ್ ಗೌಡ
ADVERTISEMENT
ADVERTISEMENT
ADVERTISEMENT