ಶುಕ್ರವಾರ, 9 ಜನವರಿ 2026
×
ADVERTISEMENT
ಸೂಕ್ತವಾದುದನ್ನೇ ಆರಂಭಿಸಿ, ಸೂಕ್ತ ಮಾರ್ಗದಲ್ಲೇ ಇರಿ.
ಪ್ರಜಾವಾಣಿ ಈ-ಪತ್ರಿಕೆ ನಿಮ್ಮ ಪ್ರತಿ ಮುಂಜಾನೆಯ ಹವ್ಯಾಸವಾಗಲಿ
ಇಂದಿನ ಈ-ಪತ್ರಿಕೆ ಓದಿ

ಜಿಲ್ಲೆ

ADVERTISEMENT

ರಾಯಚೂರು | ಸಿಂಧನೂರಲ್ಲಿ ಬೆಂಕಿ ಅನಾಹುತ: ನಾಲ್ಕು ಅಂಗಡಿಗಳು ಭಸ್ಮ, ಅಪಾರ ಹಾನಿ

Sindhanur Shop Fire: ರಾಯಚೂರು ಗಂಗಾವತಿ ಮುಖ್ಯ ರಸ್ತೆಯಲ್ಲಿರುವ ಇರುವ ಅಂಗಡಿಗಳಿಗೆ ಹತ್ತಿಕೊಂಡ ಆಕಸ್ಮಿಕ ಬೆಂಕಿಯಿಂದ ಅಪಾರ ನಷ್ಟವಾಗಿದೆ.
Last Updated 9 ಜನವರಿ 2026, 1:41 IST
ರಾಯಚೂರು | ಸಿಂಧನೂರಲ್ಲಿ ಬೆಂಕಿ ಅನಾಹುತ: ನಾಲ್ಕು ಅಂಗಡಿಗಳು ಭಸ್ಮ, ಅಪಾರ ಹಾನಿ

‘ನರೇಗಾ: ಶೀಘ್ರವೇ ವಿಶೇಷ ಅಧಿವೇಶನ’

‘ನರೇಗಾ ಬಚಾವೋ ಸಂಗ್ರಾಮ’ದ ಕುರಿತ ಪೂರ್ವಭಾವಿ ಸಭೆಯಲ್ಲಿ ಮುಖ್ಯಮಂತ್ರಿ
Last Updated 9 ಜನವರಿ 2026, 0:19 IST
‘ನರೇಗಾ: ಶೀಘ್ರವೇ ವಿಶೇಷ ಅಧಿವೇಶನ’

‘ವಿವಿಧತೆಯಿಂದ ಗಟ್ಟಿಯಾದ ಭಾರತ’

ಬಿ.ಕೆ.ಮೃತ್ಯುಂಜಯ ಅಭಿನಂದನಾ ಸಮಾರಂಭ; ಕನ್ನಡಿಗನ ಸಾಧನೆಗೆ ಮೆಚ್ಚುಗೆ
Last Updated 9 ಜನವರಿ 2026, 0:00 IST
‘ವಿವಿಧತೆಯಿಂದ ಗಟ್ಟಿಯಾದ ಭಾರತ’

WEB EXCLUSIVE: ದೇವರ ಅನಗತ್ಯ ಫೋಟೊಗಳಿಗೆ ಗೌರವಯುತ ವಿದಾಯ

Sustainable Faith: ನಗರದಲ್ಲಿ ದೇವರ ಹಳೆಯ ಫೋಟೊಗಳನ್ನು ಬೀದಿಗೆ ಎಸೆಯುವುದನ್ನು ತಪ್ಪಿಸಲು, ನಾಗರಬಾವಿಯ ಶ್ರೀ ವಿನಾಯಕ ವೆಂಕಟೇಶ್ವರ ದೇವಾಲಯದಲ್ಲಿ ವಿಶೇಷ ‘ಮೆಷ್‌ ಬಾಕ್ಸ್‌’ ಸ್ಥಾಪಿಸಲಾಗಿದೆ. ಇಲ್ಲಿ ಫೋಟೊಗಳಿಗೆ ಶ್ರದ್ಧೆಯಿಂದ ವಿಲೇವಾರಿ ಮಾಡಬಹುದು.
Last Updated 8 ಜನವರಿ 2026, 21:15 IST
WEB EXCLUSIVE: ದೇವರ ಅನಗತ್ಯ ಫೋಟೊಗಳಿಗೆ ಗೌರವಯುತ ವಿದಾಯ

ರೌಡಿಶೀಟರ್‌ ಅಪಹರಿಸಿ ಹಲ್ಲೆ

ಮತ್ತೊಬ್ಬ ರೌಡಿಶೀಟರ್‌ನಿಂದ ಕೃತ್ಯ* ಗಾಯಾಳು ಸ್ಥಿತಿ ಚಿಂತಾಜನಕ
Last Updated 8 ಜನವರಿ 2026, 21:11 IST
ರೌಡಿಶೀಟರ್‌ ಅಪಹರಿಸಿ ಹಲ್ಲೆ

ಗಾಯಕ ಶ್ರೀಪಾದ ಹೆಗಡೆಗೆ ಪ್ರಶಸ್ತಿ

Singer Sripada Hegde gets award ಭಾರತೀಯ ಸಂಗೀತ ವಿದ್ಯಾಲಯದ ‘ಸ್ವರ ಗಂಧರ್ವ’ ಪ್ರಶಸ್ತಿಗೆ ಧಾರವಾಡದ ಹಿಂದೂಸ್ತಾನಿ ಗಾಯಕ ಶ್ರೀಪಾದ ಹೆಗಡೆ ಕಂಪ್ಲಿ ಆಯ್ಕೆ ಆಗಿದ್ದಾರೆ.
Last Updated 8 ಜನವರಿ 2026, 21:08 IST
ಗಾಯಕ ಶ್ರೀಪಾದ ಹೆಗಡೆಗೆ ಪ್ರಶಸ್ತಿ

ಬೆಂಗಳೂರು–ವಿಜಯಪುರ ನಡುವೆ ವಿಶೇಷ ರೈಲು

Special train between Bangalore and Vijayapura ಸಂಕ್ರಾಂತಿ ಮತ್ತು ಗಣರಾಜ್ಯೋತ್ಸವದ ಸಂದರ್ಭದಲ್ಲಿ ಪ್ರಯಾಣಿಕರ ಸಂಖ್ಯೆ ಹೆಚ್ಚಾಗಲಿರುವ ಕಾರಣ ನೈರುತ್ಯ ರೈಲ್ವೆಯು ಎಸ್ಎಂವಿಟಿ ಬೆಂಗಳೂರು ಮತ್ತು ವಿಜಯಪುರ ನಡುವೆ ವಿಶೇಷ ರೈಲು ಓಡಿಸಲು ನಿರ್ಧರಿಸಿದೆ.
Last Updated 8 ಜನವರಿ 2026, 21:04 IST
ಬೆಂಗಳೂರು–ವಿಜಯಪುರ ನಡುವೆ ವಿಶೇಷ ರೈಲು
ADVERTISEMENT

ವೆನೆಜುವೆಲಾ ಮೇಲೆ ಅಮೆರಿಕ ದಾಳಿ: ಪ್ರತಿಭಟನೆ

US attack on Venezuela: ವೆನೆಜುವೆಲಾ ಮೇಲಿನ ಅಮೆರಿಕದ ಸಾಮ್ರಾಜ್ಯಶಾಹಿ ಮಿಲಿಟರಿ ದಾಳಿ ಖಂಡಿಸಿ ಎಡಪಕ್ಷಗಳ ಸದಸ್ಯರು ಸ್ವಾತಂತ್ರ್ಯ ಉದ್ಯಾನದಲ್ಲಿ ಗುರುವಾರ ಪ್ರತಿಭಟನೆ ನಡೆಸಿದರು.
Last Updated 8 ಜನವರಿ 2026, 20:57 IST
ವೆನೆಜುವೆಲಾ ಮೇಲೆ ಅಮೆರಿಕ ದಾಳಿ: ಪ್ರತಿಭಟನೆ

ಬಿಎಂಎಲ್‌ಟಿಎಗೆ ಸಿ.ಎಂ ಅಧ್ಯಕ್ಷ

BMLTA ಬೆಂಗಳೂರು ಮಹಾನಗರ ಭೂ ಸಾರಿಗೆ ಪ್ರಾಧಿಕಾರಕ್ಕೆ (ಬಿಎಂಎಲ್‌ಟಿಎ) ಪುನಶ್ಚೇತನ ನೀಡಲು ನಿರ್ಧರಿಸಿರುವ ರಾಜ್ಯ ಸರ್ಕಾರ, ಪ್ರಾಧಿಕಾರಕ್ಕೆ ಮುಖ್ಯಮಂತ್ರಿ ಅಧ್ಯಕ್ಷತೆಯಲ್ಲಿ ಸದಸ್ಯರು, ಅಧಿಕಾರೇತರ ಸದಸ್ಯರನ್ನು ನೇಮಿಸಿದೆ.
Last Updated 8 ಜನವರಿ 2026, 20:55 IST
ಬಿಎಂಎಲ್‌ಟಿಎಗೆ ಸಿ.ಎಂ ಅಧ್ಯಕ್ಷ

ಉಪನೋಂದಣಾಧಿಕಾರಿ ಕಚೇರಿಗಳಲ್ಲಿ ಡಿಜಿಟಲ್‌ ಇ–ಸ್ಟ್ಯಾಂಪ್‌ ತರಬೇತಿ

Digital e-stampನೋಂದಣಿ ಮತ್ತು ಮುದ್ರಾಂಕ ಇಲಾಖೆ ವತಿಯಿಂದ ರಾಜ್ಯದಾದ್ಯಂತ ಜಾರಿಗೊಳಿಸಿರುವ ಡಿಜಿಟಲ್‌ ಇ ಸ್ಟ್ಯಾಂಪ್‌ ಕುರಿತ ತರಬೇತಿಯನ್ನು ಶಿವಾಜಿನಗರ ನೋಂದಣಿ ಜಿಲ್ಲಾ ವ್ಯಾಪ್ತಿಯ ಎಲ್ಲ ಉಪ ನೋಂದಣಾಧಿಕಾರಿಗಳ ಕಚೇರಿಗಳಲ್ಲಿ ಹಮ್ಮಿಕೊಳ್ಳಲಾಗಿದೆ.
Last Updated 8 ಜನವರಿ 2026, 20:54 IST
ಉಪನೋಂದಣಾಧಿಕಾರಿ ಕಚೇರಿಗಳಲ್ಲಿ ಡಿಜಿಟಲ್‌ ಇ–ಸ್ಟ್ಯಾಂಪ್‌ ತರಬೇತಿ
ADVERTISEMENT
ADVERTISEMENT
ADVERTISEMENT