ಶನಿವಾರ, 31 ಜನವರಿ 2026
×
ADVERTISEMENT

ಜಿಲ್ಲೆ

ADVERTISEMENT

ಮೊದಲ ದಿನ 539 ಅಭ್ಯರ್ಥಿಗಳು ಭಾಗಿ

ಅಗ್ನಿಪಥ್ ಸೇನಾ ನೇಮಕಾತಿ ರ್‍ಯಾಲಿ
Last Updated 31 ಜನವರಿ 2026, 7:59 IST
ಮೊದಲ ದಿನ 539 ಅಭ್ಯರ್ಥಿಗಳು ಭಾಗಿ

ಸೈನ್ಯಕ್ಕೆ ಸೇರುವವರ ಸಂಖ್ಯೆ ಹೆಚ್ಚಲಿ

ಜಿಲ್ಲೆಯಿಂದ ಸೈನ್ಯಕ್ಕೆ ಸೇರುವವರ ಸಂಖ್ಯೆ ಹೆಚ್ಚಲಿ
Last Updated 31 ಜನವರಿ 2026, 7:56 IST
ಸೈನ್ಯಕ್ಕೆ ಸೇರುವವರ ಸಂಖ್ಯೆ ಹೆಚ್ಚಲಿ

ಮೂಡುಬಿದಿರೆ: ಕೋಟಿ-ಚನ್ನಯ ಕಂಬಳ ಇಂದು

Coastal Folklore: ಒಂಟಿಕಟ್ಟೆಯ ಕಡಲಕೆರೆ ನಿಸರ್ಗಧಾಮದಲ್ಲಿರುವ ವೀರರಾಣಿ ಅಬ್ಬಕ್ಕ ಸಂಸ್ಕೃತಿ ಗ್ರಾಮದಲ್ಲಿ 23ನೇ ವರ್ಷದ ಹೊನಲು ಬೆಳಕಿನ ಕೋಟಿ-ಚನ್ನಯ ಜೋಡುಕರೆ ಕಂಬಳವು ಜ.31ರಂದು ಬೆಳಿಗ್ಗೆ 7 ಗಂಟೆಯಿಂದ ಆರಂಭಗೊಳ್ಳಲಿದೆ ಎಂದು ಕಂಬಳ ಸಮಿತಿಯ ಪ್ರಧಾನ ಕಾರ್ಯದರ್ಶಿ
Last Updated 31 ಜನವರಿ 2026, 7:54 IST
ಮೂಡುಬಿದಿರೆ: ಕೋಟಿ-ಚನ್ನಯ ಕಂಬಳ ಇಂದು

ಬಳ್ಳಾರಿ | ಹಟ್ಟಿಯ ಮೇಲೆ ಚಿರತೆ ದಾಳಿ: 36 ಕುರಿಮರಿ ಸಾವು

Mariyammanahalli Leopard Attack: ವಿಜಯನಗರ ಜಿಲ್ಲೆಯ ಜಿ. ನಾಗಲಾಪುರ ತಾಂಡಾ ಬಳಿ ಚಿರತೆ ದಾಳಿ ನಡೆಸಿ 36 ಕುರಿಮರಿಗಳನ್ನು ಕೊಂದಿದೆ. ಸುಮಾರು 3 ಲಕ್ಷ ರೂಪಾಯಿ ನಷ್ಟ ಸಂಭವಿಸಿದ್ದು, ಚಿರತೆ ಸೆರೆಗೆ ಗ್ರಾಮಸ್ಥರು ಆಗ್ರಹಿಸಿದ್ದಾರೆ.
Last Updated 31 ಜನವರಿ 2026, 7:54 IST
ಬಳ್ಳಾರಿ | ಹಟ್ಟಿಯ ಮೇಲೆ ಚಿರತೆ ದಾಳಿ: 36 ಕುರಿಮರಿ ಸಾವು

ಮೆಕ್ಕೆಜೋಳಕ್ಕೆ ವ್ಯತ್ಯಾಸದ ಬೆಲೆ: ನೋಂದಣಿಗೆ ಆಹ್ವಾನ

Ballari Maize News: ಬಳ್ಳಾರಿ ಜಿಲ್ಲೆಯಲ್ಲಿ 2025-26ನೇ ಸಾಲಿನ ಮೆಕ್ಕೆಜೋಳಕ್ಕೆ ಬೆಲೆ ವ್ಯತ್ಯಾಸದ ಮೊತ್ತ ಪಾವತಿಸಲು ನೋಂದಣಿ ಆರಂಭವಾಗಿದೆ. ಪ್ರತಿ ಕ್ವಿಂಟಲ್‌ಗೆ ಗರಿಷ್ಠ ₹250 ಮೊತ್ತವನ್ನು ನೇರ ನಗದು ವರ್ಗಾವಣೆ (DBT) ಮೂಲಕ ನೀಡಲಾಗುತ್ತದೆ.
Last Updated 31 ಜನವರಿ 2026, 7:54 IST
ಮೆಕ್ಕೆಜೋಳಕ್ಕೆ ವ್ಯತ್ಯಾಸದ ಬೆಲೆ: ನೋಂದಣಿಗೆ ಆಹ್ವಾನ

ಬಳ್ಳಾರಿ: ಕೆಪಿಎಸ್ ಮ್ಯಾಗ್ನೆಟ್ ಯೋಜನೆ ರದ್ದತಿಗೆ ಆಗ್ರಹ

KPS Magnet Scheme Protest: ಸರ್ಕಾರಿ ಶಾಲೆಗಳ ವಿಲೀನ ವಿರೋಧಿಸಿ ಮತ್ತು ಕೆಪಿಎಸ್ ಮ್ಯಾಗ್ನೆಟ್ ಯೋಜನೆ ರದ್ದುಪಡಿಸುವಂತೆ ಒತ್ತಾಯಿಸಿ ಸಂಡೂರಿನ ಹಳೆಮಾದಾಪುರದಲ್ಲಿ ಎಐಡಿಎಸ್‌ಒ ಸಂಘಟನೆಯಿಂದ ಪ್ರತಿಭಟನೆ ನಡೆಯಿತು.
Last Updated 31 ಜನವರಿ 2026, 7:54 IST
ಬಳ್ಳಾರಿ: ಕೆಪಿಎಸ್ ಮ್ಯಾಗ್ನೆಟ್ ಯೋಜನೆ ರದ್ದತಿಗೆ ಆಗ್ರಹ

ಹೂವಿನಹಡಗಲಿಯಲ್ಲಿ ಮೈಲಾರ ಜಾತ್ರೆ: ಸಿದ್ಧತೆ ಜೋರು

Mylaralingeshwara Karnika: ಹೂವಿನಹಡಗಲಿ ತಾಲ್ಲೂಕಿನ ಮೈಲಾರದಲ್ಲಿ ಫೆ. 4ರಂದು ನಡೆಯಲಿರುವ ಮೈಲಾರಲಿಂಗೇಶ್ವರ ಕಾರಣಿಕ ಮಹೋತ್ಸವಕ್ಕೆ ಜಿಲ್ಲಾಡಳಿತದಿಂದ ಸಕಲ ಸಿದ್ಧತೆಗಳು ಭರದಿಂದ ಸಾಗಿವೆ.
Last Updated 31 ಜನವರಿ 2026, 7:54 IST
ಹೂವಿನಹಡಗಲಿಯಲ್ಲಿ ಮೈಲಾರ ಜಾತ್ರೆ: ಸಿದ್ಧತೆ ಜೋರು
ADVERTISEMENT

ಎರಡನೆ ಬೆಳೆಗಿಲ್ಲ ತುಂಗಭದ್ರಾ ಕಾಲುವೆ ನೀರು: ಮೇವು ರಕ್ಷಣೆ ಮಾಡಿದ ರೈತರು

Kampli Farming: ತುಂಗಭದ್ರಾ ಜಲಾಶಯದ ಕ್ರೆಸ್ಟ್‌ಗೇಟ್ ಅಳವಡಿಕೆ ಹಿನ್ನೆಲೆ ಹಿಂಗಾರು ಬೆಳೆಗೆ ನೀರಿಲ್ಲದಂತಾಗಿದ್ದು, ಕಂಪ್ಲಿ ಭಾಗದ ರೈತರು ದನಕರುಗಳಿಗಾಗಿ ಭತ್ತದ ಮೇವು ಹಾಗೂ ಸೊಪ್ಪೆಯನ್ನು ಬಣವೆ ಹಾಕಿ ಸಂರಕ್ಷಿಸುತ್ತಿದ್ದಾರೆ.
Last Updated 31 ಜನವರಿ 2026, 7:54 IST
ಎರಡನೆ ಬೆಳೆಗಿಲ್ಲ ತುಂಗಭದ್ರಾ ಕಾಲುವೆ ನೀರು: ಮೇವು ರಕ್ಷಣೆ ಮಾಡಿದ ರೈತರು

ಕೂಡ್ಲಿಗಿ: ವೀರ ವನಿತೆ ಒನಕೆ ಓಬವ್ವಳ ಹುಟ್ಟೂರಲ್ಲಿ ಇಲ್ಲ ಕುರುಹು

ಗುಡೇಕೋಟೆಯಲ್ಲಿ 3ನೇ ವರ್ಷದ ಒನಕೆ ಓಬವ್ವ ಉತ್ಸವ
Last Updated 31 ಜನವರಿ 2026, 7:54 IST
ಕೂಡ್ಲಿಗಿ: ವೀರ ವನಿತೆ ಒನಕೆ ಓಬವ್ವಳ ಹುಟ್ಟೂರಲ್ಲಿ ಇಲ್ಲ ಕುರುಹು

ಹೊಸಪೇಟೆ: ಫೆ. 2 ಮತ್ತು 3ರಂದು ಕಾಗದರಹಿತ ನೋಂದಣಿ ತರಬೇತಿ

Digital Land Records: ವಿಜಯನಗರ ಜಿಲ್ಲೆಯಾದ್ಯಂತ ಕಾಗದರಹಿತ ನೋಂದಣಿ ಕುರಿತು ಫೆ. 2 ಮತ್ತು 3ರಂದು ಉಪನೋಂದಣಿ ಕಚೇರಿಗಳಲ್ಲಿ ದಸ್ತಾವೇಜು ಬರಹಗಾರರು ಮತ್ತು ವಕೀಲರಿಗೆ ತರಬೇತಿ ಆಯೋಜಿಸಲಾಗಿದೆ.
Last Updated 31 ಜನವರಿ 2026, 7:53 IST
ಹೊಸಪೇಟೆ:  ಫೆ. 2 ಮತ್ತು 3ರಂದು ಕಾಗದರಹಿತ ನೋಂದಣಿ ತರಬೇತಿ
ADVERTISEMENT
ADVERTISEMENT
ADVERTISEMENT