ಶುಕ್ರವಾರ, 13 ಫೆಬ್ರುವರಿ 2026
ಯಾವಾಗಲಾದರೂ ಎಲ್ಲಿಯಾದರೂ
ಇಂದೇ ಹೆಚ್ಚು ಪರಿಷ್ಕೃತವಾಗಿರುವ ಇ-ಪೇಪರ್ ನ ಅನುಭವ ಪಡೆಯಿರಿ

ವೈಶಿಷ್ಟ್ಯಗಳನ್ನು ಹುಡುಕಿ

ಮತ್ತು ಹಂಚಿಕೊಳ್ಳಿ

ಬಳಕೆದಾರ ಸ್ನೇಹಿ

ವಿನ್ಯಾಸ

ದಾಖಲೆಗಳನ್ನು

ಪರಿಶೀಲಿಸಲು ಅನುಮತಿ

ಇಂದಿನ ಇ-ಪತ್ರಿಕೆ ಓದಿ
×
ADVERTISEMENT

ಜಿಲ್ಲೆ

ADVERTISEMENT

ಕಲಬುರಗಿ: ಚಾಕುವಿನಿಂದ ಇರಿದು ವ್ಯಕ್ತಿಯ ಕೊಲೆ

Murder Investigation: ಕುಡಿದ ಮತ್ತಿನಲ್ಲಿ ದುಡ್ಡಿನ ವಿಚಾರವಾಗಿ ನಡೆದ ಗಲಾಟೆಯಲ್ಲಿ ದುಷ್ಕರ್ಮಿಗಳು ವ್ಯಕ್ತಿಯೊಬ್ಬನಿಗೆ ಎದೆಗೆ ಚಾಕುವಿನಿಂದ ಇರಿದು ಭೀಕರವಾಗಿ ಕೊಲೆ ಮಾಡಿದ್ದಾರೆ. ನಗರದ ಸೂಪರ್ ಮಾರ್ಕೆಟ್‌ ಪ್ರದೇಶದ ಜಾಗದಲ್ಲಿ ಶುಕ್ರವಾರ ಸಂಜೆ ಈ ಅವಘಡ ನಡೆದಿದೆ.
Last Updated 13 ಫೆಬ್ರುವರಿ 2026, 20:10 IST
ಕಲಬುರಗಿ: ಚಾಕುವಿನಿಂದ ಇರಿದು ವ್ಯಕ್ತಿಯ ಕೊಲೆ

ಬಿ.ಎಂ.‌ಪ್ರವೀಣ್ ಕುಮಾರ್ ವಜಾ ರದ್ದು: ಮರು ನೇಮಕಕ್ಕೆ ಹೈಕೋರ್ಟ್‌ ಆದೇಶ

Job Reinstatement: ಬೆಂಗಳೂರು: ‘ಕರ್ತವ್ಯ ಲೋಪದ ಆರೋಪದಡಿ ಚಿಕ್ಕಮಗಳೂರು ಜಿಲ್ಲೆ ಬಾಲ ಕಾರ್ಮಿಕ ಯೋಜನಾ ‌ಸೊಸೈಟಿಯ ನಿರ್ದೇಶಕ ಹುದ್ದೆಯಿಂದ ವಜಾಗೊಂಡಿರುವ ಬಿ.ಎಂ.‌ಪ್ರವೀಣ್ ಕುಮಾರ್ ಅವರನ್ನು ಮರು ನಿಯೋಜಿಸಬೇಕು’ ಎಂದು ಹೈಕೋರ್ಟ್‌ ಆದೇಶಿಸಿದೆ.
Last Updated 13 ಫೆಬ್ರುವರಿ 2026, 16:05 IST
ಬಿ.ಎಂ.‌ಪ್ರವೀಣ್ ಕುಮಾರ್ ವಜಾ ರದ್ದು: ಮರು ನೇಮಕಕ್ಕೆ  ಹೈಕೋರ್ಟ್‌ ಆದೇಶ

₹13.20 ಕೋಟಿ ಮೌಲ್ಯದ ಒತ್ತುವರಿ ತೆರವು

Bengaluru Land Action: ನಗರ ಜಿಲ್ಲೆಯಲ್ಲಿ ₹13.20 ಕೋಟಿ ಮೌಲ್ಯದ 2.36 ಎಕರೆ ಸರ್ಕಾರಿ ಜಮೀನಿನ ಒತ್ತುವರಿಯನ್ನು ತೆರವುಗೊಳಿಸಿ ಸರ್ಕಾರದ ವಶಕ್ಕೆ ಪಡೆದಿರುವುದಾಗಿ ಜಿಲ್ಲಾಧಿಕಾರಿ ಜಿ.ಜಗದೀಶ್ ತಿಳಿಸಿದ್ದಾರೆ.
Last Updated 13 ಫೆಬ್ರುವರಿ 2026, 16:00 IST
₹13.20 ಕೋಟಿ ಮೌಲ್ಯದ ಒತ್ತುವರಿ ತೆರವು

ಅಲೆಮಾರಿಗಳಿಗೆ ಆದ್ಯತೆ ನೀಡಲು ಆಗ್ರಹ

Budget Demand: 2026–27 ಬಜೆಟ್‌ನಲ್ಲಿ ಅಲೆಮಾರಿ ಸಮುದಾಯಗಳಿಗೆ ಆದ್ಯತೆ ನೀಡಿ ಪ್ರತ್ಯೇಕ ಆಯೋಗ, ನಿಗಮ ಹಾಗೂ ವಸತಿ ಸೌಲಭ್ಯ ಒದಗಿಸಬೇಕು ಎಂದು ಸಂಘಟನೆಗಳು ಸಚಿವರಿಗೆ ಮನವಿ ಸಲ್ಲಿಸಿವೆ.
Last Updated 13 ಫೆಬ್ರುವರಿ 2026, 15:56 IST
ಅಲೆಮಾರಿಗಳಿಗೆ ಆದ್ಯತೆ ನೀಡಲು ಆಗ್ರಹ

ಹೆಲ್ಮೆಟ್‌ ವಿತರಣೆ, ರಸ್ತೆ ಸುರಕ್ಷತೆಯ ಜಾಗೃತಿ

ಕಬ್ಬನ್‌ಪಾರ್ಕ್‌ ಸಂಚಾರ ಠಾಣೆ ಹಾಗೂ ‘ತ್ವರ’ ಸಂಸ್ಥೆಯ ಸಹಯೋಗದಲ್ಲಿ ದ್ವಿಚಕ್ರ ವಾಹನ ಸವಾರರಿಗೆ ರಸ್ತೆ ಸುರಕ್ಷತೆ ಕುರಿತು ಜಾಗೃತಿ ಮೂಡಿಸಲಾಯಿತು.
Last Updated 13 ಫೆಬ್ರುವರಿ 2026, 15:55 IST
ಹೆಲ್ಮೆಟ್‌ ವಿತರಣೆ, ರಸ್ತೆ ಸುರಕ್ಷತೆಯ ಜಾಗೃತಿ

RC ಬ್ಯುಸಿನೆಸ್‌ ಸಲ್ಯೂಶನ್ಸ್ ಕಪ್ಪುಪಟ್ಟಿಗೆ: ಸರ್ಕಾರದ ಆದೇಶಕ್ಕೆ ಹೈಕೋರ್ಟ್‌ ತಡೆ

Tender Blacklist Stay: ಬೆಂಗಳೂರು: ಸೇವಾ ವೈಫಲ್ಯದ ಹಿನ್ನೆಲೆಯಲ್ಲಿ, ಚಾಮರಾಜನಗರ ಜಿಲ್ಲೆಯ ಬಿಆರ್‌ಟಿ ಹುಲಿ ಸಂರಕ್ಷಿತ ಪ್ರದೇಶ ವ್ಯಾಪ್ತಿಯಲ್ಲಿ ಹೊರಗುತ್ತಿಗೆ ನೌಕರರ ಸೇವೆ ಒದಗಿಸುತ್ತಿದ್ದ ಮೈಸೂರಿನ ‘ಆರ್‌.ಸಿ.ಬ್ಯುಸಿನೆಸ್‌ ಸಲ್ಯೂಶನ್ಸ್‌’ ಕಂಪನಿಗೆ ವಿಧಿಸಿದ್ದ
Last Updated 13 ಫೆಬ್ರುವರಿ 2026, 15:46 IST
RC ಬ್ಯುಸಿನೆಸ್‌ ಸಲ್ಯೂಶನ್ಸ್ ಕಪ್ಪುಪಟ್ಟಿಗೆ: ಸರ್ಕಾರದ ಆದೇಶಕ್ಕೆ ಹೈಕೋರ್ಟ್‌ ತಡೆ

ಸಿದ್ದರಾಮಯ್ಯ ತ್ಯಾಗ ಮಾಡುವ ಪ‍್ರಶ್ನೆ ಬರಲ್ಲ: ಶಾಸಕ ಅಶೋಕ ಪಟ್ಟಣ

CM Change Debate: ಮುಖ್ಯಮಂತ್ರಿ ಬದಲಾವಣೆ ಪ್ರಶ್ನೆಯೇ ಇಲ್ಲ, ಸಿದ್ದರಾಮಯ್ಯ ತ್ಯಾಗ ಮಾಡುವುದಿಲ್ಲ ಎಂದು ಶಾಸಕ ಅಶೋಕ ಪಟ್ಟಣ ಹೇಳಿದರು. ಡಿ.ಕೆ.ಶಿವಕುಮಾರ್ ಜತೆ ಉತ್ತಮ ಬಾಂಧವ್ಯವಿದೆ ಎಂದರು.
Last Updated 13 ಫೆಬ್ರುವರಿ 2026, 15:43 IST
ಸಿದ್ದರಾಮಯ್ಯ ತ್ಯಾಗ ಮಾಡುವ ಪ‍್ರಶ್ನೆ ಬರಲ್ಲ: ಶಾಸಕ ಅಶೋಕ ಪಟ್ಟಣ
ADVERTISEMENT

ಅಪ್ರೆಂಟಿಸ್‌: ಕಲಾ, ವಿಜ್ಞಾನ ಪದವಿಗೂ ವಿಸ್ತರಣೆ; ಶಿಕ್ಷಣ ಸಚಿವ ಎಂ.ಸಿ.ಸುಧಾಕರ್

ಎಇಡಿಪಿ– ಪ್ರಯೋಗ, ಪ್ರಗತಿ, ಪ್ರಯೋಜನ ಕಾರ್ಯಕ್ರಮದಲ್ಲಿ ಸಚಿವ ಸುಧಾಕರ್‌ ಹೇಳಿಕೆ
Last Updated 13 ಫೆಬ್ರುವರಿ 2026, 15:41 IST
ಅಪ್ರೆಂಟಿಸ್‌: ಕಲಾ, ವಿಜ್ಞಾನ ಪದವಿಗೂ ವಿಸ್ತರಣೆ; ಶಿಕ್ಷಣ ಸಚಿವ ಎಂ.ಸಿ.ಸುಧಾಕರ್

ಶ್ರೀಗಂಧಕ್ಕೆ ವೈಜ್ಞಾನಿಕ ಮೌಲ್ಯ ನಿಗದಿಪಡಿಸಿ: ಬೆಳೆಗಾರರ ಸಂಘ ಆಗ್ರಹ

ಅಖಿಲ ಕರ್ನಾಟಕ ಶ್ರೀಗಂಧ ಮತ್ತು ವನಕೃಷಿ ಬೆಳೆಗಾರರ ಸಂಘ ಆಗ್ರಹ
Last Updated 13 ಫೆಬ್ರುವರಿ 2026, 14:45 IST
ಶ್ರೀಗಂಧಕ್ಕೆ ವೈಜ್ಞಾನಿಕ ಮೌಲ್ಯ ನಿಗದಿಪಡಿಸಿ: ಬೆಳೆಗಾರರ ಸಂಘ ಆಗ್ರಹ

ಅಪಘಾತ: ಸೈಬರ್‌ ಕೆಫೆ ಮಾಲೀಕ ಸಾವು

Bengaluru Accident: ಬೆಂಗಳೂರು–ಮೈಸೂರು ಎಕ್ಸ್‌ಪ್ರೆಸ್‌ ವೇ ಸರ್ವೀಸ್ ರಸ್ತೆಯಲ್ಲಿ ಬೈಕ್ ನಿಯಂತ್ರಣ ತಪ್ಪಿ ಸೈಬರ್ ಕೆಫೆ ಮಾಲೀಕ ಧನಂಜಯ್ ಮೃತಪಟ್ಟಿದ್ದಾರೆ. ಕೆಂಗೇರಿ ಸಂಚಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Last Updated 13 ಫೆಬ್ರುವರಿ 2026, 14:43 IST
ಅಪಘಾತ: ಸೈಬರ್‌ ಕೆಫೆ ಮಾಲೀಕ ಸಾವು
ADVERTISEMENT
ADVERTISEMENT
ADVERTISEMENT