ಗುರುವಾರ, 29 ಜನವರಿ 2026
×
ADVERTISEMENT

ಜಿಲ್ಲೆ

ADVERTISEMENT

ಜಿಬಿಎ: ಅನಧಿಕೃತ ಕಟ್ಟಡಗಳ ನಿಯಂತ್ರಣಕ್ಕೆ ಕಾರ್ಯಪಡೆ

GBA: ಐದು ನಗರ ಪಾಲಿಕೆಗಳಲ್ಲಿ ರಸ್ತೆ ವಿಸ್ತರಣೆ ಹಾಗೂ ಅನಧಿಕೃತ ಕಟ್ಟಡಗಳ ನಿಯಂತ್ರಣಕ್ಕೆ ಪ್ರತ್ಯೇಕ ಕಾರ್ಯಪಡೆ (ಟಾಸ್ಕ್‌ ಫೋರ್ಸ್‌) ರಚಿಸಲು ಜಿಬಿಎ ಮುಖ್ಯ ಆಯುಕ್ತ ಮಹೇಶ್ವರ್‌ ರಾವ್‌ ಸೂಚಿಸಿದರು.
Last Updated 29 ಜನವರಿ 2026, 0:28 IST
ಜಿಬಿಎ: ಅನಧಿಕೃತ ಕಟ್ಟಡಗಳ ನಿಯಂತ್ರಣಕ್ಕೆ ಕಾರ್ಯಪಡೆ

ದರ್ಶನ್‌ ನೋಡಲು ಕಾನ್‌ಸ್ಟೆಬಲ್‌ಗೆ ಅವಕಾಶ: ವಾರ್ಡನ್‌ ಎತ್ತಂಗಡಿ

Darshan Thoogudeepa: ಪರಪ್ಪನ ಅಗ್ರಹಾರ ಜೈಲಿನಲ್ಲಿ ಸಿಸಿಟಿವಿ ತಪ್ಪಿಸಿ ನಟ ದರ್ಶನ್ ಅವರನ್ನು ನೋಡಲು ಅವಕಾಶ ಮಾಡಿದ್ದ ವಾರ್ಡನ್ ಪ್ರಭುಶಂಕರ್ ಚೌಹಾಣ್ ಅವರನ್ನು ಚಾಮರಾಜನಗರ ಜೈಲಿಗೆ ವರ್ಗಾಯಿಸಿ ತನಿಖೆಗೆ ಆದೇಶಿಸಲಾಗಿದೆ.
Last Updated 29 ಜನವರಿ 2026, 0:27 IST
ದರ್ಶನ್‌ ನೋಡಲು ಕಾನ್‌ಸ್ಟೆಬಲ್‌ಗೆ ಅವಕಾಶ: ವಾರ್ಡನ್‌ ಎತ್ತಂಗಡಿ

ಸಾಂಸ್ಕೃತಿಕ ಮುನ್ನೋಟ: ಪಟ್ಲ ಯಕ್ಷೋತ್ಸವ ಸೇರಿ ಇತರ ಕಾರ್ಯಕ್ರಮಗಳ ಮಾಹಿತಿ

ಸಾಂಸ್ಕೃತಿಕ ಮುನ್ನೋಟ: ಪಟ್ಲ ಯಕ್ಷೋತ್ಸವ ಸೇರಿ ಇತರ ಕಾರ್ಯಕ್ರಮಗಳ ಮಾಹಿತಿ
Last Updated 29 ಜನವರಿ 2026, 0:08 IST
ಸಾಂಸ್ಕೃತಿಕ ಮುನ್ನೋಟ: ಪಟ್ಲ ಯಕ್ಷೋತ್ಸವ ಸೇರಿ ಇತರ ಕಾರ್ಯಕ್ರಮಗಳ ಮಾಹಿತಿ

ಲಕ್ಕುಂಡಿ | ಉತ್ಖನನ ಸ್ಥಳ ಗುರುತು: ಸ್ಥಳೀಯರ ಅಪಸ್ವರ

Lakkundi Excavation: ಗದಗ ತಾಲ್ಲೂಕಿನ ಲಕ್ಕುಂಡಿ ಕೋಟೆ ವೀರಭದ್ರೇಶ್ವರ ದೇವಾಲಯದಲ್ಲಿ 11 ದಿನಗಳ ಉತ್ಖನನದ ಬಳಿಕ 10 ಅಡಿ ಆಳದಲ್ಲಿ ಮಡಿಕೆ ಚೂರುಗಳಷ್ಟೇ ಪತ್ತೆಯಾಗಿದ್ದು, ಪ್ರಾಚ್ಯ ಅವಶೇಷಗಳ ಕೊರತೆಯ ಬಗ್ಗೆ ಸ್ಥಳೀಯರಿಂದ ಅಪಸ್ವರ ಕೇಳಿಬಂದಿದೆ.
Last Updated 29 ಜನವರಿ 2026, 0:06 IST
ಲಕ್ಕುಂಡಿ | ಉತ್ಖನನ ಸ್ಥಳ ಗುರುತು: ಸ್ಥಳೀಯರ ಅಪಸ್ವರ

ಕಲಬುರಗಿ: ‘ಸಂವಿಧಾನ’ಕ್ಕಾಗಿ ಹುಮ್ಮಸಿನಿಂದ ಹೆಜ್ಜೆ

Samvidhanave Belaku: ಕಲಬುರಗಿಯಲ್ಲಿ ನಡೆದ ‘ಸಂವಿಧಾನವೇ ಬೆಳಕು’ ಅಭಿಯಾನದ ಭಾಗವಾಗಿ ಹಮ್ಮಿದ ವಿಚಾರ ಸಂಕಿರಣ ಹಾಗೂ ವಾಕಥಾನ್ ನೂರಾರು ವಿದ್ಯಾರ್ಥಿಗಳಲ್ಲಿ ಸಂವಿಧಾನ ಅರಿವು ಮೂಡಿಸಲು ಯಶಸ್ವಿಯಾಯಿತು ಎಂದು ಆಯೋಜಕರು ತಿಳಿಸಿದ್ದಾರೆ.
Last Updated 29 ಜನವರಿ 2026, 0:04 IST
ಕಲಬುರಗಿ: ‘ಸಂವಿಧಾನ’ಕ್ಕಾಗಿ ಹುಮ್ಮಸಿನಿಂದ ಹೆಜ್ಜೆ

ಗ್ರಂಥಾಲಯದಲ್ಲಿ ಜಾಗದ ಕೊರತೆ: ಸೂರಿಗಾಗಿ ಕಾಯುತ್ತಿವೆ 10 ಲಕ್ಷ ಪುಸ್ತಕಗಳು

Pustakada Mane Library: ಪ್ರಸಕ್ತ ಸಾಲಿನಲ್ಲಿ ‘ಪದ್ಮಶ್ರೀ’ ಪ್ರಶಸ್ತಿ ಪುರಸ್ಕೃತರಾಗಿರುವ ಎಂ.ಅಂಕೇಗೌಡರ ‘ಪುಸ್ತಕ ಮನೆ’ಯ 10 ಲಕ್ಷಕ್ಕೂ ಹೆಚ್ಚು ಪುಸ್ತಕಗಳು ವ್ಯವಸ್ಥಿತ ಸೂರಿಗಾಗಿ ಕಾಯುತ್ತಿವೆ.
Last Updated 29 ಜನವರಿ 2026, 0:01 IST
ಗ್ರಂಥಾಲಯದಲ್ಲಿ ಜಾಗದ ಕೊರತೆ: ಸೂರಿಗಾಗಿ ಕಾಯುತ್ತಿವೆ 10 ಲಕ್ಷ ಪುಸ್ತಕಗಳು

ಟೋಲ್ ಸಂಗ್ರಹ: ಬೆಂಗಳೂರು–ಮೈಸೂರು ಹೆದ್ದಾರಿಯಲ್ಲಿ GPS ಆಧಾರಿತ ವ್ಯವಸ್ಥೆ ಶೀಘ್ರ

GPS Toll Collection: ಬೆಂಗಳೂರು–ಮೈಸೂರು ರಾಷ್ಟ್ರೀಯ ಹೆದ್ದಾರಿಯ ಟೋಲ್ ಪ್ಲಾಜಾಗಳಲ್ಲಿ ಇನ್ನು ಮುಂದೆ ಟೋಲ್‌ ಪಾವತಿಸಲು ವಾಹನಗಳು ಸಾಲುಗಟ್ಟಿ ನಿಲ್ಲಬೇಕಾಗಿಲ್ಲ.
Last Updated 28 ಜನವರಿ 2026, 23:55 IST
ಟೋಲ್ ಸಂಗ್ರಹ: ಬೆಂಗಳೂರು–ಮೈಸೂರು ಹೆದ್ದಾರಿಯಲ್ಲಿ GPS ಆಧಾರಿತ ವ್ಯವಸ್ಥೆ ಶೀಘ್ರ
ADVERTISEMENT

ನಗರದಲ್ಲಿ ಇಂದು: ಬೆಂಗಳೂರು ನಗರದ ಇಂದಿನ ಕಾರ್ಯಕ್ರಮಗಳು

ನಗರದಲ್ಲಿ ಇಂದು: ಬೆಂಗಳೂರು ನಗರದ ಇಂದಿನ ಕಾರ್ಯಕ್ರಮಗಳು
Last Updated 28 ಜನವರಿ 2026, 23:44 IST
ನಗರದಲ್ಲಿ ಇಂದು: ಬೆಂಗಳೂರು ನಗರದ ಇಂದಿನ ಕಾರ್ಯಕ್ರಮಗಳು

ಬೆಂಗಳೂರು: ಪಿ.ಜಿಗಳಲ್ಲಿ ಕಳಪೆ ಆಹಾರ, ನೈಮರ್ಲ್ಯ ಕೊರತೆ

PG Food Quality: ಬೆಂಗಳೂರಿನ ಪೇಯಿಂಗ್ ಗೆಸ್ಟ್‌ಗಳಲ್ಲಿ ತಂಗಿರುವವರಿಗೆ ಗುಣಮಟ್ಟದ ಆಹಾರವಿಲ್ಲದೆ, ಅಡುಗೆಮನೆ ಹಾಗೂ ಊಟದ ಕೋಣೆಗಳಲ್ಲಿ ಸ್ವಚ್ಚತೆ ಕೊರತೆ, ಕಳಪೆ ಆಹಾರದ ಬಳಕೆಯಿಂದ ಆರೋಗ್ಯ ಹದಗೆಡುತ್ತಿದೆ ಎಂಬ ಆರೋಪಗಳು ಕೇಳಿಬಂದಿವೆ.
Last Updated 28 ಜನವರಿ 2026, 23:36 IST
ಬೆಂಗಳೂರು: ಪಿ.ಜಿಗಳಲ್ಲಿ ಕಳಪೆ ಆಹಾರ, ನೈಮರ್ಲ್ಯ ಕೊರತೆ

ಗದಗ: ಹೈಬ್ರಿಡ್‌ ಕಾಡುಬೆಕ್ಕು ಗೋಚರ

Hybrid Wild Cat: ರೋಣ ಮತ್ತು ಗಜೇಂದ್ರಗಡ ತಾಲ್ಲೂಕು ವ್ಯಾಪ್ತಿಯಲ್ಲಿ ಮಾಂಸಾಹಾರಿ ಪ್ರಾಣಿಗಳ ಸಮೀಕ್ಷೆ ನಡೆಸುವಾಗ ಅರಣ್ಯ ಇಲಾಖೆ ಸಿಬ್ಬಂದಿಗೆ ಹೈಬ್ರಿಡ್‌ ಕಾಡುಬೆಕ್ಕು ಕಾಣಿಸಿದೆ. ಕಳೆದ ವರ್ಷ ‘ವೂಲ್ಫ್‌ಡಾಗ್‌’ ಕಂಡುಬಂದಿದ್ದವು.
Last Updated 28 ಜನವರಿ 2026, 23:36 IST
ಗದಗ: ಹೈಬ್ರಿಡ್‌ ಕಾಡುಬೆಕ್ಕು ಗೋಚರ
ADVERTISEMENT
ADVERTISEMENT
ADVERTISEMENT