ಭಾನುವಾರ, 8 ಫೆಬ್ರುವರಿ 2026
ಯಾವಾಗಲಾದರೂ ಎಲ್ಲಿಯಾದರೂ
ಇಂದೇ ಹೆಚ್ಚು ಪರಿಷ್ಕೃತವಾಗಿರುವ ಇ-ಪೇಪರ್ ನ ಅನುಭವ ಪಡೆಯಿರಿ

ವೈಶಿಷ್ಟ್ಯಗಳನ್ನು ಹುಡುಕಿ

ಮತ್ತು ಹಂಚಿಕೊಳ್ಳಿ

ಬಳಕೆದಾರ ಸ್ನೇಹಿ

ವಿನ್ಯಾಸ

ದಾಖಲೆಗಳನ್ನು

ಪರಿಶೀಲಿಸಲು ಅನುಮತಿ

ಇಂದಿನ ಇ-ಪತ್ರಿಕೆ ಓದಿ
×
ADVERTISEMENT

ಜಿಲ್ಲೆ

ADVERTISEMENT

ದಾವಣಗೆರೆ | ಸಂತ ಸೇವಾಲಾಲ್ ಜಯಂತ್ಯುತ್ಸವ ಫೆ.13ರಿಂದ: ರುದ್ರಪ್ಪ ಲಮಾಣಿ

Santh Sevalal Jayanti: ಸಂತ ಸೇವಾಲಾಲ್ ಅವರ 287ನೇ ಜಯಂತ್ಯುತ್ಸವವನ್ನು ನ್ಯಾಮತಿ ತಾಲ್ಲೂಕಿನ ಸೂರಗೊಂಡನಕೊಪ್ಪದಲ್ಲಿ ಫೆ.13ರಿಂದ 15ರವರೆಗೆ ಹಮ್ಮಿಕೊಳ್ಳಲಾಗಿದೆ ಎಂದು ಉಪಸಭಾಧ್ಯಕ್ಷ ರುದ್ರಪ್ಪ ಲಮಾಣಿ ತಿಳಿಸಿದರು.
Last Updated 8 ಫೆಬ್ರುವರಿ 2026, 13:17 IST
ದಾವಣಗೆರೆ | ಸಂತ ಸೇವಾಲಾಲ್ ಜಯಂತ್ಯುತ್ಸವ ಫೆ.13ರಿಂದ: ರುದ್ರಪ್ಪ ಲಮಾಣಿ

ಬೆಂಗಳೂರು: ₹27.72 ಕೋಟಿ ಮೌಲ್ಯದ ಒತ್ತುವರಿ ತೆರವು

Bengaluru Metro: ನಗರ ಜಿಲ್ಲಾಡಳಿತವು ₹27.72 ಕೋಟಿ ಮೌಲ್ಯದ 8.04 ಎಕರೆ ಸರ್ಕಾರಿ ಭೂಮಿಯನ್ನು ಶನಿವಾರ ಅಕ್ರಮ ಒತ್ತುವರಿಯಿಂದ ಮುಕ್ತಗೊಳಿಸಿದ್ದು, ವಿವಿಧ ಹೋಬಳಿಗಳಲ್ಲಿ ತಹಶೀಲ್ದಾರರು ಈ ಕಾರ್ಯಾಚರಣೆಯನ್ನು ಮುಂದೂಡಿದರು.
Last Updated 8 ಫೆಬ್ರುವರಿ 2026, 13:01 IST
ಬೆಂಗಳೂರು: ₹27.72 ಕೋಟಿ ಮೌಲ್ಯದ ಒತ್ತುವರಿ ತೆರವು

ವಿಶ್ವ ಕ್ಯಾನ್ಸರ್‌ ದಿನದ ಪ್ರಯುಕ್ತ ಸ್ಪರ್ಶ್‌ ಆಸ್ಪತ್ರೆಯಿಂದ 7ಕೆ ವಾಕಥಾನ್‌

Cancer Awareness Walkathon: ವಿಶ್ವ ಕ್ಯಾನ್ಸರ್ ದಿನದ ಪ್ರಯುಕ್ತ ಯಲಹಂಕದ ಸ್ಪರ್ಶ್‌ ಆಸ್ಪತ್ರೆ 7ಕೆ ವಾಕಥಾನ್ ಆಯೋಜಿಸಿ ಕ್ಯಾನ್ಸರ್ ಕುರಿತು ಜಾಗೃತಿ ಮೂಡಿಸಿತು
Last Updated 8 ಫೆಬ್ರುವರಿ 2026, 12:59 IST
ವಿಶ್ವ ಕ್ಯಾನ್ಸರ್‌ ದಿನದ ಪ್ರಯುಕ್ತ ಸ್ಪರ್ಶ್‌ ಆಸ್ಪತ್ರೆಯಿಂದ 7ಕೆ ವಾಕಥಾನ್‌

ನಾಳೆಯಿಂದಲೇ ನಮ್ಮ ಮೆಟ್ರೊ ಪ್ರಯಾಣ ದರ ಏರಿಕೆ: ಪ್ರಯಾಣಿಕರ ಜೇಬು ಮತ್ತಷ್ಟು ಭಾರ

Bengaluru Metro Price: ಬೆಂಗಳೂರು: ನಾಳೆಯಿಂದಲೇ (ಫೆ. 9) ‘ನಮ್ಮ ಮೆಟ್ರೊ’ ಪ್ರಯಾಣ ದರ ಏರಿಕೆ ಜಾರಿಗೆ ಬರಲಿದ್ದು, ಪ್ರಯಾಣಿಕರ ಜೇಬು ಮತ್ತಷ್ಟು ಭಾರವಾಗಲಿದೆ. ಶೇ 5ರಷ್ಟು ದರ ಏರಿಕೆ ಮಾಡಲಾಗಿದೆ. ದರವು ಕನಿಷ್ಠ ₹1 ಹಾಗೂ ಗರಿಷ್ಠ ₹5ರಷ್ಟು ಹೆಚ್ಚಳ ವಾಗಲಿದೆ.
Last Updated 8 ಫೆಬ್ರುವರಿ 2026, 12:47 IST
ನಾಳೆಯಿಂದಲೇ ನಮ್ಮ ಮೆಟ್ರೊ ಪ್ರಯಾಣ ದರ ಏರಿಕೆ: ಪ್ರಯಾಣಿಕರ ಜೇಬು ಮತ್ತಷ್ಟು ಭಾರ

ಸಿಎಂ ಬದಲಾವಣೆ | ಯಾರೋ ಏನೋ ಹೇಳಿಕೆ ಕೊಟ್ಟರೆ ಬದಲಾಗಲ್ಲ: ದಿನೇಶ್‌ ಗುಂಡೂರಾವ್‌

Dinesh Gundu Rao: ಮುಖ್ಯಮಂತ್ರಿ ಯಾರೆಂಬುದು ಪಕ್ಷದ ಹೈಕಮಾಂಡ್‌ ನಿರ್ಧಾರ ತೆಗೆದುಕೊಳ್ಳುತ್ತದೆ. ಸ್ವತಃ ಮುಖ್ಯಮಂತ್ರಿಯವರೇ ಈ ವಿಷಯ ಹೇಳಿದ್ದಾರೆ. ಅವರ ಕೆಲವು ಬೆಂಬಲಿಗರು ಹೇಳಿರಬಹುದು. ಆದರೆ, ಯಾರೋ ಏನೋ ಹೇಳಿಕೆ ಕೊಟ್ಟರೆ ಬದಲಾಗಲ್ಲ ಎಂದು ದಿನೇಶ್‌ ಗುಂಡೂರಾವ್‌ ಹೇಳಿದರು.
Last Updated 8 ಫೆಬ್ರುವರಿ 2026, 12:47 IST
ಸಿಎಂ ಬದಲಾವಣೆ  | ಯಾರೋ ಏನೋ ಹೇಳಿಕೆ ಕೊಟ್ಟರೆ ಬದಲಾಗಲ್ಲ: ದಿನೇಶ್‌ ಗುಂಡೂರಾವ್‌

ಬೆಳಗಾವಿ ಎಪಿಎಂಸಿ ಮಳಿಗೆ ಹಂಚಿಕೆ ವಿಚಾರ: ಸಚಿವರ ಎದುರಲ್ಲೇ ವ್ಯಾಪಾರಿಗಳ ಜಟಾಪಟಿ

Agriculture Minister Shivanand Patil: ಬೆಳಗಾವಿ: ಇಲ್ಲಿನ ಎಪಿಎಂಸಿ ಪ್ರಾಂಗಣದಲ್ಲಿ ಮಳಿಗೆಗಳನ್ನು ಹಂಚಿಕೆಗೆ ಸಂಬಂಧಿಸಿ, ಕೃಷಿ ಮಾರುಕಟ್ಟೆ ಸಚಿವ ಶಿವಾನಂದ ಪಾಟೀಲ ಎದುರಲ್ಲೇ ಎಪಿಎಂಸಿ ಮತ್ತು ಜೈ ಕಿಸಾನ್‌ ಖಾಸಗಿ ಸಗಟು ತರಕಾರಿ ಮಾರುಕಟ್ಟೆ ವ್ಯಾಪಾರಸ್ಥರ ಮಧ್ಯೆ ಜಟಾಪಟಿ ನಡೆಯಿತು.
Last Updated 8 ಫೆಬ್ರುವರಿ 2026, 11:28 IST
ಬೆಳಗಾವಿ ಎಪಿಎಂಸಿ ಮಳಿಗೆ ಹಂಚಿಕೆ ವಿಚಾರ: ಸಚಿವರ ಎದುರಲ್ಲೇ ವ್ಯಾಪಾರಿಗಳ ಜಟಾಪಟಿ

ವಿಜಯಪುರ | ತರಬೇತಿ ನಿರತ ವಿಮಾನ ಪತನ: ಇಬ್ಬರು ಪೈಲಟ್‌ಗಳು ಪಾರು

Aircraft Crash: ವಿಜಯಪುರ ಜಿಲ್ಲೆಯ ಬಬಲೇಶ್ವರ ತಾಲ್ಲೂಕಿನ ಮಂಗಳೂರು ಗ್ರಾಮದಲ್ಲಿ ಭಾನುವಾರ ಮಧ್ಯಾಹ್ನ 3 ಗಂಟೆಗೆ ತರಬೇತಿ ನಿರತ ವಿಮಾನವೊಂದು ಪತನವಾಗಿದೆ. ಅದರಲ್ಲಿದ್ದ ಇಬ್ಬರು ಪೈಲಟ್‌ಗಳು ಪ್ರಾಣಾಪಾಯದಿಂದ ಪಾರಾಗಿದ್ದಾರೆ.
Last Updated 8 ಫೆಬ್ರುವರಿ 2026, 11:18 IST
ವಿಜಯಪುರ | ತರಬೇತಿ ನಿರತ ವಿಮಾನ ಪತನ: ಇಬ್ಬರು ಪೈಲಟ್‌ಗಳು ಪಾರು
ADVERTISEMENT

ಕಟಪಾಡಿಯ ಎಸ್‌ವಿಎಸ್ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳಿಗೆ ಆಶುಭಾಷಣ ಸ್ಪರ್ಧೆ

Extempore Contest: ಉಡುಪಿಯ ಕಟಪಾಡಿಯ ಎಸ್‌ವಿಎಸ್ ಪದವಿ ಪೂರ್ವ ಕಾಲೇಜಿನಲ್ಲಿ ಫೆ.3ರಂದು ಕನ್ನಡ ಮಾಧ್ಯಮ ಪ್ರೌಢಶಾಲಾ ವಿಭಾಗದ ವಿದ್ಯಾರ್ಥಿಗಳಿಗೆ ಆಶುಭಾಷಣ ಸ್ಪರ್ಧೆ ಜರುಗಿತು; ಕನ್ನಡ ಲೇಖಕರ ಸಹಕಾರದೊಂದಿಗೆ ಆಯೋಜನೆ ನಡೆದಿದೆ.
Last Updated 8 ಫೆಬ್ರುವರಿ 2026, 10:32 IST
ಕಟಪಾಡಿಯ ಎಸ್‌ವಿಎಸ್ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳಿಗೆ ಆಶುಭಾಷಣ ಸ್ಪರ್ಧೆ

ಹೇಮಂತ್ ಅವರ 'ಮತ್ತೆ ಮತ್ತೆ ಮಳೆ' ಕವನ ಸಂಕಲನಕ್ಕೆ K.V ರತ್ನಮ್ಮ ದತ್ತಿ ಪ್ರಶಸ್ತಿ

Kannada Literature Award: ಬೆಂಗಳೂರು: ಕನ್ನಡ ಸಾಹಿತ್ಯ ಪರಿಷತ್ ಕೊಡಮಾಡುವ 2024ನೇ ಸಾಲಿನ 'ದಿವಂಗತ ಶ್ರೀಮತಿ ಕೆ.ವಿ. ರತ್ನಮ್ಮ ದತ್ತಿ' ಪ್ರಶಸ್ತಿಗೆ ಹೇಮಂತ್ ಲಿಂಗಪ್ಪ ಅವರು ಬರೆದಿರುವ 'ಮತ್ತೆ ಮತ್ತೆ ಮಳೆ' ಕವನ ಸಂಕಲನ ಆಯ್ಕೆಯಾಗಿದೆ.
Last Updated 8 ಫೆಬ್ರುವರಿ 2026, 10:21 IST
ಹೇಮಂತ್ ಅವರ 'ಮತ್ತೆ ಮತ್ತೆ ಮಳೆ' ಕವನ ಸಂಕಲನಕ್ಕೆ K.V ರತ್ನಮ್ಮ ದತ್ತಿ ಪ್ರಶಸ್ತಿ

PV Web Exclusive: ಚಿಕ್ಕಬಳ್ಳಾಪುರದಲ್ಲಿ ಕೈಗಾರಿಕಾ ಕ್ರಾಂತಿಗೆ ಹೆಜ್ಜೆ

10 ಸಾವಿರ ಎಕರೆಯಲ್ಲಿ ಕೈಗಾರಿಕೆಗಳ ಸ್ಥಾಪನೆಗೆ ಅಧಿಸೂಚನೆ
Last Updated 8 ಫೆಬ್ರುವರಿ 2026, 8:48 IST
PV Web Exclusive: ಚಿಕ್ಕಬಳ್ಳಾಪುರದಲ್ಲಿ ಕೈಗಾರಿಕಾ ಕ್ರಾಂತಿಗೆ ಹೆಜ್ಜೆ
ADVERTISEMENT
ADVERTISEMENT
ADVERTISEMENT