ಶನಿವಾರ, 24 ಜನವರಿ 2026
×
ADVERTISEMENT

ಜಿಲ್ಲೆ

ADVERTISEMENT

ಬೆಂಗಳೂರು: ಗಣರಾಜ್ಯೋತ್ಸವಕ್ಕೆ ಪರೇಡ್‌ ಮೈದಾನ ಸಿದ್ಧ

ಜ.26ರ ಬೆಳಿಗ್ಗೆ 9ಕ್ಕೆ ರಾಜ್ಯಪಾಲರಿಂದ ಗೌರವರಕ್ಷೆ ಸ್ವೀಕಾರ, ರಾಜ್ಯದ ಜನರಿಗೆ ಸಂದೇಶ
Last Updated 24 ಜನವರಿ 2026, 14:46 IST

ಬೆಂಗಳೂರು: ಗಣರಾಜ್ಯೋತ್ಸವಕ್ಕೆ ಪರೇಡ್‌ ಮೈದಾನ ಸಿದ್ಧ

ಜಯದೇವಕ್ಕೆ ಏಮ್ಸ್ ವೈದ್ಯರ ತಂಡ ಭೇಟಿ

ಸಂಸ್ಥೆಯ ಕಾರ್ಯನಿರ್ವಹಣೆ ಬಗ್ಗೆ ತಜ್ಞರ ತಂಡ ಶ್ಲಾಘನೆ
Last Updated 24 ಜನವರಿ 2026, 14:43 IST
ಜಯದೇವಕ್ಕೆ ಏಮ್ಸ್ ವೈದ್ಯರ ತಂಡ ಭೇಟಿ

ಚಿಕ್ಕಬಳ್ಳಾಪುರ ಹಾಲು ಒಕ್ಕೂಟ ಚುನಾವಣೆ; ಕಣದಲ್ಲಿ 28 ಅಭ್ಯರ್ಥಿಗಳು

14 ಅಭ್ಯರ್ಥಿಗಳ ನಾಮಪತ್ರ ವಾಪಸ್; ಜೋರಾದ ಪೈಪೋಟಿ
Last Updated 24 ಜನವರಿ 2026, 14:42 IST
ಚಿಕ್ಕಬಳ್ಳಾಪುರ ಹಾಲು ಒಕ್ಕೂಟ ಚುನಾವಣೆ; ಕಣದಲ್ಲಿ 28 ಅಭ್ಯರ್ಥಿಗಳು

29ರಂದು ಓಂ ಶ್ರೀ ಸಾಯಿರಾಂ ಸಾಂಸ್ಕೃತಿಕ ಕಲಾ ವೇದಿಕೆಯ ವಾರ್ಷಿಕೋತ್ಸವ

Kannada Culture: ರವೀಂದ್ರ ಕಲಾಕ್ಷೇತ್ರದಲ್ಲಿ ಜ.29ರಂದು ನಡೆಯಲಿರುವ ಓಂ ಶ್ರೀ ಸಾಯಿರಾಂ ಸಾಂಸ್ಕೃತಿಕ ಕಲಾ ವೇದಿಕೆಯ 12ನೇ ವಾರ್ಷಿಕೋತ್ಸವದಲ್ಲಿ 25 ರಂಗಭೂಮಿ ಕಲಾವಿದರಿಗೆ ಕಲಾ ಸಾಮ್ರಾಟ್ ಸ್ಟಾರ್ ಪ್ರಶಸ್ತಿ ನೀಡಲಾಗುವುದು ಎಂದು ವೇದಿಕೆ ತಿಳಿಸಿದೆ.
Last Updated 24 ಜನವರಿ 2026, 14:32 IST
29ರಂದು ಓಂ ಶ್ರೀ ಸಾಯಿರಾಂ ಸಾಂಸ್ಕೃತಿಕ ಕಲಾ ವೇದಿಕೆಯ ವಾರ್ಷಿಕೋತ್ಸವ

ಭಕ್ತರನ್ನು ಕಾಪಾಡುವ ದೈವ: ಇದು ಕೊರಗಜ್ಜನ ಸನ್ನಿಧಾನ

Tulunadu Culture: ಕೊರಗಜ್ಜ ತುಳುನಾಡಿನ ಆರಾಧ್ಯ ದೈವ. ಬೇಡಿದ ವರವನ್ನು ಕರುಣಿಸುವ ಅಗೋಚರ ಶಕ್ತಿ ಎಂಬ ನಂಬಿಕೆ ಭಕ್ತರಲ್ಲಿ ಗಟ್ಟಿಯಾಗಿದೆ. ಮಂಗಳೂರು ಸಮೀಪದ ಕುತ್ತಾರು ಸುತ್ತಮುತ್ತ ಕೊರಗಜ್ಜನ ಏಳು ಆದಿ ಸ್ಥಳಗಳು ಇದ್ದು ಗುಡಿ ಅಥವಾ ಮೂರ್ತಿಯ ಆರಾಧನೆ ಇಲ್ಲ.
Last Updated 24 ಜನವರಿ 2026, 14:28 IST
ಭಕ್ತರನ್ನು ಕಾಪಾಡುವ ದೈವ: ಇದು ಕೊರಗಜ್ಜನ ಸನ್ನಿಧಾನ

ಜಿಕೆವಿಕೆ ಆವರಣದಲ್ಲಿ ರೈತ ಸಂತೆ: ತಾಜಾ ಹಣ್ಣು, ಅಣಬೆ ಆಕರ್ಷಣೆ

Organic Produce: ಜಿಕೆವಿಕೆ ಆವರಣದಲ್ಲಿ ನಡೆದ ರೈತ ಸಂತೆಯಲ್ಲಿ ಮಿಲ್ಕಿ ಅಣಬೆ, ನಾಟಿಕೋಳಿ ಮೊಟ್ಟೆ, ಹಲಸು, ಸಪೋಟ ಸೇರಿದಂತೆ ರೈತರು ಬೆಳೆದ ಮೌಲ್ಯವರ್ಧಿತ ಉತ್ಪನ್ನಗಳು ಗ್ರಾಹಕರನ್ನು ಆಕರ್ಷಿಸಿದವು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
Last Updated 24 ಜನವರಿ 2026, 14:26 IST
ಜಿಕೆವಿಕೆ ಆವರಣದಲ್ಲಿ ರೈತ ಸಂತೆ: ತಾಜಾ ಹಣ್ಣು, ಅಣಬೆ ಆಕರ್ಷಣೆ

ಹುಬ್ಬಳ್ಳಿ: ಕಟೌಟ್‌ ಬಿದ್ದು ಗಾಯಗೊಂಡವರ ಆರೋಗ್ಯ ವಿಚಾರಿಸಿದ ಸಿಎಂ

Siddaramaiah Health Inquiry: ಕೊಳಗೇರಿ ಅಭಿವೃದ್ಧಿ ಮಂಡಳಿಯಿಂದ ಮಂಟೂರಲ್ಲಿ ನಿರ್ಮಿಸಿದ ಮನೆ ಹಂಚಿಕೆ ಕಾರ್ಯಕ್ರಮಕ್ಕೆ ಬಂದ ಮೂವರ ಮೇಲೆ ಬೃಹತ್‌ ಕಟೌಟ್‌ ಬಿದ್ದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದವರನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಭೇಟಿಯಾಗಿ ವಿಚಾರಿಸಿದರು.
Last Updated 24 ಜನವರಿ 2026, 13:54 IST
ಹುಬ್ಬಳ್ಳಿ: ಕಟೌಟ್‌ ಬಿದ್ದು ಗಾಯಗೊಂಡವರ ಆರೋಗ್ಯ ವಿಚಾರಿಸಿದ ಸಿಎಂ
ADVERTISEMENT

ಬೆಂಗಳೂರು: ಇಪಿಎಸ್‌–95 ನೌಕರರ ಪ್ರತಿಭಟನೆ

BMTC KSRTC Pensioners: ಬೆಂಗಳೂರು: ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಇಪಿಎಸ್‌–95 ಬಿಎಂಟಿಸಿ, ಕೆಎಸ್‌ಆರ್‌ಟಿಸಿ ನಿವೃತ್ತ ನೌಕರರ ಸಂಘದ ಸದಸ್ಯರು ಹಾಗೂ ಆಶಾ ಕಾರ್ಯಕರ್ತೆಯರು ಶನಿವಾರ ಮಲ್ಲೇಶ್ವರದ ಸುವರ್ಣ ಭವನ ಎದುರು ಪ್ರತಿಭಟನೆ ನಡೆಸಿದರು. ಕನಿಷ್ಠ ₹ 7,500 ಪಿಂಚಣಿ ಹಾಗೂ ಭತ್ಯೆ ನೀಡಬೇಕು.
Last Updated 24 ಜನವರಿ 2026, 13:42 IST
ಬೆಂಗಳೂರು: ಇಪಿಎಸ್‌–95 ನೌಕರರ ಪ್ರತಿಭಟನೆ

ಮಳವಳ್ಳಿ: ಬಾಕಿ ತೆರಿಗೆ ಕಟ್ರಪ್ಪಾ ಎಂದು ಖಾಸಗಿ ಶಾಲೆ ಮುಂದೆ ಧರಣಿ ಕುಳಿತ ಅಧಿಕಾರಿ

₹55 ಲಕ್ಷ ತೆರಿಗೆ ಉಳಿಸಿಕೊಂಡ ಶಾಲೆ: ಪುರಸಭೆ ಮುಖ್ಯಾಧಿಕಾರಿಯಿಂದ ಧರಣಿ
Last Updated 24 ಜನವರಿ 2026, 13:05 IST
ಮಳವಳ್ಳಿ: ಬಾಕಿ ತೆರಿಗೆ ಕಟ್ರಪ್ಪಾ ಎಂದು ಖಾಸಗಿ ಶಾಲೆ ಮುಂದೆ ಧರಣಿ ಕುಳಿತ ಅಧಿಕಾರಿ

ಮೈಷುಗರ್‌ ಖಾಸಗೀಕರಣದ ಉದ್ದೇಶ ಸರ್ಕಾರಕ್ಕಿಲ್ಲ; ಸಿ.ಡಿ. ಗಂಗಾಧರ್‌

Mysugar privatizing ‘ಸರ್ಕಾರಿ ಸ್ವಾಮ್ಯದ ಮೈಸೂರು ಸಕ್ಕರೆ ಕಾರ್ಖಾನೆಯನ್ನು (ಮೈಷುಗರ್) ಖಾಸಗೀಕರಣಗೊಳಿಸುವ ಉದ್ದೇಶ ನಮ್ಮ ಸರ್ಕಾರಕ್ಕಿಲ್ಲ. ಹೀಗಾಗಿ ರೈತ ಬಾಂಧವರು ಆತಂಕ ಪಡುವ ಅಗತ್ಯವಿಲ್ಲ’ ಎಂದು ಮೈಷುಗರ್‌ ಅಧ್ಯಕ್ಷ ಸಿ.ಡಿ. ಗಂಗಾಧರ್‌ ಸ್ಪಷ್ಟನೆ ನೀಡಿದರು.
Last Updated 24 ಜನವರಿ 2026, 13:00 IST
ಮೈಷುಗರ್‌ ಖಾಸಗೀಕರಣದ ಉದ್ದೇಶ ಸರ್ಕಾರಕ್ಕಿಲ್ಲ; ಸಿ.ಡಿ. ಗಂಗಾಧರ್‌
ADVERTISEMENT
ADVERTISEMENT
ADVERTISEMENT