ಎರಡನೆ ಬೆಳೆಗಿಲ್ಲ ತುಂಗಭದ್ರಾ ಕಾಲುವೆ ನೀರು: ಮೇವು ರಕ್ಷಣೆ ಮಾಡಿದ ರೈತರು
Kampli Farming: ತುಂಗಭದ್ರಾ ಜಲಾಶಯದ ಕ್ರೆಸ್ಟ್ಗೇಟ್ ಅಳವಡಿಕೆ ಹಿನ್ನೆಲೆ ಹಿಂಗಾರು ಬೆಳೆಗೆ ನೀರಿಲ್ಲದಂತಾಗಿದ್ದು, ಕಂಪ್ಲಿ ಭಾಗದ ರೈತರು ದನಕರುಗಳಿಗಾಗಿ ಭತ್ತದ ಮೇವು ಹಾಗೂ ಸೊಪ್ಪೆಯನ್ನು ಬಣವೆ ಹಾಕಿ ಸಂರಕ್ಷಿಸುತ್ತಿದ್ದಾರೆ.Last Updated 31 ಜನವರಿ 2026, 7:54 IST