ಶನಿವಾರ, 21 ಫೆಬ್ರುವರಿ 2026
ಯಾವಾಗಲಾದರೂ ಎಲ್ಲಿಯಾದರೂ
ಇಂದೇ ಹೆಚ್ಚು ಪರಿಷ್ಕೃತವಾಗಿರುವ ಇ-ಪೇಪರ್ ನ ಅನುಭವ ಪಡೆಯಿರಿ

ವೈಶಿಷ್ಟ್ಯಗಳನ್ನು ಹುಡುಕಿ

ಮತ್ತು ಹಂಚಿಕೊಳ್ಳಿ

ಬಳಕೆದಾರ ಸ್ನೇಹಿ

ವಿನ್ಯಾಸ

ದಾಖಲೆಗಳನ್ನು

ಪರಿಶೀಲಿಸಲು ಅನುಮತಿ

ಇಂದಿನ ಇ-ಪತ್ರಿಕೆ ಓದಿ
×
ADVERTISEMENT

ಜಿಲ್ಲೆ

ADVERTISEMENT

ವಿದ್ಯುತ್‌: ಯೂನಿಟ್‌ಗೆ 50 ಪೈಸೆ ಹೆಚ್ಚಳ ಖಚಿತ–ಏಪ್ರಿಲ್‌ ಒಂದರಿಂದ ಜಾರಿ ಸಾಧ್ಯತೆ

ಮಾರ್ಚ್‌ನಲ್ಲಿ ದರ ಏರಿಕೆ ಪ್ರಕಟ: ಏಪ್ರಿಲ್‌ ಒಂದರಿಂದ ಜಾರಿ
Last Updated 20 ಫೆಬ್ರುವರಿ 2026, 23:30 IST
ವಿದ್ಯುತ್‌: ಯೂನಿಟ್‌ಗೆ 50 ಪೈಸೆ ಹೆಚ್ಚಳ ಖಚಿತ–ಏಪ್ರಿಲ್‌ ಒಂದರಿಂದ ಜಾರಿ ಸಾಧ್ಯತೆ

ಮೇ ಅಂತ್ಯದೊಳಗೆ ಪಾಲಿಕೆಗಳಿಗೆ ಚುನಾವಣೆ: ಡಿಕೆಶಿ

‘ಡಿಎಚ್‌ ಬೆಂಗಳೂರು–2040 ಶೃಂಗ’
Last Updated 20 ಫೆಬ್ರುವರಿ 2026, 23:30 IST
ಮೇ ಅಂತ್ಯದೊಳಗೆ ಪಾಲಿಕೆಗಳಿಗೆ ಚುನಾವಣೆ: ಡಿಕೆಶಿ

ದೇವನಹಳ್ಳಿ | ₹66 ಲಕ್ಷ ಮೌಲ್ಯದ ಗಾಂಜಾ ಜಪ್ತಿ

Bengaluru Customs: ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬ್ಯಾಂಕಾಕ್‌ನಿಂದ ಬಂದ ಇಬ್ಬರಿಂದ ₹66.5 ಲಕ್ಷ ಮೌಲ್ಯದ ಹೈಡ್ರೊಫೋನಿಕ್ ಗಾಂಜಾವನ್ನು ಜಪ್ತಿ ಮಾಡಿದ್ದು, ಎನ್‌ಡಿಪಿಎಸ್ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ.
Last Updated 20 ಫೆಬ್ರುವರಿ 2026, 23:30 IST
ದೇವನಹಳ್ಳಿ | ₹66 ಲಕ್ಷ ಮೌಲ್ಯದ ಗಾಂಜಾ ಜಪ್ತಿ

ಜಿಬಿಎ ವ್ಯಾಪ್ತಿಯಲ್ಲಿ ಇಂದಿನಿಂದ ಆಸ್ತಿ ಹರಾಜು

Bengaluru Property Tax Dues: ಜಿಬಿಎ ವ್ಯಾಪ್ತಿಯಲ್ಲಿ ₹437 ಕೋಟಿ ಆಸ್ತಿ ತೆರಿಗೆ ಬಾಕಿ ವಸೂಲಿ ಮಾಡಲು ಏಳು ಸಾವಿರಕ್ಕೂ ಹೆಚ್ಚು ಆಸ್ತಿಗಳ ಹರಾಜು ಪ್ರಕ್ರಿಯೆ ಫೆ.21ರಿಂದ ಆರಂಭವಾಗಲಿದೆ.
Last Updated 20 ಫೆಬ್ರುವರಿ 2026, 23:30 IST
ಜಿಬಿಎ ವ್ಯಾಪ್ತಿಯಲ್ಲಿ ಇಂದಿನಿಂದ ಆಸ್ತಿ ಹರಾಜು

ಆರೋಪಿ ಪತ್ತೆಗೆ ₹ 5 ಲಕ್ಷ ಬಹುಮಾನ ಘೋಷಿಸಿದ ರಾಷ್ಟ್ರೀಯ ತನಿಖಾ ದಳ

Lashkar Case: ಲಷ್ಕರ್ ಎ ತೊಯ್ಬಾ ಸಂಪರ್ಕ ಪ್ರಕರಣದಲ್ಲಿ ಪ್ರಮುಖ ಆರೋಪಿ ಜುನೈದ್ ಅಹಮದ್ ಪತ್ತೆಗೆ ಎನ್‌ಐಎ ₹5 ಲಕ್ಷ ಬಹುಮಾನ ಘೋಷಿಸಿ ಶೋಧ ಕಾರ್ಯ ಮುಂದುವರಿಸಿದೆ.
Last Updated 20 ಫೆಬ್ರುವರಿ 2026, 23:30 IST
ಆರೋಪಿ ಪತ್ತೆಗೆ ₹ 5 ಲಕ್ಷ ಬಹುಮಾನ ಘೋಷಿಸಿದ ರಾಷ್ಟ್ರೀಯ ತನಿಖಾ ದಳ

ರಣರಂಗ ಬಿಟ್ಟು ಓಡುವ ಹೇಡಿಯಲ್ಲ: ಮುಖ್ಯಮಂತ್ರಿ ಸಿದ್ದರಾಮಯ್ಯ

ಸಾಮಾಜಿಕ ಜಾಲತಾಣದಲ್ಲಿ ಸರಣಿ ‘ಪೋಸ್ಟ್‌’ ಹಂಚಿಕೊಂಡ ಮುಖ್ಯಮಂತ್ರಿ ಸಿದ್ದರಾಮಯ್ಯ
Last Updated 20 ಫೆಬ್ರುವರಿ 2026, 23:30 IST
ರಣರಂಗ ಬಿಟ್ಟು ಓಡುವ ಹೇಡಿಯಲ್ಲ: ಮುಖ್ಯಮಂತ್ರಿ ಸಿದ್ದರಾಮಯ್ಯ

ತುಮಕೂರು | ಸ್ಕ್ಯಾನಿಂಗ್‌ ಸ್ಥಗಿತ: ರೋಗಿಗಳ ಪರದಾಟ

NHM Scanning Services: ತುಮಕೂರು ಜಿಲ್ಲಾ ಆಸ್ಪತ್ರೆಯಲ್ಲಿ ಅನುದಾನ ಬಾಕಿ ಕಾರಣದಿಂದ ಸಿಟಿ–ಎಂಆರ್‌ಐ ಸ್ಕ್ಯಾನಿಂಗ್‌ ಮೂರು ದಿನಗಳಿಂದ ಸ್ಥಗಿತಗೊಂಡಿದ್ದು, ಬಡ ರೋಗಿಗಳು ಖಾಸಗಿ ಆಸ್ಪತ್ರೆಗಳಿಗೆ ತೆರಳಿ ಪರದಾಡುತ್ತಿದ್ದಾರೆ.
Last Updated 20 ಫೆಬ್ರುವರಿ 2026, 23:30 IST
ತುಮಕೂರು | ಸ್ಕ್ಯಾನಿಂಗ್‌ ಸ್ಥಗಿತ: ರೋಗಿಗಳ ಪರದಾಟ
ADVERTISEMENT

ರೈಲ್ವೆ: ಸ್ವಾಧೀನವಾಗದ 3,357 ಹೆಕ್ಟೇರ್‌ ಜಮೀನು

ಪ್ರಮುಖ ರೈಲು ಯೋಜನೆಗಳ ಅನುಷ್ಠಾನಕ್ಕೆ ಅಡ್ಡಿ
Last Updated 20 ಫೆಬ್ರುವರಿ 2026, 23:30 IST
ರೈಲ್ವೆ: ಸ್ವಾಧೀನವಾಗದ 3,357 ಹೆಕ್ಟೇರ್‌ ಜಮೀನು

ಎಂಡೊಸಲ್ಫಾನ್ ಬಾಧಿತರ ಆರೈಕೆಗೆ ಕೇಂದ್ರ:ರಾಜ್ಯದಲ್ಲಿ ಮೊದಲ ಬಾರಿಗೆ ವಿಶೇಷ ಪ್ರಯತ್ನ

ನಾಲ್ಕನೇ ತಲೆಮಾರನ್ನು ಎಂಡೋಸಲ್ಫಾನ್ ಕೀಟನಾಶಕದ ತೀವೃತೆ ಬಾಧಿಸುತ್ತಿರುವುದಕ್ಕೆ ಉತ್ತರ ಕನ್ನಡ ಜಿಲ್ಲೆಯಲ್ಲಿ ಕೆಲ ತಿಂಗಳ ಹಿಂದೆ ನಡೆದ ಬಾಧಿತರ ಮರು ಸಮೀಕ್ಷೆ ಖಚಿತಪಡಿಸಿದೆ. ಬಾಧಿತರ ಪೈಕಿ 18 ವರ್ಷದೊಳಗಿನ ಮಕ್ಕಳನ್ನು ಆರೈಕೆ ಮೂಲಕ ಸಹಜ ಸ್ಥಿತಿಗೆ ತರುವ ‘ಆರೈಕೆ ಕೇಂದ್ರ’ ಕಾರ್ಯಾರಂಭಿಸಿದೆ.
Last Updated 20 ಫೆಬ್ರುವರಿ 2026, 23:30 IST
ಎಂಡೊಸಲ್ಫಾನ್ ಬಾಧಿತರ ಆರೈಕೆಗೆ ಕೇಂದ್ರ:ರಾಜ್ಯದಲ್ಲಿ ಮೊದಲ ಬಾರಿಗೆ ವಿಶೇಷ ಪ್ರಯತ್ನ

ಕೆಲಸಗಳು ನೆನಪಿನಲ್ಲಿ ಉಳಿಯುತ್ತವೆ: ಡಿಕೆಶಿ

‘ಮುಂದಿನ ಸಾವಿರ ದಿನಗಳ ಸ್ಥಾನಮಾನ: ಕಾಲವೇ ನಿರ್ಧರಿಸುತ್ತದೆ’
Last Updated 20 ಫೆಬ್ರುವರಿ 2026, 23:30 IST
ಕೆಲಸಗಳು ನೆನಪಿನಲ್ಲಿ ಉಳಿಯುತ್ತವೆ: ಡಿಕೆಶಿ
ADVERTISEMENT
ADVERTISEMENT
ADVERTISEMENT