ಮಂಗಳವಾರ, 24 ಫೆಬ್ರುವರಿ 2026
ಯಾವಾಗಲಾದರೂ ಎಲ್ಲಿಯಾದರೂ
ಇಂದೇ ಹೆಚ್ಚು ಪರಿಷ್ಕೃತವಾಗಿರುವ ಇ-ಪೇಪರ್ ನ ಅನುಭವ ಪಡೆಯಿರಿ

ವೈಶಿಷ್ಟ್ಯಗಳನ್ನು ಹುಡುಕಿ

ಮತ್ತು ಹಂಚಿಕೊಳ್ಳಿ

ಬಳಕೆದಾರ ಸ್ನೇಹಿ

ವಿನ್ಯಾಸ

ದಾಖಲೆಗಳನ್ನು

ಪರಿಶೀಲಿಸಲು ಅನುಮತಿ

ಇಂದಿನ ಇ-ಪತ್ರಿಕೆ ಓದಿ
×
ADVERTISEMENT

ಜಿಲ್ಲೆ

ADVERTISEMENT

ಹಿಂದೂ ದೇವತೆಗಳಿಗೆ ಅವಮಾನ: ಸಹನೆಯ ಕಟ್ಟೆ ಒಡೆದಿದೆ; ಪ್ರಮೋದ ಮುತಾಲಿಕ್‌

Bagalkot riot: ಬಾಗಲಕೋಟೆ ಗಲಭೆ ಹಿನ್ನೆಲೆ ಹಿಂದೂ ದೇವತೆಗಳಿಗೆ ಅವಮಾನ ಮಾಡಿದರೆ ತೀವ್ರ ಪ್ರತಿಕ್ರಿಯೆ ನೀಡುವುದಾಗಿ ಪ್ರಮೋದ ಮುತಾಲಿಕ್ ಎಚ್ಚರಿಕೆ ನೀಡಿದರು. ಆರೋಪಿಗಳ ಬಂಧನ ಹಾಗೂ ಪ್ರತಿಭಟನೆ ಘೋಷಣೆ ಮಾಡಿದರು.
Last Updated 24 ಫೆಬ್ರುವರಿ 2026, 9:25 IST
ಹಿಂದೂ ದೇವತೆಗಳಿಗೆ ಅವಮಾನ: ಸಹನೆಯ ಕಟ್ಟೆ ಒಡೆದಿದೆ; ಪ್ರಮೋದ ಮುತಾಲಿಕ್‌

ಉಡುಪಿ: ಕೇಂದ್ರ ಸರ್ಕಾರದ ವಿರುದ್ಧ ಕಾಂಗ್ರೆಸ್ ಪ್ರತಿಭಟನೆ

Udupi ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯ ಸ್ವರೂಪವನ್ನು ಬದಲಾಯಿಸುವ ಮೂಲಕ ಬಡವರ ಹಕ್ಕನ್ನು ಕಸಿಯಲು ಪ್ರಯತ್ನಿಸುತ್ತಿದೆ ಎಂದು ಆರೋಪಿಸಿ ಉಡುಪಿ ಜಿಲ್ಲಾ ಕಾಂಗ್ರೆಸ್ ವತಿಯಿಂದ ಮಣಿಪಾಲದ ರಜತಾದ್ರಿಯ ಜಿಲ್ಲಾಧಿಕಾರಿ ಕಚೇರಿ ಮುಂಭಾಗದಲ್ಲಿ ಮಂಗಳವಾರ ಪ್ರತಿಭಟನೆ
Last Updated 24 ಫೆಬ್ರುವರಿ 2026, 8:39 IST
ಉಡುಪಿ: ಕೇಂದ್ರ ಸರ್ಕಾರದ ವಿರುದ್ಧ ಕಾಂಗ್ರೆಸ್ ಪ್ರತಿಭಟನೆ

ಬಡವರ ಸೇವೆಯೆ ಭಗವಂತನ ಸೇವೆ : ಶಾಸಕ ತುನ್ನೂರು

ಯಾದಗಿರಿ ಜಿಲ್ಲೆಯ ವಡಗೇರಾದಲ್ಲಿ ಬಡವರಿಗೆ ಸರ್ಕಾರದ ಸೌಲಭ್ಯ ಒದಗಿಸುವ ವಿಶೇಷ ಮೇಳ ನಡೆಯಿತು. ಶಾಸಕ ತುನ್ನೂರು ಮತ್ತು ಜಿಪಂ ಸಿಇಒ ಲವೀಶ್ ಓರಡಿಯಾ ಭಾಗವಹಿಸಿ ಮಾಹಿತಿ ನೀಡಿದರು.
Last Updated 24 ಫೆಬ್ರುವರಿ 2026, 8:38 IST
ಬಡವರ ಸೇವೆಯೆ ಭಗವಂತನ ಸೇವೆ : ಶಾಸಕ ತುನ್ನೂರು

ಹೊಸಪೇಟೆ: ರೈತ ಸಂಪರ್ಕ ಕೇಂದ್ರಕ್ಕೆ ಬೀಗ ಹಾಕಿ ಪ್ರತಿಭಟನೆ

ಸಿಗದ ಸೆಣಬು ಸಬ್ಸಿಡಿ- ಸರ್ಕಾರದ ನಿಜ ಬಣ್ಣ ಬಯಲು
Last Updated 24 ಫೆಬ್ರುವರಿ 2026, 8:37 IST
ಹೊಸಪೇಟೆ: ರೈತ ಸಂಪರ್ಕ ಕೇಂದ್ರಕ್ಕೆ ಬೀಗ ಹಾಕಿ ಪ್ರತಿಭಟನೆ

ಮಾಚನೂರ: ಮರಗಮ್ಮದೇವಿಯ ಭವ್ಯ ರಥೋತ್ಸವ

ಯಾದಗಿರಿ ಜಿಲ್ಲೆಯ ವಡಗೇರಾ ತಾಲ್ಲೂಕಿನ ಮಾಚನೂರ ಗ್ರಾಮದಲ್ಲಿ ಗ್ರಾಮದೇವತೆ ಮರಗಮ್ಮದೇವಿಯ 13ನೇ ವರ್ಷದ ಭವ್ಯ ರಥೋತ್ಸವ ಸಹಸ್ರಾರು ಭಕ್ತರ ಸಮ್ಮುಖದಲ್ಲಿ ವಿಜೃಂಭಣೆಯಿಂದ ಜರುಗಿತು.
Last Updated 24 ಫೆಬ್ರುವರಿ 2026, 8:36 IST
ಮಾಚನೂರ: ಮರಗಮ್ಮದೇವಿಯ ಭವ್ಯ ರಥೋತ್ಸವ

ಎದೆಯೊಳಗೆ ಸಂತಸದ ದೀಪ ಇರಿಸಿಕೊಂಡವರೇ ಸಂತರು

ವಿಶ್ವಾರಾಧ್ಯರ ಜಾತ್ರೆಯ ಮಾನವ ಧರ್ಮ ಸಮಾವೇಶ; ಅಭಿನವ ಗವಿ ಸಿದ್ದೇಶ್ವರ ಸ್ವಾಮೀಜಿ
Last Updated 24 ಫೆಬ್ರುವರಿ 2026, 8:35 IST
ಎದೆಯೊಳಗೆ ಸಂತಸದ ದೀಪ ಇರಿಸಿಕೊಂಡವರೇ ಸಂತರು

ಧಾರ್ಮಿಕ ಭಾವನೆಗಳ ಚೇಷ್ಟೆ ಸಲ್ಲ: ನಟ ರಣವೀರ್ ಸಿಂಗ್‌ಗೆ ಕರ್ನಾಟಕ ಹೈಕೋರ್ಟ್ ತರಾಟೆ

Kantara Chapter-1 Controversy: "ಕಾಂತಾರ ಚಾಪ್ಟರ್‌-1’ ಚಿತ್ರದ ದೈವಪಾತ್ರಗಳನ್ನು ಅಣಕಿಸಿದ ಆರೋಪ ಎದುರಿಸುತ್ತಿರುವ ಬಾಲಿವುಡ್‌ ನಟ ರಣವೀರ್‌ ಸಿಂಗ್‌ ತನಿಖೆಗೆ ಸಹಕರಿಸಬೇಕು ಮತ್ತು ತನಿಖೆಗೆ ಸಹಕರಿಸಿದರೆ ಅವರ ವಿರುದ್ಧ ಯಾವುದೇ ಆತುರದ ಕ್ರಮ‌ ಕೈಗೊಳ್ಳಬಾರದು" ಎಂದು ಹೈಕೋರ್ಟ್ ಹೇಳಿದೆ.
Last Updated 24 ಫೆಬ್ರುವರಿ 2026, 8:35 IST
ಧಾರ್ಮಿಕ ಭಾವನೆಗಳ ಚೇಷ್ಟೆ ಸಲ್ಲ: ನಟ ರಣವೀರ್ ಸಿಂಗ್‌ಗೆ ಕರ್ನಾಟಕ ಹೈಕೋರ್ಟ್ ತರಾಟೆ
ADVERTISEMENT

ಸುರಪುರ ಶಾಂತಿಯುತ ಬಂದ್

ಜಮೀನು ಮಂಜೂರು ಆದೇಶ ರದ್ದುಪಡಿಸಲು ಒತ್ತಾಯ
Last Updated 24 ಫೆಬ್ರುವರಿ 2026, 8:34 IST
ಸುರಪುರ ಶಾಂತಿಯುತ ಬಂದ್

ಸ್ಥಳೀಯರಿಗೆ ಉದ್ಯೋಗ ಕೊಡಲು ಒತ್ತಾಯ

ಯಾದಗಿರಿ ಜಿಲ್ಲೆಯ ಕಡೇಚೂರು–ಬಾಡಿಯಾಳ ಕೈಗಾರಿಕಾ ಪ್ರದೇಶದ ಕಂಪೆನಿಗಳಲ್ಲಿ ಸ್ಥಳೀಯರಿಗೆ ಮತ್ತು ಭೂಮಿ ಕಳೆದುಕೊಂಡ ರೈತರಿಗೆ ಉದ್ಯೋಗ ನೀಡಬೇಕು ಎಂದು ಒತ್ತಾಯಿಸಿ ಜಿಲ್ಲಾಧಿಕಾರಿ ಕಚೇರಿ ಮುಂದೆ ಪ್ರತಿಭಟನೆ ನಡೆಸಲಾಯಿತು.
Last Updated 24 ಫೆಬ್ರುವರಿ 2026, 8:32 IST
ಸ್ಥಳೀಯರಿಗೆ ಉದ್ಯೋಗ ಕೊಡಲು ಒತ್ತಾಯ

ಬಾಡಿಗೆ ಕಟ್ಟಡದಲ್ಲಿನ ಕಚೇರಿಗಳ ಸ್ಥಳಾಂತರಕ್ಕೆ ಮನವಿ

ಯಾದಗಿರಿ ಜಿಲ್ಲಾ ಕೇಂದ್ರದಲ್ಲಿ ಸರ್ಕಾರಿ ಕಟ್ಟಡಗಳು ಖಾಲಿಯಿದ್ದರೂ ಹಲವು ಕಚೇರಿಗಳು ಲಕ್ಷಾಂತರ ರೂಪಾಯಿ ಬಾಡಿಗೆ ನೀಡಿ ಖಾಸಗಿ ಕಟ್ಟಡಗಳಲ್ಲಿ ನಡೆಯುತ್ತಿವೆ. ಇದನ್ನು ವಿರೋಧಿಸಿ ವಿಜಯ ಕರ್ನಾಟಕ ರಕ್ಷಣಾ ವೇದಿಕೆ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದೆ.
Last Updated 24 ಫೆಬ್ರುವರಿ 2026, 8:32 IST
ಬಾಡಿಗೆ ಕಟ್ಟಡದಲ್ಲಿನ ಕಚೇರಿಗಳ ಸ್ಥಳಾಂತರಕ್ಕೆ ಮನವಿ
ADVERTISEMENT
ADVERTISEMENT
ADVERTISEMENT