ಶನಿವಾರ, 14 ಫೆಬ್ರುವರಿ 2026
ಯಾವಾಗಲಾದರೂ ಎಲ್ಲಿಯಾದರೂ
ಇಂದೇ ಹೆಚ್ಚು ಪರಿಷ್ಕೃತವಾಗಿರುವ ಇ-ಪೇಪರ್ ನ ಅನುಭವ ಪಡೆಯಿರಿ

ವೈಶಿಷ್ಟ್ಯಗಳನ್ನು ಹುಡುಕಿ

ಮತ್ತು ಹಂಚಿಕೊಳ್ಳಿ

ಬಳಕೆದಾರ ಸ್ನೇಹಿ

ವಿನ್ಯಾಸ

ದಾಖಲೆಗಳನ್ನು

ಪರಿಶೀಲಿಸಲು ಅನುಮತಿ

ಇಂದಿನ ಇ-ಪತ್ರಿಕೆ ಓದಿ
×
ADVERTISEMENT

ಜಿಲ್ಲೆ

ADVERTISEMENT

ಮೈಸೂರಿನಲ್ಲಿ 38ನೇ ಅಖಿಲ ಭಾರತ ಅಂಚೆ ಸಾಂಸ್ಕೃತಿಕ ಸಮಾವೇಶ ಫೆ.16ರಿಂದ

Postal Department Event: ಮೈಸೂರಿನಲ್ಲಿ ಫೆ.16ರಿಂದ 20ರವರೆಗೆ ಅಖಿಲ ಭಾರತ ಅಂಚೆ ಸಾಂಸ್ಕೃತಿಕ ಸಮಾವೇಶ ನಡೆಯಲಿದ್ದು, ದೇಶದ 21 ವೃತ್ತಗಳಿಂದ 335 ಮಂದಿ ಭಾಗವಹಿಸಲಿದ್ದಾರೆ.
Last Updated 14 ಫೆಬ್ರುವರಿ 2026, 11:35 IST
ಮೈಸೂರಿನಲ್ಲಿ 38ನೇ ಅಖಿಲ ಭಾರತ ಅಂಚೆ ಸಾಂಸ್ಕೃತಿಕ ಸಮಾವೇಶ ಫೆ.16ರಿಂದ

ಡಿ.ಕೆ.ಶಿವಕುಮಾರ್‌ಗೆ ಕಪ್ಪು ಬಟ್ಟೆ ಪ್ರದರ್ಶನ; ಮುಜುಗರಕ್ಕೆ ಒಳಗಾದ ಡಿಸಿಎಂ

Banjara Community Protest: ಸಂತ ಸೇವಾಲಾಲ್ ಜಯಂತಿಯಲ್ಲಿ ಡಿ.ಕೆ. ಶಿವಕುಮಾರ್ ವಿರುದ್ಧ ಒಳಮೀಸಲಾತಿ ನೀತಿಗೆ ಆಕ್ರೋಶ ವ್ಯಕ್ತವಾಗಿ ಬಂಜಾರ ಸಮುದಾಯ ಕಪ್ಪು ಬಟ್ಟೆ ಪ್ರದರ್ಶಿಸಿತು.
Last Updated 14 ಫೆಬ್ರುವರಿ 2026, 11:25 IST
ಡಿ.ಕೆ.ಶಿವಕುಮಾರ್‌ಗೆ ಕಪ್ಪು ಬಟ್ಟೆ ಪ್ರದರ್ಶನ; ಮುಜುಗರಕ್ಕೆ ಒಳಗಾದ ಡಿಸಿಎಂ

ಸಾಧನಾ ಸಮಾವೇಶ: 2028ರ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ 141ಸೀಟು; ಡಿ.ಕೆ.ಶಿವಕುಮಾರ್

Karnataka Politics: ಹಾವೇರಿಯಲ್ಲಿ ನಡೆದ ಸಾಧನಾ ಸಮಾವೇಶದಲ್ಲಿ ಡಿ.ಕೆ. ಶಿವಕುಮಾರ್ 2028ರ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ 141 ಸ್ಥಾನಗಳು ಸಿಗಲಿವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
Last Updated 14 ಫೆಬ್ರುವರಿ 2026, 11:14 IST
ಸಾಧನಾ ಸಮಾವೇಶ: 2028ರ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ 141ಸೀಟು; ಡಿ.ಕೆ.ಶಿವಕುಮಾರ್

ಹಂಪಿ ಉತ್ಸವ: ಭಾವನೆಗಳನ್ನು ಗರಿ ಬಿಚ್ಚಿ ಹಾರಾಡಿಸಿದ ಪಟಗಳು

Kite Festival: ಹಂಪಿ ಉತ್ಸವದ ಅಂಗವಾಗಿ ನಡೆದ ಗಾಳಿಪಟ ಉತ್ಸವದಲ್ಲಿ ದೇಶದ ವಿವಿಧ ರಾಜ್ಯಗಳ ಪಟುಗಳು ಬೃಹತ್ ಹಾಗೂ ವೈವಿಧ್ಯಮಯ ಗಾಳಿಪಟಗಳನ್ನು ಹಾರಿಸಿ ಪ್ರೇಕ್ಷಕರನ್ನು ಮನರಂಜಿಸಿದರು.
Last Updated 14 ಫೆಬ್ರುವರಿ 2026, 11:03 IST
ಹಂಪಿ ಉತ್ಸವ: ಭಾವನೆಗಳನ್ನು ಗರಿ ಬಿಚ್ಚಿ ಹಾರಾಡಿಸಿದ ಪಟಗಳು

ದಾವಣಗೆರೆ: ಪಿಂಚಣಿ ಸಮಸ್ಯೆಗೆ ಸಿಕ್ಕಿತು ಪರಿಹಾರ

ಮಾಜಿ ಸೈನಿಕರಿಗೆ ನೆರವಾದ ಭಾರತೀಯ ವಾಯು ಸೇನೆ ಸಂಘ, ಎರಡು ದಿನಗಳ ಶಿಬಿರ ಆರಂಭ
Last Updated 14 ಫೆಬ್ರುವರಿ 2026, 10:48 IST
ದಾವಣಗೆರೆ: ಪಿಂಚಣಿ ಸಮಸ್ಯೆಗೆ ಸಿಕ್ಕಿತು ಪರಿಹಾರ

ಮಾಯಕೊಂಡ: ಕೇಳುವವರಿಲ್ಲ ಎ.ಕೆ. ಕಾಲೊನಿ ನಿವಾಸಿಗಳ ಸಂಕಷ್ಟ

ಮಾಯಕೊಂಡ: ನಿವೇಶನದ ಕೊರತೆಯಿಂದ ಚಿಕ್ಕ ಮನೆಗಳಲ್ಲಿ ವಾಸ
Last Updated 14 ಫೆಬ್ರುವರಿ 2026, 10:45 IST
ಮಾಯಕೊಂಡ: ಕೇಳುವವರಿಲ್ಲ ಎ.ಕೆ. ಕಾಲೊನಿ ನಿವಾಸಿಗಳ ಸಂಕಷ್ಟ

52ನೇ ವರ್ಷದ ವನಕಲ್ಲು ಮಲ್ಲೇಶ್ವರ ಜಾತ್ರಾ ಮಹೋತ್ಸವ

Vanakallu Malleshwara: 52ನೇ ವರ್ಷದ ವನಕಲ್ಲು ಮಲ್ಲೇಶ್ವರ ಜಾತ್ರಾ ಮಹೋತ್ಸವ ಕಾರ್ಯಕ್ರಮವು ಜ. 26 ರಿಂದ ಮಾ. 1ರ ವರೆಗೆ ಅದ್ಧೂರಿಯಾಗಿ ಜರುಗಲಿದೆ ಎಂದು ವನಕಲ್ಲು ಮಲ್ಲೇಶ್ವರ ಮಹಾಸಂಸ್ಥಾನ ಮಠದ ಬಸವ ರಮಾನಂದ ಸ್ವಾಮೀಜಿ ತಿಳಿಸಿದರು.
Last Updated 14 ಫೆಬ್ರುವರಿ 2026, 8:38 IST
52ನೇ ವರ್ಷದ ವನಕಲ್ಲು ಮಲ್ಲೇಶ್ವರ ಜಾತ್ರಾ ಮಹೋತ್ಸವ
ADVERTISEMENT

ಕೋಟೆನಗರಿಯಲ್ಲಿ ಪ್ರತಿಧ್ವನಿಸಿದ ಅನ್ನದಾತನ ಹೋರಾಟ

ಜಿಲ್ಲೆಯ ವಿವಿಧೆಡೆಯಿಂದ ಬಂದಿದ್ದ ಸಾವಿರಾರು ರೈತರು ಹೋರಾಟದಲ್ಲಿ ಭಾಗಿ, ಕೇಂದ್ರ, ರಾಜ್ಯ ಸರ್ಕಾರಗಳ ವಿರುದ್ಧ ಕಿಡಿ
Last Updated 14 ಫೆಬ್ರುವರಿ 2026, 8:38 IST
ಕೋಟೆನಗರಿಯಲ್ಲಿ ಪ್ರತಿಧ್ವನಿಸಿದ ಅನ್ನದಾತನ ಹೋರಾಟ

ಆದ್ಯತೆ ಮೇರೆಗೆ ಅನುದಾನ ಹಂಚಿಕೆ: ಎನ್‌ವೈಜಿ

NY Gopalakrishna: ಸರ್ಕಾರದಿಂದ ಮಂಜೂರಾಗಿರುವ ಅನುದಾನವನ್ನು ಆದ್ಯತೆ ಹಾಗೂ ಅವಶ್ಯಕತೆ ಆಧಾರದಲ್ಲಿ ನ್ಯಾಯ ಸಮ್ಮತವಾಗಿ ಹಂಚಿಕೆ ಮಾಡಲಾಗುತ್ತಿದೆ ಎಂದು ಶಾಸಕ ಎನ್.ವೈ. ಗೋಪಾಲಕೃಷ್ಣ ಹೇಳಿದರು. ತಾಲ್ಲೂಕಿನ ವಿವಿಧ ಗ್ರಾಮಗಳಲ್ಲಿ ಕಾಮಗಾರಿಗಳಿಗೆ ಚಾಲನೆ ನೀಡಿದರು.
Last Updated 14 ಫೆಬ್ರುವರಿ 2026, 8:37 IST
ಆದ್ಯತೆ ಮೇರೆಗೆ ಅನುದಾನ ಹಂಚಿಕೆ: ಎನ್‌ವೈಜಿ

ಹೇಮಾವತಿ: ಹೆಂಜೇರು ಸಿದ್ದೇಶ್ವರ ಸ್ವಾಮಿ ಜಾತ್ರೆ ಸಡಗರ

ಐತಿಹಾಸಿಕ ಜಾತ್ರೆಗೆ ಭರ್ಜರಿ ಸಿದ್ಧತೆ
Last Updated 14 ಫೆಬ್ರುವರಿ 2026, 8:37 IST
ಹೇಮಾವತಿ: ಹೆಂಜೇರು ಸಿದ್ದೇಶ್ವರ ಸ್ವಾಮಿ ಜಾತ್ರೆ ಸಡಗರ
ADVERTISEMENT
ADVERTISEMENT
ADVERTISEMENT