ಭಾನುವಾರ, 1 ಫೆಬ್ರುವರಿ 2026
×
ADVERTISEMENT

ಜಿಲ್ಲೆ

ADVERTISEMENT

ಹಂಪಿ ಉತ್ಸವದಂತೆ ಓಬವ್ವ ಉತ್ಸವ ಆಚರಣೆ: ಶಾಸಕ ಡಾ. ಶ್ರೀನಿವಾಸ್ ಎನ್.ಟಿ.

Karnataka Culture: ಕೂಡ್ಲಿಗಿ ತಾಲ್ಲೂಕಿನ ಗುಡೆಕೋಟೆಯಲ್ಲಿ ಒನಕೆ ಓಬವ್ವ ಉತ್ಸವವನ್ನು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಜಿಲ್ಲಾಡಳಿತ ಸಹಯೋಗದಲ್ಲಿ ಅದ್ದೂರಿಯಾಗಿ ಹಮ್ಮಿಕೊಳ್ಳಲಾಗಿದೆ ಎಂದು ಶಾಸಕರು ಹೇಳಿದರು.
Last Updated 1 ಫೆಬ್ರುವರಿ 2026, 2:55 IST
ಹಂಪಿ ಉತ್ಸವದಂತೆ ಓಬವ್ವ ಉತ್ಸವ ಆಚರಣೆ: ಶಾಸಕ ಡಾ. ಶ್ರೀನಿವಾಸ್ ಎನ್.ಟಿ.

ಅಪ್ರಾಪ್ತರ ಮೇಲೆ ಲೈಂಗಿಕ ದೌರ್ಜನ್ಯ; ಪೋಕ್ಸೊ ದಾಖಲು ಕಡ್ಡಾಯ: ಶಶಿಧರ್ ಕೊಸಂಬೆ

Child Safety Law: ಬಳ್ಳಾರಿಯಲ್ಲಿ ಮಾತನಾಡಿದ ಮಕ್ಕಳ ಹಕ್ಕುಗಳ ಆಯೋಗದ ಅಧ್ಯಕ್ಷ ಶಶಿಧರ್ ಕೊಸಂಬೆ, ಲೈಂಗಿಕ ದೌರ್ಜನ್ಯಕ್ಕೆ ಪೋಕ್ಸೊ ದಾಖಲೆ ಕಡ್ಡಾಯವಿದ್ದು, ಮಕ್ಕಳ ರಕ್ಷಣೆಗೆ ನಿಟ್ಟಾದ ನೀತಿಗಳನ್ನು ಪಾಲಿಸಬೇಕು ಎಂದರು.
Last Updated 1 ಫೆಬ್ರುವರಿ 2026, 2:55 IST
ಅಪ್ರಾಪ್ತರ ಮೇಲೆ ಲೈಂಗಿಕ ದೌರ್ಜನ್ಯ; ಪೋಕ್ಸೊ ದಾಖಲು ಕಡ್ಡಾಯ: ಶಶಿಧರ್ ಕೊಸಂಬೆ

ಕುಡುಕರ ಹಾವಳಿ ತಪ್ಪಿಸಿ ಮಕ್ಕಳಿಗೆ ರಕ್ಷಣೆ ಒದಗಿಸಿ: ಶಶಿಧರ ಕೋಸಂಬೆ

School Protection: ಸಂಡೂರು ಪಟಣದ ಸರ್ಕಾರಿ ಶಾಲೆಯಲ್ಲಿ ಮಾತನಾಡಿದ ಶಶಿಧರ ಕೋಸಂಬೆ, ಗ್ರಾಮೀಣ ಶಾಲೆಗಳ ಆವರಣದಲ್ಲಿ ಕುಡುಕರ ಹಾವಳಿ ತಪ್ಪಿಸಿ, ವಿದ್ಯಾರ್ಥಿನಿಯರ ರಕ್ಷಣೆ ಮತ್ತು ಮೂಲ ಸೌಲಭ್ಯ ಒದಗಿಸಬೇಕು ಎಂದರು.
Last Updated 1 ಫೆಬ್ರುವರಿ 2026, 2:54 IST
ಕುಡುಕರ ಹಾವಳಿ ತಪ್ಪಿಸಿ ಮಕ್ಕಳಿಗೆ ರಕ್ಷಣೆ ಒದಗಿಸಿ: ಶಶಿಧರ ಕೋಸಂಬೆ

ಕೊಟ್ಟೂರು ತ್ರಿವಳಿ ಕೊಲೆ: ಬೆಚ್ಚಿಬಿದ್ದಿದ್ದ ಪಟ್ಟಣದ ನಿವಾಸಿಗಳು;ಎಷ್ಟು ಜನ ಭಾಗಿ?

Triple Homicide Case: ಕೊಟ್ಟೂರು ಪಟ್ಟಣದ ಮನೆಯೊಂದರಲ್ಲಿ ಮೂವರ ಕೊಲೆ ಪ್ರಕರಣ ಬೆಳಕಿಗೆ ಬಂದ ಹಿನ್ನೆಲೆಯಲ್ಲಿ, ಆರೋಪಿ ಹೆಚ್ಚಿನ ವಿಚಾರಣೆಗೆ ಒಳಗಾಗಿದ್ದು, ಪ್ರಕರಣದ ಹಿಂದೆ ಇನ್ನೂ ಹಲವರು ಭಾಗಿಯಾಗಿದ್ದಾರಾ ಎಂಬ ಪ್ರಶ್ನೆ ಮೂಡಿದೆ.
Last Updated 1 ಫೆಬ್ರುವರಿ 2026, 2:54 IST
ಕೊಟ್ಟೂರು ತ್ರಿವಳಿ ಕೊಲೆ: ಬೆಚ್ಚಿಬಿದ್ದಿದ್ದ ಪಟ್ಟಣದ ನಿವಾಸಿಗಳು;ಎಷ್ಟು ಜನ ಭಾಗಿ?

ಗವಿಮಠದ ಜಾತ್ರೆ: ಅಕ್ಕನ ಬಳಗದಿಂದ ದಾಸೋಹಕ್ಕೆ ಕರ್ಚಿಕಾಯಿ

Religious Offering: ಹೂವಿನಹಡಗಲಿಯ ಗವಿಮಠದಲ್ಲಿ ನಡೆಯುವ 31ನೇ ಜಾತ್ರಾ ಮಹೋತ್ಸವದ ದಾಸೋಹಕ್ಕೆ ಬಾವಿಹಳ್ಳಿ ಗ್ರಾಮದ ಅಕ್ಕನ ಬಳಗದ ಮಹಿಳೆಯರು 15 ಸಾವಿರ ಬೆಲ್ಲದ ಕರ್ಚಿಕಾಯಿ ತಯಾರಿಸಿ ಸಮರ್ಪಣೆಗೆ ಸಿದ್ಧರಾಗಿದ್ದಾರೆ.
Last Updated 1 ಫೆಬ್ರುವರಿ 2026, 2:48 IST
ಗವಿಮಠದ ಜಾತ್ರೆ: ಅಕ್ಕನ ಬಳಗದಿಂದ ದಾಸೋಹಕ್ಕೆ ಕರ್ಚಿಕಾಯಿ

ಕಂಪ್ಲಿಯ ರಾಮಲಿಂಗ ದೇವಸ್ಥಾನದಲ್ಲಿ ಕನ್ನಡ ಲಿಪಿಯುಳ್ಳ ತೆಲುಗು ಶಾಸನ ಪತ್ತೆ

Epigraphy Research: ಕಂಪ್ಲಿಯ ರಾಮಲಿಂಗ ದೇವಸ್ಥಾನದ ಕಲ್ಲಿನ ಕಂಬವೊಂದರಲ್ಲಿ ನಾಲ್ಕು ಸಾಲಿನ ಕನ್ನಡ ಲಿಪಿಯುಳ್ಳ ತೆಲುಗು ಭಾಷೆಯ ಶಾಸನವನ್ನು ತಳವಾರ ನರಸಿಂಹ ಮತ್ತು ಪತ್ರಕರ್ತ ಮಂಜುನಾಥ ಪತ್ತೆ ಮಾಡಿದ್ದಾರೆ.
Last Updated 1 ಫೆಬ್ರುವರಿ 2026, 2:48 IST
ಕಂಪ್ಲಿಯ ರಾಮಲಿಂಗ ದೇವಸ್ಥಾನದಲ್ಲಿ ಕನ್ನಡ ಲಿಪಿಯುಳ್ಳ ತೆಲುಗು ಶಾಸನ ಪತ್ತೆ

‘ಪರಿಣಾಮಕಾರಿಯಾಗಿ ಕನ್ನಡ ಅನುಷ್ಠಾನಕ್ಕೆ ಕ್ರಮ’

ಕನ್ನಡ ಹೋರಾಟಗಾರರೊಂದಿಗೆ ಚಿಂತನ-ಮಂಥನ ಸಭೆಯಲ್ಲಿ ಡಿ.ಸಿ ರೋಷನ್‌
Last Updated 1 ಫೆಬ್ರುವರಿ 2026, 2:38 IST
‘ಪರಿಣಾಮಕಾರಿಯಾಗಿ ಕನ್ನಡ ಅನುಷ್ಠಾನಕ್ಕೆ ಕ್ರಮ’
ADVERTISEMENT

‘ಕಾಮಗಾರಿಗಳನ್ನು ತ್ವರಿತವಾಗಿ ಪೂರ್ಣಗೊಳಿಸಿ’

ಕೆಆರ್‌ಐಡಿಎಲ್‌ ಪ್ರಗತಿ ಪರಿಶೀಲನೆ ಸಭೆಯಲ್ಲಿ ರಾಹುಲ್‌ ಶಿಂಧೆ ಸೂಚನೆ
Last Updated 1 ಫೆಬ್ರುವರಿ 2026, 2:38 IST
‘ಕಾಮಗಾರಿಗಳನ್ನು ತ್ವರಿತವಾಗಿ ಪೂರ್ಣಗೊಳಿಸಿ’

ʼಗ್ರಾಮೀಣ ವಿದ್ಯಾರ್ಥಿಗಳಿಗೂ ಗುಣಮಟ್ಟದ ಶಿಕ್ಷಣ’

Satish Jarakiholi: ಘಟಪ್ರಭಾ (ಗೋಕಾಕ): ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ನೀಡುವುದು ಇಂದಿನ ಅಗತ್ಯವಾಗಿದೆ. ಕೇವಲ ಶಿಕ್ಷಣ ನೀಡುವುದು ನಮ್ಮ ಉದ್ದೇಶ ಆಗಬಾರದು, ಗುಣಮಟ್ಟದ ಶಿಕ್ಷಣ ನೀಡುವುದರ ಕುರಿತೂ ನಾವು ಗಮನಹರಿಸಬೇಕೆಂದು
Last Updated 1 ಫೆಬ್ರುವರಿ 2026, 2:37 IST
ʼಗ್ರಾಮೀಣ ವಿದ್ಯಾರ್ಥಿಗಳಿಗೂ ಗುಣಮಟ್ಟದ ಶಿಕ್ಷಣ’

ಸಮಸ್ಯೆ ತಿಳಿಸಿದ ವ್ಯಕ್ತಿ ಮೇಲೆ ಗ್ರಾ.ಪಂ.ಅಧ್ಯಕ್ಷನಿಂದ ಹಲ್ಲೆ

Savdatti Police Case: ಸವದತ್ತಿ: ಶಿಂದೋಗಿ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿನ ಶಾಲೆ ಹತ್ತಿರ ರಸ್ತೆಯ ಮೇಲೆ ನೀರು ನಿಲ್ಲುತ್ತಿರುವ ಕುರಿತು ಪಿಡಿಒಗೆ ತಿಳಿಸಿದಾಗ ಪಕ್ಕದಲ್ಲಿದ್ದ ಗ್ರಾಮ ಪಂಚಾಯತ ಅಧ್ಯಕ್ಷ ಏಕಾಏಕಿ ಹಲ್ಲೆ ನಡೆಸಿದ ಘಟನೆ ಈಚೆಗೆ ನಡೆದಿದೆ.
Last Updated 1 ಫೆಬ್ರುವರಿ 2026, 2:36 IST
fallback
ADVERTISEMENT
ADVERTISEMENT
ADVERTISEMENT