ಗುರುವಾರ, 12 ಫೆಬ್ರುವರಿ 2026
ಯಾವಾಗಲಾದರೂ ಎಲ್ಲಿಯಾದರೂ
ಇಂದೇ ಹೆಚ್ಚು ಪರಿಷ್ಕೃತವಾಗಿರುವ ಇ-ಪೇಪರ್ ನ ಅನುಭವ ಪಡೆಯಿರಿ

ವೈಶಿಷ್ಟ್ಯಗಳನ್ನು ಹುಡುಕಿ

ಮತ್ತು ಹಂಚಿಕೊಳ್ಳಿ

ಬಳಕೆದಾರ ಸ್ನೇಹಿ

ವಿನ್ಯಾಸ

ದಾಖಲೆಗಳನ್ನು

ಪರಿಶೀಲಿಸಲು ಅನುಮತಿ

ಇಂದಿನ ಇ-ಪತ್ರಿಕೆ ಓದಿ
×
ADVERTISEMENT

ಜಿಲ್ಲೆ

ADVERTISEMENT

ಬಿಕ್ಲು ಶಿವು ಕೊಲೆ: ಕೊನೆಗೂ ಪೊಲೀಸರ ವಶವಾದ ಬೈರತಿ ಬಸವರಾಜ

CID Arrest: ಬಿಕ್ಲು ಶಿವು ಕೊಲೆ ಪ್ರಕರಣದಲ್ಲಿ ಬಿಜೆಪಿ ಶಾಸಕ ಬೈರತಿ ಬಸವರಾಜರನ್ನು ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ ಸಿಐಡಿ ಪೊಲೀಸರು ವಶಕ್ಕೆ ಪಡೆದು ಬಂಧನ ಪ್ರಕ್ರಿಯೆ ಆರಂಭಿಸಿದ್ದಾರೆ.
Last Updated 12 ಫೆಬ್ರುವರಿ 2026, 13:47 IST
ಬಿಕ್ಲು ಶಿವು ಕೊಲೆ: ಕೊನೆಗೂ ಪೊಲೀಸರ ವಶವಾದ ಬೈರತಿ ಬಸವರಾಜ

ನರೇಗಾ ಕಾಮಗಾರಿ ಸ್ಥಳದಲ್ಲಿ ಕೂಲಿಕಾರ್ಮಿಕ ಸಾವು

Rural Employment Scheme: ವಿಜಯನಗರ ಜಿಲ್ಲೆಯ ಬಾಗಳಿ ಗ್ರಾಮದಲ್ಲಿ ಮನರೇಗಾ ಕಾಮಗಾರಿ ವೇಳೆ 52 ವರ್ಷದ ಕೂಲಿಕಾರ್ಮಿಕ ಗುರುಮೂರ್ತಿ ಮೂಗನಗೌಡ್ರು ಹಠಾತ್ ಕುಸಿದು ಮೃತಪಟ್ಟ ಘಟನೆ ನಡೆದಿದೆ.
Last Updated 12 ಫೆಬ್ರುವರಿ 2026, 11:00 IST
ನರೇಗಾ ಕಾಮಗಾರಿ ಸ್ಥಳದಲ್ಲಿ ಕೂಲಿಕಾರ್ಮಿಕ ಸಾವು

ಆಳಂದ ದರ್ಗಾದಲ್ಲಿ ಪೂಜೆಗೆ ಅವಕಾಶ ನಿರಾಕರಣೆ ಕೋರಿದ್ದ ಅರ್ಜಿ ‘ಸುಪ್ರೀಂ’ನಲ್ಲಿ ವಜಾ

Ladleh Mashak Dargah: ಕಲಬುರಗಿಯ ಆಳಂದಲ್ಲಿರುವ ಲಾಡ್ಲೆ ಮಶಾಕ್ ದರ್ಗಾ ಹಾಗೂ ಹಿಂದೂ ಸಂತ ರಾಘವ ಚೈತನ್ಯ ಅವರ ಸಮಾಧಿಯಲ್ಲಿ ಮಹಾ ಶಿವರಾತ್ರಿ ಪೂಜೆಗೆ ಅವಕಾಶ ನೀಡಬಾರದು ಎಂದು ಕೋರಿ ಸಲ್ಲಿಸಲಾದ ಅರ್ಜಿಯನ್ನು ಪುರಸ್ಕರಿಸಲು ಸುಪ್ರೀಂ ಕೋರ್ಟ್ ನಿರಾಕರಿಸಿದೆ.
Last Updated 12 ಫೆಬ್ರುವರಿ 2026, 10:32 IST
ಆಳಂದ ದರ್ಗಾದಲ್ಲಿ ಪೂಜೆಗೆ ಅವಕಾಶ ನಿರಾಕರಣೆ ಕೋರಿದ್ದ ಅರ್ಜಿ ‘ಸುಪ್ರೀಂ’ನಲ್ಲಿ ವಜಾ

ಸರ್ಕಾರದ ಸಾಧನಾ ಸಮಾವೇಶ; ಪೆಂಡಾಲ್ ಕಳಚಿ ಬಿದ್ದು ವ್ಯಕ್ತಿಯೊಬ್ಬರಿಗೆ ತೀವ್ರ ಗಾಯ

Pandal Collapse: ಹಾವೇರಿ: ನಗರದಲ್ಲಿ ಫೆ. 14ರಂದು ನಡೆಯಲಿರುವ ರಾಜ್ಯ ಸರ್ಕಾರದ ಸಾಧನಾ ಸಮಾವೇಶಕ್ಕಾಗಿ ಹಾಕಿರುವ ಪೆಂಡಾಲ್ ಗಾಳಿಗೆ ಕಳಚಿಬಿದ್ದು, ಕಬ್ಬಿಣದ ಕಂಬಗಳು ಬಡಿದು ವ್ಯಕ್ತಿಯೊಬ್ಬರ ತಲೆಗೆ ತೀವ್ರ ಪೆಟ್ಟು ಬಿದ್ದಿದೆ.
Last Updated 12 ಫೆಬ್ರುವರಿ 2026, 10:19 IST
ಸರ್ಕಾರದ ಸಾಧನಾ ಸಮಾವೇಶ; ಪೆಂಡಾಲ್ ಕಳಚಿ ಬಿದ್ದು ವ್ಯಕ್ತಿಯೊಬ್ಬರಿಗೆ ತೀವ್ರ ಗಾಯ

ನಿರುದ್ಯೋಗ ಭಾಗ್ಯ ಕಲ್ಪಿಸಿದ ಸಿದ್ದರಾಮಯ್ಯ: ಬಿಜೆಪಿಯ ರಘು ಕೌಟಿಲ್ಯ

Karnataka Recruitment: ದಾವಣಗೆರೆ: ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ‌ ಬಂದಾಗಿನಿಂದ‌ ಸರ್ಕಾರಿ ಇಲಾಖೆಗಳಲ್ಲಿ ನೇಮಕಾತಿ ಪ್ರಕ್ರಿಯೆ ನಡೆದಿಲ್ಲ. ಯುವಸಮೂಹಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ನಿರುದ್ಯೋಗ ಭಾಗ್ಯ ಕಲ್ಪಿಸಿದ್ದಾರೆ ಎಂದು ಬಿಜೆಪಿ ಒಬಿಸಿ ಮೋರ್ಚಾ ರಘು ಕೌಟಿಲ್ಯ ಆರೋಪಿಸಿದರು.
Last Updated 12 ಫೆಬ್ರುವರಿ 2026, 9:56 IST
ನಿರುದ್ಯೋಗ ಭಾಗ್ಯ ಕಲ್ಪಿಸಿದ ಸಿದ್ದರಾಮಯ್ಯ: ಬಿಜೆಪಿಯ ರಘು ಕೌಟಿಲ್ಯ

ಮೆಟ್ರೊ ಕೆಂಪು ಮಾರ್ಗದ ಡಬಲ್ ಡೆಕರ್‌ಗೆ ಕೇಂದ್ರ ಆಕ್ಷೇಪ: ಮರುಪರಿಶೀಲನೆಗೆ ಸೂಚನೆ

Bengaluru Metro: ಬೆಂಗಳೂರು: ಹೆಬ್ಬಾಳ-ಸರ್ಜಾಪುರ ಡಬಲ್ ಡೆಕ್ಕರ್ ಮೆಟ್ರೊ ಕಾರಿಡಾರ್‌ ಯೋಜನೆ( ಕೆಂಪು ಮಾರ್ಗ)ಗೆ ಕೇಂದ್ರ ಸರ್ಕಾರ ಅನುಮೋದನೆ ನೀಡಲು ಆಕ್ಷೇಪ ವ್ಯಕ್ತಪಡಿಸಿದ್ದು ಯೋಜನೆಯನ್ನು ಮರುಪರಿಶೀಲಿಸುವಂತೆ ರಾಜ್ಯ ಸರ್ಕಾರಕ್ಕೆ ಸೂಚಿಸಿದೆ.
Last Updated 12 ಫೆಬ್ರುವರಿ 2026, 9:55 IST
ಮೆಟ್ರೊ ಕೆಂಪು ಮಾರ್ಗದ ಡಬಲ್ ಡೆಕರ್‌ಗೆ ಕೇಂದ್ರ ಆಕ್ಷೇಪ: ಮರುಪರಿಶೀಲನೆಗೆ ಸೂಚನೆ

ಬೆಂಗಳೂರು: ಫೆ.15 ರಂದು 'ಕರಾವಳಿಯ ರಕ್ತ-ಕಣ್ಣೀರು' ಕೃತಿ ಲೋಕಾರ್ಪಣೆ

Coastal Karnataka Violence: ಬೆಂಗಳೂರಿನಲ್ಲಿ ಫೆಬ್ರವರಿ 15 ರಂದು 'ಕರಾವಳಿಯ ರಕ್ತ-ಕಣ್ಣೀರು' ಕೃತಿ ಲೋಕಾರ್ಪಣೆ: ಮತೀಯ ಸಂಘರ್ಷದ ಕರಾಳತೆ ದಾಖಲು ಪತ್ರಕರ್ತ ಇರ್ಷಾದ್ ಉಪ್ಪಿನಂಗಡಿ ಅವರು ಬರೆದಿರುವ, ಕರಾವಳಿ ಕರ್ನಾಟಕದ ಮತೀಯ ಸಂಘರ್ಷದ ಕರಾಳ ಮುಖವನ್ನು ಅನಾವರಣಗೊಳಿಸುವ ಕೃತಿ
Last Updated 12 ಫೆಬ್ರುವರಿ 2026, 9:47 IST
ಬೆಂಗಳೂರು: ಫೆ.15 ರಂದು 'ಕರಾವಳಿಯ ರಕ್ತ-ಕಣ್ಣೀರು' ಕೃತಿ ಲೋಕಾರ್ಪಣೆ
ADVERTISEMENT

ಅಕ್ರಮ ಕಲ್ಲು ಗಣಿಗಾರಿಕೆ; ವಾಹನ, ಟಿಲ್ಲರ್‌ ಜಪ್ತಿ

Geology Department Raid: ಬೀದರ್‌: ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಅಧಿಕಾರಿಗಳು ದಾಳಿ ನಡೆಸಿ, ಅಕ್ರಮವಾಗಿ ಕಲ್ಲು ಗಣಿಗಾರಿಕೆಗೆ ಬಳಸುತ್ತಿದ್ದ ನಾಲ್ಕು ವಾಹನ ಹಾಗೂ ಎರಡು ಟಿಲ್ಲರ್‌ಗಳನ್ನು ಗುರುವಾರ ಜಪ್ತಿ ಮಾಡಿದ್ದಾರೆ. ತಾಲ್ಲೂಕಿನ ಮನ್ನಳ್ಳಿ ಗ್ರಾಮದ ಪಟ್ಟಾ ಜಮೀನಿನಲ್ಲಿ ಈ ದಾಳಿ ನಡೆದಿದೆ.
Last Updated 12 ಫೆಬ್ರುವರಿ 2026, 9:33 IST
ಅಕ್ರಮ ಕಲ್ಲು ಗಣಿಗಾರಿಕೆ; ವಾಹನ, ಟಿಲ್ಲರ್‌ ಜಪ್ತಿ

ಮಂಗಳೂರು: ಭಾರತ ಮುಷ್ಕರಕ್ಕೆ ಬೆಂಬಲ; ವಾಹನ ಸಂಚಾರ ತಡೆದು ಪ್ರತಿಭಟನೆ

Trade Union Protest: ಕಾರ್ಮಿಕರ ಹಿತ ಕಾಯುತ್ತಿದ್ದ 29 ಪ್ರಮುಖ ಕಾನೂನುಗಳನ್ನು ರದ್ದುಗೊಳಿಸಿ, ಕಾರ್ಪೊರೇಟ್ ಪರವಾಗಿ ನಾಲ್ಕು ಸಂಹಿತೆಗಳನ್ನು ಜಾರಿಗೊಳಿಸಿದ ಕೇಂದ್ರ ಸರ್ಕಾರದ ವಿರುದ್ಧ ರೈತರ ಹಾಗೂ ಕಾರ್ಮಿಕರ ನೇತೃತ್ವದಲ್ಲಿ ಹಮ್ಮಿಕೊಂಡಿರುವ ಅಖಿಲ ಭಾರತ ಮುಷ್ಕರಕ್ಕೆ ನಗರದಲ್ಲೂ ಬೆಂಬಲ ವ್ಯಕ್ತವಾಯಿತು.
Last Updated 12 ಫೆಬ್ರುವರಿ 2026, 9:14 IST
ಮಂಗಳೂರು: ಭಾರತ ಮುಷ್ಕರಕ್ಕೆ ಬೆಂಬಲ; ವಾಹನ ಸಂಚಾರ ತಡೆದು ಪ್ರತಿಭಟನೆ

ಹುಲಸೂರ: ಶ್ರೀರಾಮಚಂದ್ರನ ಅವಹೇಳನ; ಇಬ್ಬರ ವಿರುದ್ಧ ಪ್ರಕರಣ

Lord Ram Insult: ಶ್ರೀರಾಮಚಂದ್ರನ ಅವಹೇಳನ ಮಾಡಿದ ಆರೋಪದ ಮೇರೆಗೆ ಮೆಹಕರ್‌ ಪೊಲೀಸ್‌ ಠಾಣೆಯಲ್ಲಿ ಇಬ್ಬರ ವಿರುದ್ಧ ಪ್ರಕರಣ ದಾಖಲಾಗಿದೆ. ಧಾರ್ಮಿಕ ಭಾವನೆಗಳನ್ನು ಅವಮಾನಿಸಿ, ಸಮಾಜದಲ್ಲಿ ದ್ವೇಷ ಉಂಟು ಮಾಡಿದ ಆರೋಪಗಳಡಿ ತನಿಖೆ ನಡೆಸಲಾಗುತ್ತಿದೆ.
Last Updated 12 ಫೆಬ್ರುವರಿ 2026, 8:44 IST
ಹುಲಸೂರ: ಶ್ರೀರಾಮಚಂದ್ರನ ಅವಹೇಳನ; ಇಬ್ಬರ ವಿರುದ್ಧ ಪ್ರಕರಣ
ADVERTISEMENT
ADVERTISEMENT
ADVERTISEMENT