ಬುಧವಾರ, 4 ಮಾರ್ಚ್ 2026
ಯಾವಾಗಲಾದರೂ ಎಲ್ಲಿಯಾದರೂ
ಇಂದೇ ಹೆಚ್ಚು ಪರಿಷ್ಕೃತವಾಗಿರುವ ಇ-ಪೇಪರ್ ನ ಅನುಭವ ಪಡೆಯಿರಿ

ವೈಶಿಷ್ಟ್ಯಗಳನ್ನು ಹುಡುಕಿ

ಮತ್ತು ಹಂಚಿಕೊಳ್ಳಿ

ಬಳಕೆದಾರ ಸ್ನೇಹಿ

ವಿನ್ಯಾಸ

ದಾಖಲೆಗಳನ್ನು

ಪರಿಶೀಲಿಸಲು ಅನುಮತಿ

ಇಂದಿನ ಇ-ಪತ್ರಿಕೆ ಓದಿ
×
ADVERTISEMENT

ಜಿಲ್ಲೆ

ADVERTISEMENT

ಸ್ವಾರ್ಥ ಮನೋಭಾವ ತೊರೆಯಿರಿ: ವಿಧಾನ ಪರಿಷತ್ ಸದಸ್ಯ ಸೀತಾರಾಂ

ಯೋಗಿನಾರೇಯಣ ಯತೀಂದ್ರಯ ಜಯಂತಿ
Last Updated 4 ಮಾರ್ಚ್ 2026, 0:41 IST
ಸ್ವಾರ್ಥ ಮನೋಭಾವ ತೊರೆಯಿರಿ: ವಿಧಾನ ಪರಿಷತ್ ಸದಸ್ಯ ಸೀತಾರಾಂ

ಸಂತ್ರಸ್ತರ ಕುಟುಂಬದ ಆದ್ಯತೆ ಗಾಯಾಳುವಿನ ರಕ್ಷಣೆಯೇ ಹೊರತು ದೂರು ನೀಡುವುದಲ್ಲ: HC

Legal Precedent: ‘ಅಪರಾಧ ಘಟಿಸಿದಾಗ ಸಂತ್ರಸ್ತರ ಕುಟುಂಬವು ಗಾಯಾಳು ಬಗ್ಗೆ ಕಾಳಜಿ ತೋರುತ್ತದೆಯೇ ಹೊರತು ಪೊಲೀಸರಿಗೆ ದೂರು ನೀಡುವ ಬಗ್ಗೆ ಅಲ್ಲ’ ಎಂದು ಹೈಕೋರ್ಟ್‌ ಪ್ರಕರಣವೊಂದರಲ್ಲಿ ಅಭಿಪ್ರಾಯಪಟ್ಟಿದೆ. ದಾವಣಗೆರೆ ಜಿಲ್ಲಾ ಒಂದನೇ ಹೆಚ್ಚುವರಿ ಸೆಷನ್ಸ್‌
Last Updated 4 ಮಾರ್ಚ್ 2026, 0:36 IST
ಸಂತ್ರಸ್ತರ ಕುಟುಂಬದ ಆದ್ಯತೆ ಗಾಯಾಳುವಿನ ರಕ್ಷಣೆಯೇ ಹೊರತು ದೂರು ನೀಡುವುದಲ್ಲ: HC

ರೈಲ್ವೆ ಗೇಟ್ ಬಂದ್: ಸಂಚಾರ ದಟ್ಟಣೆಯಿಂದ ಹೈರಾಣಾದ ವಾಹನ ಸವಾರರು

ಕಿಲೋ ಮೀಟರ್ ಸುತ್ತು ಹಾಕಿಕೊಂಡು ಹೋಗುವ ಸ್ಥಿತಿ
Last Updated 4 ಮಾರ್ಚ್ 2026, 0:30 IST
ರೈಲ್ವೆ ಗೇಟ್ ಬಂದ್: ಸಂಚಾರ ದಟ್ಟಣೆಯಿಂದ ಹೈರಾಣಾದ ವಾಹನ ಸವಾರರು

PV Web Exclusive | ಬಳ್ಳೂರು ಕ್ರಾಸ್‌: ನಡುರಸ್ತೆಯಲ್ಲಿ ಆಳೆತ್ತರದ ಕಂಬಗಳು! 

ಏಳೆಂಟು ವರ್ಷದಿಂದ ನಡೆಯುತ್ತಿದೆ ಮೇಲ್ಸೇತುವೆ ಕಾಮಗಾರಿ
Last Updated 4 ಮಾರ್ಚ್ 2026, 0:30 IST
PV Web Exclusive | ಬಳ್ಳೂರು ಕ್ರಾಸ್‌: ನಡುರಸ್ತೆಯಲ್ಲಿ ಆಳೆತ್ತರದ ಕಂಬಗಳು! 

ಪಿ.ಜಿ ಕಚೇರಿ, ಮನೆಗಳಿಗೆ ನುಗ್ಗಿ ಲ್ಯಾಪ್‌ಟಾಪ್‌ ಕಳ್ಳತನ: ಆರೋಪಿ ಸೆರೆ

Whitefield Police: ಬೆಂಗಳೂರು: ಪೇಯಿಂಗ್ ಗೆಸ್ಟ್‌ (ಪಿ.ಜಿ) ಕಚೇರಿ ಹಾಗೂ ಮನೆಗಳಿಗೆ ನುಗ್ಗಿ ಲ್ಯಾಪ್‌ಟಾಪ್‌ ಕಳ್ಳತನ ಮಾಡುತ್ತಿದ್ದ ಆರೋಪಿಯನ್ನು ವೈಟ್‌ಫೀಲ್ಡ್ ಠಾಣೆಯ ಪೊಲೀಸರು ಬಂಧಿಸಿದ್ದಾರೆ. ತಮಿಳುನಾಡಿನ ಅಂಬೂರು ತಾಲ್ಲೂಕಿನ ಉದೈಯರಾಜಪಾಳ್ಯಂ ಗ್ರಾಮದ
Last Updated 4 ಮಾರ್ಚ್ 2026, 0:29 IST
ಪಿ.ಜಿ ಕಚೇರಿ, ಮನೆಗಳಿಗೆ ನುಗ್ಗಿ ಲ್ಯಾಪ್‌ಟಾಪ್‌ ಕಳ್ಳತನ: ಆರೋಪಿ ಸೆರೆ

ಕಲಬುರಗಿ ಓಪನ್ ಮಹಿಳೆಯರ ಟೆನಿಸ್ ಟೂರ್ನಿ: ವೈಷ್ಣವಿಗೆ ಸಾಟಿಯಾಗದ ಚೆವಿಕಾ ಸಮಾ

ಪ್ರೀಕ್ವಾರ್ಟ್‌ಗೆ ಅಂಚಿಸಾ ಚಂತಾ
Last Updated 4 ಮಾರ್ಚ್ 2026, 0:16 IST
ಕಲಬುರಗಿ ಓಪನ್ ಮಹಿಳೆಯರ ಟೆನಿಸ್ ಟೂರ್ನಿ: ವೈಷ್ಣವಿಗೆ ಸಾಟಿಯಾಗದ ಚೆವಿಕಾ ಸಮಾ

ಟ್ರಂಪ್‌ಗೆ ವಿದೇಶಾಂಗ ನೀತಿ ಅಡವಿಟ್ಟ ಮೋದಿ: ಸಚಿವ ಪ್ರಿಯಾಂಕ್‌ ವಾಗ್ದಾಳಿ

Donald Trump: ‘ಪ್ರಧಾನಿ ನರೇಂದ್ರ ಮೋದಿ ಅವರು ದೇಶದ ವಿದೇಶಾಂಗ ನೀತಿ, ಹಿತಾಸಕ್ತಿಯನ್ನು ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ಗೆ ಅಡ ಇಟ್ಟಿದ್ದಾರೆ’ ಎಂದು ಸಚಿವ ಪ್ರಿಯಾಂಕ್‌ ಖರ್ಗೆ ಮಂಗಳವಾರ ವಾಗ್ದಾಳಿ ನಡೆಸಿದರು. ಇಲ್ಲಿ ಮಾಧ್ಯಮಗಳೊಂದಿಗೆ ಮಾತನಾಡುತ್ತಾ
Last Updated 3 ಮಾರ್ಚ್ 2026, 23:30 IST
ಟ್ರಂಪ್‌ಗೆ ವಿದೇಶಾಂಗ ನೀತಿ ಅಡವಿಟ್ಟ ಮೋದಿ: ಸಚಿವ ಪ್ರಿಯಾಂಕ್‌ ವಾಗ್ದಾಳಿ
ADVERTISEMENT

ಮೋದಿ, ನೆತನ್ಯಾಹು ವಿರುದ್ಧ ಅವಹೇಳನಕಾರಿ ಪೋಸ್ಟ್‌: ಪ್ರಕರಣ ದಾಖಲು

Benjamin Netanyahu: ಪ್ರಧಾನಿ ನರೇಂದ್ರ ಮೋದಿ ಹಾಗೂ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಆಕ್ಷೇಪಾರ್ಹ ಪೋಸ್ಟ್ ಮಾಡಿದ್ದ ಆರೋಪದಡಿ ನಗರದ ಅಬ್ದುಲ್‌ನಬಿ ಜಾಕೀರ್ ವಿರುದ್ಧ ಯಾದಗಿರಿ ನಗರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ
Last Updated 3 ಮಾರ್ಚ್ 2026, 23:28 IST
ಮೋದಿ, ನೆತನ್ಯಾಹು ವಿರುದ್ಧ ಅವಹೇಳನಕಾರಿ ಪೋಸ್ಟ್‌: ಪ್ರಕರಣ ದಾಖಲು

ಇರಾನ್‌ಗೆ ತೆರಳಿದ್ದ ಪುತ್ರನ ಸಂಪರ್ಕ ಕಡಿತ: ಪೋಷಕರ ಆತಂಕ

Koppa Youth Missing: ಕಳೆದ 5 ತಿಂಗಳ ಹಿಂದೆ ಕೆಲಸಕ್ಕೆ ಹೋಗಿದ್ದು, ವಾರಕ್ಕೊಮ್ಮೆ ಫೋನ್ ಮಾಡುತ್ತಿದ್ದ ಕಳೆದ ಬುಧವಾರ ಕೊನೆಯ ಬಾರಿ ಮಾತನಾಡಿದ್ದ. ಆತ ಟೈಲ್ಸ್, ಗ್ರಾನೈಟ್ ಸರಕು ಸಾಗಣೆ ಹಡಗಿನಲ್ಲಿ ಕೆಲಸ ಮಾಡಿಕೊಂಡಿದ್ದು, ಕೊನೆಯ ಬಾರಿ ಮಾತನಾಡಿದ್ದ ವೇಳೆ
Last Updated 3 ಮಾರ್ಚ್ 2026, 23:25 IST
ಇರಾನ್‌ಗೆ ತೆರಳಿದ್ದ ಪುತ್ರನ ಸಂಪರ್ಕ ಕಡಿತ: ಪೋಷಕರ ಆತಂಕ

ಕ್ಷಿಪಣಿ ದಾಳಿಯಿಂದ ಮನೆಗೆ ಹಾನಿ: ಹಾವೇರಿ ಕುಟುಂಬ ಅಬುಧಾಬಿಯಲ್ಲಿ ಅತಂತ್ರ

UAE Missile Attack: ಯುದ್ಧ ಪೀಡಿತ ಯುಎಇಯ ಅಬುದಾಬಿಯಲ್ಲಿ ಹಾವೇರಿಯ ಎಂಜಿನಿಯರ್ ರಾಘವೇಂದ್ರ ಕುದರಿ ಅವರ ಕುಟುಂಬ ಸಿಲುಕಿದ್ದು, ತಾವು ವಾಸವಿದ್ದ ಮನೆಯನ್ನು ಬಿಟ್ಟು ಹೋಟೆಲ್‌ನಲ್ಲಿ ಆಶ್ರಯ ಪಡೆದಿದ್ದಾರೆ ತಾಲ್ಲೂಕಿನ ಕನವಳ್ಳಿ ಗ್ರಾಮದ ರಾಘವೇಂದ್ರ ಕುದರಿ
Last Updated 3 ಮಾರ್ಚ್ 2026, 23:20 IST
ಕ್ಷಿಪಣಿ ದಾಳಿಯಿಂದ ಮನೆಗೆ ಹಾನಿ: ಹಾವೇರಿ ಕುಟುಂಬ ಅಬುಧಾಬಿಯಲ್ಲಿ ಅತಂತ್ರ
ADVERTISEMENT
ADVERTISEMENT
ADVERTISEMENT