ಮಂಗಳವಾರ, 20 ಜನವರಿ 2026
×
ADVERTISEMENT

ಜಿಲ್ಲೆ

ADVERTISEMENT

ಸಮಗ್ರ ತನಿಖೆ ನಡೆಸಿ: ರಾಜ್ಯ ಮಹಿಳಾ ಆಯೋಗ

IPS Misconduct: ಐಪಿಎಸ್‌ ಅಧಿಕಾರಿ ರಾಮಚಂದ್ರ ರಾವ್‌ ಅವರು ಮಹಿಳೆಯೊಂದಿಗೆ ಅಸಭ್ಯವಾಗಿ ವರ್ತಿಸಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಸಮಗ್ರ ತನಿಖೆ ನಡೆಸಬೇಕು’ ಎಂದು ಕರ್ನಾಟಕ ರಾಜ್ಯ ಮಹಿಳಾ ಆಯೋಗ ತಿಳಿಸಿದೆ.
Last Updated 20 ಜನವರಿ 2026, 21:40 IST
ಸಮಗ್ರ ತನಿಖೆ ನಡೆಸಿ: ರಾಜ್ಯ ಮಹಿಳಾ ಆಯೋಗ

ನಗರದಲ್ಲಿ ಇಂದು: ಬೆಂಗಳೂರು ನಗರದ ಈ ದಿನದ ಕಾರ್ಯಕ್ರಮಗಳು

ನಗರದಲ್ಲಿ ಇಂದು: ಬೆಂಗಳೂರು ನಗರದ ಈ ದಿನದ ಕಾರ್ಯಕ್ರಮಗಳು
Last Updated 20 ಜನವರಿ 2026, 21:30 IST
ನಗರದಲ್ಲಿ ಇಂದು: ಬೆಂಗಳೂರು ನಗರದ ಈ ದಿನದ ಕಾರ್ಯಕ್ರಮಗಳು

ಹಣಕಾಸು ಆಯೋಗದ ವರದಿ ಶೀಘ್ರದಲ್ಲೇ ಸಲ್ಲಿಕೆ: ಸಿ. ನಾರಾಯಣ ಸ್ವಾಮಿ

Greater Bengaluru Authority: ಬೆಂಗಳೂರು: ಗ್ರೇಟರ್ ಬೆಂಗಳೂರು ಪ್ರಾಧಿಕಾರಕ್ಕೆ ಅನುಗುಣವಾಗಿ ಶಿಫಾರಸುಗಳನ್ನು ಸಿದ್ಧಪಡಿಸಿ ಸರ್ಕಾರಕ್ಕೆ ವರದಿ ಸಲ್ಲಿಸಲಾಗುವುದು ಎಂದು ರಾಜ್ಯದ 5ನೇ ಹಣಕಾಸು ಆಯೋಗದ ಅಧ್ಯಕ್ಷ ಸಿ. ನಾರಾಯಣ ಸ್ವಾಮಿ ತಿಳಿಸಿದ್ದಾರೆ.
Last Updated 20 ಜನವರಿ 2026, 21:30 IST
ಹಣಕಾಸು ಆಯೋಗದ ವರದಿ ಶೀಘ್ರದಲ್ಲೇ ಸಲ್ಲಿಕೆ: ಸಿ. ನಾರಾಯಣ ಸ್ವಾಮಿ

ಸಿಂಧನೂರು–ಸಿರುಗುಪ್ಪ ರಾಷ್ಟ್ರೀಯ ಹೆದ್ದಾರಿಯಲ್ಲಿ ಅಪಘಾತ: ಐವರು ಸ್ಥಳದಲ್ಲೇ ಸಾವು

Fatal Highway Crash: ಸಿಂಧನೂರು–ಸಿರುಗುಪ್ಪ ರಾಷ್ಟ್ರೀಯ ಹೆದ್ದಾರಿಯಲ್ಲಿ ಬೊಲೆರೊ ವಾಹನಗಳ ಮುಖಾಮುಖಿ ಅಪಘಾತ ಸಂಭವಿಸಿ ಚಳ್ಳೆಕಡ್ಲೂರು ಹಾಗೂ ಆಂಧ್ರದ ನಿವಾಸಿಗಳಾದ ಐವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
Last Updated 20 ಜನವರಿ 2026, 17:31 IST
ಸಿಂಧನೂರು–ಸಿರುಗುಪ್ಪ ರಾಷ್ಟ್ರೀಯ ಹೆದ್ದಾರಿಯಲ್ಲಿ ಅಪಘಾತ: ಐವರು ಸ್ಥಳದಲ್ಲೇ ಸಾವು

ದುಡಿಮೆಯ ಮಹತ್ವ ಸಾರಿದವರು ಶರಣರು: ಸಿ.ಸೋಮಶೇಖರ

Work Ethic Legacy: ದಾವಣಗೆರೆಯಲ್ಲಿ ಶರಣ ಸಾಹಿತ್ಯ ಪರಿಷತ್ ಸಮಾವೇಶದಲ್ಲಿ ಶರಣರು ಕಾಯಕದ ಮೂಲಕ ದುಡಿಮೆಯ ಮಹತ್ವ, ಸಮಾನತೆ, ಮಹಿಳಾ ಸ್ವಾತಂತ್ರ್ಯ ಮತ್ತು ಜಾತ್ಯತೀತತೆಯ ಚಿಂತನೆಗಳನ್ನು ಪ್ರತಿಪಾದಿಸಿದ್ದಾರೆಂದು ಸಿ. ಸೋಮಶೇಖರ ಹೇಳಿದರು.
Last Updated 20 ಜನವರಿ 2026, 17:22 IST
ದುಡಿಮೆಯ ಮಹತ್ವ ಸಾರಿದವರು ಶರಣರು: ಸಿ.ಸೋಮಶೇಖರ

ಕಿರು ಮೃಗಾಲಯದಲ್ಲಿ ಜಿಂಕೆಗಳ ಸಾವು; ಜಾನುವಾರುಗಳಿಗೆ ಗಂಟಲು ಬೇನೆ ಲಸಿಕೆ

ಆನುಗೋಡು, ಹೆಬ್ಬಾಳ ಸುತ್ತಲಿನ ಗ್ರಾಮಗಳಲ್ಲಿ ಮುನ್ನೆಚ್ಚರಿಕೆ
Last Updated 20 ಜನವರಿ 2026, 16:32 IST
ಕಿರು ಮೃಗಾಲಯದಲ್ಲಿ ಜಿಂಕೆಗಳ ಸಾವು; ಜಾನುವಾರುಗಳಿಗೆ ಗಂಟಲು ಬೇನೆ ಲಸಿಕೆ

ಸರ್ಕಾರಿ ಶಾಲೆಗಳ ಉಳಿವಿಗಾಗಿ ಗಣರಾಜ್ಯೋತ್ಸವದಂದು ‘ಕಪ್ಪು ಬಾವುಟ’ ಪ್ರದರ್ಶನ

government schools ‘ಸರ್ಕಾರಿ ಶಾಲೆ ಉಳಿವಿಗಾಗಿ ಜ.26ರ ಗಣರಾಜ್ಯೋತ್ಸವದಂದು ಎಲ್ಲ ಜಿಲ್ಲಾ ಕೇಂದ್ರಗಳಲ್ಲಿ ‘ಕಪ್ಪು ಬಾವುಟ’ ಪ್ರದರ್ಶನ ಮಾಡಲು ನಿರ್ಧರಿಸಿದ್ದೇವೆ’ ಎಂದು ಕರ್ನಾಟಕ ರಾಜ್ಯ ರೈತಸಂಘ ಹಾಗೂ ಹಸಿರು ಸೇನೆಯ ಜಿಲ್ಲಾ ಘಟಕದ ಅಧ್ಯಕ್ಷ ಇಂಡುವಾಳು ಚಂದ್ರಶೇಖರ್‌ ತಿಳಿಸಿದರು.
Last Updated 20 ಜನವರಿ 2026, 16:06 IST
ಸರ್ಕಾರಿ ಶಾಲೆಗಳ ಉಳಿವಿಗಾಗಿ ಗಣರಾಜ್ಯೋತ್ಸವದಂದು ‘ಕಪ್ಪು ಬಾವುಟ’ ಪ್ರದರ್ಶನ
ADVERTISEMENT

ಡಿಸಿಆರ್‌ಇ ಬಲಪಡಿಸಲು ಸರ್ಕಾರಕ್ಕೆ SC,ST ಆಯೋಗದ ಅಧ್ಯಕ್ಷ ಎಲ್‌.ಮೂರ್ತಿ ನಿರ್ದೇಶನ

ರಾಜ್ಯ ಪರಿಶಿಷ್ಟ ಜಾತಿ, ಪಂಗಡಗಳ ಆಯೋಗದ ಅಧ್ಯಕ್ಷ ಎಲ್‌. ಮೂರ್ತಿ ಹೇಳಿಕೆ
Last Updated 20 ಜನವರಿ 2026, 16:02 IST
ಡಿಸಿಆರ್‌ಇ ಬಲಪಡಿಸಲು ಸರ್ಕಾರಕ್ಕೆ SC,ST ಆಯೋಗದ ಅಧ್ಯಕ್ಷ ಎಲ್‌.ಮೂರ್ತಿ ನಿರ್ದೇಶನ

ದಾವಣಗೆರೆ ದುರ್ಗಾಂಬಿಕಾ ದೇಗುಲದಲ್ಲಿ ಹಂದರಗಂಬ ಪೂಜೆ: ಜಾತ್ರೆಗೆ ಚಾಲನೆ

ಜಾತ್ರಾ ಮಹೋತ್ಸವದ ಧಾರ್ಮಿಕ ಕೈಂಕರ್ಯಗಳಿಗೆ ಅಧಿಕೃತ ಚಾಲನೆ, ಪೂಜೆ ನೆರವೇರಿಸಿದ ಸಚಿವ
Last Updated 20 ಜನವರಿ 2026, 15:58 IST
ದಾವಣಗೆರೆ ದುರ್ಗಾಂಬಿಕಾ ದೇಗುಲದಲ್ಲಿ ಹಂದರಗಂಬ ಪೂಜೆ: ಜಾತ್ರೆಗೆ ಚಾಲನೆ

ಬೆಂಗಳೂರು: ಏಳು ಸುತ್ತಿನ ಕೋಟೆ ದೇವಾಲಯ ಜೀರ್ಣೋದ್ಧಾರ

ಜಿಬಿಎ ನೌಕರರು, ಸಂಘದಿಂದ ದೇಣಿಗೆ; ₹1.80 ಕೋಟಿ ವೆಚ್ಚದಲ್ಲಿ ನವೀಕರಣ
Last Updated 20 ಜನವರಿ 2026, 15:56 IST
ಬೆಂಗಳೂರು: ಏಳು ಸುತ್ತಿನ ಕೋಟೆ ದೇವಾಲಯ ಜೀರ್ಣೋದ್ಧಾರ
ADVERTISEMENT
ADVERTISEMENT
ADVERTISEMENT