ಗುರುವಾರ, 22 ಜನವರಿ 2026
×
ADVERTISEMENT

ಜಿಲ್ಲೆ

ADVERTISEMENT

ಆದಿಪುರಾಣದಲ್ಲಿಯೇ ವೈಜ್ಞಾನಿಕ ಚಿಂತನೆ: ಎಲ್‌.ಎನ್‌. ಮುಕುಂದರಾಜ್‌

Kannada Scientific Literature: ಕನ್ನಡ ಸಾಹಿತ್ಯ ವೈಜ್ಞಾನಿಕತೆಯ ಪುಟವೆಂದು ಹೇಳಬಹುದಾದ ಪಂಪನ ಆದಿಪುರಾಣವು, ಕನ್ನಡದ ಮೊದಲ ಕೃತಿ ಆಗಿದ್ದು ಅದರಲ್ಲಿ ವೈಜ್ಞಾನಿಕ ಹಾಗೂ ವೈಚಾರಿಕ ಚಿಂತನೆಗಳು ಸ್ಪಷ್ಟವಾಗಿ ಕಂಡುಬರುತ್ತವೆ ಎಂದು ಎಲ್‌.ಎನ್‌. ಮುಕುಂದರಾಜ್ ಹೇಳಿದರು.
Last Updated 22 ಜನವರಿ 2026, 22:00 IST
ಆದಿಪುರಾಣದಲ್ಲಿಯೇ ವೈಜ್ಞಾನಿಕ ಚಿಂತನೆ: ಎಲ್‌.ಎನ್‌. ಮುಕುಂದರಾಜ್‌

ನಗರದಲ್ಲಿ ಇಂದು: ಬೆಂಗಳೂರು ನಗರದ ಈ ದಿನದ ಕಾರ್ಯಕ್ರಮಗಳು

ನಗರದಲ್ಲಿ ಇಂದು: ಬೆಂಗಳೂರು ನಗರದ ಈ ದಿನದ ಕಾರ್ಯಕ್ರಮಗಳು
Last Updated 22 ಜನವರಿ 2026, 21:30 IST
ನಗರದಲ್ಲಿ ಇಂದು: ಬೆಂಗಳೂರು ನಗರದ ಈ ದಿನದ ಕಾರ್ಯಕ್ರಮಗಳು

WEB EXCLUSIVE: ಮೈಸೂರು; ಸಿಲಿಂಡರ್‌ ಸ್ಫೋಟದೊಂದಿಗೆ ಕಮರಿದ ಕನಸು

ಮೈಸೂರು ಅರಮನೆ ಮುಂಭಾಗ ನಡೆದ ಸಿಲಿಂಡರ್ ಸ್ಪೋಟದಲ್ಲಿ ಮೃತಪಟ್ಟ ಲಕ್ಷ್ಮಿಯ ಕತೆಯು ನಿಜ ಜೀವನದ ತೀವ್ರತೆಯನ್ನು ಮಿರrors. ಘಟನೆಗೆ ಸಂಬಂಧಿಸಿದ ಪರಿಹಾರ ಮತ್ತು ಡಿಂಪಲ್‌ನ ಭವಿಷ್ಯವನ್ನಾಳುವ ಪ್ರಶ್ನೆಗಳು ಮುಂದುವರೆದಿವೆ.
Last Updated 22 ಜನವರಿ 2026, 20:21 IST
WEB EXCLUSIVE: ಮೈಸೂರು; ಸಿಲಿಂಡರ್‌ ಸ್ಫೋಟದೊಂದಿಗೆ ಕಮರಿದ ಕನಸು

ಅಪಘಾತ: ಲಾರಿ ಚಾಲಕ ಸ್ಥಳದಲ್ಲೇ ಸಾವು

ಬೆಂಗಳೂರು ತಲಘಟ್ಟಪುರ ನೈಸ್ ರಸ್ತೆಯಲ್ಲಿ ಎರಡು ಲಾರಿಗಳ ನಡುವೆ ನಡೆದ ಭೀಕರ ಅಪಘಾತದಲ್ಲಿ ಚಾಲಕ ಅಜ್ಜಯ್ಯ (25) ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಅಪಘಾತದ ಬಗ್ಗೆ ಪೊಲೀಸರು ತನಿಖೆ ಆರಂಭಿಸಿದ್ದಾರೆ.
Last Updated 22 ಜನವರಿ 2026, 16:33 IST
ಅಪಘಾತ: ಲಾರಿ ಚಾಲಕ ಸ್ಥಳದಲ್ಲೇ ಸಾವು

ಸ್ವಾಮೀಜಿಯಿಂದ ₹4.50 ಲಕ್ಷ ಸುಲಿಗೆ ಮಾಡಿದ್ದ ಯುವತಿ ಸೆರೆ

ಬೆದರಿಕೆ ಹಾಕಿ ₹4.50 ಲಕ್ಷ ಪಡೆದುಕೊಂಡಿದ್ದ ಆರೋಪಿ
Last Updated 22 ಜನವರಿ 2026, 16:32 IST
ಸ್ವಾಮೀಜಿಯಿಂದ ₹4.50 ಲಕ್ಷ ಸುಲಿಗೆ ಮಾಡಿದ್ದ ಯುವತಿ ಸೆರೆ

ಕಿರುಕುಳ ತಪ್ಪಿಸಿ, ಆರ್ಥಿಕ ಬಲ ತುಂಬಿ: ಇಲಾಖೆ ಕಾರ್ಯದರ್ಶಿ ವಿಶಾಲ್‌ ಸಲಹೆ

ಮೈಕ್ರೋ ಫೈನಾನ್ಸ್‌ ಕರ್ನಾಟಕ ಸಮ್ಮಿಟ್‌–2026
Last Updated 22 ಜನವರಿ 2026, 16:31 IST
ಕಿರುಕುಳ ತಪ್ಪಿಸಿ, ಆರ್ಥಿಕ ಬಲ ತುಂಬಿ: ಇಲಾಖೆ ಕಾರ್ಯದರ್ಶಿ ವಿಶಾಲ್‌ ಸಲಹೆ

ಸ್ಲೀಪರ್‌ ಕೋಚ್‌ ಬಸ್‌ಗಳಿಗೆ ಸುರಕ್ಷತಾ ಮಾನದಂಡ: ಸಚಿವ ರಾಮಲಿಂಗಾರೆಡ್ಡಿ

ಅಗ್ನಿ ಅವಘಡ: ಪ್ರಯಾಣಿಕರ ಸುರಕ್ಷತೆಗಾಗಿ ಸರ್ಕಾರದ ಕ್ರಮ
Last Updated 22 ಜನವರಿ 2026, 16:30 IST
ಸ್ಲೀಪರ್‌ ಕೋಚ್‌ ಬಸ್‌ಗಳಿಗೆ ಸುರಕ್ಷತಾ ಮಾನದಂಡ: ಸಚಿವ ರಾಮಲಿಂಗಾರೆಡ್ಡಿ
ADVERTISEMENT

ರಾಷ್ಟ್ರೀಯ ಚಾಲಕರ ದಿನಾಚರಣೆ: ಏರ್‌ಫ್ರೆಶ್‌ನರ್‌ ವಿತರಣೆ

ರಾಷ್ಟ್ರೀಯ ಚಾಲಕರ ದಿನಾಚರಣೆಯ ಅಂಗವಾಗಿ ಸೈಕಲ್ ಪ್ಯೂರ್ ಅಗರಬತ್ತಿ ಸಂಸ್ಥೆ ದೇಶದ 10 ಪ್ರಮುಖ ನಗರಗಳಲ್ಲಿ ಓಲಾ, ವಿಆರ್‌ಎಲ್‌, ಕೆಎಸ್‌ಆರ್‌ಟಿಸಿ ಸೇರಿ ವಿವಿಧ ಸಂಸ್ಥೆಗಳ ಸಹಯೋಗದಲ್ಲಿ ಚಾಲಕರಿಗೆ ವೈಬ್ ಪವರ್ ಬ್ಯಾಗ್ ಏರ್ ಫ್ರೆಶ್‌ನರ್‌ ವಿತರಣೆ ನಡೆಸಿತು.
Last Updated 22 ಜನವರಿ 2026, 16:28 IST
ರಾಷ್ಟ್ರೀಯ ಚಾಲಕರ ದಿನಾಚರಣೆ: ಏರ್‌ಫ್ರೆಶ್‌ನರ್‌ ವಿತರಣೆ

GBA ವ್ಯಾಪ್ತಿಯ ಐದು ಪಾಲಿಕೆಗಳ ಚುನಾವಣೆ: ಸಾಧಕ–ಬಾಧಕಗಳೇನು?

GBA Division: ಗ್ರೇಟರ್ ಬೆಂಗಳೂರು ಪ್ರಾಧಿಕಾರದ ವ್ಯಾಪ್ತಿಯ ಐದು ಪಾಲಿಕೆಗಳಿಗೆ ಜೂನ್ 30ರೊಳಗೆ ಚುನಾವಣೆ ನಡೆಸುವಂತೆ ಸುಪ್ರೀಂಕೋರ್ಟ್‌ ತೀರ್ಪು ನೀಡಿದೆ. ರಾಜ್ಯ ಸರ್ಕಾರ ವಾರ್ಡ್‌ವಾರು ಮೀಸಲಾತಿ ಪಟ್ಟಿ ಹಾಗೂ ರಾಜ್ಯ ಚುನಾವಣಾ ಆಯೋಗ ಮತದಾರರ ಪಟ್ಟಿ ಬಿಡುಗಡೆ ಮಾಡಿದೆ.
Last Updated 22 ಜನವರಿ 2026, 16:17 IST
GBA ವ್ಯಾಪ್ತಿಯ ಐದು ಪಾಲಿಕೆಗಳ ಚುನಾವಣೆ: ಸಾಧಕ–ಬಾಧಕಗಳೇನು?

ಮೈಸೂರಿನಲ್ಲಿ ‘ಸೃಜನಾತ್ಮಕ ಬೆಸುಗೆ’ ಕಾರ್ಯಕ್ರಮ ಜ.24ರಿಂದ

ಮೈಸೂರಿನಲ್ಲಿ ಜ.24ರಿಂದ 26ರವರೆಗೆ ಐಐಇಟಿ ಆಯೋಜಿಸಿರುವ ‘ಸೃಜನಾತ್ಮಕ ಬೆಸುಗೆ’ ಕಾರ್ಯಕ್ರಮದಲ್ಲಿ ನಾಟಕ, ಸಂಗೀತ ಮತ್ತು ವಿಜ್ಞಾನಗಳ ಅಂತರಶಾಸ್ತ್ರೀಯ ಸಂವಾದ, ಮಕ್ಕಳ ನಾಟಕ ಪ್ರದರ್ಶನ ನಡೆಯಲಿದೆ.
Last Updated 22 ಜನವರಿ 2026, 15:59 IST
ಮೈಸೂರಿನಲ್ಲಿ ‘ಸೃಜನಾತ್ಮಕ ಬೆಸುಗೆ’ ಕಾರ್ಯಕ್ರಮ ಜ.24ರಿಂದ
ADVERTISEMENT
ADVERTISEMENT
ADVERTISEMENT