ಗುರುವಾರ, 12 ಫೆಬ್ರುವರಿ 2026
ಯಾವಾಗಲಾದರೂ ಎಲ್ಲಿಯಾದರೂ
ಇಂದೇ ಹೆಚ್ಚು ಪರಿಷ್ಕೃತವಾಗಿರುವ ಇ-ಪೇಪರ್ ನ ಅನುಭವ ಪಡೆಯಿರಿ

ವೈಶಿಷ್ಟ್ಯಗಳನ್ನು ಹುಡುಕಿ

ಮತ್ತು ಹಂಚಿಕೊಳ್ಳಿ

ಬಳಕೆದಾರ ಸ್ನೇಹಿ

ವಿನ್ಯಾಸ

ದಾಖಲೆಗಳನ್ನು

ಪರಿಶೀಲಿಸಲು ಅನುಮತಿ

ಇಂದಿನ ಇ-ಪತ್ರಿಕೆ ಓದಿ
×
ADVERTISEMENT

ಜಿಲ್ಲೆ

ADVERTISEMENT

ಮೈಸೂರು: ಮಹಿಳೆ ಹೊಟ್ಟೆಯಲ್ಲಿನ 7 ಕೆ.ಜಿ. ಗಡ್ಡೆ ಹೊರತೆಗೆದ ವೈದ್ಯರು

Mysore: ಮಹಿಳೆಯೊಬ್ಬರ ಹೊಟ್ಟೆಯಲ್ಲಿದ್ದ 7 ಕೆ.ಜಿ. ತೂಕದ ಗಡ್ಡೆಯನ್ನು ನಗರದ ನಯನ ಕುಮಾರ್ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯ ವೈದ್ಯರು ಶಸ್ತ್ರಚಿಕಿತ್ಸೆ ಮೂಲಕ ಯಶಸ್ವಿಯಾಗಿ ಹೊರ ತೆಗೆದಿದ್ದಾರೆ.
Last Updated 12 ಫೆಬ್ರುವರಿ 2026, 7:46 IST
ಮೈಸೂರು: ಮಹಿಳೆ ಹೊಟ್ಟೆಯಲ್ಲಿನ 7 ಕೆ.ಜಿ. ಗಡ್ಡೆ ಹೊರತೆಗೆದ ವೈದ್ಯರು

ಉಡುಪಿ: ಕಾರ್ಮಿಕ ಸಂಹಿತೆ ವಿರೋಧಿಸಿ ರಸ್ತೆ ತಡೆದು ಪ್ರತಿಭಟನೆ

Udupi JCTU Strike: ಕೇಂದ್ರ ಸರ್ಕಾರದ ನಾಲ್ಕು ಕಾರ್ಮಿಕ ಸಂಹಿತೆಗಳನ್ನು ವಿರೋಧಿಸಿ ಕಾರ್ಮಿಕ‌ ಸಂಘಟನೆಗಳ ಜಂಟಿ ಸಮಿತಿ (ಜೆಸಿಟಿಯು) ವತಿಯಿಂದ ಕರೆ ನೀಡಿರುವ ಅಖಿಲ ಭಾರತ ಸಾರ್ವತ್ರಿಕ ಮುಷ್ಕರದ ಅಂಗವಾಗಿ ರಸ್ತೆ ತಡೆದು ಪ್ರತಿಭಟನೆ ನಡೆಸಲಾಯಿತು.
Last Updated 12 ಫೆಬ್ರುವರಿ 2026, 7:45 IST
ಉಡುಪಿ: ಕಾರ್ಮಿಕ ಸಂಹಿತೆ ವಿರೋಧಿಸಿ ರಸ್ತೆ ತಡೆದು ಪ್ರತಿಭಟನೆ

25 ವೈದ್ಯರಿಗೆ ಉನ್ನತ ತರಬೇತಿ

ಜೆಎಸ್‌ಎಸ್ ಉನ್ನತ ಶಿಕ್ಷಣ ಮತ್ತು ಸಂಶೋಧನಾ ಅಕಾಡೆಮಿಗೆ ಐಕ್ಯಾಟ್ ಸಂಸ್ಥೆಯು ಅಭಿವೃದ್ಧಿಪಡಿಸಿದ ಏರೋ-ಮೆಡಿಕಲ್ ಸೈನ್ಸ್ ಫೆಲೋಶಿಪ್ ಪಠ್ಯಕ್ರಮಕ್ಕೆ ಅಧಿಕೃತ ಮಾನ್ಯತೆ ಲಭಿಸಿದ್ದು, ಇದರ ಅಂಗವಾಗಿ ವಿವಿಧ ದೇಶಗಳ 25 ವೈದ್ಯರು ಮತ್ತು ಪ್ಯಾರಾಮೆಡಿಕಲ್ ಸಿಬ್ಬಂದಿಗೆ ತರಬೇತಿ
Last Updated 12 ಫೆಬ್ರುವರಿ 2026, 7:45 IST
25 ವೈದ್ಯರಿಗೆ ಉನ್ನತ ತರಬೇತಿ

ಕೆಎಸ್‌ಐಸಿ ಆವರಣದಲ್ಲಿ ತಾಲ್ಲೂಕು ಕ್ರೀಡಾಂಗಣಕ್ಕೆ ಮರ ಹನನ; ತೀವ್ರ ವಿರೋಧ

ತಿ.ನರಸೀಪುರ: ಕೆಎಸ್‌ಐಸಿ ಕಾರ್ಖಾನೆ ಆವರಣದಲ್ಲಿ 552 ಮರಗಳ ತೆರವಿಗೆ ಗುರುತು
Last Updated 12 ಫೆಬ್ರುವರಿ 2026, 7:40 IST
ಕೆಎಸ್‌ಐಸಿ ಆವರಣದಲ್ಲಿ ತಾಲ್ಲೂಕು ಕ್ರೀಡಾಂಗಣಕ್ಕೆ ಮರ ಹನನ; ತೀವ್ರ ವಿರೋಧ

ಐತಿಹಾಸಿಕ ನಗರಿ ಕಂಪ್ಲಿಯಲ್ಲಿ ಸಂಭ್ರಮ: ಸಿಂಗಾರಕೊಂಡ ವಿಜಯನಗರ ಹೆಬ್ಬಾಗಿಲು

ಐತಿಹಾಸಿಕ ನಗರಿ ಕಂಪ್ಲಿಯಲ್ಲಿ ಉತ್ಸವದ ಸಂಭ್ರಮ ಮನೆಮಾಡಿದೆ. ಗಂಡುಗಲಿ ಕುಮಾರರಾಮ ವೇದಿಕೆಯಲ್ಲಿ ಉದ್ಘಾಟನೆ, 12,000 ಆಸನಗಳ ವ್ಯವಸ್ಥೆ, ತುಂಗಾರತಿ, ಸಾಂಸ್ಕೃತಿಕ ಕಾರ್ಯಕ್ರಮಗಳು ಮತ್ತು ಖ್ಯಾತ ಕಲಾವಿದರ ದಂಡು ಭಾಗವಹಿಸುತ್ತಿದೆ.
Last Updated 12 ಫೆಬ್ರುವರಿ 2026, 7:38 IST
ಐತಿಹಾಸಿಕ ನಗರಿ ಕಂಪ್ಲಿಯಲ್ಲಿ ಸಂಭ್ರಮ: ಸಿಂಗಾರಕೊಂಡ ವಿಜಯನಗರ ಹೆಬ್ಬಾಗಿಲು

ಮೈಸೂರಲ್ಲಿ ಪೂರ್ಣ ಪ್ರಮಾಣದ ಪಾಸ್‌ಪೋರ್ಟ್‌ ಸೇವಾ ಕೇಂದ್ರಕ್ಕೆ ಯದುವೀರ್ ಮನವಿ

passport service center in Mysore ಈಗಿರುವ ಪಾಸ್‌ಪೋರ್ಟ್‌ ಸೇವಾ ಕೇಂದ್ರವನ್ನು ತತ್ಕಾಲ್‌ ಸೇವೆಯನ್ನೂ ಒಳಗೊಂಡಂತೆ ಪೂರ್ಣ ಪ್ರಮಾಣದ ಕೇಂದ್ರವನ್ನಾಗಿ ಮೇಲ್ದರ್ಜೆಗೇರಿಸಬೇಕು’ ಎಂದು ಸಂಸದ ಯದುವೀರ್‌ ಕೃಷ್ಣದತ್ತ ಚಾಮರಾಜ ಒಡೆಯರ್‌ ಕೋರಿದ್ದಾರೆ.
Last Updated 12 ಫೆಬ್ರುವರಿ 2026, 7:37 IST
ಮೈಸೂರಲ್ಲಿ ಪೂರ್ಣ ಪ್ರಮಾಣದ ಪಾಸ್‌ಪೋರ್ಟ್‌ ಸೇವಾ ಕೇಂದ್ರಕ್ಕೆ ಯದುವೀರ್ ಮನವಿ

ತೆಕ್ಕಲಕೋಟೆ: ಉತ್ಖನನ ಅಂತಿಮ ಹಂತದ ಕಾರ್ಯಾಚರಣೆ

ಸ್ಥಳಕ್ಕೆ ಎಸ್‌.ಪಿ ಡಾ.ಸುಮನ್ ಡಿ. ಪನ್ನೇಕರ ಭೇಟಿ
Last Updated 12 ಫೆಬ್ರುವರಿ 2026, 7:37 IST
ತೆಕ್ಕಲಕೋಟೆ: ಉತ್ಖನನ ಅಂತಿಮ ಹಂತದ ಕಾರ್ಯಾಚರಣೆ
ADVERTISEMENT

ಬಳ್ಳಾರಿ ಪಾಲಿಕೆ ಬಜೆಟ್‌, ಸಾಮಾನ್ಯ ಸಭೆ ಮುಂದೂಡಲು ಆಗ್ರಹ

ಬಳ್ಳಾರಿ ಪಾಲಿಕೆಯ 2026-27ನೇ ಸಾಲಿನ ಬಜೆಟ್ ಹಾಗೂ ಸಾಮಾನ್ಯ ಸಭೆಯನ್ನು ಮುಂದೂಡಬೇಕು ಎಂದು ಹಲವು ಕಾರ್ಪೊರೇಟರ್‌ಗಳು ಆಯುಕ್ತರಿಗೆ ಮನವಿ ಸಲ್ಲಿಸಿದ್ದಾರೆ. ಪೂರ್ವಭಾವಿ ಚರ್ಚೆ ನಡೆಸಿಲ್ಲ ಎಂಬ ಆಕ್ಷೇಪ ವ್ಯಕ್ತವಾಗಿದೆ.
Last Updated 12 ಫೆಬ್ರುವರಿ 2026, 7:37 IST
ಬಳ್ಳಾರಿ ಪಾಲಿಕೆ ಬಜೆಟ್‌, ಸಾಮಾನ್ಯ ಸಭೆ ಮುಂದೂಡಲು ಆಗ್ರಹ

ಸಂಡೂರು | ಕಾಡು ಹಂದಿಗಳ ದಾಳಿ: ಮೆಕ್ಕೆಜೋಳ ಬೆಳೆ ನಾಶ

ಸಂಡೂರು ತಾಲ್ಲೂಕಿನ ಯು.ಉಬ್ಬಳಗಂಡಿ ಗ್ರಾಮದಲ್ಲಿ ಕಾಡು ಹಂದಿಗಳ ದಾಳಿಯಿಂದ ರೈತ ಹೊನ್ನೂರುಸ್ವಾಮಿ ಅವರ ಒಂದು ಎಕರೆಯ ಮೆಕ್ಕೆಜೋಳ ಬೆಳೆ ನಾಶವಾಗಿದೆ. ಅರಣ್ಯ ಇಲಾಖೆ ತಕ್ಷಣ ಕ್ರಮ ಕೈಗೊಳ್ಳಲು ರೈತರ ಆಗ್ರಹ.
Last Updated 12 ಫೆಬ್ರುವರಿ 2026, 7:37 IST
ಸಂಡೂರು | ಕಾಡು ಹಂದಿಗಳ ದಾಳಿ: ಮೆಕ್ಕೆಜೋಳ ಬೆಳೆ ನಾಶ

ಕಂಪ್ಲಿ ಉತ್ಸವ: ವೈಭವದ ‘ತುಂಗಭದ್ರಾ ಆರತಿ’

ಕಂಪ್ಲಿ ಉತ್ಸವ ಅಂಗವಾಗಿ ಸೋಮಪ್ಪ ಕೆರೆಯಲ್ಲಿ ವೈಭವದಿಂದ ತುಂಗಭದ್ರಾ ಆರತಿ ಜರುಗಿತು. ವಾರಣಾಸಿಯ ಅರ್ಚಕರ ತಂಡದ ಪೌರೋಹಿತ್ಯದಲ್ಲಿ ನಡೆದ ಆರತಿಗೆ ಸಚಿವ ಜಮೀರ್ ಅಹಮ್ಮದ್ ಖಾನ್ ಹಾಗೂ ಶಾಸಕ ಜೆ.ಎನ್. ಗಣೇಶ ಸೇರಿದಂತೆ ಅನೇಕರು ಸಾಕ್ಷಿಯಾದರು.
Last Updated 12 ಫೆಬ್ರುವರಿ 2026, 7:37 IST
ಕಂಪ್ಲಿ ಉತ್ಸವ: ವೈಭವದ ‘ತುಂಗಭದ್ರಾ ಆರತಿ’
ADVERTISEMENT
ADVERTISEMENT
ADVERTISEMENT