ಬುಧವಾರ, 4 ಮಾರ್ಚ್ 2026
ಯಾವಾಗಲಾದರೂ ಎಲ್ಲಿಯಾದರೂ
ಇಂದೇ ಹೆಚ್ಚು ಪರಿಷ್ಕೃತವಾಗಿರುವ ಇ-ಪೇಪರ್ ನ ಅನುಭವ ಪಡೆಯಿರಿ

ವೈಶಿಷ್ಟ್ಯಗಳನ್ನು ಹುಡುಕಿ

ಮತ್ತು ಹಂಚಿಕೊಳ್ಳಿ

ಬಳಕೆದಾರ ಸ್ನೇಹಿ

ವಿನ್ಯಾಸ

ದಾಖಲೆಗಳನ್ನು

ಪರಿಶೀಲಿಸಲು ಅನುಮತಿ

ಇಂದಿನ ಇ-ಪತ್ರಿಕೆ ಓದಿ
×
ADVERTISEMENT

ಜಿಲ್ಲೆ

ADVERTISEMENT

ಧಾರವಾಡದಲ್ಲಿ ಹೋಳಿ: ಸಂಗೀತದ ಅಬ್ಬರ, ಕುಣಿದು ಕುಪ್ಪಳಿಸಿದ ಯುವಜನರು

Dharwad Holi: ಹೋಳಿ ಹಬ್ಬದ ಅಂಗವಾಗಿ ಜನರು ಪರಸ್ಪರ ಬಣ್ಣ ಎರಚಿ ಸಂಭ್ರಮಿಸಿದರು. ನಗರದ ವಿವಿಧೆಡೆ ನಡೆದ ರೇನ್ ಡ್ಯಾನ್ಸ್ ನಲ್ಲಿ ಯುವಜನರು ಕುಣಿದು ಕುಪ್ಪಳಿಸಿದರು.
Last Updated 4 ಮಾರ್ಚ್ 2026, 8:04 IST
ಧಾರವಾಡದಲ್ಲಿ ಹೋಳಿ: ಸಂಗೀತದ ಅಬ್ಬರ, ಕುಣಿದು ಕುಪ್ಪಳಿಸಿದ ಯುವಜನರು

ಅತಿಥಿ ಉಪನ್ಯಾಸಕರ ಪರಿಗಣನೆಗೆ ಆಗ್ರಹ

Polytechnic Lecturers Recruitment: ಬೀದರ್: ‘ರಾಜ್ಯ ಸರ್ಕಾರ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜುಗಳಲ್ಲಿ ಭರ್ತಿ ಮಾಡಲು ಉದ್ದೇಶಿಸಿರುವ 941 ಉಪನ್ಯಾಸಕರ ಹುದ್ದೆಗಳ ನೇಮಕಾತಿಯಲ್ಲಿ ಅತಿಥಿ ಉಪನ್ಯಾಸಕರನ್ನು ಪರಿಗಣಿಸಬೇಕು’ ಎಂದು ಸಂಘ ಆಗ್ರಹಿಸಿದೆ.
Last Updated 4 ಮಾರ್ಚ್ 2026, 7:46 IST
ಅತಿಥಿ ಉಪನ್ಯಾಸಕರ ಪರಿಗಣನೆಗೆ ಆಗ್ರಹ

₹1.29 ಲಕ್ಷ ಮೌಲ್ಯದ ನಿಷೇಧಿತ ಔಷಧಿ ಜಪ್ತಿ: ಮೂವರ ಬಂಧನ

Narcotic Drugs Raid: ಬೀದರ್: ಜಿಲ್ಲಾ ಪೊಲೀಸ್ ವ್ಯಾಪ್ತಿಯ ಮಾರುಕಟ್ಟೆ ಪೊಲೀಸ್ ಠಾಣೆಯ ಪೊಲೀಸರು ನಡೆಸಿದ ದಾಳಿಯಲ್ಲಿ ₹1.29 ಲಕ್ಷ ಮೌಲ್ಯದ ಮಾದಕ ಅಂಶ ಹೊಂದಿದ ಕೆಮ್ಮಿನ ಸಿರಪ್, ಮಾತ್ರೆ ಹಾಗೂ ಎರಡು ದ್ವಿಚಕ್ರ ವಾಹನಗಳನ್ನು ಜಪ್ತಿ ಮಾಡಲಾಗಿದೆ. ಮೂವರ ಬಂಧನ.
Last Updated 4 ಮಾರ್ಚ್ 2026, 7:45 IST
₹1.29 ಲಕ್ಷ ಮೌಲ್ಯದ ನಿಷೇಧಿತ ಔಷಧಿ ಜಪ್ತಿ: ಮೂವರ ಬಂಧನ

‘ಹುಮನಾಬಾದ್ ಶಾಸಕರಿಂದಲೇ ಶಿಷ್ಟಾಚಾರ ಉಲ್ಲಂಘನೆ’

Eshwar Khandre: ಭಾಲ್ಕಿ: ‘ಶತಮಾನಗಳ ಶಾಪದಿಂದ ಹಿಂದುಳಿದಿರುವ ಬೀದರ್ ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ಜಿಲ್ಲಾ ಉಸ್ತುವಾರಿ ಸಚಿವನಾಗಿ ನಾನು ಶ್ರಮಿಸುತ್ತಿದ್ದೇನೆ. ಅಭಿವೃದ್ಧಿ ವಿಚಾರದಲ್ಲಿ ರಾಜಕಾರಣ ಮಾಡದೆ ಪ್ರಗತಿಗೆ ಎಲ್ಲರೂ ಬೆಂಬಲ ನೀಡಬೇಕು’ ಎಂದು ಸಚಿವ ಈಶ್ವರ ಖಂಡ್ರೆ ತಿಳಿಸಿದರು.
Last Updated 4 ಮಾರ್ಚ್ 2026, 7:43 IST
‘ಹುಮನಾಬಾದ್ ಶಾಸಕರಿಂದಲೇ ಶಿಷ್ಟಾಚಾರ ಉಲ್ಲಂಘನೆ’

ವಿಷ ಸೇವಿಸಿದ್ದ ರೈತ ಸಾವು

Agriculture Loan: ಹುಲಸೂರ: ಸಮೀಪದ ಮೆಹಕರ ಗ್ರಾಮದಲ್ಲಿ ಕೃಷಿ ಸಾಲದ ಒತ್ತಡದಿಂದ ಮನನೊಂದ ರೈತರೊಬ್ಬರು ವಿಷ ಸೇವಿಸಿ ಮೃತಟ್ಟಿದ್ದಾರೆ. ವಿಷ್ಣುಕಾಂತ ಮಧುಕರ ಹಿಲಾಪೂರೆ (40) ಮೃತರು. ಇವರು ಮೇಹಕರ ಶಿವಾರದಲ್ಲಿರುವ ಕುಟುಂಬದ ಜಮೀನಿನಲ್ಲಿ ಕೃಷಿ ಮಾಡಿಕೊಂಡಿದ್ದರು.
Last Updated 4 ಮಾರ್ಚ್ 2026, 7:41 IST
ವಿಷ ಸೇವಿಸಿದ್ದ ರೈತ ಸಾವು

ಗ್ರಹಣ ಲೆಕ್ಕಿಸದೆ ಬಣ್ಣಗಳಲ್ಲಿ ಮಿಂದೆದ್ದ ಜನ

ಸಡಗರ, ಸಂಭ್ರಮದಿಂದ ಹೋಳಿ ಹಬ್ಬ ಆಚರಣೆ; ಡಿಜೆ ಹಾಡಿಗೆ ಮೈಮರೆತು ನೃತ್ಯ
Last Updated 4 ಮಾರ್ಚ್ 2026, 7:40 IST
ಗ್ರಹಣ ಲೆಕ್ಕಿಸದೆ ಬಣ್ಣಗಳಲ್ಲಿ ಮಿಂದೆದ್ದ ಜನ

ಎಟಿಎಂ ಕಳ್ಳತನ; ಅಪರಾಧಿಗೆ ಮೂರು ವರ್ಷ ಜೈಲು

SBI ATM Theft: ಹುಮನಾಬಾದ್: ಎಟಿಎಂ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪ ಸಾಬೀತವಾಗಿದ್ದರಿಂದ ಅಪರಾಧಿಗಳಿಗೆ ಶಿಕ್ಷೆ ಹಾಗೂ ದಂಡ ವಿಧಿಸಿ ಸ್ಥಳೀಯ ಜೆಎಂಎಫ್‌ಸಿ ನ್ಯಾಯಲಯ ನ್ಯಾಯಾಧೀಶರು ಆದೇಶಿಸಿದ್ದಾರೆ. ತಾಲ್ಲೂಕಿನ ಹಳ್ಳಿಖೇಡ್ ಬಿ. ಪಟ್ಟಣದ ಎಸ್‌ಬಿಐ ಎಟಿಎಂ ಕಳ್ಳತನ.
Last Updated 4 ಮಾರ್ಚ್ 2026, 7:38 IST
ಎಟಿಎಂ ಕಳ್ಳತನ; ಅಪರಾಧಿಗೆ ಮೂರು ವರ್ಷ ಜೈಲು
ADVERTISEMENT

ಬೀದರ್‌ನಲ್ಲಿ ‘ರಕ್ತ ಚಂದಿರ’ ವೇಳೆ ಮೌಢ್ಯ ವಿರೋಧಿ ಜಾಗೃತಿ ಕಾರ್ಯಕ್ರಮ

Blood Moon Awareness: ಬೀದರ್: ಆಕಾಶದಲ್ಲಿ ಖಗೋಳ ವಿಸ್ಮಯವಾಗಿ ಚಂದ್ರಗ್ರಹಣ ಸಂಭವಿಸಿದ ಹಿನ್ನೆಲೆಯಲ್ಲಿ ನಗರದಲ್ಲಿ ಮೌಢ್ಯ ವಿರೋಧಿ ಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು. ಭೂಮಿ, ಚಂದ್ರ ಮತ್ತು ಸೂರ್ಯ ಒಂದೇ ಸರಳರೇಖೆಯಲ್ಲಿ ಬರುವಾಗ ಸಂಭವಿಸುವ ಗ್ರಹಣಕ್ಕೆ ವಿಜ್ಞಾನಿಗಳ ವಿವರಣೆ.
Last Updated 4 ಮಾರ್ಚ್ 2026, 7:37 IST
ಬೀದರ್‌ನಲ್ಲಿ ‘ರಕ್ತ ಚಂದಿರ’ ವೇಳೆ ಮೌಢ್ಯ ವಿರೋಧಿ ಜಾಗೃತಿ ಕಾರ್ಯಕ್ರಮ

ಹಿನ್ನೀರ ಭೂಸಂತ್ರಸ್ತರಿಗೆ ಪರಿಹಾರ ಮರೀಚಿಕೆ

ಕೋರ್ಟ್ ಆದೇಶಿಸಿದರೂ ಸಿಗದ ಪರಿಹಾರ: ₹2.78 ಕೋಟಿ ಪರಿಹಾರ ಬಾಕಿ
Last Updated 4 ಮಾರ್ಚ್ 2026, 7:30 IST
ಹಿನ್ನೀರ ಭೂಸಂತ್ರಸ್ತರಿಗೆ ಪರಿಹಾರ ಮರೀಚಿಕೆ

ಪೋಕ್ಸೋ ಪ್ರಕರಣ ರದ್ದಿಗೆ ಆಗ್ರಹಿಸಿ ಪ್ರತಿಭಟನೆ

ಮಲ್ಲಿಕಾರ್ಜುನ ಮುತ್ಯಾ ವಿರುದ್ಧ ಷಡ್ಯಂತ್ರ ರಚಿಸಲಾಗಿದೆ ಎಂದು ಮುಖಂಡರ ಆರೋಪ
Last Updated 4 ಮಾರ್ಚ್ 2026, 7:28 IST
ಪೋಕ್ಸೋ ಪ್ರಕರಣ ರದ್ದಿಗೆ ಆಗ್ರಹಿಸಿ ಪ್ರತಿಭಟನೆ
ADVERTISEMENT
ADVERTISEMENT
ADVERTISEMENT