ಶನಿವಾರ, 24 ಜನವರಿ 2026
×
ADVERTISEMENT

ಜಿಲ್ಲೆ

ADVERTISEMENT

ಬೃಹತ್‌ ಮೈಸೂರು ಮಹಾನಗರ ಪಾಲಿಕೆ: ವರುಣ ಹೋಬಳಿ ಪ್ರದೇಶ ಬಿಟ್ಟಿದ್ದಕ್ಕೆ ಆಕ್ರೋಶ

ಮೈಸೆಮ್ ಕಾಲೇಜಿನಲ್ಲಿ ಸಭೆ ನಡೆಸಿದ ಮುಖಂಡರು
Last Updated 24 ಜನವರಿ 2026, 20:08 IST
ಬೃಹತ್‌ ಮೈಸೂರು ಮಹಾನಗರ ಪಾಲಿಕೆ: ವರುಣ ಹೋಬಳಿ ಪ್ರದೇಶ ಬಿಟ್ಟಿದ್ದಕ್ಕೆ ಆಕ್ರೋಶ

ಹಸಿರಿಗಾಗಿ ಓಡಿ, ಸ್ವಚ್ಛಂದವಾಗಿ ಉಸಿರಾಡಿ: ಇಂದು ‘ಮಾಹೆಥಾನ್ 2026’ ಓಟ

‘ಹಸಿರಿಗಾಗಿ ಓಡಿ, ಸ್ವಚ್ಛಂದವಾಗಿ ಉಸಿರಾಡಿ’ ಎಂಬ ಧ್ಯೇಯದೊಂದಿಗೆ ಮಣಿಪಾಲ್‌ ಅಕಾಡೆಮಿ ಆಫ್‌ ಹೈಯರ್‌ ಎಜುಕೇಶನ್‌ (ಮಾಹೆ) ವಿಶ್ವವಿದ್ಯಾಲಯವು ಜ.25ರಂದು ‘ಮಾಹೆಥಾನ್ 2026’ ಓಟ ಹಮ್ಮಿಕೊಂಡಿದೆ.
Last Updated 24 ಜನವರಿ 2026, 19:03 IST
ಹಸಿರಿಗಾಗಿ ಓಡಿ, ಸ್ವಚ್ಛಂದವಾಗಿ ಉಸಿರಾಡಿ: ಇಂದು ‘ಮಾಹೆಥಾನ್ 2026’ ಓಟ

ವೇದ ವಿಜ್ಞಾನದ ಅಧ್ಯಯನ ನಡೆಯಲಿ: ಶ್ರೀನಿವಾಸ ವರಖೇಡಿ

ಕೇಂದ್ರೀಯ ಸಂಸ್ಕೃತ ವಿಶ್ವವಿದ್ಯಾಲಯದ ಕುಲಪತಿ ಶ್ರೀನಿವಾಸ ವರಖೇಡಿ ಅಭಿಮತ
Last Updated 24 ಜನವರಿ 2026, 16:34 IST
ವೇದ ವಿಜ್ಞಾನದ ಅಧ್ಯಯನ ನಡೆಯಲಿ: ಶ್ರೀನಿವಾಸ ವರಖೇಡಿ

ಎಐ ನ್ಯಾಯಾಂಗಕ್ಕೆ ಪರ್ಯಾಯವಲ್ಲ: ಹೈಕೋರ್ಟ್‌ ನ್ಯಾ.ಜೋಶಿ

AI in Law: ಕೃತಕ ಬುದ್ಧಿಮತ್ತೆ ತಂತ್ರಜ್ಞಾನವು ನ್ಯಾಯಮೂರ್ತಿಗೆ ಪರ್ಯಾಯವಲ್ಲ ಎಂದು ಹೈಕೋರ್ಟ್‌ ನ್ಯಾಯಮೂರ್ತಿ ಸಿ.ಎಂ. ಜೋಶಿ ಹೇಳಿದರು. ತಂತ್ರಜ್ಞಾನವನ್ನು ಪರಿಣಾಮಕಾರಿಯಾಗಿ ಬಳಸುವ ಕೌಶಲ್ಯ ಅಭಿವೃದ್ಧಿ ಅಗತ್ಯವಾಗಿದೆ ಎಂದರು.
Last Updated 24 ಜನವರಿ 2026, 16:30 IST
ಎಐ ನ್ಯಾಯಾಂಗಕ್ಕೆ ಪರ್ಯಾಯವಲ್ಲ: ಹೈಕೋರ್ಟ್‌  ನ್ಯಾ.ಜೋಶಿ

ವಿಡಿಯೊ: 800 ವರ್ಷಗಳ ಇತಿಹಾಸದ ಸಪ್ತಮಾತೃಕಾ ದೇವಾಲಯಕ್ಕೆ ಹೊಸ ಕಳೆ

Oldest Temple Bengaluru: ಬೆಂಗಳೂರು ನಗರದ ಅತ್ಯಂತ ಪುರಾತನ ದೇವಸ್ಥಾನಗಳಲ್ಲಿ ಒಂದಾಗಿರುವ ಏಳು ಸುತ್ತಿನ ಕೋಟೆ ಸಪ್ತಮಾತೃಕಾ ಸಹಿತ ಆದಿಶಕ್ತಿ ದೇವಾಲಯ ಜೀರ್ಣೋದ್ಧಾರಗೊಂಡಿದೆ. ಸುಮಾರು 800 ವರ್ಷಗಳ ಇತಿಹಾಸವಿರುವ ಈ ದೇವಾಲಯವು ಪ್ರಸಿದ್ಧಿಯಾಗಿದೆ.
Last Updated 24 ಜನವರಿ 2026, 16:24 IST
ವಿಡಿಯೊ: 800 ವರ್ಷಗಳ ಇತಿಹಾಸದ ಸಪ್ತಮಾತೃಕಾ ದೇವಾಲಯಕ್ಕೆ ಹೊಸ ಕಳೆ

ಬೆಂಗಳೂರು: ಸಂಚಾರ ಪೊಲೀಸರ ಸಹಯೋಗದೊಂದಿಗೆ ಹ್ಯಾಪಿನೆಸ್ ಪೆರೇಡ್ ನಾಳೆ

Happy AIR Parade: ಜನರಲ್ಲಿ ಸಂತೋಷ ಮತ್ತು ಮಾನಸಿಕ ಯೋಗಕ್ಷೇಮ ಜಾಗೃತಿಗೆ ಉದ್ದೇಶಿಸಿದ 'ಹ್ಯಾಪಿ ಎಐಆರ್' ಪರೇಡ್ ಜ.25 ರಂದು ಸಂಜೆ ಮಜಸ್ಟಿಕ್‌ ಭಾಗದ ಹಲವಾರು ಸ್ಥಳಗಳಲ್ಲಿ ನಡೆಯಲಿದೆ ಎಂದು ಆಯೋಜಕರು ತಿಳಿಸಿದ್ದಾರೆ.
Last Updated 24 ಜನವರಿ 2026, 16:22 IST
ಬೆಂಗಳೂರು: ಸಂಚಾರ ಪೊಲೀಸರ ಸಹಯೋಗದೊಂದಿಗೆ ಹ್ಯಾಪಿನೆಸ್ ಪೆರೇಡ್ ನಾಳೆ

ಬೆಂಗಳೂರು: ಬಿಎಂಟಿಸಿ ವತಿಯಿಂದರಾಷ್ಟ್ರೀಯ ಚಾಲಕರ ದಿನಾಚರಣೆ

BMTC Drivers Day: ಬಿಎಂಟಿಸಿ ಘಟಕ–8 ಯಶವಂತಪುರದಲ್ಲಿ ರಾಷ್ಟ್ರೀಯ ಚಾಲಕರ ದಿನ ಆಚರಿಸಲಾಯಿತು. ಚಾಲಕರ ಶಿಸ್ತು ಮತ್ತು ನಿಷ್ಠೆ ಬೆಂಗಳೂರು ಸಾರಿಗೆ ವ್ಯವಸ್ಥೆಗೆ ಮಾದರಿಯಾಗಿದೆ ಎಂದು ಅಧ್ಯಕ್ಷ ವಿ.ಎಸ್. ಆರಾಧ್ಯ ಶ್ಲಾಘಿಸಿದರು.
Last Updated 24 ಜನವರಿ 2026, 16:15 IST

ಬೆಂಗಳೂರು: ಬಿಎಂಟಿಸಿ ವತಿಯಿಂದರಾಷ್ಟ್ರೀಯ ಚಾಲಕರ ದಿನಾಚರಣೆ
ADVERTISEMENT

ಒತ್ತಡದಲ್ಲಿ ಕಾರ್ಯನಿರ್ವಹಿಸುವ ವೈದ್ಯರು: ಆರ್‌. ಸುನಂದಮ್ಮ

ಕರ್ನಾಟಕ ಲೇಖಕಿಯರ ಸಂಘದ ಅಧ್ಯಕ್ಷೆ ಆರ್‌. ಸುನಂದಮ್ಮ ಅಭಿಮತ
Last Updated 24 ಜನವರಿ 2026, 16:08 IST
ಒತ್ತಡದಲ್ಲಿ ಕಾರ್ಯನಿರ್ವಹಿಸುವ ವೈದ್ಯರು: ಆರ್‌. ಸುನಂದಮ್ಮ

ಕೆ.ಆರ್.ಪುರ: 93 ವಿದ್ಯಾರ್ಥಿಗಳಿಗೆ ₹2.95 ಲಕ್ಷ ಪ್ರೋತ್ಸಾಹ ಧನ ವಿತರಣೆ

Education Support: ಕೆ.ಆರ್.ಪುರದ ಶ್ರೀ ವೆಂಕಟೇಶ್ವರ ಸಮೂಹ ಶಿಕ್ಷಣ ಸಂಸ್ಥೆಯಲ್ಲಿ ಹೆಚ್ಚು ಅಂಕ ಪಡೆದ ಹಾಗೂ ಪರಿಶಿಷ್ಟ ಜಾತಿ, ಪಂಗಡ ವಿದ್ಯಾರ್ಥಿಗಳಿಗೆ ₹2.95 ಲಕ್ಷ ಪ್ರೋತ್ಸಾಹಧನ ವಿತರಿಸಲಾಗಿದೆ ಎಂದು ಅಧ್ಯಕ್ಷ ಡಾ.ಕೆ.ವಿ. ಮುನಿಸ್ವಾಮಿ ತಿಳಿಸಿದ್ದಾರೆ.
Last Updated 24 ಜನವರಿ 2026, 16:06 IST
ಕೆ.ಆರ್.ಪುರ: 93 ವಿದ್ಯಾರ್ಥಿಗಳಿಗೆ ₹2.95 ಲಕ್ಷ ಪ್ರೋತ್ಸಾಹ ಧನ ವಿತರಣೆ

ಯಲಹಂಕ: ವೇಮನ ಸಹಕಾರಿ ಸಂಘಕ್ಕೆ ನಿರ್ದೇಶಕರ ಆಯ್ಕೆ

Yelahanka Elections: ಮಹಾಯೋಗಿ ವೇಮನ ಸಹಕಾರಿ ಸಂಘದ ನಿರ್ದೇಶಕ ಸ್ಥಾನಕ್ಕೆ ಸ್ಪರ್ಧಿಸಿದ್ದ ಎಲ್ಲಾ 15 ಅಭ್ಯರ್ಥಿಗಳು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಶಾಸಕರಾದ ಎಸ್‌.ಆರ್‌.ವಿಶ್ವನಾಥ್‌ ಅವರು ನೂತನ ಸದಸ್ಯರನ್ನು ಅಭಿನಂದಿಸಿದರು.
Last Updated 24 ಜನವರಿ 2026, 16:05 IST
ಯಲಹಂಕ: ವೇಮನ ಸಹಕಾರಿ ಸಂಘಕ್ಕೆ ನಿರ್ದೇಶಕರ ಆಯ್ಕೆ
ADVERTISEMENT
ADVERTISEMENT
ADVERTISEMENT