ಬುಧವಾರ, 11 ಫೆಬ್ರುವರಿ 2026
ಯಾವಾಗಲಾದರೂ ಎಲ್ಲಿಯಾದರೂ
ಇಂದೇ ಹೆಚ್ಚು ಪರಿಷ್ಕೃತವಾಗಿರುವ ಇ-ಪೇಪರ್ ನ ಅನುಭವ ಪಡೆಯಿರಿ

ವೈಶಿಷ್ಟ್ಯಗಳನ್ನು ಹುಡುಕಿ

ಮತ್ತು ಹಂಚಿಕೊಳ್ಳಿ

ಬಳಕೆದಾರ ಸ್ನೇಹಿ

ವಿನ್ಯಾಸ

ದಾಖಲೆಗಳನ್ನು

ಪರಿಶೀಲಿಸಲು ಅನುಮತಿ

ಇಂದಿನ ಇ-ಪತ್ರಿಕೆ ಓದಿ
×
ADVERTISEMENT

ಜಿಲ್ಲೆ

ADVERTISEMENT

ಚಂದ್ರಗ್ರಹಣದ ಅಂಗವಾಗಿ ಮಾ.2, 3ರಂದು ಕುಕ್ಕೆ ದೇವರ ದರ್ಶನ, ಸೇವೆ ವ್ಯತ್ಯಯ

Chandra Grahan: ಚಂದ್ರಗ್ರಹಣದ ಅಂಗವಾಗಿ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಮಾರ್ಚ್‌ 2 ಮತ್ತು 3ರಂದು ದೇವರ ದರ್ಶನ ಹಾಗೂ ಸೇವೆಗಳಲ್ಲಿ ವ್ಯತ್ಯಯವಾಗಲಿದೆ ಎಂದು ದೇವಳದ ಆಡಳಿತ ತಿಳಿಸಿದೆ.
Last Updated 11 ಫೆಬ್ರುವರಿ 2026, 0:30 IST
ಚಂದ್ರಗ್ರಹಣದ ಅಂಗವಾಗಿ ಮಾ.2, 3ರಂದು ಕುಕ್ಕೆ ದೇವರ ದರ್ಶನ, ಸೇವೆ ವ್ಯತ್ಯಯ

ಕರ್ಣಾಟಕ ಬ್ಯಾಂಕ್‌ : 3ನೇ ತ್ರೈಮಾಸಿಕದಲ್ಲಿ ₹1.81 ಲಕ್ಷ ಕೋಟಿ ವಹಿವಾಟು

Karnataka Bank Q3 Results: ಕರ್ಣಾಟಕ ಬ್ಯಾಂಕ್‌ 2025ರ ಡಿ.31ಕ್ಕೆ ಅಂತ್ಯಗೊಂಡ ಮೂರನೇ ತ್ರೈಮಾಸಿಕದಲ್ಲಿ ₹ 1,81,394.37 ಕೋಟಿ ವಹಿವಾಟು ದಾಖಲಿಸಿದೆ. ಎರಡನೇ ತ್ರೈಮಾಸಿಕಕ್ಕೆ (₹1.76 ಲಕ್ಷ ಕೋಟಿ) ಹೋಲಿಸಿದರೆ ಒಟ್ಟು ವಹಿವಾಟು ಶೇ 3ರಷ್ಟು ಹೆಚ್ಚಾಗಿದೆ.
Last Updated 11 ಫೆಬ್ರುವರಿ 2026, 0:30 IST
ಕರ್ಣಾಟಕ ಬ್ಯಾಂಕ್‌ : 3ನೇ ತ್ರೈಮಾಸಿಕದಲ್ಲಿ ₹1.81 ಲಕ್ಷ ಕೋಟಿ ವಹಿವಾಟು

ಕಾಲೇಜಿಗೆ ಹೋಗಲು ಇಷ್ಟವಿಲ್ಲದ್ದಕ್ಕೆ ಅಪಹರಣದ ಕಥೆ ಹೆಣೆದಳು!

ತಾನೇ ಗಾಯ ಮಾಡಿಕೊಂಡು ಆಸ್ಪತ್ರೆ ದಾಖಲಾಗಿದ್ದ ಬಾಲಕಿ
Last Updated 11 ಫೆಬ್ರುವರಿ 2026, 0:30 IST
ಕಾಲೇಜಿಗೆ ಹೋಗಲು ಇಷ್ಟವಿಲ್ಲದ್ದಕ್ಕೆ ಅಪಹರಣದ ಕಥೆ ಹೆಣೆದಳು!

MUDA | 134 ಪ್ರಕರಣ ದಾಖಲು: ಮತ್ತಷ್ಟು ಮಂದಿಗೆ ಲೋಕಾಯುಕ್ತ ನೋಟಿಸ್

Lokayukta Investigation: ಮೈಸೂರು ನಗರಾಭಿವೃದ್ದಿ ಪ್ರಾಧಿಕಾರದಲ್ಲಿ (ಈಗಿನ ಎಂಡಿಎ) ನಿವೇಶನಗಳ ಅಕ್ರಮ ಹಂಚಿಕೆ ಪ್ರಕರಣಕ್ಕೆ ಸಂಬಂಧಿಸಿ ಇಲ್ಲಿನ ಲೋಕಾಯುಕ್ತ ಪೊಲೀಸರು ಇನ್ನಷ್ಟು ಮಂದಿಗೆ ನೋಟಿಸ್ ಜಾರಿಗೊಳಿಸಿದ್ದಾರೆ.
Last Updated 11 ಫೆಬ್ರುವರಿ 2026, 0:30 IST
MUDA | 134 ಪ್ರಕರಣ ದಾಖಲು: ಮತ್ತಷ್ಟು ಮಂದಿಗೆ ಲೋಕಾಯುಕ್ತ ನೋಟಿಸ್

ಇಬ್ಬರೊಂದಿಗೆ ಮದುವೆ, ಏಳು ಯುವತಿಯರಿಗೆ ವಂಚನೆ: ಆರೋಪಿಯ ಬಂಧನ

Marriage Scam: ಮ್ಯಾಟ್ರಮೋನಿ ಆನ್‌ಲೈನ್ ವೇದಿಕೆಯಲ್ಲಿ ಯುವತಿಯರನ್ನು ಪರಿಚಯ ಮಾಡಿಕೊಂಡು ಮದುವೆ ಆಗುವುದಾಗಿ ನಂಬಿಸಿ ಹಣ ಪಡೆದು ಒಂಬತ್ತು ಯುವತಿಯರಿಗೆ ವಂಚಿಸಿರುವ ಆರೋಪಿಯನ್ನು ಇಲ್ಲಿಯ ಕಾವೂರು ಠಾಣೆಯ ಪೊಲೀಸರು ಬಂಧಿಸಿದ್ದಾರೆ.
Last Updated 11 ಫೆಬ್ರುವರಿ 2026, 0:30 IST
ಇಬ್ಬರೊಂದಿಗೆ ಮದುವೆ, ಏಳು ಯುವತಿಯರಿಗೆ ವಂಚನೆ: ಆರೋಪಿಯ ಬಂಧನ

ಸಾಲ ಕೊಡಿಸುವುದಾಗಿ ಹಲವರಿಗೆ ವಂಚನೆ: ಪೀಟರ್ ಕ್ಯಾಡಿ ನಿವಾಸದ ಮೇಲೆ ಸಿಐಡಿ ದಾಳಿ

ಮಹತ್ವದ ದಾಖಲೆಗಳು ಜಪ್ತಿ
Last Updated 11 ಫೆಬ್ರುವರಿ 2026, 0:30 IST
ಸಾಲ ಕೊಡಿಸುವುದಾಗಿ ಹಲವರಿಗೆ ವಂಚನೆ: ಪೀಟರ್ ಕ್ಯಾಡಿ ನಿವಾಸದ ಮೇಲೆ ಸಿಐಡಿ ದಾಳಿ

ಭದ್ರಾ ಮೇಲ್ದಂಡೆ: ನಿರ್ಲಕ್ಷ್ಯ ಖಂಡಿಸಿ ಬಂದ್

ಚಿತ್ರದುರ್ಗ ಜಿಲ್ಲೆಯ ವಿವಿಧ ಪಟ್ಟಣಗಳಲ್ಲಿ ಯಶಸ್ವಿ ಪ್ರತಿಭಟನೆ
Last Updated 11 ಫೆಬ್ರುವರಿ 2026, 0:21 IST
ಭದ್ರಾ ಮೇಲ್ದಂಡೆ: ನಿರ್ಲಕ್ಷ್ಯ ಖಂಡಿಸಿ ಬಂದ್
ADVERTISEMENT

ಮಾ.6ಕ್ಕೆ ಕರ್ನಾಟಕ ಹಾಲು ಮಹಾಮಂಡಳದ ಅಧ್ಯಕ್ಷರ ಚುನಾವಣೆ

ಕರ್ನಾಟಕ ರಾಜ್ಯ ಸಹಕಾರ ಚುನಾವಣಾ ಆಯೋಗಕ್ಕೆ ಮಹಾಮಂಡಳ ಪ್ರಸ್ತಾವನೆ
Last Updated 11 ಫೆಬ್ರುವರಿ 2026, 0:13 IST
ಮಾ.6ಕ್ಕೆ ಕರ್ನಾಟಕ ಹಾಲು ಮಹಾಮಂಡಳದ ಅಧ್ಯಕ್ಷರ ಚುನಾವಣೆ

ವಚನ ಸಿರಿ, ಸಾಹಿತ್ಯ ಸಿರಿ ಪ್ರಶಸ್ತಿಗೆ ವೀಣಾ ಯಲಿಗಾರ ಮತ್ತು ಪೋಲಿಸ ಪಾಟೀಲ ಆಯ್ಕೆ

Kalburgi Foundation: ಸಿಂದಗಿ (ವಿಜಯಪುರ ಜಿಲ್ಲೆ): ರಾಜ್ಯಮಟ್ಟದ ‘ವಚನ ಸಿರಿ’ ಪ್ರಶಸ್ತಿಗೆ ಧಾರವಾಡದ ಪ್ರಾಧ್ಯಾಪಕಿ ವೀಣಾ ಯಲಿಗಾರ ಮತ್ತು ‘ಸಾಹಿತ್ಯ ಸಿರಿ’ ಪ್ರಶಸ್ತಿಗೆ ಮುದ್ದೇಬಿಹಾಳ ತಾಲ್ಲೂಕು ಕೊಣ್ಣೂರು ಗ್ರಾಮದ ಸಾಹಿತಿ ಬಿ ಆರ್ ಪೋಲಿಸ ಪಾಟೀಲ ಆಯ್ಕೆಯಾಗಿದ್ದಾರೆ.
Last Updated 11 ಫೆಬ್ರುವರಿ 2026, 0:10 IST
ವಚನ ಸಿರಿ, ಸಾಹಿತ್ಯ ಸಿರಿ ಪ್ರಶಸ್ತಿಗೆ ವೀಣಾ ಯಲಿಗಾರ ಮತ್ತು ಪೋಲಿಸ ಪಾಟೀಲ ಆಯ್ಕೆ

ವಿಧಾನಸೌಧ: ಸಚಿವರ ಕಚೇರಿಯಲ್ಲಿ ಚಿನ್ನಾಭರಣ ಕಳವು; ನೌಕರನ ಬಂಧನ

ಹಣ, ಆಭರಣದ ಬ್ಯಾಗ್ ಕಳ್ಳತನ
Last Updated 11 ಫೆಬ್ರುವರಿ 2026, 0:10 IST
ವಿಧಾನಸೌಧ: ಸಚಿವರ ಕಚೇರಿಯಲ್ಲಿ ಚಿನ್ನಾಭರಣ ಕಳವು; ನೌಕರನ ಬಂಧನ
ADVERTISEMENT
ADVERTISEMENT
ADVERTISEMENT