ಶನಿವಾರ, 28 ಫೆಬ್ರುವರಿ 2026
ಯಾವಾಗಲಾದರೂ ಎಲ್ಲಿಯಾದರೂ
ಇಂದೇ ಹೆಚ್ಚು ಪರಿಷ್ಕೃತವಾಗಿರುವ ಇ-ಪೇಪರ್ ನ ಅನುಭವ ಪಡೆಯಿರಿ

ವೈಶಿಷ್ಟ್ಯಗಳನ್ನು ಹುಡುಕಿ

ಮತ್ತು ಹಂಚಿಕೊಳ್ಳಿ

ಬಳಕೆದಾರ ಸ್ನೇಹಿ

ವಿನ್ಯಾಸ

ದಾಖಲೆಗಳನ್ನು

ಪರಿಶೀಲಿಸಲು ಅನುಮತಿ

ಇಂದಿನ ಇ-ಪತ್ರಿಕೆ ಓದಿ
×
ADVERTISEMENT

ಜಿಲ್ಲೆ

ADVERTISEMENT

ವಚನಗಳನ್ನು ಜಗತ್ತಿಗೆ ಪಸರಿಸಬೇಕಿದೆ: ಸಚಿವ ಎಂ.ಬಿ.ಪಾಟೀಲ ಅಭಿಮತ

Vachana Sahitya: ನಾಡಿನ ಶರಣರ ವಚನಗಳನ್ನು ಜಗತ್ತಿಗೆ ಪಸರಿಸುವ ಕೆಲಸ ನಡೆಯುತ್ತಿದ್ದು, ಇದನ್ನು ನಿರಂತರ ಮುಂದುವರಿಸಿಕೊಂಡು ಹೋಗಬೇಕಿದೆ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ ಹೇಳಿದರು.
Last Updated 28 ಫೆಬ್ರುವರಿ 2026, 17:40 IST
ವಚನಗಳನ್ನು ಜಗತ್ತಿಗೆ ಪಸರಿಸಬೇಕಿದೆ: ಸಚಿವ ಎಂ.ಬಿ.ಪಾಟೀಲ ಅಭಿಮತ

ಆರ್‌ಆರ್‌ಐಯಲ್ಲಿ ಮುಕ್ತ ದಿನ | ವಿಜ್ಞಾನ ಪ್ರದರ್ಶನ : ವಿದ್ಯಾರ್ಥಿಗಳ ಸಂಭ್ರಮ

RRI Open Day: ರಾಷ್ಟ್ರೀಯ ವಿಜ್ಞಾನ ದಿನ ಹಾಗೂ ‘ರಾಮನ್ ಪರಿಣಾಮ’ದ ಆವಿಷ್ಕಾರದ ಸ್ಮರಣೆ ದಿನವು ವಿದ್ಯಾರ್ಥಿಗಳಿಗೆ ಸಂಭ್ರಮವನ್ನುಂಟು ಮಾಡಿತ್ತು. ರಾಮನ್ ಸಂಶೋಧನಾ ಸಂಸ್ಥೆಯ (ಆರ್‌ಆರ್‌ಐ) ತುಂಬೆಲ್ಲ ಓಡಾಡಿ ವಿದ್ಯಾರ್ಥಿಗಳು ಖುಷಿ ಪಟ್ಟರು.
Last Updated 28 ಫೆಬ್ರುವರಿ 2026, 17:38 IST
ಆರ್‌ಆರ್‌ಐಯಲ್ಲಿ ಮುಕ್ತ ದಿನ | ವಿಜ್ಞಾನ ಪ್ರದರ್ಶನ : ವಿದ್ಯಾರ್ಥಿಗಳ ಸಂಭ್ರಮ

ಹೂಡಿಕೆ ಆಮಿಷ: ಆನ್‌ಲೈನ್‌ನಲ್ಲಿ ₹13.8 ಲಕ್ಷ ಕಳೆದುಕೊಂಡ ದಾವಣಗೆರೆಯ ವ್ಯಕ್ತಿ

Investment Scam: ಚನ್ನಗಿರಿ ತಾಲ್ಲೂಕಿನ ಗ್ರಾಮವೊಂದರ ವ್ಯಕ್ತಿಯೊಬ್ಬರು ಆನ್‌ಲೈನ್‌ನಲ್ಲಿ ಹೂಡಿಕೆ ಹೆಸರಿನಲ್ಲಿ ಒಟ್ಟು ₹13.8 ಲಕ್ಷ ಕಳೆದುಕೊಂಡಿದ್ದಾರೆ. ಜನವರಿ 1ರಂದು ಮೊಬೈಲ್‌ನಲ್ಲಿ ಫೇಸ್‌ಬುಕ್ ವೀಕ್ಷಿಸುತ್ತಿದ್ದಾಗ ಬಂದ ಆನ್‌ಲೈನ್ ಹೂಡಿಕೆ ಗಮನಿಸಿದ್ದರು.
Last Updated 28 ಫೆಬ್ರುವರಿ 2026, 17:07 IST
ಹೂಡಿಕೆ ಆಮಿಷ: ಆನ್‌ಲೈನ್‌ನಲ್ಲಿ ₹13.8 ಲಕ್ಷ ಕಳೆದುಕೊಂಡ ದಾವಣಗೆರೆಯ ವ್ಯಕ್ತಿ

ಹಾವೇರಿ | ಶಿವಾಜಿ ಜಯಂತಿ: ಮಾರ್ಗ ಬದಲಿಸಿದ ಮೆರವಣಿಗೆ

Haveri Shivaji Jayanti: ಛತ್ರಪತಿ ಶಿವಾಜಿ ಮಹಾರಾಜ ಜಯಂತಿ ಅಂಗವಾಗಿ ನಗರದಲ್ಲಿ ಶನಿವಾರ ಮೆರವಣಿಗೆ ವಿಜೃಂಭಣೆಯಿಂದ ಜರುಗಿತು. ಕರ್ನಾಟಕ ಕ್ಷತ್ರೀಯ ಒಕ್ಕೂಟದ ಜಿಲ್ಲಾ ಸಮಿತಿ ನೇತೃತ್ವದಲ್ಲಿ ಜಿಲ್ಲೆಯ ಕ್ಷತ್ರೀಯ ಸಮಾಜದವರು ಈ ಮೆರವಣಿಗೆ ಹಮ್ಮಿಕೊಂಡಿದ್ದರು.
Last Updated 28 ಫೆಬ್ರುವರಿ 2026, 17:03 IST
ಹಾವೇರಿ | ಶಿವಾಜಿ ಜಯಂತಿ: ಮಾರ್ಗ ಬದಲಿಸಿದ ಮೆರವಣಿಗೆ

Iran-Israel War: ಶಾರ್ಜಾ ವಿಮಾನನಿಲ್ದಾಣದಲ್ಲಿ ಸಂಕಷ್ಟಕ್ಕೆ ಸಿಲುಕಿದ ಕನ್ನಡಿಗರು

Kannadigas in Sharjah: ಯುಎಇ ಪ್ರವಾಸ ಕೈಗೊಂಡಿದ್ದ ದಾವಣಗೆರೆ, ಚಿತ್ರದುರ್ಗ ಹಾಗೂ ಬಳ್ಳಾರಿ ಜಿಲ್ಲೆಗಳ 50 ಜನ ಪ್ರವಾಸಿಗರು, ಪಶ್ಚಿಮ ಏಷ್ಯದಲ್ಲಿ ಉಂಟಾಗಿರುವ ಸಂಘರ್ಷದ ಹಿನ್ನೆಲೆಯಲ್ಲಿ ಶಾರ್ಜಾ ವಿಮಾನ ನಿಲ್ದಾಣದಲ್ಲಿ ಶನಿವಾರ ಸಂಕಷ್ಟಕ್ಕೆ ಸಿಲುಕಿದ್ದಾರೆ.
Last Updated 28 ಫೆಬ್ರುವರಿ 2026, 17:00 IST
Iran-Israel War: ಶಾರ್ಜಾ ವಿಮಾನನಿಲ್ದಾಣದಲ್ಲಿ ಸಂಕಷ್ಟಕ್ಕೆ ಸಿಲುಕಿದ ಕನ್ನಡಿಗರು

ಅಲ್ಪಾಯುಷಿ ಎಂದ ಜ್ಯೋತಿಷಿ: ಹೆದರಿ ಸಾಫ್ಟ್‌ವೇರ್‌ ಉದ್ಯೋಗಿ ಆತ್ಮಹತ್ಯೆ

Bagalagunte Police: ಜ್ಯೋತಿಷಿ ಹೇಳಿದ ಮಾತಿನಿಂದ ಆತಂಕಗೊಂಡ ಸಾಫ್ಟ್‌ವೇರ್ ಉದ್ಯೋಗಿ ಪೀಣ್ಯ ದಾಸರಹಳ್ಳಿಯಲ್ಲಿ ಆತ್ಮಹತ್ಯೆ ಮಾಡಿಕೊಂಡಿರುವ ಪ್ರಕರಣದಲ್ಲಿ ಯುಡಿಆರ್ ದಾಖಲಿಸಿ ತನಿಖೆ ನಡೆಸಲಾಗುತ್ತಿದೆ.
Last Updated 28 ಫೆಬ್ರುವರಿ 2026, 16:16 IST
ಅಲ್ಪಾಯುಷಿ ಎಂದ ಜ್ಯೋತಿಷಿ: ಹೆದರಿ ಸಾಫ್ಟ್‌ವೇರ್‌ ಉದ್ಯೋಗಿ ಆತ್ಮಹತ್ಯೆ

ಧಾರವಾಡ| ಬಾಲಕಿ ಅತ್ಯಾಚಾರ ಪ್ರಕರಣ: ಆರೋಪಿಗೆ 20 ವರ್ಷ ಜೈಲು

Dharwad Rape Case: 12 ವರ್ಷದ ಬಾಲಕಿ ಅತ್ಯಾಚಾರ ಪ್ರಕರಣದಲ್ಲಿ ಕಲಘಟಗಿ ತಾಲ್ಲೂಕಿನ ನೆಲ್ಲಿಹರವಿ ತಾಂಡಾದ ಉಮೇಶ ರತ್ನಪ್ಪ ಲಮಾಣಿ (30) ಎಂಬಾತಗೆ 20 ವರ್ಷ ಕಠಿಣ ಕಾರಾಗೃಹ ಶಿಕ್ಷೆ ಮತ್ತು ₹ 60,500 ದಂಡವನ್ನು ನಗರದ ಎರಡನೇ ಅಧಿಕ ಜಿಲ್ಲಾ ಮತ್ತು ಸೆಷನ್ಸ್‌ ವಿಶೇಷ ಪೊಕ್ಸೊ ಕೋರ್ಟ್‌ ವಿಧಿಸಿದೆ.
Last Updated 28 ಫೆಬ್ರುವರಿ 2026, 16:16 IST
ಧಾರವಾಡ| ಬಾಲಕಿ ಅತ್ಯಾಚಾರ ಪ್ರಕರಣ: ಆರೋಪಿಗೆ 20 ವರ್ಷ ಜೈಲು
ADVERTISEMENT

ನವ ಭಾರತದ ಭವಿಷ್ಯ ಯುವಕರ ಕೈಯಲ್ಲಿದೆ: ಸರಸ್ವತಿ ರಾಮಚಂದ್ರ

Saraswathi Ramachandra: ಬಿಎನ್ಎಂಐಟಿ ಘಟಿಕೋತ್ಸವದಲ್ಲಿ ಯುವಕರ ಪರಿಶ್ರಮವೇ ನವ ಭಾರತದ ಭವಿಷ್ಯ ರೂಪಿಸುತ್ತದೆ ಎಂದು ಸರಸ್ವತಿ ರಾಮಚಂದ್ರ ಹೇಳಿದರು. ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಲಾಯಿತು.
Last Updated 28 ಫೆಬ್ರುವರಿ 2026, 15:56 IST
ನವ ಭಾರತದ ಭವಿಷ್ಯ ಯುವಕರ ಕೈಯಲ್ಲಿದೆ: ಸರಸ್ವತಿ ರಾಮಚಂದ್ರ

ವೇದಗಳ ಸಾರವೇ ಪ್ರಕೃತಿಯ ಸಂರಕ್ಷಣೆ: ಜಯೀಂದ್ರ ಪುರಿ ಸ್ವಾಮೀಜಿ

Kailasa Ashrama: ಪ್ರಕೃತಿ ಸಂರಕ್ಷಣೆವೇ ವೇದಗಳ ಸಾರ ಎಂದು ಜಯೀಂದ್ರ ಪುರಿ ಸ್ವಾಮೀಜಿ ಹೇಳಿದರು. ಅ.ನ. ಯಲ್ಲಪ್ಪ ರೆಡ್ಡಿ ಅವರ ಪರಿಸರ ಸೇವೆ ಮತ್ತು ಪುಸ್ತಕ ಜನಾರ್ಪಣೆ ಕಾರ್ಯಕ್ರಮದಲ್ಲಿ ಅಭಿಪ್ರಾಯ ವ್ಯಕ್ತಪಡಿಸಿದರು.
Last Updated 28 ಫೆಬ್ರುವರಿ 2026, 15:53 IST
ವೇದಗಳ ಸಾರವೇ ಪ್ರಕೃತಿಯ ಸಂರಕ್ಷಣೆ: ಜಯೀಂದ್ರ ಪುರಿ ಸ್ವಾಮೀಜಿ

ರೌಡಿಶೀಟರ್ ಕಾಲಿಗೆ ಗುಂಡೇಟು: ಸಿಬ್ಬಂದಿ ಮೇಲೆ ಹಲ್ಲೆ ನಡೆಸಿದ ಕೊಲೆ ಆರೋಪಿ

ಇನ್‌ಸ್ಪೆಕ್ಟರ್‌, ಸಿಬ್ಬಂದಿ ಮೇಲೆ ಹಲ್ಲೆ ನಡೆಸಿದ ಕೊಲೆ ಆರೋಪಿ
Last Updated 28 ಫೆಬ್ರುವರಿ 2026, 15:53 IST
ರೌಡಿಶೀಟರ್ ಕಾಲಿಗೆ ಗುಂಡೇಟು: ಸಿಬ್ಬಂದಿ ಮೇಲೆ ಹಲ್ಲೆ ನಡೆಸಿದ ಕೊಲೆ ಆರೋಪಿ
ADVERTISEMENT
ADVERTISEMENT
ADVERTISEMENT