ಮಂಗಳವಾರ, 3 ಮಾರ್ಚ್ 2026
ಯಾವಾಗಲಾದರೂ ಎಲ್ಲಿಯಾದರೂ
ಇಂದೇ ಹೆಚ್ಚು ಪರಿಷ್ಕೃತವಾಗಿರುವ ಇ-ಪೇಪರ್ ನ ಅನುಭವ ಪಡೆಯಿರಿ

ವೈಶಿಷ್ಟ್ಯಗಳನ್ನು ಹುಡುಕಿ

ಮತ್ತು ಹಂಚಿಕೊಳ್ಳಿ

ಬಳಕೆದಾರ ಸ್ನೇಹಿ

ವಿನ್ಯಾಸ

ದಾಖಲೆಗಳನ್ನು

ಪರಿಶೀಲಿಸಲು ಅನುಮತಿ

ಇಂದಿನ ಇ-ಪತ್ರಿಕೆ ಓದಿ
×
ADVERTISEMENT

ಜಿಲ್ಲೆ

ADVERTISEMENT

ಜಿಗಳಿ: ಸಂಭ್ರಮದ ರಂಗನಾಥ ಸ್ವಾಮಿ ರಥೋತ್ಸವ

Davangere Festival: ಜಿಗಳಿ ಗ್ರಾಮದ ರಂಗನಾಥ ಸ್ವಾಮಿ ರಥೋತ್ಸವ ಸೋಮವಾರ ಬ್ರಾಹ್ಮೀ ಮುಹೂರ್ತದಲ್ಲಿ ಚಳಿಗಾಳಿ ಹಿತಾನುಭವದ ನಡುವೆ ವೈಭವದಿಂದ ನಡೆಯಿತು. ಸಾಂಪ್ರದಾಯಿಕ ಪೂಜಾವಿಧಾನಗಳ ನಂತರ, ಉತ್ಸವಮೂರ್ತಿ ಗ್ರಾಮ ಪ್ರದಕ್ಷಿಣೆ ನಂತರ ರಥಾರೋಹಣವಾಯಿತು.
Last Updated 3 ಮಾರ್ಚ್ 2026, 2:42 IST
ಜಿಗಳಿ: ಸಂಭ್ರಮದ ರಂಗನಾಥ ಸ್ವಾಮಿ ರಥೋತ್ಸವ

ಹಾವೇರಿ | ಇ–ಕೆವೈಸಿ: ಸರ್ವರ್ ಸಿಗದೇ ಪರದಾಟ

PM Kisan Samman Nidhi: ಹಾವೇರಿ: ಪಿಎಂ-ಕಿಸಾನ್ ಪ್ರೋತ್ಸಾಹಧನ ಪಡೆಯಲು ಇ–ಕೆವೈಸಿ ಕಡ್ಡಾಯ ಮಾಡಲಾಗಿದ್ದು, ಜಿಲ್ಲೆಯ ಹೆಚ್ಚಿನ ಸಂಖ್ಯೆಯ ರೈತರು ಇ–ಕೆವೈಸಿ ಮಾಡಲು ಆಸಕ್ತಿ ತೋರಿಸುತ್ತಿದ್ದಾರೆ. ಆದರೆ, ಸರ್ವರ್ ಕೈಕೊಡುತ್ತಿದೆ. ರೈತರು ಸರದಿಯಲ್ಲಿ ನಿಂತು ಸುಸ್ತಾಗುತ್ತಿದ್ದಾರೆ.
Last Updated 3 ಮಾರ್ಚ್ 2026, 2:41 IST
ಹಾವೇರಿ | ಇ–ಕೆವೈಸಿ: ಸರ್ವರ್ ಸಿಗದೇ ಪರದಾಟ

ಹಿರಿಯೂರು: ಐಮಂಗಲ ಬಳಿ ನೊಳಂಬರ ಕಾಲದ ಭಗ್ನ ಶಿವಲಿಂಗ ಪತ್ತೆ

Nolamba Dynasty: ತಾಲ್ಲೂಕಿನ ಐಮಂಗಲ ಗ್ರಾಮದ ಸಮೀಪ ನಾಗೇಶ್ವರಸ್ವಾಮಿಗಳ ಹೊಲದಲ್ಲಿ ನೂತನ ಶಿಲಾಯುಗ ಕಾಲದ ಕಲ್ಲಿನ ಕೊಡಲಿ, ಕಲ್ಲಿನ ಚೆಂಡು ಹಾಗೂ ನೊಳಂಬರ ಕಾಲದ ಭಗ್ನ ಚಿಕ್ಕ ಶಿವಲಿಂಗ ಪತ್ತೆಯಾಗಿವೆ. ಇವು ಪ್ರಾಗೈತಿಹಾಸಿಕ ಕಾಲದ ಪ್ರಮುಖ ಅವಶೇಷಗಳಾಗಿವೆ.
Last Updated 3 ಮಾರ್ಚ್ 2026, 2:41 IST
ಹಿರಿಯೂರು: ಐಮಂಗಲ ಬಳಿ ನೊಳಂಬರ ಕಾಲದ ಭಗ್ನ ಶಿವಲಿಂಗ ಪತ್ತೆ

ನೀತಿಗೆರೆ: ವೀರಭದ್ರೇಶ್ವರ ಸ್ವಾಮಿ ಕೆಂಡಾರ್ಚನೆ, ಗುಗ್ಗುಳ

Channagiri News: ನೀತಿಗೆರೆ ಗ್ರಾಮದ ಇತಿಹಾಸ ಪ್ರಸಿದ್ಧ ವೀರಭದ್ರೇಶ್ವರ ಸ್ವಾಮಿಯ ಕೆಂಡಾರ್ಚನೆ, ಗುಗ್ಗುಳ ಹಾಗೂ ಬಸವನ ಉತ್ಸವ ಕಾರ್ಯಕ್ರಮ ಸೋಮವಾರ ಅಪಾರ ಭಕ್ತರ ಸಮ್ಮುಖದಲ್ಲಿ ಅತ್ಯಂತ ಸಂಭ್ರಮದಿಂದ ನಡೆಯಿತು. ೫೦೦೦ಕ್ಕೂ ಹೆಚ್ಚು ಭಕ್ತರು ಭಾಗಿಯಾದರು.
Last Updated 3 ಮಾರ್ಚ್ 2026, 2:41 IST
ನೀತಿಗೆರೆ: ವೀರಭದ್ರೇಶ್ವರ ಸ್ವಾಮಿ ಕೆಂಡಾರ್ಚನೆ, ಗುಗ್ಗುಳ

ಗುತ್ತಲ: ಮಟ್ಕಾ ಅಡ್ಡೆ ಮೇಲೆ ಶಾಸಕ ರುದ್ರಪ್ಪ ಲಮಾಣಿ ದಾಳಿ

ನಾಡ ಕಚೇರಿ ಉದ್ಘಾಟನೆಗೆ ಬಂದಿದ್ದ ಶಾಸಕರಿಗೆ ಸ್ಥಳೀಯರಿಂದ ಮುತ್ತಿಗೆ
Last Updated 3 ಮಾರ್ಚ್ 2026, 2:39 IST
ಗುತ್ತಲ: ಮಟ್ಕಾ ಅಡ್ಡೆ ಮೇಲೆ ಶಾಸಕ ರುದ್ರಪ್ಪ ಲಮಾಣಿ  ದಾಳಿ

ಶಿಕ್ಷಕ ಹೇಮರಾಜ್ ಬೇರೆ ಶಾಲೆಗೆ ನಿಯೋಜನೆ: ವಿದ್ಯಾರ್ಥಿ, ಪಾಲಕರಿಂದ ಪ್ರತಿಭಟನೆ

School Protest: ಶಿಗ್ಗಾವಿ: ತಾಲ್ಲೂಕಿನ ಕನಕದಾಸರ ಬಾಡ ಗ್ರಾಮದ ಅಟಲ್ ಬಿಹಾರಿ ವಾಜಪೇಯಿ ವಸತಿ ಶಾಲೆಯ ಸಮಾಜ ವಿಜ್ಞಾನ ವಿಷಯದ ಶಿಕ್ಷಕ ಹೇಮರಾಜ್ ಎಚ್.ಪಿ ಅವರನ್ನು ತಾತ್ಕಾಲಿಕವಾಗಿ ಬೇರೆಡೆ ನಿಯೋಜಿಸಿರುವುದನ್ನು ಖಂಡಿಸಿ ಪಾಲಕರು, ಗ್ರಾಮಸ್ಥರು, ವಿದ್ಯಾರ್ಥಿಗಳು ಪ್ರತಿಭಟಿಸಿದರು.
Last Updated 3 ಮಾರ್ಚ್ 2026, 2:37 IST
ಶಿಕ್ಷಕ ಹೇಮರಾಜ್ ಬೇರೆ ಶಾಲೆಗೆ ನಿಯೋಜನೆ: ವಿದ್ಯಾರ್ಥಿ, ಪಾಲಕರಿಂದ ಪ್ರತಿಭಟನೆ

ಬೇಡ್ತಿ– ವರದಾ | ಹಾವೇರಿಗೇ ನೀರಿಲ್ಲ: ‘ಪಿಎಫ್‌ಆರ್’ ವರದಿಗೆ ಮಾಜಿ ಸಂಸದ ವಿರೋಧ

River Interlinking: ಹಾವೇರಿ: ‘ಜಿಲ್ಲೆಯ ಜನರ ಬಹುದಿನಗಳ ಬೇಡಿಕೆಯಾದ ಬೇಡ್ತಿ–ವರದಾ ನದಿ ಜೋಡಣೆ ಯೋಜನೆ ಜಾರಿಗೆ ಹೋರಾಟ ಮಾಡುತ್ತಿದ್ದೇನೆ. ಪ್ರತಿಯೊಂದು ದಾಖಲೆ ಸಂಗ್ರಹಿಸಿದ್ದೇನೆ. ಯೋಜನೆಯ ಪೂರ್ವ ಕಾರ್ಯಸಾಧ್ಯತೆ ವರದಿ (ಪಿಎಫ್‌ಆರ್) ಗಮನಿಸಿದರೆ, ಬೇಡ್ತಿ ನೀರು ವರದಾ ನದಿಗೆ
Last Updated 3 ಮಾರ್ಚ್ 2026, 2:35 IST
ಬೇಡ್ತಿ– ವರದಾ | ಹಾವೇರಿಗೇ ನೀರಿಲ್ಲ: ‘ಪಿಎಫ್‌ಆರ್’ ವರದಿಗೆ ಮಾಜಿ ಸಂಸದ ವಿರೋಧ
ADVERTISEMENT

ಶುದ್ಧ ಕುಡಿಯುವ ನೀರು ಪುರೈಕೆಗೆ ಕ್ರಮವಹಿಸಿ: ಅಧಿಕಾರಿಗಳಿಗೆ ಎಂ.ಬಿ.ಪಾಟೀಲ ಸೂಚನೆ

ಹಂಚನಾಳ ಸಮೀಪದ ಕೆರೆಗೆ ನಗರದ ಒಳಚರಂಡಿಯಿಂದ ಸೇರುತ್ತಿರುವ ಕಲುಷಿತ ನೀರಿನಿಂದ ಸುತ್ತಮುತ್ತಲಿನ ಜನರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತಿದೆ. ಆ ಭಾಗದ ನಿವಾಸಿಗಳಿಗೆ ಶುದ್ಧ ಕುಡಿಯುವ ನೀರು ಪೂರೈಸಲು ತಕ್ಷಣ ಕ್ರಮ ಕೈಗೊಳ್ಳಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಂ ಬಿ ಪಾಟೀಲ ಸೂಚಿಸಿದರು.
Last Updated 3 ಮಾರ್ಚ್ 2026, 2:35 IST
ಶುದ್ಧ ಕುಡಿಯುವ ನೀರು ಪುರೈಕೆಗೆ ಕ್ರಮವಹಿಸಿ: ಅಧಿಕಾರಿಗಳಿಗೆ ಎಂ.ಬಿ.ಪಾಟೀಲ ಸೂಚನೆ

ಸಿಂದಗಿ: ಶಾಲೆಯಲ್ಲಿ ಸೌಲಭ್ಯ ಕಲ್ಪಿಸಲು ಜಯಕರ್ನಾಟಕ ಸಂಘಟನೆ ಪ್ರತಿಭಟನೆ

Vijayapura News: ಹಂಚನಾಳ ಕೆರೆಗೆ ಸೇರುತ್ತಿರುವ ಕಲುಷಿತ ನೀರು ತಡೆದು, ನಿವಾಸಿಗಳಿಗೆ ಶುದ್ಧ ಕುಡಿಯುವ ನೀರು ಪೂರೈಸಲು ಸಚಿವ ಎಂ.ಬಿ. ಪಾಟೀಲ ಸೂಚಿಸಿದ್ದಾರೆ. ವಿಜಯಪುರ ನಗರಾಭಿವೃದ್ಧಿ ಪ್ರಾಧಿಕಾರದ ಆಯವ್ಯಯ ಸಭೆಯ ಮುಖ್ಯಾಂಶಗಳು ಇಲ್ಲಿವೆ.
Last Updated 3 ಮಾರ್ಚ್ 2026, 2:34 IST
ಸಿಂದಗಿ: ಶಾಲೆಯಲ್ಲಿ ಸೌಲಭ್ಯ ಕಲ್ಪಿಸಲು ಜಯಕರ್ನಾಟಕ ಸಂಘಟನೆ ಪ್ರತಿಭಟನೆ

ಮೇದೂರು: ಪುರಾಣ ಪ್ರಸಿದ್ಧ ಕಾಮನ ದಹನೋತ್ಸವ ಇಂದು

Holi Festival: ರಟ್ಟೀಹಳ್ಳಿ: ತಾಲ್ಲೂಕಿನ ಮೇದೂರು ಗ್ರಾಮದಲ್ಲಿ ಪುರಾಣ ಪ್ರಸಿದ್ಧ ಕಾಮನ ದಹನೋತ್ಸವ ಆಚರಣೆಯು ಮಾ. 3ರಂದು ಜರುಗಲಿದ್ದು, ಅದಕ್ಕಾಗಿ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ.
Last Updated 3 ಮಾರ್ಚ್ 2026, 2:33 IST
ಮೇದೂರು: ಪುರಾಣ ಪ್ರಸಿದ್ಧ ಕಾಮನ ದಹನೋತ್ಸವ ಇಂದು
ADVERTISEMENT
ADVERTISEMENT
ADVERTISEMENT