ಶುಕ್ರವಾರ, 13 ಫೆಬ್ರುವರಿ 2026
ಯಾವಾಗಲಾದರೂ ಎಲ್ಲಿಯಾದರೂ
ಇಂದೇ ಹೆಚ್ಚು ಪರಿಷ್ಕೃತವಾಗಿರುವ ಇ-ಪೇಪರ್ ನ ಅನುಭವ ಪಡೆಯಿರಿ

ವೈಶಿಷ್ಟ್ಯಗಳನ್ನು ಹುಡುಕಿ

ಮತ್ತು ಹಂಚಿಕೊಳ್ಳಿ

ಬಳಕೆದಾರ ಸ್ನೇಹಿ

ವಿನ್ಯಾಸ

ದಾಖಲೆಗಳನ್ನು

ಪರಿಶೀಲಿಸಲು ಅನುಮತಿ

ಇಂದಿನ ಇ-ಪತ್ರಿಕೆ ಓದಿ
×
ADVERTISEMENT

ಜಿಲ್ಲೆ

ADVERTISEMENT

ಸಾಧನಾ ಸಮಾವೇಶ: ಮತ್ತೆ ಕಳಚಿಬಿದ್ದ ಪೆಂಡಾಲ್; ಸ್ವಲ್ಪದರಲ್ಲೇ ಪೊಲೀಸರು ಪಾರು

Pandal Collapse: ನಗರದಲ್ಲಿ ಫೆ. 14ರಂದು ನಡೆಯಲಿರುವ ರಾಜ್ಯ ಸರ್ಕಾರದ ಸಾಧನಾ ಸಮಾವೇಶ ಹಾಗೂ ಭೂ ಗ್ಯಾರಂಟಿ ಸಮರ್ಪಣಾ ಸಮಾವೇಶಕ್ಕೆ ಹಾಕಿರುವ ಪೆಂಡಾಲ್ ಶುಕ್ರವಾರ ಮತ್ತೆ ಕಳಚಿ ಬಿದ್ದಿದೆ. ಗಾಳಿ ಬೀಸಿ ಪೆಂಡಾಲ್ ಕಳಚಿ ಬಿದ್ದಿದ್ದು ಕಬ್ಬಿಣದ ಕಂಬಗಳು ತೇಲಾಡಿದವು.
Last Updated 13 ಫೆಬ್ರುವರಿ 2026, 8:35 IST
ಸಾಧನಾ ಸಮಾವೇಶ: ಮತ್ತೆ ಕಳಚಿಬಿದ್ದ ಪೆಂಡಾಲ್; ಸ್ವಲ್ಪದರಲ್ಲೇ ಪೊಲೀಸರು ಪಾರು

ಹಂಪಿ ಉತ್ಸವ: ಪುಷ್ಪಲೋಕದಲ್ಲಿ ಅರಳಿದ ಬಡವಿ ಶಿವಲಿಂಗ, ಸಾಸಿವೆಕಾಳು ಗಣಪ

Flower Show: ಹಂಪಿ ಉತ್ಸವದ ಅಂಗವಾಗಿ ಹಂಪಿಯ ಮಾತಂಗ ಪರ್ವತ ಮೈದಾನದಲ್ಲಿ ಆಯೋಜಿಸಲಾಗಿರುವ ಫಲಪುಷ್ಪ ಪ್ರದರ್ಶನ ಜನಮನ ಸೂರೆಗೊಳ್ಳುತ್ತಿದೆ. ಪುಷ್ಪಲೋಕದಲ್ಲಿ ಅರಳಿದ ಬೃಹತ್ ಬಡವಿ ಶಿವಲಿಂಗ, ಸಾಸಿವೆಕಾಳು ಗಣಪತಿ ಪ್ರಮುಖ ಆಕರ್ಷಣೆ ಎನಿಸಿವೆ.
Last Updated 13 ಫೆಬ್ರುವರಿ 2026, 8:29 IST
ಹಂಪಿ ಉತ್ಸವ: ಪುಷ್ಪಲೋಕದಲ್ಲಿ ಅರಳಿದ ಬಡವಿ ಶಿವಲಿಂಗ, ಸಾಸಿವೆಕಾಳು ಗಣಪ

ಶಿವರಾತ್ರಿ: ಧರ್ಮಸ್ಥಳಕ್ಕೆ ದಣಿವರಿಯದ ನಡಿಗೆ

ಎಲ್ಲೆಲ್ಲೂ ಪ್ಲಾಸ್ಟಿಕ್ ಬಾಟಲಿ: ಭಕ್ತರ ಸುರಕ್ಷತೆ ಮರೆತ ಆಡಳಿತ
Last Updated 13 ಫೆಬ್ರುವರಿ 2026, 8:05 IST
ಶಿವರಾತ್ರಿ: ಧರ್ಮಸ್ಥಳಕ್ಕೆ ದಣಿವರಿಯದ ನಡಿಗೆ

ಬದುಕನ್ನು ತಾತ್ವಿಕವಾಗಿ ಕಟ್ಟಿಕೊಟ್ಟ ವಿಶ್ವಮಾನ ಕುವೆಂಪು-ಮುಕುಂದರಾಜ್

ಕುವೆಂಪು ಚಿಂತನೆಗಳ ಸಾರ್ವಕಾಲಿಕ ಮಹತ್ವ ವಿಷಯದ ಕುರಿತು ವಿಶೇಷ ಉಪನ್ಯಾಸ
Last Updated 13 ಫೆಬ್ರುವರಿ 2026, 8:04 IST
ಬದುಕನ್ನು ತಾತ್ವಿಕವಾಗಿ ಕಟ್ಟಿಕೊಟ್ಟ ವಿಶ್ವಮಾನ ಕುವೆಂಪು-ಮುಕುಂದರಾಜ್

ಸನಾತನ ಧರ್ಮ ಪರಂಪರೆಗೆ ವಿಶೇಷ ಸ್ಥಾನ: ಸ್ವಾಮೀಜಿ

ಕನಗೆರೆ ಸಪರಿವಾರ ರಂಗನಾಥೇಶ್ವರ ಸ್ವಾಮಿಯ ಪ್ರತಿಷ್ಠಾ ಮಹೋತ್ಸವ ಮತ್ತು ಮಹಾಕುಂಭಾಭಿಷೇಕ
Last Updated 13 ಫೆಬ್ರುವರಿ 2026, 8:04 IST
ಸನಾತನ ಧರ್ಮ ಪರಂಪರೆಗೆ ವಿಶೇಷ ಸ್ಥಾನ: ಸ್ವಾಮೀಜಿ

ಕಡಿಮೆಯಾಗದ ರೇಡಿಯೊ ಕೇಳುಗರು: ಕೊಡಗಿನ ಗಟ್ಟಿವಾಣಿ ಆಕಾಶವಾಣಿ

Radio Listeners: ರಾಜ್ಯದ ಇತರೆ ಜಿಲ್ಲೆಗಳಿಗೆ ಹೋಲಿಸಿದರೆ ಕೊಡಗು ಜಿಲ್ಲೆಯಲ್ಲಿ ರೇಡಿಯೊ ಇನ್ನೂ ತನ್ನ ಅಸ್ತಿತ್ವವನ್ನು ಗಟ್ಟಿಯಾಗಿಯೇ ಉಳಿಸಿಕೊಂಡಿದೆ. ಆಧುನಿಕ ಸಾಮಾಜಿಕ ಮಾಧ್ಯಮಗಳ ಭರಾಟೆಯ ನಡುವೆಯೂ ರೇಡಿಯೊಗೆ ಹೆಚ್ಚಿನ ಕೇಳುಗರು ಇಲ್ಲಿರುವುದು ವಿಶೇಷ.
Last Updated 13 ಫೆಬ್ರುವರಿ 2026, 8:00 IST
ಕಡಿಮೆಯಾಗದ ರೇಡಿಯೊ ಕೇಳುಗರು: ಕೊಡಗಿನ ಗಟ್ಟಿವಾಣಿ ಆಕಾಶವಾಣಿ

ಮಡಿಕೇರಿ | ಕಾರ್ಮಿಕ ಸಂಹಿತೆ ವಾಪಸ್ ಪಡೆಯಿರಿ, ದುಡಿಯುವ ವರ್ಗವ ರಕ್ಷಿಸಿ–ಮಡಿಕೇರಿ

ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ, ಸಾರ್ವತ್ರಿಕ ಮುಷ್ಕರಕ್ಕ ಬೆಂಬಲ
Last Updated 13 ಫೆಬ್ರುವರಿ 2026, 7:56 IST
ಮಡಿಕೇರಿ | ಕಾರ್ಮಿಕ ಸಂಹಿತೆ ವಾಪಸ್ ಪಡೆಯಿರಿ, ದುಡಿಯುವ ವರ್ಗವ ರಕ್ಷಿಸಿ–ಮಡಿಕೇರಿ
ADVERTISEMENT

ಕುಶಾಲನಗರದಲ್ಲಿ ಕಾರ್ಮಿಕ ಸಂಘಟನೆಗಳ ಬೆಂಬಲ

Trade Union Strike: ಕೇಂದ್ರದ ಕಾರ್ಮಿಕ ವಿರೋಧಿ ನೀತಿಯನ್ನು ಖಂಡಿಸಿ ಎಐಟಿಯುಸಿ ಸಂಘಟನೆ ಮತ್ತು ಎಸ್.ಎಲ್.ಎನ್ ಕಾಫಿ ಕ್ಯೂರಿಂಗ್ ಎಂಪ್ಲಾಯಿಸ್ ಯೂನಿಯನ್ ವತಿಯಿಂದ ಗುರುವಾರ ಪ್ರತಿಭಟನೆ ನಡೆಸಲಾಯಿತು. ಕೇಂದ್ರ ಕಾರ್ಮಿಕ ಸಂಘಟನೆಗಳು ಸಾರ್ವತ್ರಿಕ ಮುಷ್ಕರ ಬೆಂಬಲಿಸಿ ಪ್ರತಿಭಟನೆ ನಡೆಸಿದರು.
Last Updated 13 ಫೆಬ್ರುವರಿ 2026, 7:56 IST
ಕುಶಾಲನಗರದಲ್ಲಿ ಕಾರ್ಮಿಕ ಸಂಘಟನೆಗಳ ಬೆಂಬಲ

ಕುಶಾಲನಗರ | ಕೌಶಲಾಧಾರಿತ ಕಲಿಕೆಗೆ ಒತ್ತು ನೀಡಿ–ಸುದರ್ಶನ್ ಕುಮಾರ್

ಚಿಕ್ಕ ಅಳುವಾರ : ಕನ್ನಡ ಸೌರಭ ಸಂಘದ ಉದ್ಘಾಟನಾ ಸಮಾರಂಭ
Last Updated 13 ಫೆಬ್ರುವರಿ 2026, 7:56 IST
ಕುಶಾಲನಗರ | ಕೌಶಲಾಧಾರಿತ ಕಲಿಕೆಗೆ ಒತ್ತು ನೀಡಿ–ಸುದರ್ಶನ್ ಕುಮಾರ್

ಮಡಿಕೇರಿ | ಬಾಕಿ ಪಾವತಿಸಿ, ಇಲ್ಲವೇ ಪ್ರತಿಭಟನೆ ಎದುರಿಸಿ–ಆರ್.ಮಂಜುನಾಥ್‌

ರಾಜ್ಯ ಗುತ್ತಿಗೆದಾರರ ಸಂಘದ ಅಧ್ಯಕ್ಷ ಆರ್.ಮಂಜುನಾಥ್‌ ಹೇಳಿಕೆ
Last Updated 13 ಫೆಬ್ರುವರಿ 2026, 7:55 IST
ಮಡಿಕೇರಿ | ಬಾಕಿ ಪಾವತಿಸಿ, ಇಲ್ಲವೇ ಪ್ರತಿಭಟನೆ ಎದುರಿಸಿ–ಆರ್.ಮಂಜುನಾಥ್‌
ADVERTISEMENT
ADVERTISEMENT
ADVERTISEMENT