ಮಂಗಳವಾರ, 3 ಫೆಬ್ರುವರಿ 2026
ಯಾವಾಗಲಾದರೂ ಎಲ್ಲಿಯಾದರೂ
ಇಂದೇ ಹೆಚ್ಚು ಪರಿಷ್ಕೃತವಾಗಿರುವ ಇ-ಪೇಪರ್ ನ ಅನುಭವ ಪಡೆಯಿರಿ

ವೈಶಿಷ್ಟ್ಯಗಳನ್ನು ಹುಡುಕಿ

ಮತ್ತು ಹಂಚಿಕೊಳ್ಳಿ

ಬಳಕೆದಾರ ಸ್ನೇಹಿ

ವಿನ್ಯಾಸ

ದಾಖಲೆಗಳನ್ನು

ಪರಿಶೀಲಿಸಲು ಅನುಮತಿ

ಇಂದಿನ ಇ-ಪತ್ರಿಕೆ ಓದಿ
×
ADVERTISEMENT

ಜಿಲ್ಲೆ

ADVERTISEMENT

ಸಾರ್ವಜನಿಕ ಶೌಚಾಲಯಗಳ ಸಂಖ್ಯೆ ಹೆಚ್ಚಿಸಿ: ನಾಗಲಕ್ಷ್ಮೀ ಚೌಧರಿ

Women Safety: ಬೆಂಗಳೂರು: ಬೆಂಗಳೂರು ನಗರದ ಸಾರ್ವಜನಿಕ ಪ್ರದೇಶಗಳಲ್ಲಿರುವ ಸಾರ್ವಜನಿಕ ಶೌಚಾಲಯಗಳ ಸಂಖ್ಯೆ ಹೆಚ್ಚಿಸುವುದರ ಜೊತೆಗೆ ಸರಿಯಾಗಿ ನಿರ್ವಹಣೆ ಮಾಡಬೇಕು ಎಂದು ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಡಾ. ನಾಗಲಕ್ಷ್ಮೀ ಚೌಧರಿ ಆಗ್ರಹಿಸಿದ್ದಾರೆ.
Last Updated 3 ಫೆಬ್ರುವರಿ 2026, 22:25 IST
ಸಾರ್ವಜನಿಕ ಶೌಚಾಲಯಗಳ ಸಂಖ್ಯೆ ಹೆಚ್ಚಿಸಿ: ನಾಗಲಕ್ಷ್ಮೀ ಚೌಧರಿ

ಎರಡು ಕಾಲೇಜುಗಳು ಬೆಂಗಳೂರು ನಗರ ವಿವಿ ಘಟಕಕ್ಕೆ: ಶುಲ್ಕ ದುಬಾರಿಯಾಗುವ ಆತಂಕ

Bengaluru City University: ಪ್ರಮುಖ ಶಿಕ್ಷಣ ಸಂಸ್ಥೆಗಳಾಗಿರುವ ರಾಮನಾರಾಯಣ ಚೆಲ್ಲಾರಾಂ (ಆರ್.ಸಿ) ಕಾಲೇಜು ಮತ್ತು ಸರ್ಕಾರಿ ಕಲಾ ಕಾಲೇಜುಗಳನ್ನು ಬೆಂಗಳೂರು ನಗರ ವಿಶ್ವವಿದ್ಯಾಲಯದ ಘಟಕಕ್ಕೆ ಸೇರಿಸುವ ಯತ್ನ ಮತ್ತೆ ನಡೆದಿದೆ.
Last Updated 3 ಫೆಬ್ರುವರಿ 2026, 22:22 IST
ಎರಡು ಕಾಲೇಜುಗಳು ಬೆಂಗಳೂರು ನಗರ ವಿವಿ ಘಟಕಕ್ಕೆ: ಶುಲ್ಕ ದುಬಾರಿಯಾಗುವ ಆತಂಕ

ತೊಗರಿ ದರ ತಿಂಗಳಲ್ಲಿ ₹1,300 ಜಿಗಿತ: ಖರೀದಿ ಕೇಂದ್ರಗಳತ್ತ ಸುಳಿಯದ ಬೆಳೆಗಾರರು

ಜನವರಿಯಿಂದಲೇ ದರ ಏರುಮುಖ
Last Updated 3 ಫೆಬ್ರುವರಿ 2026, 21:18 IST
ತೊಗರಿ ದರ ತಿಂಗಳಲ್ಲಿ ₹1,300 ಜಿಗಿತ: ಖರೀದಿ ಕೇಂದ್ರಗಳತ್ತ ಸುಳಿಯದ ಬೆಳೆಗಾರರು

ಕರ್ತವ್ಯ ಲೋಪ ಆರೋಪ: ಇಬ್ಬರು ಕಾನ್‌ಸ್ಟೆಬಲ್‌ಗಳ ಅಮಾನತು

DCP West Order: ಬೆಂಗಳೂರು: ಕರ್ತವ್ಯ ಲೋಪದ ಆರೋಪದ ಮೇರೆಗೆ ಕೆ.ಪಿ. ಅಗ್ರಹಾರ ಠಾಣೆಯ ಇಬ್ಬರು ಹೆಡ್‌ ಕಾನ್ ಸ್ಟೆಬಲ್‌ಗಳನ್ನು ಪಶ್ಚಿಮ ವಿಭಾಗದ ಡಿಸಿಪಿ ಅಮಾನತುಗೊಳಿಸಿ ಆದೇಶಿಸಿದ್ದಾರೆ. ಹರೀಶ್ ಕುಮಾರ್ ಹಾಗೂ ಶಿವರಾಜ್‌ ಮಸೂತಿ ಅಮಾನತುಗೊಂಡವರು.
Last Updated 3 ಫೆಬ್ರುವರಿ 2026, 21:03 IST
ಕರ್ತವ್ಯ ಲೋಪ ಆರೋಪ: ಇಬ್ಬರು ಕಾನ್‌ಸ್ಟೆಬಲ್‌ಗಳ ಅಮಾನತು

ದೇವನಹಳ್ಳಿ: ಕೆಂಪೇಗೌಡ ಅಂ.ರಾ ವಿಮಾನ ನಿಲ್ದಾಣದ ರನ್ ವೇಗೆ ನುಗ್ಗಿದ ನಾಯಿ

Kempegowda International Airport: ದೇವನಹಳ್ಳಿ: ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಟರ್ಮಿನಲ್–2 ಹೊಸ ರನ್‌ ವೇಗೆ ಅಡ್ಡಲಾಗಿ ಸೋಮವಾರ ಬೀದಿನಾಯಿಯೊಂದು ನುಗ್ಗಿದೆ. ಬೀದಿನಾಯಿಯೊಂದು ಏಕಾಏಕಿ ರನ್‌ ವೇಗೆ ನುಗ್ಗಿತು.
Last Updated 3 ಫೆಬ್ರುವರಿ 2026, 21:01 IST
ದೇವನಹಳ್ಳಿ: ಕೆಂಪೇಗೌಡ ಅಂ.ರಾ ವಿಮಾನ ನಿಲ್ದಾಣದ ರನ್ ವೇಗೆ ನುಗ್ಗಿದ ನಾಯಿ

ಪೊಲೀಸರ ಮೇಲೆ ಹಲ್ಲೆ ಆರೋಪ, ಅಯೂಬ್ ಪುತ್ರರು ಜೈಲಿಗೆ: ಬಂಧಿತರ ಸಂಖ್ಯೆ 6ಕ್ಕೆ

Ayub Pailwan Sons: ದಾವಣಗೆರೆ: ಬಡಾವಣೆ ಠಾಣೆಯ ಪೊಲೀಸರ ಮೇಲೆ ಹಲ್ಲೆ ನಡೆಸಿ, ಕರ್ತವ್ಯಕ್ಕೆ ಅಡ್ಡಿಪಡಿಸಿ ಪರಾರಿಯಾಗಿದ್ದ ಆರೋಪಿಗಳಲ್ಲಿ ಮತ್ತೆ ಇಬ್ಬರನ್ನು ಪೊಲೀಸರು ಸೋಮವಾರ ರಾತ್ರಿ ಬಂಧಿಸಿದ್ದಾರೆ. ಇದರಿಂದ ಬಂಧಿತರ ಸಂಖ್ಯೆ 6ಕ್ಕೆ ಏರಿಕೆಯಾಗಿದೆ.
Last Updated 3 ಫೆಬ್ರುವರಿ 2026, 19:02 IST
ಪೊಲೀಸರ ಮೇಲೆ ಹಲ್ಲೆ ಆರೋಪ, ಅಯೂಬ್ ಪುತ್ರರು ಜೈಲಿಗೆ: ಬಂಧಿತರ ಸಂಖ್ಯೆ 6ಕ್ಕೆ

ಹೆಸರಘಟ್ಟ: ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ

Hesaraghatta Development: ಹೆಸರಘಟ್ಟ ಹೋಬಳಿ ವ್ಯಾಪ್ತಿಯಲ್ಲಿ ₹28 ಕೋಟಿ ವೆಚ್ಚದಲ್ಲಿ ಪೂರ್ಣಗೊಂಡಿರುವ ಹಲವು ಅಭಿವೃದ್ಧಿ ಸೌಲಭ್ಯಗಳನ್ನು ಶಾಸಕ ಎಸ್‌.ಆರ್‌.ವಿಶ್ವನಾಥ್‌ ಅವರು ‌ಜನರ ಬಳಕೆಗೆ ಮುಕ್ತಗೊಳಿಸಿದರು.
Last Updated 3 ಫೆಬ್ರುವರಿ 2026, 18:48 IST
ಹೆಸರಘಟ್ಟ: ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ
ADVERTISEMENT

ಕರಗ ಉತ್ಸವದ ಅನುದಾನ ಬಿಡುಗಡೆಗೆ ಶೇ 20ರಷ್ಟು ಕಮಿಷನ್‌ ಕೇಳಲಾಗುತ್ತಿದೆ: ಆರೋಪ

Corruption Allegation: ಬೆಂಗಳೂರು: ‘ಕರಗ ಉತ್ಸವದ ಅನುದಾನ ಬಿಡುಗಡೆಗೆ ಶೇ 20ರಷ್ಟು ಕಮಿಷನ್‌ ಕೇಳಲಾಗುತ್ತಿದೆ’ ಎಂದು ಧರ್ಮರಾಯಸ್ವಾಮಿ ದೇವಾಲಯದ ನಿಕಟಪೂರ್ವ ಆಡಳಿತ ಮಂಡಳಿ ಅಧ್ಯಕ್ಷ ಕೆ. ಸತೀಶ್‌ ಆರೋಪಿಸಿದರು.
Last Updated 3 ಫೆಬ್ರುವರಿ 2026, 18:45 IST
ಕರಗ ಉತ್ಸವದ ಅನುದಾನ ಬಿಡುಗಡೆಗೆ ಶೇ 20ರಷ್ಟು ಕಮಿಷನ್‌ ಕೇಳಲಾಗುತ್ತಿದೆ: ಆರೋಪ

ಬೆಂಗಳೂರು: 15 ಜಿಲೆಟಿನ್‌ ಕಡ್ಡಿ, 30 ಡಿಟೊನೇಟರ್‌ ಪತ್ತೆ

ನಿವೇಶನದ ಮಾಲೀಕನ ವಿರುದ್ಧ ಹುಳಿಮಾವು ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್
Last Updated 3 ಫೆಬ್ರುವರಿ 2026, 18:45 IST
ಬೆಂಗಳೂರು: 15 ಜಿಲೆಟಿನ್‌ ಕಡ್ಡಿ, 30 ಡಿಟೊನೇಟರ್‌ ಪತ್ತೆ

ನಗರದಲ್ಲಿ ಇಂದು: ಬೆಂಗಳೂರಲ್ಲಿ ಈ ದಿನದ ಕಾರ್ಯಕ್ರಮಗಳು

ನಗರದಲ್ಲಿ ಇಂದು: ಬೆಂಗಳೂರಲ್ಲಿ ಈ ದಿನದ ಕಾರ್ಯಕ್ರಮಗಳು
Last Updated 3 ಫೆಬ್ರುವರಿ 2026, 18:30 IST
ನಗರದಲ್ಲಿ ಇಂದು: ಬೆಂಗಳೂರಲ್ಲಿ ಈ ದಿನದ ಕಾರ್ಯಕ್ರಮಗಳು
ADVERTISEMENT
ADVERTISEMENT
ADVERTISEMENT