ಗುರುವಾರ, 5 ಫೆಬ್ರುವರಿ 2026
ಯಾವಾಗಲಾದರೂ ಎಲ್ಲಿಯಾದರೂ
ಇಂದೇ ಹೆಚ್ಚು ಪರಿಷ್ಕೃತವಾಗಿರುವ ಇ-ಪೇಪರ್ ನ ಅನುಭವ ಪಡೆಯಿರಿ

ವೈಶಿಷ್ಟ್ಯಗಳನ್ನು ಹುಡುಕಿ

ಮತ್ತು ಹಂಚಿಕೊಳ್ಳಿ

ಬಳಕೆದಾರ ಸ್ನೇಹಿ

ವಿನ್ಯಾಸ

ದಾಖಲೆಗಳನ್ನು

ಪರಿಶೀಲಿಸಲು ಅನುಮತಿ

ಇಂದಿನ ಇ-ಪತ್ರಿಕೆ ಓದಿ
×
ADVERTISEMENT

ಜಿಲ್ಲೆ

ADVERTISEMENT

ಬಿಹಾರದ ರೌಡಿಶೀಟರ್ ತಂದೆ, ಪುತ್ರನ ಬಂಧನ: 40ಕ್ಕೂ ಅಧಿಕ ಅಪರಾಧ ಕೃತ್ಯಗಳಲ್ಲಿ ಭಾಗಿ

40ಕ್ಕೂ ಅಧಿಕ ಅಪರಾಧ ಕೃತ್ಯಗಳಲ್ಲಿ ಆರೋಪಿಗಳು ಭಾಗಿ
Last Updated 4 ಫೆಬ್ರುವರಿ 2026, 22:30 IST
ಬಿಹಾರದ ರೌಡಿಶೀಟರ್ ತಂದೆ, ಪುತ್ರನ ಬಂಧನ: 40ಕ್ಕೂ ಅಧಿಕ ಅಪರಾಧ ಕೃತ್ಯಗಳಲ್ಲಿ ಭಾಗಿ

ಯುಎಇ ಲಾಟರಿ: ಕಟಪಾಡಿಯ ಶಾಂತನುಗೆ ₹49 ಕೋಟಿ ಬಹುಮಾನ

Abu Dhabi Big Ticket Winner: ಅಬುಧಾಬಿಯಲ್ಲಿ ನಡೆದ ಬಿಗ್ ಟಿಕೆಟ್ ಲಕ್ಕಿ ಡ್ರಾದಲ್ಲಿ ಕಟಪಾಡಿ ಮಟ್ಟುವಿನ ನಿವಾಸಿ ಶಾಂತನು ಶೆಟ್ಟಿಗಾರ್ ಅವರಿಗೆ 2 ಕೋಟಿ ದಿರ್‌ಹಂ (₹49 ಕೋಟಿ) ಬಹುಮಾನ ಒಲಿದಿದೆ.
Last Updated 4 ಫೆಬ್ರುವರಿ 2026, 21:43 IST
ಯುಎಇ ಲಾಟರಿ: ಕಟಪಾಡಿಯ ಶಾಂತನುಗೆ ₹49 ಕೋಟಿ ಬಹುಮಾನ

ಕರ್ತವ್ಯ ಲೋಪ: ನಾಲ್ವರು ಅಧಿಕಾರಿಗಳ ವಿರುದ್ಧ ಶಿಸ್ತುಕ್ರಮ

Chamarajanagar Administration: ಹಾಸ್ಟೆಲ್ ಅವ್ಯವಸ್ಥೆ ಹಾಗೂ ಬಿಸಿಯೂಟ ದುರ್ಬಳಕೆ ಆರೋಪದ ಮೇಲೆ ನಾಲ್ವರು ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮ ಜರುಗಿಸಲಾಗಿದೆ. ಆಹಾರ ಆಯೋಗದ ಅಧ್ಯಕ್ಷರ ಸೂಚನೆ ಮೇರೆಗೆ ಈ ಕ್ರಮ ಕೈಗೊಳ್ಳಲಾಗಿದೆ.
Last Updated 4 ಫೆಬ್ರುವರಿ 2026, 21:40 IST
ಕರ್ತವ್ಯ ಲೋಪ: ನಾಲ್ವರು ಅಧಿಕಾರಿಗಳ ವಿರುದ್ಧ ಶಿಸ್ತುಕ್ರಮ

ಹತ್ಯೆ ಪ್ರಕರಣ: ಜ್ಯೋತಿಷಿ ಸೇರಿ ನಾಲ್ವರು ಜೈಲಿಗೆ

Siddapura Murder Case: ಸಿದ್ದಾಪುರ ತಾಲ್ಲೂಕಿನ ಅವರಗುಪ್ಪದಲ್ಲಿ ನಡೆದ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಏಳು ಮಂದಿ ಆರೋಪಿಗಳ ಪೈಕಿ ನಾಲ್ವರನ್ನು ಕೋರ್ಟ್‌ ಬುಧವಾರ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿತು. ಪ್ರಮುಖ ಆರೋಪಿ ಸೇರಿ ನಾಲ್ವರು ಜೈಲು ಪಾಲಾಗಿದ್ದಾರೆ.
Last Updated 4 ಫೆಬ್ರುವರಿ 2026, 21:38 IST
ಹತ್ಯೆ ಪ್ರಕರಣ: ಜ್ಯೋತಿಷಿ ಸೇರಿ ನಾಲ್ವರು ಜೈಲಿಗೆ

PV WEB EXCLUSIVE: ಬೀದರ್‌ನಲ್ಲೊಂದು ‘ರಂಗೀನ್‌ ಮಹಲ್‌’ ಅರಮನೆ

Bidar Palace: ಬೀದರ್‌ ಕೋಟೆಯೊಳಗಿನ ‘ರಂಗೀನ್‌ ಮಹಲ್‌’ ಎಂಬ ಬಣ್ಣದ ಅರಮನೆ, ಕಟ್ಟಿಗೆ ಕೆತ್ತನೆಗಳು, ಪರ್ಶಿಯನ್‌ ಶೈಲಿ, ಸ್ಟಕೋ ಆರ್ಟ್‌ ಸೇರಿದಂತೆ ಅಪರೂಪದ ಕಲಾಕೃತಿಗಳಿಂದ ಕೂಡಿದ್ದು, ಸದ್ಯ ಪ್ರವೇಶ ನಿರ್ಬಂಧಿಸಲಾಗಿದೆ.
Last Updated 4 ಫೆಬ್ರುವರಿ 2026, 21:36 IST
PV WEB EXCLUSIVE: ಬೀದರ್‌ನಲ್ಲೊಂದು ‘ರಂಗೀನ್‌ ಮಹಲ್‌’ ಅರಮನೆ

ಮೈಸೂರು–ಬೆಂಗಳೂರು ಹೆದ್ದಾರಿ: ಸರ್ವಿಸ್ ರಸ್ತೆಗಳಲ್ಲಿ ಸುಲಿಗೆ; 56 ಆರೋಪಿಗಳ ಬಂಧನ

Mysuru-Bengaluru Highway: ಮೈಸೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ ಹಾಗೂ ಸರ್ವಿಸ್ ರಸ್ತೆಗಳಲ್ಲಿ ತಡರಾತ್ರಿ ಪ್ರಯಾಣಿಕರನ್ನು ತಡೆದು ಸುಲಿಗೆ, ದರೋಡೆ ಮಾಡುತ್ತಿರುವುದಕ್ಕೆ ಸಂಬಂಧಿಸಿದಂತೆ ಒಟ್ಟು 34 ಪ್ರಕರಣಗಳು ವರದಿ ಆಗಿದ್ದು 28 ಭೇದಿಸಲಾಗಿದೆ.
Last Updated 4 ಫೆಬ್ರುವರಿ 2026, 21:30 IST
ಮೈಸೂರು–ಬೆಂಗಳೂರು ಹೆದ್ದಾರಿ: ಸರ್ವಿಸ್ ರಸ್ತೆಗಳಲ್ಲಿ ಸುಲಿಗೆ; 56 ಆರೋಪಿಗಳ ಬಂಧನ

ಆನೇಕಲ್: ಹೆದ್ದಾರಿ ಕಾಮಗಾರಿ ಸ್ಥಳದಲ್ಲಿ ಭೂಕುಸಿತ

6 ಕಿ.ಮೀಗೂ ಹೆಚ್ಚು ದೂರ ವಾಹನ ದಟ್ಟಣೆ
Last Updated 4 ಫೆಬ್ರುವರಿ 2026, 21:25 IST
ಆನೇಕಲ್: ಹೆದ್ದಾರಿ ಕಾಮಗಾರಿ ಸ್ಥಳದಲ್ಲಿ ಭೂಕುಸಿತ
ADVERTISEMENT

ಕೋಗಿಲು ಪ್ರಕರಣ: ಅಮಿಕಸ್‌ ಕ್ಯೂರಿ ನೇಮಕ

High Court Hearing: ‘ಯಲಹಂಕ ವ್ಯಾಪ್ತಿಯ ಕೋಗಿಲು ಲೇಔಟ್‌ನ ಫಕೀರ್ ಹಾಗೂ ವಸೀಂ ಕಾಲೊನಿಯಲ್ಲಿ ಯಾವುದೇ ವ್ಯಕ್ತಿಗೆ ನಿವೇಶನ ಮಂಜೂರಾಗಿರುವ ಬಗ್ಗೆ ದಾಖಲೆಗಳಿಲ್ಲ’ ಎಂದು ರಾಜ್ಯ ಸರ್ಕಾರ ಹೈಕೋರ್ಟ್‌ಗೆ ಸ್ಪಷ್ಟಪಡಿಸಿದೆ.
Last Updated 4 ಫೆಬ್ರುವರಿ 2026, 21:23 IST
ಕೋಗಿಲು ಪ್ರಕರಣ: ಅಮಿಕಸ್‌ ಕ್ಯೂರಿ ನೇಮಕ

ಬೆಂಗಳೂರಿನ ಹಲವೆಡೆ ಫೆ. 5ರಂದು ವಿದ್ಯುತ್‌ ವ್ಯತ್ಯಯ: ಎಲ್ಲೆಲ್ಲಿ ಸಮಸ್ಯೆ?

BESCOM Update: ಕರ್ನಾಟಕ ವಿದ್ಯುತ್ ಪ್ರಸರಣ ನಿಗಮದ (ಕೆಪಿಟಿಸಿಎಲ್) ವತಿಯಿಂದ ತುರ್ತು ನಿರ್ವಹಣಾ ಕಾಮಗಾರಿ ಕೈಗೊಂಡಿರುವ ಕಾರಣ, ಜಾಲಹಳ್ಳಿ ವಿಭಾಗದ ಉಪ ಕೇಂದ್ರದ ವ್ಯಾಪ್ತಿಯಲ್ಲಿ ಶುಕ್ರವಾರ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ.
Last Updated 4 ಫೆಬ್ರುವರಿ 2026, 21:23 IST
ಬೆಂಗಳೂರಿನ ಹಲವೆಡೆ ಫೆ. 5ರಂದು ವಿದ್ಯುತ್‌ ವ್ಯತ್ಯಯ: ಎಲ್ಲೆಲ್ಲಿ ಸಮಸ್ಯೆ?

ಕರ್ನಾಟಕ ಜಾನಪದ ಪರಿಷತ್ತು ಲೋಕೋತ್ಸವ: 19 ಮಂದಿಗೆ ‘ಜಾನಪದ ಲೋಕ’ ಪ್ರಶಸ್ತಿ

ರಾಮಚಂದ್ರೇಗೌಡಗೆ ಪ್ರಶಸ್ತಿ ಗರಿ
Last Updated 4 ಫೆಬ್ರುವರಿ 2026, 21:18 IST
ಕರ್ನಾಟಕ ಜಾನಪದ ಪರಿಷತ್ತು ಲೋಕೋತ್ಸವ: 19 ಮಂದಿಗೆ ‘ಜಾನಪದ ಲೋಕ’ ಪ್ರಶಸ್ತಿ
ADVERTISEMENT
ADVERTISEMENT
ADVERTISEMENT