ಸೋಮವಾರ, 26 ಜನವರಿ 2026
×
ADVERTISEMENT

ಜಿಲ್ಲೆ

ADVERTISEMENT

ಬೆಂಗಳೂರು: ಜ. 30ಕ್ಕೆ ಸಂವಿಧಾನ ನಡಿಗೆ ಕಾರ್ಯಕ್ರಮ

Constitution: ‘ಪ್ರಜಾವಾಣಿ’ ಮತ್ತು ‘ಡೆಕ್ಕನ್ ಹೆರಾಲ್ಡ್’ ವತಿಯಿಂದ ಸಮಾಜ ಕಲ್ಯಾಣ ಸಚಿವಾಲಯ ಮತ್ತು ಬೆಂಗಳೂರು ವಿಶ್ವವಿದ್ಯಾಲಯದ ಸಹಯೋಗದಿಂದ ‘ಸಂವಿಧಾನವೇ ಬೆಳಕು – ಹೆಜ್ಜೆಯಿಡು ಬೆಂಗಳೂರು’ ಕಾರ್ಯಕ್ರಮ ಜನವರಿ 30ರಂದು ಜ್ಞಾನಭಾರತಿಯಲ್ಲಿ ನಡೆಯಲಿದೆ.
Last Updated 26 ಜನವರಿ 2026, 1:24 IST
ಬೆಂಗಳೂರು: ಜ. 30ಕ್ಕೆ ಸಂವಿಧಾನ ನಡಿಗೆ ಕಾರ್ಯಕ್ರಮ

ಕೆಪಿಎಸ್‌ ವಿಶೇಷ ಶಿಕ್ಷಕರ ನೇಮಕಕ್ಕೆ ನಿರ್ಧಾರ: ಮಧು ಬಂಗಾರಪ್ಪ

-
Last Updated 26 ಜನವರಿ 2026, 1:20 IST
ಕೆಪಿಎಸ್‌ ವಿಶೇಷ ಶಿಕ್ಷಕರ ನೇಮಕಕ್ಕೆ ನಿರ್ಧಾರ: ಮಧು ಬಂಗಾರಪ್ಪ

ಚಿತ್ರೋತ್ಸವದಲ್ಲಿ ತುಳು ಸಿನಿಮಾ ಕಡೆಗಣನೆ: ರಾಜೇಂದ್ರ ಸಿಂಗ್ ಬಾಬು

Film Festival : ಬೆಂಗಳೂರು ಅಂತರರಾಷ್ಟ್ರೀಯ ಚಿತ್ರೋತ್ಸವದಲ್ಲಿ ತುಳು ಭಾಷಾ ಚಿತ್ರಗಳಿಗೆ ಅವಕಾಶ ನೀಡದೇ ಇತರ ಭಾಷೆಗಳಿಗೆ ಮಾತ್ರ ಪ್ರೋತ್ಸಾಹ ನೀಡಲಾಗಿದೆ ಎಂಬ ಆರೋಪವನ್ನು ನಿರ್ದೇಶಕ ಎಸ್‌.ವಿ. ರಾಜೇಂದ್ರ ಸಿಂಗ್ ಬಾಬು ಮಾಡಿದ್ದಾರೆ.
Last Updated 26 ಜನವರಿ 2026, 1:18 IST
ಚಿತ್ರೋತ್ಸವದಲ್ಲಿ ತುಳು ಸಿನಿಮಾ ಕಡೆಗಣನೆ: ರಾಜೇಂದ್ರ ಸಿಂಗ್ ಬಾಬು

ಅಂಚೆ ಇಲಾಖೆ: ಜ. 30ಕ್ಕೆ ನೇರ ಸಂದರ್ಶನ

Insurance Agents: ಅಂಚೆ ಹಾಗೂ ಗ್ರಾಮೀಣ ಜೀವ ವಿಮೆ ಪಾಲಿಸಿಗಳ ಮಾರಾಟಕ್ಕಾಗಿ ಪ್ರತಿನಿಧಿಗಳನ್ನು ನೇಮಕಮಾಡಲು ಅಂಚೆ ಇಲಾಖೆ ಈ ಜನವರಿ 30ರಂದು ಬೆಳಿಗ್ಗೆ 11ಕ್ಕೆ ನೇರ ಸಂದರ್ಶನ ಆಯೋಜಿಸಿದೆ.
Last Updated 26 ಜನವರಿ 2026, 1:16 IST
ಅಂಚೆ ಇಲಾಖೆ: ಜ. 30ಕ್ಕೆ ನೇರ ಸಂದರ್ಶನ

ಆಳ–ಅಗಲ | ಲಕ್ಕುಂಡಿ ವೈಭವದ ಮರುಅನ್ವೇಷಣೆ

Lakundi Excavation: ಗದಗ ನಗರದಿಂದ 11 ಕಿ.ಮೀ. ದೂರದಲ್ಲಿರುವ ಲಕ್ಕುಂಡಿ ಈಗ ರಾಜ್ಯದ ಹೊರಗೂ ಹೆಸರು ಗಳಿಸಿದೆ. ಚಿನ್ನದ ನಿಧಿ ಸಿಕ್ಕ ನಂತರ ಈ ಗ್ರಾಮವು ದೇಶದ ಗಮನ ಸೆಳೆದಿದೆ.
Last Updated 26 ಜನವರಿ 2026, 0:40 IST
ಆಳ–ಅಗಲ | ಲಕ್ಕುಂಡಿ ವೈಭವದ ಮರುಅನ್ವೇಷಣೆ

ಕುಂದು ಕೊರತೆ: ಮರಕ್ಕೆ ಸುತ್ತಿರುವ ಕೇಬಲ್‌ ತೆರವುಗೊಳಿಸಿ

Bangalore Civic Issue: ಕೆಂಪೇಗೌಡ ವಿಮಾನ ನಿಲ್ದಾಣದ ಮಾರ್ಗದ ಕೊಡಿಗೇಹಳ್ಳಿ ವೃತ್ತದ ಸರ್ವೀಸ್‌ ರಸ್ತೆಯಲ್ಲಿ ಮರಕ್ಕೆ ಸುತ್ತಲಾದ ಕೇಬಲ್‌ ದೃಶ್ಯ, ನಗರದಲ್ಲಿ ಹೆಚ್ಚುತ್ತಿರುವ ಕೇಬಲ್‌ ಹಾವಳಿಗೆ ಸಾಕ್ಷಿಯಾಗಿ, ಸಾರ್ವಜನಿಕರಿಂದ ಆಕ್ರೋಶ.
Last Updated 26 ಜನವರಿ 2026, 0:30 IST
ಕುಂದು ಕೊರತೆ: ಮರಕ್ಕೆ ಸುತ್ತಿರುವ ಕೇಬಲ್‌ ತೆರವುಗೊಳಿಸಿ

ಗಣರಾಜ್ಯೋತ್ಸವ: ಗಣ್ಯರಿಗೆ ಕೈದಿಗಳು ಸಿದ್ದಪಡಿಸಿದ ಆಹಾರ

Republic Day: ನಗರದ ಫೀಲ್ಡ್‌ ಮಾರ್ಷಲ್ ಮಾಣೆಕ್ ಷಾ ಮೈದಾನದಲ್ಲಿ ಸೋಮವಾರ ನಡೆಯುವ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸುವ ರಾಜ್ಯಪಾಲ ಥಾವರ್ ಚಂದ್ ಗೆಹಲೋತ್‌ ಸೇರಿ ಗಣ್ಯರಿಗೆ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ಸಿದ್ದವಾಗುವ ಲಘು ಉಪಾಹಾರ ನೀಡಲಾಗುತ್ತದೆ.
Last Updated 26 ಜನವರಿ 2026, 0:23 IST
ಗಣರಾಜ್ಯೋತ್ಸವ: ಗಣ್ಯರಿಗೆ ಕೈದಿಗಳು ಸಿದ್ದಪಡಿಸಿದ ಆಹಾರ
ADVERTISEMENT

ನಗರದಲ್ಲಿ ಇಂದು: ಬೆಂಗಳೂರು ನಗರದ ಇಂದಿನ ಕಾರ್ಯಕ್ರಮಗಳು

ನಗರದಲ್ಲಿ ಇಂದು: ಬೆಂಗಳೂರು ನಗರದ ಇಂದಿನ ಕಾರ್ಯಕ್ರಮಗಳು
Last Updated 26 ಜನವರಿ 2026, 0:18 IST
ನಗರದಲ್ಲಿ ಇಂದು: ಬೆಂಗಳೂರು ನಗರದ ಇಂದಿನ ಕಾರ್ಯಕ್ರಮಗಳು

ಗಣರಾಜ್ಯೋತ್ಸವ: ‘ತೇಜಸ್ವಿ ವಿಸ್ಮಯ’ ಫಲಪುಷ್ಪ ಪ್ರದರ್ಶನಕ್ಕೆ 1.14 ಲಕ್ಷ ಜನ

Flower Show: ಗಣರಾಜ್ಯೋತ್ಸವದ ಅಂಗವಾಗಿ ಲಾಲ್‌ಬಾಗ್‌ ಗಾಜಿನ ಮನೆಯಲ್ಲಿ ಆಯೋಜಿಸಿರುವ ‘ತೇಜಸ್ವಿ ವಿಸ್ಮಯ’ ವಿಷಯ ಆಧಾರಿತ ಫಲಪುಷ್ಪಪ್ರದರ್ಶನ ವೀಕ್ಷಿಸಲು ಭಾನುವಾರ 1.14 ಲಕ್ಷ ಜನ ಭೇಟಿ ನೀಡಿದ್ದು, ₹46 ಲಕ್ಷ ಪ್ರವೇಶ ಶುಲ್ಕ ಸಂಗ್ರಹವಾಗಿದೆ.
Last Updated 25 ಜನವರಿ 2026, 23:41 IST
ಗಣರಾಜ್ಯೋತ್ಸವ: ‘ತೇಜಸ್ವಿ ವಿಸ್ಮಯ’ ಫಲಪುಷ್ಪ ಪ್ರದರ್ಶನಕ್ಕೆ 1.14 ಲಕ್ಷ ಜನ

PV Web Exclusive: ಸ್ಮಶಾನದಲ್ಲೊಂದು ತೋಟ; ಮೌನ ಭೂಮಿಯಲ್ಲಿ ಹಕ್ಕಿಗಳ ಕಲರವ 

Green Transformation: ಸ್ಮಶಾನಕ್ಕೆ ಕಾಲಿಡಲು ಹಿಂಜರಿಯುವವರೇ ಹೆಚ್ಚು ಇರುವಾಗ ಇಲ್ಲೊಬ್ಬ ವ್ಯಕ್ತಿ ತಮ್ಮೂರಿನ ಸ್ಮಶಾನದಲ್ಲಿ ತೋಟ ಬೆಳೆಸುವ ಕಾಯಕ ಮಾಡುತ್ತಿದ್ದಾರೆ. ಮೌನ ಮನೆ ಮಾಡಿದ್ದ ಸ್ಮಶಾನದಲ್ಲೀಗ ಹಕ್ಕಿಗಳ ಕಲರವ ಕೇಳಿಬರುತ್ತಿದೆ.
Last Updated 25 ಜನವರಿ 2026, 23:30 IST
PV Web Exclusive: ಸ್ಮಶಾನದಲ್ಲೊಂದು ತೋಟ; ಮೌನ ಭೂಮಿಯಲ್ಲಿ ಹಕ್ಕಿಗಳ ಕಲರವ 
ADVERTISEMENT
ADVERTISEMENT
ADVERTISEMENT