ಭಾನುವಾರ, 25 ಜನವರಿ 2026
×
ADVERTISEMENT

ಜಿಲ್ಲೆ

ADVERTISEMENT

ಕಾರವಾರ: ಕಡಲ ಮಕ್ಕಳಿಗೆ ವರವಾಗುವುದೇ ಬಜೆಟ್?

ಬಗೆಹರಿಯದ ಸಮಸ್ಯೆಗಳ ನಡುವೆ ಮೀನುಗಾರಿಕೆ: ಹಲವು ಸೌಕರ್ಯಗಳಿಗೆ ಬೇಡಿಕೆ
Last Updated 25 ಜನವರಿ 2026, 3:16 IST
ಕಾರವಾರ: ಕಡಲ ಮಕ್ಕಳಿಗೆ ವರವಾಗುವುದೇ ಬಜೆಟ್?

ಅರಣ್ಯಾಧಿಕಾರಿಗೆ ಜೀವಬೆದರಿಕೆ ಹಾಕಿದವನಿಗೆ 3 ತಿಂಗಳ ಶಿಕ್ಷೆ

Court Verdict: ಮುಂಡಗೋಡದಲ್ಲಿ ಉಪವಲಯ ಅರಣ್ಯಾಧಿಕಾರಿಗೆ ಅವಾಚ್ಯ ನಿಂದನೆ ಮಾಡಿ ಜೀವ ಬೆದರಿಕೆ ಹಾಕಿದ್ದ ಪ್ರಕರಣದಲ್ಲಿ ಅಜ್ಜಳ್ಳಿ ಗ್ರಾಮದ ಆರೋಪಿಗೆ ಮೂರು ತಿಂಗಳ ಸಾದಾ ಜೈಲು ಶಿಕ್ಷೆ ವಿಧಿಸಿ ಜೆಎಂಎಫ್‌ಸಿ ನ್ಯಾಯಾಲಯ ಆದೇಶಿಸಿದೆ.
Last Updated 25 ಜನವರಿ 2026, 3:14 IST
ಅರಣ್ಯಾಧಿಕಾರಿಗೆ ಜೀವಬೆದರಿಕೆ ಹಾಕಿದವನಿಗೆ 3 ತಿಂಗಳ ಶಿಕ್ಷೆ

ಅಥಣಿ| ಅಂತರ್ಜಲ ಹೆಚ್ಚಿಸಲು ₹25 ಕೋಟಿ ಮೀಸಲು: ಸಚಿವ ಬೋಸರಾಜು

ಅಥಣಿಯಲ್ಲಿ ಅಂತರ್ಜಲ ಮಟ್ಟ ಹೆಚ್ಚಿಸಲು ₹25 ಕೋಟಿ ಮೀಸಲಿಡುವ ಭರವಸೆ ನೀಡಿದ ಸಣ್ಣ ನೀರಾವರಿ ಸಚಿವ ಎನ್.ಎಸ್. ಬೋಸರಾಜು. ಬೋರ್‌ವೆಲ್ ಯೋಜನೆ, ಕೆರೆಗಳಿಗೆ ನೀರು ತುಂಬಿಸುವ ಕಾರ್ಯಗಳು ಗತಿಶೀಲ.
Last Updated 25 ಜನವರಿ 2026, 2:58 IST
ಅಥಣಿ| ಅಂತರ್ಜಲ ಹೆಚ್ಚಿಸಲು ₹25 ಕೋಟಿ ಮೀಸಲು: ಸಚಿವ ಬೋಸರಾಜು

ಚನ್ನಪಟ್ಟಣ: ಅದ್ದೂರಿ ಬೊಂಬೆನಾಡ ಗಂಗೋತ್ಸವ

Folk Festival Karnataka: ಚನ್ನಪಟ್ಟಣದಲ್ಲಿ ನಡೆದ ಬೊಂಬೆನಾಡ ಗಂಗೋತ್ಸವವು ಮೆರವಣಿಗೆ, ಮ್ಯಾರಾಥಾನ್, ಪ್ರತಿಭಾ ಪುರಸ್ಕಾರ, ಜಾನಪದ ನೃತ್ಯ, ಜನಪದ ಗೀತೆ ಮತ್ತು ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಅದ್ಧೂರಿಯಾಗಿ ಜರುಗಿತು.
Last Updated 25 ಜನವರಿ 2026, 2:58 IST
ಚನ್ನಪಟ್ಟಣ: ಅದ್ದೂರಿ ಬೊಂಬೆನಾಡ ಗಂಗೋತ್ಸವ

ಸಂಕೇಶ್ವರ ಪಟ್ಟಣದಲ್ಲಿ ಜಾತ್ರೆ ಸಡಗರ: ಗತವೈಭವ ಮರಳಿ ತಂದ ಶಂಕರಲಿಂಗ

ಸಂಕೇಶ್ವರ ಪಟ್ಟಣದಲ್ಲಿ ಹಿರಣ್ಯಕೇಶಿ ನದಿಯ ತಟದಲ್ಲಿರುವ ಶಂಕರಲಿಂಗ ಕ್ಷೇತ್ರದಲ್ಲಿ ಭವ್ಯ ಜಾತ್ರೆ ಆರಂಭವಾಗಿದೆ. ರಥೋತ್ಸವದೊಂದಿಗೆ ವಿವಿಧ ಸ್ಪರ್ಧೆಗಳು ಹಾಗೂ ಐತಿಹಾಸಿಕ ದೇವಾಲಯದ ವೈಭವ ಭಕ್ತರಲ್ಲಿ ಭಕ್ತಿ ಹಾಗೂ ಉಲ್ಲಾಸ ತುಂಬಿವೆ.
Last Updated 25 ಜನವರಿ 2026, 2:58 IST
ಸಂಕೇಶ್ವರ ಪಟ್ಟಣದಲ್ಲಿ ಜಾತ್ರೆ ಸಡಗರ: ಗತವೈಭವ ಮರಳಿ ತಂದ ಶಂಕರಲಿಂಗ

ಬೆಳಗಾವಿ| ವಿದ್ಯುತ್‌ ಗುತ್ತಿಗೆದಾರರ ಸಮಸ್ಯೆ ಪರಿಹಾರಕ್ಕೆ ಬದ್ಧ: ಸತೀಶ ಜಾರಕಿಹೊಳಿ

ಬೆಳಗಾವಿಯಲ್ಲಿ ನಡೆದ ವಿದ್ಯುತ್ ಗುತ್ತಿಗೆದಾರರ ಸಂಘದ ಸಮಾರಂಭದಲ್ಲಿ ಸಚಿವ ಸತೀಶ ಜಾರಕಿಹೊಳಿ ಸರ್ಕಾರ ಸಮಸ್ಯೆ ಪರಿಹಾರಕ್ಕೆ ಬದ್ಧ ಎಂದು ತಿಳಿಸಿದರು. ಸಂಘದ ನೂತನ ಅಧ್ಯಕ್ಷರೊಂದಿಗೆ ಕಾರ್ಯನಿರ್ವಹಣೆಗೆ ಭರವಸೆ.
Last Updated 25 ಜನವರಿ 2026, 2:57 IST
ಬೆಳಗಾವಿ| ವಿದ್ಯುತ್‌ ಗುತ್ತಿಗೆದಾರರ ಸಮಸ್ಯೆ ಪರಿಹಾರಕ್ಕೆ ಬದ್ಧ: ಸತೀಶ ಜಾರಕಿಹೊಳಿ

ಮೂಡಲಗಿ:| ಬಸ್ ಚಾಲಕರ ದಿನ ಆಚರಣೆ

ಮೂಡಲಗಿ ಬಸ್ ನಿಲ್ದಾಣದಲ್ಲಿ ನಿಸರ್ಗ ಫೌಂಡೇಶನ್ ಹಾಗೂ ಪತ್ರಕರ್ತರ ಸಂಘದ ವತಿಯಿಂದ ಬಸ್ ಚಾಲಕರ ದಿನ ಆಚರಣೆ. ಚಾಲಕರಿಗೆ ಶಾಲು ಹೊದಿಸಿ ಸನ್ಮಾನ, ಅವರ ತ್ಯಾಗ ಮತ್ತು ಸೇವೆಗೆ ಶ್ಲಾಘನೆ.
Last Updated 25 ಜನವರಿ 2026, 2:57 IST
ಮೂಡಲಗಿ:| ಬಸ್ ಚಾಲಕರ ದಿನ ಆಚರಣೆ
ADVERTISEMENT

ಹುಕ್ಕೇರಿ| ರೈತರಿಗಾಗಿ ಉಮೇಶ ಕತ್ತಿ ದೂರದೃಷ್ಟಿ: ಸಚಿವ ಭೋಸರಾಜು

ಹುಕ್ಕೇರಿ ತಾಲ್ಲೂಕಿನಲ್ಲಿ ಉಮೇಶ್ ಕತ್ತಿಯ ದೂರದೃಷ್ಟಿಯಿಂದ ಆರಂಭವಾದ ₹94 ಕೋಟಿ ಹಿರಣ್ಯಕೇಶಿ ನದಿ ನೀರಾವರಿ ಯೋಜನೆ ಕಾರ್ಯರೂಪ ಪಡೆಯುತ್ತಿದೆ. 5 ಬ್ಯಾರೇಜ್‌ಗಳ ಮೂಲಕ ರೈತರ ಬಾವಿ, ಕೊಳವೆ ಬಾವಿಗಳಲ್ಲಿ ಜಲಮಟ್ಟ ಹೆಚ್ಚಳ, ಶೇ.90 ಪ್ರದೇಶಕ್ಕೆ ನೀರಾವರಿ ಸಾಧ್ಯ.
Last Updated 25 ಜನವರಿ 2026, 2:57 IST
ಹುಕ್ಕೇರಿ| ರೈತರಿಗಾಗಿ ಉಮೇಶ ಕತ್ತಿ ದೂರದೃಷ್ಟಿ: ಸಚಿವ ಭೋಸರಾಜು

ಬೆಳಗಾವಿ| ಬಾಲಕಿ ಅಪಹರಿಸಿ ಅತ್ಯಾಚಾರ: ನಾಲ್ವರಿಗೆ ಶಿಕ್ಷೆ

ಅಪ್ರಾಪ್ತ ಬಾಲಕಿಗೆ ಅಪಹರಣೆ, ಸಾಮೂಹಿಕ ಅತ್ಯಾಚಾರ ಮತ್ತು ಚಿನ್ನದ ಸರ ಕಳವು ಪ್ರಕರಣದಲ್ಲಿ ಇಬ್ಬರಿಗೆ ಜೀವಾವಧಿ, ಇನ್ನಿಬ್ಬರಿಗೆ 20 ವರ್ಷ ಕಠಿಣ ಶಿಕ್ಷೆ ವಿಧಿಸಿ ಬೆಳಗಾವಿ ಪೋಕ್ಸೊ ನ್ಯಾಯಾಲಯ ತೀರ್ಪು ನೀಡಿದೆ.
Last Updated 25 ಜನವರಿ 2026, 2:56 IST
ಬೆಳಗಾವಿ| ಬಾಲಕಿ ಅಪಹರಿಸಿ ಅತ್ಯಾಚಾರ: ನಾಲ್ವರಿಗೆ ಶಿಕ್ಷೆ

ಮಾಗಡಿ: ಮಾವಿಗೆ ಬೂದಿ ರೋಗ

Mango Disease Alert: ಮಾಗಡಿಯಲ್ಲಿ 32,000 ಹೆಕ್ಟೇರ್‌ನಲ್ಲಿ ಬೆಳೆಯಲಾಗುತ್ತಿರುವ ಮಾವು ಬೆಳೆದ ಹಂತದಲ್ಲಿದ್ದು, ಹವಾಮಾನ ಬದಲಾವಣೆಯಿಂದ ಬೂದಿ ಶಿಲೀಂಧ್ರ ರೋಗ ಕಾಣಿಸಿಕೊಂಡಿದೆ. ಹೂವು, ಕಾಯಿ ಉದುರುವ ಆತಂಕವಿದೆ.
Last Updated 25 ಜನವರಿ 2026, 2:55 IST
ಮಾಗಡಿ: ಮಾವಿಗೆ ಬೂದಿ ರೋಗ
ADVERTISEMENT
ADVERTISEMENT
ADVERTISEMENT