ಭಾನುವಾರ, 25 ಜನವರಿ 2026
×
ADVERTISEMENT

ಜಿಲ್ಲೆ

ADVERTISEMENT

ಪ್ರಜಾವಾಣಿ ವರದಿ ಪರಿಣಾಮ: ಜ.26ರಂದು ಮಂಡ್ಯ ನಗರದ ಗಾಂಧಿಭವನ ಉದ್ಘಾಟನೆ

Gandhi Bhavan Inauguration: ಜಿಲ್ಲಾಡಳಿತ ಮತ್ತು ಜಿಲ್ಲಾ ಪಂಚಾಯಿತಿ ಹಾಗೂ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಸಂಯುಕ್ತಾಶ್ರಯದಲ್ಲಿ ಜ.26ರಂದು ಗಾಂಧಿ ಭವನ ಉದ್ಘಾಟನಾ ಸಮಾರಂಭವನ್ನು ಬೆಳಿಗ್ಗೆ 11 ಗಂಟೆಗೆ ಮಂಡ್ಯ ನಗರದ ಬಿ ಹೊಸೂರು ಕಾಲೊನಿಯಲ್ಲಿ ಹಮ್ಮಿಕೊಳ್ಳಲಾಗಿದೆ
Last Updated 25 ಜನವರಿ 2026, 9:27 IST
ಪ್ರಜಾವಾಣಿ ವರದಿ ಪರಿಣಾಮ: ಜ.26ರಂದು ಮಂಡ್ಯ ನಗರದ ಗಾಂಧಿಭವನ ಉದ್ಘಾಟನೆ

RSS ಇಲ್ಲದಿದ್ದರೆ BJP ಪ್ರಾದೇಶಿಕ ಪಕ್ಷಕ್ಕಿಂತಲೂ ಕಡೆ: ಪ್ರಿಯಾಂಕ್‌ ಖರ್ಗೆ ಲೇವಡಿ

ರಾಜ್ಯಪಾಲರ ನಡೆ ಅಸಾಂವಿಧಾನಿಕ: ಸಚಿವ ಪ್ರಿಯಾಂಕ್ ಖರ್ಗೆ
Last Updated 25 ಜನವರಿ 2026, 8:27 IST
RSS ಇಲ್ಲದಿದ್ದರೆ BJP ಪ್ರಾದೇಶಿಕ ಪಕ್ಷಕ್ಕಿಂತಲೂ ಕಡೆ: ಪ್ರಿಯಾಂಕ್‌ ಖರ್ಗೆ ಲೇವಡಿ

ಚಿಕ್ಕಜಾಜೂರು | ಮೈನವಿರೇಳಿಸಿದ ಟಗರು ಕಾಳಗ; ಹೊಳಲ್ಕೆರೆ ಮಾರ್ಕೋ ಪ್ರಥಮ

Cultural Event: ಗುಳ್ಳಮ್ಮ ದೇವಿ ಜಾತ್ರಾ ಮಹೋತ್ಸವದ ಅಂಗವಾಗಿ ಆಯೋಜಿಸಿದ್ದ ಟಗರು ಕಾಳಗದಲ್ಲಿ ಹೊಳಲ್ಕೆರೆಯ 8 ಹಲ್ಲಿನ ಮಾರ್ಕೋ ಟಗರು ಪ್ರಥಮ ಸ್ಥಾನ ಪಡೆದಿತು. ಟಗರುಗಳ ಶಕ್ತಿ ಪ್ರದರ್ಶನವನ್ನು ನೋಡಲು ಸಾವಿರಾರು ಮಂದಿ ಜಮಾಯಿಸಿದ್ದರು.
Last Updated 25 ಜನವರಿ 2026, 7:59 IST
ಚಿಕ್ಕಜಾಜೂರು | ಮೈನವಿರೇಳಿಸಿದ ಟಗರು ಕಾಳಗ; ಹೊಳಲ್ಕೆರೆ ಮಾರ್ಕೋ ಪ್ರಥಮ

ಭದ್ರಾವತಿ | ವಿಐಎಸ್‌ಎಲ್‌ನಲ್ಲಿ ಉತ್ಕೃಷ್ಟ ದರ್ಜೆ ಉಕ್ಕು ಉತ್ಪಾದನೆ: ಎಚ್‌ಡಿಕೆ

Steel Revival: ಆಂಧ್ರ ಪ್ರದೇಶದ ವಿಶಾಖ ಪಟ್ಟಣದ ಉಕ್ಕಿನ ಕಾರ್ಖಾನೆಯ ಮಾದರಿಯಲ್ಲಿಯೇ ಭದ್ರಾವತಿಯ ವಿಐಎಸ್‌ಎಲ್‌ ಪುನಶ್ಚೇತನಗೊಳಿಸಿ, ವಿದೇಶದಿಂದ ಈಗ ಆಮದು ಮಾಡಿಕೊಳ್ಳುತ್ತಿರುವ ಉತ್ಕೃಷ್ಟ ದರ್ಜೆಯ ಉಕ್ಕನ್ನು ಇಲ್ಲಿಯೇ ಉತ್ಪಾದಿಸಲು ನಿರ್ಧರಿಸಿದ್ದೇವೆ
Last Updated 25 ಜನವರಿ 2026, 7:55 IST
ಭದ್ರಾವತಿ | ವಿಐಎಸ್‌ಎಲ್‌ನಲ್ಲಿ ಉತ್ಕೃಷ್ಟ ದರ್ಜೆ ಉಕ್ಕು ಉತ್ಪಾದನೆ: ಎಚ್‌ಡಿಕೆ

ಚನ್ನಗಿರಿ: ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿಗೆ ಭವ್ಯ ಸ್ವಾಗತ

ತರಳಬಾಳು ಹುಣ್ಣಿಮೆ ಮಹೋತ್ಸವಕ್ಕೆ ತೆರಳುತ್ತಿರುವ ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿಗೆ ಚನ್ನಗಿರಿಯಲ್ಲಿಂದು ಭವ್ಯ ಸ್ವಾಗತವಿತು. 300ಕ್ಕೂ ಹೆಚ್ಚು ಕಾರು, ನೂರಾರು ಬೈಕ್‌ಗಳ ಮೆರವಣಿಗೆಯೊಂದಿಗೆ ಭದ್ರಾವತಿಗೆ ಬೀಳ್ಕೊಡುಗೆಯಾಯಿತು.
Last Updated 25 ಜನವರಿ 2026, 7:55 IST
ಚನ್ನಗಿರಿ: ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿಗೆ ಭವ್ಯ ಸ್ವಾಗತ

ಹರಿಹರ| ಪಾಲ್ಗೊಳ್ಳುವಿಕೆ,ನಿರಂತರತೆಯಿಂದ ಯಶಸ್ಸು: ಆನಂದ ಕಾಮೋಜಿ

ಸಾಸ್ವೆಹಳ್ಳಿಯಲ್ಲಿ ನಡೆದ ಹಿಂದೂ ಸಂಗಮ ಕಾರ್ಯಕ್ರಮದಲ್ಲಿ ಮನೋಹರ್ ಮಠದ್ ಮಾತನಾಡಿ, ಭಾರತವೆಂದರೆ ದಾಳಿಗಳಿಗೆ ಅಂಜದ ಮೃತ್ಯುಂಜಯ ರಾಷ್ಟ್ರ ಎಂದು ಅಭಿಪ್ರಾಯಪಟ್ಟರು. ದೇಶದ ಒಗ್ಗಟ್ಟಿಗೆ ಸಂಘಟನೆಯ ಪ್ರಾಮುಖ್ಯತೆ ಕುರಿತು ಚರ್ಚೆ ನಡೆಯಿತು.
Last Updated 25 ಜನವರಿ 2026, 7:53 IST
ಹರಿಹರ| ಪಾಲ್ಗೊಳ್ಳುವಿಕೆ,ನಿರಂತರತೆಯಿಂದ ಯಶಸ್ಸು: ಆನಂದ ಕಾಮೋಜಿ

ಸಾಸ್ವೆಹಳ್ಳಿ| ದಾಳಿಗಳಿಗೆ ಅಂಜದ ಮೃತ್ಯುಂಜಯ ಭಾರತ: ಮನೋಹರ್ ಮಠದ್

ಸಾಸ್ವೆಹಳ್ಳಿಯಲ್ಲಿ ನಡೆದ ಹಿಂದೂ ಸಂಗಮ ಕಾರ್ಯಕ್ರಮದಲ್ಲಿ ಮನೋಹರ್ ಮಠದ್ ಮಾತನಾಡಿ, ಭಾರತವೆಂದರೆ ದಾಳಿಗಳಿಗೆ ಅಂಜದ ಮೃತ್ಯುಂಜಯ ರಾಷ್ಟ್ರ ಎಂದು ಅಭಿಪ್ರಾಯಪಟ್ಟರು. ದೇಶದ ಒಗ್ಗಟ್ಟಿಗೆ ಸಂಘಟನೆಯ ಪ್ರಾಮುಖ್ಯತೆ ಕುರಿತು ಚರ್ಚೆ ನಡೆಯಿತು.
Last Updated 25 ಜನವರಿ 2026, 7:53 IST
ಸಾಸ್ವೆಹಳ್ಳಿ| ದಾಳಿಗಳಿಗೆ ಅಂಜದ ಮೃತ್ಯುಂಜಯ ಭಾರತ: ಮನೋಹರ್ ಮಠದ್
ADVERTISEMENT

ಚಿತ್ರದುರ್ಗ | 6 ವರ್ಷಗಳ ನಂತರ ಜಿಲ್ಲಾ ಕೇಂದ್ರದಲ್ಲಿ ನುಡಿಹಬ್ಬ

ಫೆ.17,18ರಂದು ಸ್ಟೇಡಿಯಂ ರಸ್ತೆಯ ಜಿ.ಜಿ.ಸಮುದಾಯ ಭವನದಲ್ಲಿ ಜಿಲ್ಲಾ 18ನೇ ಸಾಹಿತ್ಯ ಸಮ್ಮೇಳನ
Last Updated 25 ಜನವರಿ 2026, 7:50 IST
ಚಿತ್ರದುರ್ಗ | 6 ವರ್ಷಗಳ ನಂತರ ಜಿಲ್ಲಾ ಕೇಂದ್ರದಲ್ಲಿ ನುಡಿಹಬ್ಬ

ಹಿರಿಯೂರು | ಸರ್ಕಾರದ ವೈಫಲ್ಯ ಮುಚ್ಚಿಕೊಳ್ಳಲು ವಿಶೇಷ ಅಧಿವೇಶನ

Political Accusation: ‘ಕಾಂಗ್ರೆಸ್ ನೇತೃತ್ವದ ರಾಜ್ಯ ಸರ್ಕಾರದ ಆಡಳಿತ ಸಂಪೂರ್ಣ ಹಳಿ ತಪ್ಪಿದ್ದು, ತನ್ನ ವೈಫಲ್ಯಗಳನ್ನು ಮುಚ್ಚಿಕೊಳ್ಳಲು ಕರೆದಿದ್ದ ವಿಶೇಷ ಅಧಿವೇಶನದಲ್ಲಿ ಕಾಂಗ್ರೆಸ್ ಸಂಸ್ಕೃತಿ ಎಂತಹದ್ದು ಎಂಬುದು ಬಟಾಬಯಲಾಗಿದೆ’ ಎಂದು ಸಂಸದ ಗೋವಿಂದ ಕಾರಜೋಳ ಆರೋಪಿಸಿದರು.
Last Updated 25 ಜನವರಿ 2026, 7:47 IST
ಹಿರಿಯೂರು | ಸರ್ಕಾರದ ವೈಫಲ್ಯ ಮುಚ್ಚಿಕೊಳ್ಳಲು ವಿಶೇಷ ಅಧಿವೇಶನ

ದಾವಣಗೆರೆ| ಉಲ್ಲಾಸ, ಚೈತನ್ಯ ನೀಡುವ ಶಕ್ತಿ ಕಲೆಗಿದೆ: ಪ್ರೊ.ಬಿ.ಡಿ.ಕುಂಬಾರ

ದಾವಣಗೆರೆ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಬಿ.ಡಿ.ಕುಂಬಾರ 'ಶಿವಗಂಗೋತ್ರಿ ಯುವಜನೋತ್ಸವ' ಕಾರ್ಯಕ್ರಮದಲ್ಲಿ ಮಾತನಾಡಿ, ಕಲೆಗಳು ವಿದ್ಯಾರ್ಥಿಗಳ ಆತ್ಮವಿಶ್ವಾಸ ಹೆಚ್ಚಿಸಿ, ಉಲ್ಲಾಸಮಯ ಜೀವನಕ್ಕೆ ಪ್ರೇರಣೆಯಾಗುತ್ತವೆ ಎಂದು ಹೇಳಿದರು.
Last Updated 25 ಜನವರಿ 2026, 7:47 IST
ದಾವಣಗೆರೆ| ಉಲ್ಲಾಸ, ಚೈತನ್ಯ ನೀಡುವ ಶಕ್ತಿ ಕಲೆಗಿದೆ: ಪ್ರೊ.ಬಿ.ಡಿ.ಕುಂಬಾರ
ADVERTISEMENT
ADVERTISEMENT
ADVERTISEMENT