ಸೋಮವಾರ, 19 ಜನವರಿ 2026
×
ADVERTISEMENT
ಸೂಕ್ತವಾದುದನ್ನೇ ಆರಂಭಿಸಿ, ಸೂಕ್ತ ಮಾರ್ಗದಲ್ಲೇ ಇರಿ.
ಪ್ರಜಾವಾಣಿ ಈ-ಪತ್ರಿಕೆ ನಿಮ್ಮ ಪ್ರತಿ ಮುಂಜಾನೆಯ ಹವ್ಯಾಸವಾಗಲಿ
ಇಂದಿನ ಈ-ಪತ್ರಿಕೆ ಓದಿ

ಜಿಲ್ಲೆ

ADVERTISEMENT

ಚಿಮುಲ್ ಚುನಾವಣೆ: ಇಂದಿನಿಂದ ಉಮೇದುವಾರಿಕೆ ಸಲ್ಲಿಕೆ

Chikkaballapura Milk Union Election: ಚಿಕ್ಕಬಳ್ಳಾಪುರ ಜಿಲ್ಲಾ ಹಾಲು ಉತ್ಪಾದಕರ ಸಹಕಾರ ಸಂಘಗಳ ಒಕ್ಕೂಟದ (ಚಿಮುಲ್‌) ಚೊಚ್ಚಲ ಚುನಾವಣೆಗೆ ಚಾಲನೆ ಸಿಕ್ಕಿದ್ದು, ಜ.19 ರಿಂದ ನಾಮಪತ್ರ ಸಲ್ಲಿಕೆ ಆರಂಭವಾಗಿದೆ. ಫೆಬ್ರವರಿ 1 ರಂದು ಮತದಾನ ನಡೆಯಲಿದೆ.
Last Updated 19 ಜನವರಿ 2026, 6:06 IST
ಚಿಮುಲ್ ಚುನಾವಣೆ: ಇಂದಿನಿಂದ ಉಮೇದುವಾರಿಕೆ ಸಲ್ಲಿಕೆ

ಮುಳಬಾಗಿಲು | ನಾಪತ್ತೆ ದೂರು: ಕೆರೆ ಜಾಲಾಡಿದ ಪೊಲೀಸರು

Mulbagal Mystery: ಮುಳಬಾಗಿಲು ತಾಲ್ಲೂಕಿನ ಕಪ್ಪಲಮಡಗು ಕೆರೆ ಬಳಿ ವ್ಯಕ್ತಿಯೊಬ್ಬರ ಕಾರು ಹಾಗೂ ಚಪ್ಪಲಿ ಪತ್ತೆಯಾದ ಹಿನ್ನೆಲೆಯಲ್ಲಿ, ಗ್ರಾಮಾಂತರ ಪೊಲೀಸರು ಕೆರೆಯ ನೀರಿನಲ್ಲಿ ಸುದೀರ್ಘ ಶೋಧ ನಡೆಸಿದ್ದಾರೆ.
Last Updated 19 ಜನವರಿ 2026, 6:05 IST
ಮುಳಬಾಗಿಲು | ನಾಪತ್ತೆ ದೂರು: ಕೆರೆ ಜಾಲಾಡಿದ ಪೊಲೀಸರು

ಕಲಬೆರಕೆ ಹಾಲು | ಚಿಂತಾಮಣಿಗೂ ನಂಟು: ಮುಂದುವರೆದ ತನಿಖೆ

KGF Fake Milk Case: ಕೆಜಿಎಫ್‌ ನಕಲಿ ಹಾಲು ತಯಾರಿಕೆಗೆ ಸಂಬಂಧಿಸಿದಂತೆ ಪೊಲೀಸರು ಶನಿವಾರ ಚಿಂತಾಮಣಿ ತಾಲ್ಲೂಕಿನ ರಾಜಾರೆಡ್ಡಿ ಎಂಬಾತನನ್ನು ಬಂಧಿಸಿದ್ದು, ಪ್ರಕರಣದಲ್ಲಿ ಬಂಧಿತರ ಸಂಖ್ಯೆ ಒಂಬತ್ತಕ್ಕೇರಿದೆ.
Last Updated 19 ಜನವರಿ 2026, 6:01 IST
ಕಲಬೆರಕೆ ಹಾಲು | ಚಿಂತಾಮಣಿಗೂ ನಂಟು:  ಮುಂದುವರೆದ ತನಿಖೆ

ಚಿಂತಾಮಣಿ | ಬಂಗಾರು ಬೆಟ್ಟದಲ್ಲಿ ಕ್ವಾರಿಗೆ ಅನುಮತಿ: ಗ್ರಾಮಸ್ಥರ ಆಕ್ರೋಶ

Chintamani Protest: ಚಿಂತಾಮಣಿ: ತಾಲ್ಲೂಕಿನ ಕೋಟಗಲ್ ಗ್ರಾಮ ಪಂಚಾಯಿತಿಗೆ ಸೇರಿದ ನರಸಾಪುರದ ಬಳಿ ಇರುವ ಚೌಡೇಶ್ವರಿ ಕನಿಕಲಮ್ಮ ಬಂಗಾರು ಬೆಟ್ಟದಲ್ಲಿ ಕ್ವಾರಿ ನಡೆಸಲು ಅನುಮತಿ ನೀಡಿರುವುದನ್ನು ವಿರೋಧಿಸಿ ಜನರು ಪ್ರತಿಭಟನೆ ನಡೆಸಿದರು.
Last Updated 19 ಜನವರಿ 2026, 5:59 IST
ಚಿಂತಾಮಣಿ | ಬಂಗಾರು ಬೆಟ್ಟದಲ್ಲಿ ಕ್ವಾರಿಗೆ ಅನುಮತಿ: ಗ್ರಾಮಸ್ಥರ ಆಕ್ರೋಶ

ಚೇಳೂರು | ರಸ್ತೆ ಆವರಿಸಿದ ಗಿಡಗಂಟಿ: ಜೀವ ಭಯದಲ್ಲಿ ಸವಾರರ ಸಂಚಾರ

Road Hazards in Chelur: ಚೇಳೂರು ತಾಲ್ಲೂಕಿನಾದ್ಯಂತ ಮುಖ್ಯ ರಸ್ತೆಗಳನ್ನು ಗಿಡಗಂಟೆಗಳು ಆವರಿಸಿದ್ದು, ತಿರುವುಗಳಲ್ಲಿ ಎದುರಿನಿಂದ ಬರುವ ವಾಹನಗಳು ಕಾಣದೆ ಅಪಘಾತದ ಭೀತಿ ಎದುರಾಗಿದೆ. ಕೂಡಲೇ ಗಿಡಗಳನ್ನು ತೆರವುಗೊಳಿಸಲು ಸಾರ್ವಜನಿಕರ ಒತ್ತಾಯ.
Last Updated 19 ಜನವರಿ 2026, 5:58 IST
ಚೇಳೂರು | ರಸ್ತೆ ಆವರಿಸಿದ ಗಿಡಗಂಟಿ: ಜೀವ ಭಯದಲ್ಲಿ ಸವಾರರ ಸಂಚಾರ

ಶಿಡ್ಲಘಟ್ಟ | 2 ದಶಕವಾದರೂ ನಗರಸಭೆ ಮಳಿಗೆ ಹರಾಜು ಇಲ್ಲ: ಆದಾಯ ಕುಂಠಿತ

Municipal Salary Issue: ಶಿಡ್ಲಘಟ್ಟ: ನಗರಸಭೆಯಲ್ಲಿ ಹಣದ ಕೊರತೆ ಇದೆ. ಪೌರಕಾರ್ಮಿಕರು, ವಾಟರ್‌ಮೆನ್‌ಗಳು ಹಲವು ತಿಂಗಳ ವೇತನ ಬಾಕಿಯೆಂದು ಆಗಿಂದಾಗ್ಗೆ ಧ್ವನಿ ಎತ್ತುತ್ತಿರುತ್ತಾರೆ. ಕಂದಾಯ ಮೂಲಗಳಿಂದ ಹಣ ಬರುತ್ತಲೇ ಸ್ವಲ್ಪ ವೇತನ ನೀಡಿ ಸುಮ್ಮನಾಗಿಸುವ ಕೆಲಸ ನಡೆಯುತ್ತಿದೆ.
Last Updated 19 ಜನವರಿ 2026, 5:55 IST
ಶಿಡ್ಲಘಟ್ಟ | 2 ದಶಕವಾದರೂ ನಗರಸಭೆ ಮಳಿಗೆ ಹರಾಜು ಇಲ್ಲ: ಆದಾಯ ಕುಂಠಿತ

ಹುಮನಾಬಾದ್| ನಿವೃತ್ತ ಸೈನಿಕರ ಕಷ್ಟಕ್ಕೆ ಸ್ಪಂದಿಸಿ: ಅಮೃತರಾವ್ ರಾಜೇಶ್ವರ

ಹುಮನಾಬಾದ್‌ನಲ್ಲಿ ಆಯೋಜಿಸಿದ್ದ 78ನೇ ಸೇನಾ ದಿನಾಚರಣೆಯ ಕಾರ್ಯಕ್ರಮದಲ್ಲಿ ನಿವೃತ್ತ ಸೈನಿಕರ ಸಂಘದ ಅಧ್ಯಕ್ಷ ಅಮೃತರಾವ್ ರಾಜೇಶ್ವರ ಸರ್ಕಾರವನ್ನು ಸೈನಿಕರ ಸಮಸ್ಯೆಗಳಿಗೆ ಸ್ಪಂದಿಸುವಂತೆ ಮನವಿ ಮಾಡಿದರು.
Last Updated 19 ಜನವರಿ 2026, 5:55 IST
ಹುಮನಾಬಾದ್| ನಿವೃತ್ತ ಸೈನಿಕರ ಕಷ್ಟಕ್ಕೆ ಸ್ಪಂದಿಸಿ: ಅಮೃತರಾವ್ ರಾಜೇಶ್ವರ
ADVERTISEMENT

ವಡಗಾಂವ್‌ನಲ್ಲಿ ಹಿಂದೂ ಸಮ್ಮೇಳನ| ಸಾಮಾಜಿಕ ಸಾಮರಸ್ಯ ಎಲ್ಲರ ಜವಾಬ್ದಾರಿ: ನಾಗರಾಜ

ಔರಾದ್ ತಾಲ್ಲೂಕಿನ ವಡಗಾಂವ್‌ನಲ್ಲಿ ನಡೆದ ಹಿಂದೂ ಸಮ್ಮೇಳನದಲ್ಲಿ ಶೋಭಾಯಾತ್ರೆ, ದೇಶಭಕ್ತಿ ಸಂದೇಶ ಹಾಗೂ ಹಿಂದೂ ಧರ್ಮದ ಮಹತ್ವದ ಕುರಿತು ಚರ್ಚೆ ನಡೆಯಿತು. ಸಮಾಜದಲ್ಲಿ ಸಾಮರಸ್ಯ ಕಾಪಾಡುವುದು ಎಲ್ಲರ ಜವಾಬ್ದಾರಿ ಎಂದು ನಾಗರಾಜ ಹೇಳಿದರು.
Last Updated 19 ಜನವರಿ 2026, 5:54 IST
ವಡಗಾಂವ್‌ನಲ್ಲಿ ಹಿಂದೂ ಸಮ್ಮೇಳನ| ಸಾಮಾಜಿಕ ಸಾಮರಸ್ಯ ಎಲ್ಲರ ಜವಾಬ್ದಾರಿ: ನಾಗರಾಜ

ಬುದ್ಧಿಮಟ್ಟ ಹೆಚ್ಚಳಕ್ಕೆ ಚೆಸ್ ಸಹಕಾರಿ: ಶಾಸಕ ಡಾ. ಶೈಲೇಂದ್ರ ಬೆಲ್ದಾಳೆ

ಬೀದರ್‌ನಲ್ಲಿ ನಡೆದ ಅಂತರರಾಜ್ಯ ಮಟ್ಟದ ಮುಕ್ತ ಚೆಸ್ ಪಂದ್ಯಾವಳಿಯಲ್ಲಿ ಶಾಸಕ ಡಾ. ಶೈಲೇಂದ್ರ ಬೆಲ್ದಾಳೆ ಮಾತನಾಡಿ, ಚೆಸ್ ಬುದ್ಧಿಮತ್ತೆ ಹಾಗೂ ಏಕಾಗ್ರತೆ ಹೆಚ್ಚಿಸಲು ಉಪಯುಕ್ತ ಎಂದರು. 328 ಸ್ಪರ್ಧಿಗಳು ಭಾಗವಹಿಸಿದರು.
Last Updated 19 ಜನವರಿ 2026, 5:54 IST
ಬುದ್ಧಿಮಟ್ಟ ಹೆಚ್ಚಳಕ್ಕೆ ಚೆಸ್ ಸಹಕಾರಿ: ಶಾಸಕ ಡಾ. ಶೈಲೇಂದ್ರ ಬೆಲ್ದಾಳೆ

ಸೌದಿ ಅರೇಬಿಯಾದ ಬಸ್ ಅಪಘಾತದಲ್ಲಿ ಮೃತಮಟ್ಟವರ ಕುಟುಂಬಕ್ಕೆ ₹5 ಲಕ್ಷ ವಿತರಣೆ

ಸೌದಿ ಅರೇಬಿಯಾದ ಅಪಘಾತದಲ್ಲಿ ಮೃತಪಟ್ಟ ರಹಮತ್ ಬೀ ಕುಟುಂಬಕ್ಕೆ ಪೌರಾಡಳಿತ ಸಚಿವ ರಹೀಂ ಖಾನ್ ₹5 ಲಕ್ಷ ಪರಿಹಾರದ ಚೆಕ್ ವಿತರಣೆ. ಅಪಘಾತ ನ.17 ರಂದು ಮೆಕ್ಕಾ–ಮದೀನಾ ಹೆದ್ದಾರಿಯಲ್ಲಿ ನಡೆದಿದೆ.
Last Updated 19 ಜನವರಿ 2026, 5:54 IST
ಸೌದಿ ಅರೇಬಿಯಾದ ಬಸ್ ಅಪಘಾತದಲ್ಲಿ ಮೃತಮಟ್ಟವರ ಕುಟುಂಬಕ್ಕೆ ₹5 ಲಕ್ಷ ವಿತರಣೆ
ADVERTISEMENT
ADVERTISEMENT
ADVERTISEMENT