ಭಾನುವಾರ, 1 ಮಾರ್ಚ್ 2026
ಯಾವಾಗಲಾದರೂ ಎಲ್ಲಿಯಾದರೂ
ಇಂದೇ ಹೆಚ್ಚು ಪರಿಷ್ಕೃತವಾಗಿರುವ ಇ-ಪೇಪರ್ ನ ಅನುಭವ ಪಡೆಯಿರಿ

ವೈಶಿಷ್ಟ್ಯಗಳನ್ನು ಹುಡುಕಿ

ಮತ್ತು ಹಂಚಿಕೊಳ್ಳಿ

ಬಳಕೆದಾರ ಸ್ನೇಹಿ

ವಿನ್ಯಾಸ

ದಾಖಲೆಗಳನ್ನು

ಪರಿಶೀಲಿಸಲು ಅನುಮತಿ

ಇಂದಿನ ಇ-ಪತ್ರಿಕೆ ಓದಿ
×
ADVERTISEMENT

ಜಿಲ್ಲೆ

ADVERTISEMENT

ಕಕ್ಕೇರಾ: ತಾಲ್ಲೂಕು ಕೇಂದ್ರಕ್ಕೆ ಒತ್ತಾಯಿಸಿ ಬಂದ್‌

Local Governance: ಕಕ್ಕೇರಾ ಪಟ್ಟಣವನ್ನು ತಾಲ್ಲೂಕು ಕೇಂದ್ರವಾಗಿ ಘೋಷಿಸಲು ಸಾರ್ವಜನಿಕರು ಮತ್ತು ಸಂಘಟನೆಗಳು ಮನವಿ ಪತ್ರ ಸಲ್ಲಿಸಿ ಬಂದ್ ಕಾರ್ಯಕ್ರಮ ನಡೆಸಿದರು.
Last Updated 1 ಮಾರ್ಚ್ 2026, 7:27 IST
ಕಕ್ಕೇರಾ: ತಾಲ್ಲೂಕು ಕೇಂದ್ರಕ್ಕೆ ಒತ್ತಾಯಿಸಿ ಬಂದ್‌

ಪಿಯು ಪರೀಕ್ಷೆ; 551 ವಿದ್ಯಾರ್ಥಿಗಳು ಗೈರು

8,627 ವಿದ್ಯಾರ್ಥಿಗಳ ನೋಂದಣಿ; 8,076 ವಿದ್ಯಾರ್ಥಿಗಳು ಹಾಜರಿ
Last Updated 1 ಮಾರ್ಚ್ 2026, 7:26 IST
ಪಿಯು ಪರೀಕ್ಷೆ; 551 ವಿದ್ಯಾರ್ಥಿಗಳು ಗೈರು

ಮಠಗಳು ನೆಮ್ಮದಿ ನೀಡುವ ತಾಣಗಳು; ಸುರೇಶ ಸಜ್ಜನ

Spiritual Event: ಸುರಪುರದ ಕಡ್ಲಪ್ಪನವರ ನಿಷ್ಠಿ ವಿರಕ್ತ ಮಠದಲ್ಲಿ ಶ್ರೀರಕ್ಷೆ ಪ್ರಶಸ್ತಿ ಪ್ರದಾನ ಹಾಗೂ ಅಭಿನಂದನಾ ಗ್ರಂಥ ಬಿಡುಗಡೆ ಕಾರ್ಯಕ್ರಮ ಯಶಸ್ವಿಯಾಗಿ ನಡೆಯಿತು.
Last Updated 1 ಮಾರ್ಚ್ 2026, 7:26 IST
ಮಠಗಳು ನೆಮ್ಮದಿ ನೀಡುವ ತಾಣಗಳು;  ಸುರೇಶ ಸಜ್ಜನ

ವಿಶ್ವಾರಾಧ್ಯರ ಜಾತ್ರೆ ಸಂಪನ್ನ

Cultural Event: ಯಾದಗಿರಿ ತಾಲ್ಲೂಕಿನ ಅಬ್ಬೆ ತುಮಕೂರಿನಲ್ಲಿ ಜಾತ್ರೆ ಮತ್ತು ರಥೋತ್ಸವ ಯಶಸ್ವಿಯಾಗಿ ಜರುಗಿದ್ದು ಭಕ್ತರು ಭಕ್ತಿಭಾವದಲ್ಲಿ ಪಾಲ್ಗೊಂಡರು.
Last Updated 1 ಮಾರ್ಚ್ 2026, 7:26 IST
ವಿಶ್ವಾರಾಧ್ಯರ ಜಾತ್ರೆ ಸಂಪನ್ನ

ವ್ಯಕ್ತಿಗೆ ಶಿಕ್ಷಣವೇ ಬದುಕಿನ ಆಸರೆ: ಎಂಜಿನಿಯರ್ ಪ್ರೇಮಸಿಂಗ್

Achievement: ಶಹಾಪುರ ತಾಲ್ಲೂಕಿನ ಭೀಮರಾಯನಗುಡಿಯ ಕೃಷಿ ಮಹಾವಿದ್ಯಾಲಯದಲ್ಲಿ ನಿವೃತ್ತ ಮುಖ್ಯ ಎಂಜಿನಿಯರ್ ಪ್ರೇಮಸಿಂಗ್ ಮತ್ತು ಪತ್ನಿ ಅನುಸೂಯಾಗೆ ಸನ್ಮಾನ ಸಮಾರಂಭದಲ್ಲಿ ಗೌರವ ನೀಡಲಾಯಿತು.
Last Updated 1 ಮಾರ್ಚ್ 2026, 7:25 IST
ವ್ಯಕ್ತಿಗೆ ಶಿಕ್ಷಣವೇ ಬದುಕಿನ ಆಸರೆ: ಎಂಜಿನಿಯರ್ ಪ್ರೇಮಸಿಂಗ್

ಹೋಳಿ ಹಬ್ಬ ಶಾಂತಿ-ಸೌಹಾರ್ದತೆಯಿಂದ ಆಚರಿಸಿ: ಜಾವೇದ್ ಇನಾಮದಾರ

Festival Guidance: ಸುರಪುರದಲ್ಲಿ ಹೋಳಿ ಹಬ್ಬದ ಶಾಂತಿ ಸಭೆಯಲ್ಲಿ ಡಿವೈಎಸ್‍ಪಿ ಜಾವೇದ್ ಇನಾಮದಾರ ಹಬ್ಬವನ್ನು ಶಾಂತಿ-ಸೌಹಾರ್ದತೆಯಿಂದ ಆಚರಿಸುವಂತೆ ಎಚ್ಚರಿಕೆ ನೀಡಿದರು.
Last Updated 1 ಮಾರ್ಚ್ 2026, 7:25 IST
ಹೋಳಿ ಹಬ್ಬ ಶಾಂತಿ-ಸೌಹಾರ್ದತೆಯಿಂದ ಆಚರಿಸಿ: ಜಾವೇದ್ ಇನಾಮದಾರ

ಹಳಿಯಾಳ | ನೀರಿಗಾಗಿ ಜನಜಾಗೃತಿ ಪಾದಯಾತ್ರೆ

Karnataka Water Movement: ಕಾಳಿ ನದಿಯಿಂದ ಹಳಿಯಾಳದ ಕೆರೆ, ಬಾಂದಾರಗಳಿಗೆ ನೀರು ತುಂಬಿಸುವ ಯೋಜನೆ ಜಾರಿಯಲ್ಲಿನ ವಿಳಂಬ ವಿರೋಧಿಸಿ ಕಬ್ಬು ಬೆಳೆಗಾರರ ಹಿತ ಸಂರಕ್ಷಣಾ ಸಮಿತಿ ಮತ್ತು ಕರ್ನಾಟಕ ರಾಜ್ಯ ಕಬ್ಬು ಬೆಳೆಗಾರರ ಸಂಘದಿಂದ ಸಂಯೋಗದಲ್ಲಿ ನಡೆಸುತ್ತಿರುವ ನೀರಿಗಾಗಿ ಹೋರಾಟ ಶುಕ್ರವಾರ
Last Updated 1 ಮಾರ್ಚ್ 2026, 7:06 IST
ಹಳಿಯಾಳ | ನೀರಿಗಾಗಿ ಜನಜಾಗೃತಿ ಪಾದಯಾತ್ರೆ
ADVERTISEMENT

ಕಾರವಾರ | ಉದ್ಯೋಗ ಸೃಷ್ಟಿಗೆ ಒತ್ತಾಯಿಸಿ ಪಾದಯಾತ್ರೆ

Kaiga Nuclear Power Job Protest: ಕೈಗಾದ ಅಣು ವಿದ್ಯುತ್ ನಿಗಮದಲ್ಲಿ ಖಾಲಿ ಇರುವ ಹುದ್ದೆಗಳ ನೇಮಕಾತಿಯಲ್ಲಿ ಸ್ಥಳೀಯರಿಗೆ ಆದ್ಯತೆ ನೀಡಬೇಕೆಂದು ಒತ್ತಾಯಿಸಿ ಕೈಗಾ ಹೋರಾಟಗಾರರ ವೇದಿಕೆ ಶನಿವಾರದಿಂದ ಪಾದಯಾತ್ರೆ ಆರಂಭಿಸಿದೆ. ನಗರದ ಸುಭಾಷ್ ವೃತ್ತದಿಂದ ಆರಂಭಗೊಂಡಿರುವ ಪಾದಯಾತ್ರೆಯು ಸೋಮವಾರ ಕೈಗಾಕ್ಕೆ
Last Updated 1 ಮಾರ್ಚ್ 2026, 7:05 IST
ಕಾರವಾರ | ಉದ್ಯೋಗ ಸೃಷ್ಟಿಗೆ ಒತ್ತಾಯಿಸಿ ಪಾದಯಾತ್ರೆ

ಸಿದ್ದಾಪುರ | ಶಿರಸಿ ಆಸ್ಪತ್ರೆಗೆ ಜಿಲ್ಲಾಸ್ಪತ್ರೆ ಸೌಲಭ್ಯ: ಗುಂಡೂರಾವ್

Karnataka Healthcare Upgrades: ‘ಶಿರಸಿ ಪಂಡಿತ ಸಾರ್ವಜನಿಕ ಆಸ್ಪತ್ರೆಗೆ ಜಿಲ್ಲಾಸ್ಪತ್ರೆಯಲ್ಲಿನ ಎಲ್ಲ ಸೌಲಭ್ಯ ಒದಗಿಸುವುದರ ಜೊತೆಗೆ ಸಮುದಾಯ ಆರೋಗ್ಯ ಕೇಂದ್ರದ ಮೇಲ್ದರ್ಜೆಗೇರಿದ ಜಿಲ್ಲೆಯ ನಾಲ್ಕು ಕೇಂದ್ರಗಳಿಗೆ ಶೀಘ್ರದಲ್ಲೇ ಸೌಲಭ್ಯ ಕಲ್ಪಿಸಲಾಗುವುದು’ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ
Last Updated 1 ಮಾರ್ಚ್ 2026, 7:03 IST
ಸಿದ್ದಾಪುರ | ಶಿರಸಿ ಆಸ್ಪತ್ರೆಗೆ ಜಿಲ್ಲಾಸ್ಪತ್ರೆ ಸೌಲಭ್ಯ: ಗುಂಡೂರಾವ್

ಶಿರಸಿ | ಕಳೆಗಟ್ಟಿದ ಮಾರಿ ಜಾತ್ರೆ

3 ಲಕ್ಷಕ್ಕೂ ಅಧಿಕ ಉಡಿ ಸಮರ್ಪಣೆ: 2 ಲಕ್ಷಕ್ಕೂ ಹೆಚ್ಚು ಲಡ್ಡು ಪ್ರಸಾದ ವಿತರಣೆ
Last Updated 1 ಮಾರ್ಚ್ 2026, 7:00 IST
ಶಿರಸಿ | ಕಳೆಗಟ್ಟಿದ ಮಾರಿ ಜಾತ್ರೆ
ADVERTISEMENT
ADVERTISEMENT
ADVERTISEMENT