ಮಂಗಳವಾರ, 17 ಫೆಬ್ರುವರಿ 2026
ಯಾವಾಗಲಾದರೂ ಎಲ್ಲಿಯಾದರೂ
ಇಂದೇ ಹೆಚ್ಚು ಪರಿಷ್ಕೃತವಾಗಿರುವ ಇ-ಪೇಪರ್ ನ ಅನುಭವ ಪಡೆಯಿರಿ

ವೈಶಿಷ್ಟ್ಯಗಳನ್ನು ಹುಡುಕಿ

ಮತ್ತು ಹಂಚಿಕೊಳ್ಳಿ

ಬಳಕೆದಾರ ಸ್ನೇಹಿ

ವಿನ್ಯಾಸ

ದಾಖಲೆಗಳನ್ನು

ಪರಿಶೀಲಿಸಲು ಅನುಮತಿ

ಇಂದಿನ ಇ-ಪತ್ರಿಕೆ ಓದಿ
×
ADVERTISEMENT

ಜಿಲ್ಲೆ

ADVERTISEMENT

ದೂಳಿನ ಸಮಸ್ಯೆ: ಪುತ್ತೂರು ಮಹಿಳಾ ಕಾಲೇಜು ವಿದ್ಯಾರ್ಥಿನಿಯರ ಪ್ರತಿಭಟನೆ

Puttur News: ದೂಳಿನ ಸಮಸ್ಯೆ ಹಾಗೂ ಮೂಲಸೌಕರ್ಯ ಕೊರತೆ ನೀಗಿಸಲು ಆಗ್ರಹಿಸಿ ಪುತ್ತೂರು ಸರ್ಕಾರಿ ಮಹಿಳಾ ಕಾಲೇಜು ವಿದ್ಯಾರ್ಥಿನಿಯರು ರಸ್ತೆ ತಡೆ ನಡೆಸಿದರು. ಈ ವೇಳೆ ಶಾಸಕ ಅಶೋಕ್ ಕುಮಾರ್ ರೈ ಹಾಗೂ ಉಪನ್ಯಾಸಕರ ನಡುವೆ ಮಾತಿನ ಚಕಮಕಿ ನಡೆಯಿತು.
Last Updated 17 ಫೆಬ್ರುವರಿ 2026, 3:03 IST
ದೂಳಿನ ಸಮಸ್ಯೆ: ಪುತ್ತೂರು ಮಹಿಳಾ ಕಾಲೇಜು ವಿದ್ಯಾರ್ಥಿನಿಯರ ಪ್ರತಿಭಟನೆ

ಉಳ್ಳಾಲ: ಖಾಸಗಿ ಶಾಲೆ ಬಸ್‌ಗೆ ಮೀನಿನ ಕ್ಯಾಂಟರ್ ಡಿಕ್ಕಿ

Ullal News: ಉಳ್ಳಾಲದ ಕಾಪಿಕಾಡು ಬಳಿ ಶಾಲಾ ಬಸ್‌ಗೆ ಮೀನು ಸಾಗಾಟದ ಕ್ಯಾಂಟರ್ ಡಿಕ್ಕಿ ಹೊಡೆದಿದೆ. ಅಪಘಾತದಲ್ಲಿ ಏಳು ವಿದ್ಯಾರ್ಥಿಗಳು ಗಾಯಗೊಂಡಿದ್ದು, ಒಬ್ಬರ ಸ್ಥಿತಿ ಗಂಭೀರವಾಗಿದೆ. ಚಾಲಕನ ನಿದ್ರೆ ಮಂಪರು ಅಪಘಾತಕ್ಕೆ ಕಾರಣ ಎನ್ನಲಾಗಿದೆ.
Last Updated 17 ಫೆಬ್ರುವರಿ 2026, 3:02 IST
ಉಳ್ಳಾಲ: ಖಾಸಗಿ ಶಾಲೆ ಬಸ್‌ಗೆ ಮೀನಿನ ಕ್ಯಾಂಟರ್ ಡಿಕ್ಕಿ

ಮಂಗಳೂರು | ಎಸ್‌ಐಆರ್ ಪೌರತ್ವ ರದ್ದತಿಯ ಹುನ್ನಾರ: ವಾಸು ಎಚ್.ವಿ.

Mangaluru Event: ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (SIR) ಮೂಲಕ ನಾಗರಿಕರ ಪೌರತ್ವ ರದ್ದುಗೊಳಿಸುವ ಹುನ್ನಾರ ನಡೆಯುತ್ತಿದೆ ಎಂದು ಜಾಗೃತ ಕರ್ನಾಟಕದ ಸಂಚಾಲಕ ವಾಸು ಎಚ್.ವಿ. ಆರೋಪಿಸಿದ್ದಾರೆ.
Last Updated 17 ಫೆಬ್ರುವರಿ 2026, 3:02 IST
ಮಂಗಳೂರು | ಎಸ್‌ಐಆರ್ ಪೌರತ್ವ ರದ್ದತಿಯ ಹುನ್ನಾರ: ವಾಸು ಎಚ್.ವಿ.

ಶಿವಮೊಗ್ಸ | ಮಾನತೆ ನೀಡುವ ತರಗತಿಯ ಕೊಠಡಿ: ಪ್ರೊ.ಬಿ.ಎಲ್.ರಾಜು

Shimoga NSS Camp: ಮಂದಿರ ಮಸೀದಿ ಚರ್ಚುಗಳಲ್ಲಿ ಕಾಣದ ಭಾರತವನ್ನು ತರಗತಿಯ ಒಳಗೆ ನೋಡಬಹುದು ಎಂದು ಚಿಂತಕ ಪ್ರೊ.ಬಿ.ಎಲ್.ರಾಜು ಅಭಿಪ್ರಾಯಪಟ್ಟರು. ಸಂವಿಧಾನದ ಆಶಯಗಳ ಕುರಿತು ಅವರು ಶಿವಮೊಗ್ಗದಲ್ಲಿ ಮಾತನಾಡಿದರು.
Last Updated 17 ಫೆಬ್ರುವರಿ 2026, 3:00 IST
ಶಿವಮೊಗ್ಸ | ಮಾನತೆ ನೀಡುವ ತರಗತಿಯ ಕೊಠಡಿ: ಪ್ರೊ.ಬಿ.ಎಲ್.ರಾಜು

ಬೆಳ್ತಂಗಡಿ | ರಾಜ್ಯ ಸರ್ಕಾರ ದಿವಾಳಿ, ಗ್ರಾಮೀಣ ಅಭಿವೃದ್ಧಿಗೆ ಸಂಕಷ್ಟ: ಶಾಸಕ ಪೂಂಜ

Belthangady BJP: ಬೆಳ್ತಂಗಡಿಯಲ್ಲಿ ನಡೆದ ಬಿಜೆಪಿ ಜಾಥಾದಲ್ಲಿ ಶಾಸಕ ಹರೀಶ್ ಪೂಂಜ ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು. ಕೇಂದ್ರದ ಯೋಜನೆಯನ್ನು ಕಾಂಗ್ರೆಸ್ ವಿರೋಧಿಸುತ್ತಿರುವುದಕ್ಕೆ ಆಕ್ರೋಶ ವ್ಯಕ್ತಪಡಿಸಿದರು.
Last Updated 17 ಫೆಬ್ರುವರಿ 2026, 2:59 IST
ಬೆಳ್ತಂಗಡಿ | ರಾಜ್ಯ ಸರ್ಕಾರ ದಿವಾಳಿ, ಗ್ರಾಮೀಣ ಅಭಿವೃದ್ಧಿಗೆ ಸಂಕಷ್ಟ: ಶಾಸಕ ಪೂಂಜ

ಉಪ್ಪಿನಂಗಡಿ: ರಥೋತ್ಸವ, ದರ್ಶನ ಬಲಿ

Uppinangady Temple: ಉಪ್ಪಿನಂಗಡಿಯ ಸಹಸ್ರಲಿಂಗೇಶ್ವರ ಮಹಾಕಾಳಿ ದೇವಾಲಯದಲ್ಲಿ ಮಹಾಶಿವರಾತ್ರಿ ಪ್ರಯುಕ್ತ ರಥೋತ್ಸವ, ದರ್ಶನ ಬಲಿ ಮತ್ತು ನದಿ ಸಂಗಮದಲ್ಲಿ ಮಖೆ ತೀರ್ಥ ಸ್ನಾನ ಶ್ರದ್ಧಾಭಕ್ತಿಯಿಂದ ನೆರವೇರಿತು.
Last Updated 17 ಫೆಬ್ರುವರಿ 2026, 2:59 IST
ಉಪ್ಪಿನಂಗಡಿ: ರಥೋತ್ಸವ, ದರ್ಶನ ಬಲಿ

ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರದಲ್ಲಿ ಶಿವರಾತ್ರಿ ರಥೋತ್ಸವ

Kukke Subramanya News: ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಸೋಮವಾರ ಸಂಜೆ ಕುಕ್ಕೆ ಸುಬ್ರಹ್ಮಣ್ಯ ಮತ್ತು ಉಮಾಮಹೇಶ್ವರ ದೇವರ ಶಿವರಾತ್ರಿ ರಥೋತ್ಸವ ಸಂಭ್ರಮದಿಂದ ನೆರವೇರಿತು.
Last Updated 17 ಫೆಬ್ರುವರಿ 2026, 2:58 IST
ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರದಲ್ಲಿ ಶಿವರಾತ್ರಿ ರಥೋತ್ಸವ
ADVERTISEMENT

ತೀರ್ಥಹಳ್ಳಿ | 6 ಕೆ.ಜಿ ತೂಕದ ಗಡ್ಡೆ ಹೊರತೆಗೆದ ವೈದ್ಯರು

Thirthahalli MIO Hospital: 81 ವರ್ಷದ ವೃದ್ಧೆಯ ಅಂಡಾಶಯದಲ್ಲಿದ್ದ 6 ಕೆ.ಜಿ ತೂಕದ ಭಾರಿ ಗಡ್ಡೆಯನ್ನು ಶಸ್ತ್ರಚಿಕಿತ್ಸೆ ಮೂಲಕ ಯಶಸ್ವಿಯಾಗಿ ಹೊರತೆಗೆಯಲಾಗಿದೆ. ಆಯುಷ್ಮಾನ್ ಭಾರತ್ ಯೋಜನೆಯಡಿ ಉಚಿತ ಚಿಕಿತ್ಸೆ ನೀಡಲಾಗಿದೆ.
Last Updated 17 ಫೆಬ್ರುವರಿ 2026, 2:58 IST
ತೀರ್ಥಹಳ್ಳಿ | 6 ಕೆ.ಜಿ ತೂಕದ ಗಡ್ಡೆ ಹೊರತೆಗೆದ ವೈದ್ಯರು

ಮೂಲ್ಕಿ | ಆಳಗುಂಡಿ ಬ್ರಹ್ಮಸ್ಥಾನ: ಕೃತಿ ಬಿಡುಗಡೆ, ಸಂವಾದ

ಮೂಲ್ಕಿಯ ಆಳಗುಂಡಿ ಬ್ರಹ್ಮಸ್ಥಾನದಲ್ಲಿ ಬಿ.ಜನಾರ್ದನ ಭಟ್ ಅವರ ‘ತುಳುನಾಡಿನ ಬೆರ್ಮರು’ ಕೃತಿ ಬಿಡುಗಡೆ ಹಾಗೂ ಸಂವಾದ ನಡೆಯಿತು. ಬೆರ್ಮರು ಎಂದರೆ ದೇವರೆಂಬ ಅರ್ಥದ ರೂಢನಾಮ ಎಂದು ಅವರು ಅಭಿಪ್ರಾಯಪಟ್ಟರು.
Last Updated 17 ಫೆಬ್ರುವರಿ 2026, 2:56 IST
ಮೂಲ್ಕಿ | ಆಳಗುಂಡಿ ಬ್ರಹ್ಮಸ್ಥಾನ: ಕೃತಿ ಬಿಡುಗಡೆ, ಸಂವಾದ

ಕಾಮಗಾರಿ: ಪಂಪ್‌ವೆಲ್– ಕಂಕನಾಡಿ ರಸ್ತೆ, ನಂತೂರು ಜಂಕ್ಷನ್‌ನಲ್ಲಿ ವಾಹನ ದಟ್ಟಣೆ

Mangaluru News: ಪಂಪ್‌ವೆಲ್‌ನಿಂದ ಕಂಕನಾಡಿ ವರೆಗೆ ಚತುಷ್ಪಥ ರಸ್ತೆ ಕಾಮಗಾರಿ ಹಿನ್ನೆಲೆ ಸಂಚಾರ ವ್ಯವಸ್ಥೆಯಲ್ಲಿ ಬದಲಾವಣೆ ಮಾಡಲಾಗಿದೆ. ಫಾದರ್ ಮುಲ್ಲರ್ ಆಸ್ಪತ್ರೆಯು ರಸ್ತೆ ವಿಸ್ತರಣೆಗೆ ಜಾಗ ಬಿಟ್ಟುಕೊಡಲು ಒಪ್ಪಿಗೆ ಸೂಚಿಸಿದೆ.
Last Updated 17 ಫೆಬ್ರುವರಿ 2026, 2:55 IST
ಕಾಮಗಾರಿ: ಪಂಪ್‌ವೆಲ್– ಕಂಕನಾಡಿ ರಸ್ತೆ, ನಂತೂರು ಜಂಕ್ಷನ್‌ನಲ್ಲಿ ವಾಹನ ದಟ್ಟಣೆ
ADVERTISEMENT
ADVERTISEMENT
ADVERTISEMENT