ಭಾನುವಾರ, 15 ಫೆಬ್ರುವರಿ 2026
ಯಾವಾಗಲಾದರೂ ಎಲ್ಲಿಯಾದರೂ
ಇಂದೇ ಹೆಚ್ಚು ಪರಿಷ್ಕೃತವಾಗಿರುವ ಇ-ಪೇಪರ್ ನ ಅನುಭವ ಪಡೆಯಿರಿ

ವೈಶಿಷ್ಟ್ಯಗಳನ್ನು ಹುಡುಕಿ

ಮತ್ತು ಹಂಚಿಕೊಳ್ಳಿ

ಬಳಕೆದಾರ ಸ್ನೇಹಿ

ವಿನ್ಯಾಸ

ದಾಖಲೆಗಳನ್ನು

ಪರಿಶೀಲಿಸಲು ಅನುಮತಿ

ಇಂದಿನ ಇ-ಪತ್ರಿಕೆ ಓದಿ
×
ADVERTISEMENT

ಜಿಲ್ಲೆ

ADVERTISEMENT

ಆಪಾದನೆ ಮಾಡುವ ಮುನ್ನ ಪುರಾವೆ ಬಿಡುಗಡೆ ಮಾಡಿ: ಕಾಗೇರಿಗೆ ದೇಶಪಾಂಡೆ ಸವಾಲು

Sirsi News: ಕಾಂಗ್ರೆಸ್ ಸರ್ಕಾರದ ಭ್ರಷ್ಟಾಚಾರದ ಆಪಾದನೆಗೆ ಸಂಬಂಧಿಸಿದಂತೆ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಅವರಿಗೆ ಹಿರಿಯ ಶಾಸಕ ಆರ್.ವಿ. ದೇಶಪಾಂಡೆ ಬಹಿರಂಗ ಸವಾಲು ಹಾಕಿದ್ದಾರೆ. ಅಭಿವೃದ್ಧಿ ಬಗ್ಗೆ ಮಾತನಾಡುವಂತೆ ತಿರುಗೇಟು ನೀಡಿದ್ದಾರೆ.
Last Updated 15 ಫೆಬ್ರುವರಿ 2026, 7:13 IST
ಆಪಾದನೆ ಮಾಡುವ ಮುನ್ನ ಪುರಾವೆ ಬಿಡುಗಡೆ ಮಾಡಿ: ಕಾಗೇರಿಗೆ ದೇಶಪಾಂಡೆ ಸವಾಲು

ಹಳಿಯಾಳ: ಸೂರ್ಯನಾರಾಯಣ ದೇವಸ್ಥಾನ ಜಾತ್ರೆ ಇಂದಿನಿಂದ

Haliyal News: ಹಳಿಯಾಳ ತಾಲ್ಲೂಕಿನ ಮುಂಡಕಿ ಅರ್ಲವಾಡ ಗ್ರಾಮದ ಸೂರ್ಯನಾರಾಯಣ ದೇವಸ್ಥಾನದ ಜಾತ್ರಾ ಮಹೋತ್ಸವ ಫೆಬ್ರವರಿ 15 ರಿಂದ 19 ರವರೆಗೆ ನಡೆಯಲಿದೆ. ಕುಸ್ತಿ ಪಂದ್ಯಾವಳಿ ಹಾಗೂ ಸಂಗೀತ ಸಂಜೆ ವಿಶೇಷ ಆಕರ್ಷಣೆ.
Last Updated 15 ಫೆಬ್ರುವರಿ 2026, 7:13 IST
ಹಳಿಯಾಳ: ಸೂರ್ಯನಾರಾಯಣ 
ದೇವಸ್ಥಾನ ಜಾತ್ರೆ ಇಂದಿನಿಂದ

ಕೋಲಾರ: ಶಿವರಾತ್ರಿ ಉಪವಾಸ, ಜಾಗರಣೆ ಇಂದು

Kolar News: ಕೋಲಾರದ ಅಂತರಗಂಗೆ ಮತ್ತು ಕೋರಗಂಡಹಳ್ಳಿಯಲ್ಲಿ ಶಿವಲಿಂಗಕ್ಕೆ ಸೂರ್ಯಕಿರಣ ಸ್ಪರ್ಶವಾಗುವ ವಿಶೇಷತೆಯೊಂದಿಗೆ ಮಹಾಶಿವರಾತ್ರಿ ಆಚರಿಸಲಾಗುತ್ತಿದೆ. ಮಾರುಕಟ್ಟೆಯಲ್ಲಿ ಖರೀದಿ ಭರಾಟೆ ಜೋರಾಗಿದ್ದು, ಭಕ್ತರು ಜಾಗರಣೆಗೆ ಸಜ್ಜಾಗಿದ್ದಾರೆ.
Last Updated 15 ಫೆಬ್ರುವರಿ 2026, 7:05 IST
ಕೋಲಾರ: ಶಿವರಾತ್ರಿ ಉಪವಾಸ, ಜಾಗರಣೆ ಇಂದು

ಇಂದು ಮಹಾ ಶಿವರಾತ್ರಿ: ಶಿವನ ಆರಾಧನೆಗೆ ಕೋಟಿಲಿಂಗೇಶ್ವರ ಸಜ್ಜು

KGF News: ವಿಶ್ವವಿಖ್ಯಾತ ಕಮ್ಮಸಂದ್ರದ ಕೋಟಿಲಿಂಗೇಶ್ವರ ದೇವಾಲಯದಲ್ಲಿ ಮಹಾ ಶಿವರಾತ್ರಿ ಸಂಭ್ರಮ ಮನೆಮಾಡಿದೆ. 108 ಅಡಿ ಎತ್ತರದ ಶಿವಲಿಂಗಕ್ಕೆ ವಿಶೇಷ ಅಲಂಕಾರ ಮಾಡಲಾಗಿದ್ದು, ಭಕ್ತರ ದರ್ಶನಕ್ಕೆ ಸಕಲ ಸಿದ್ಧತೆ ಕೈಗೊಳ್ಳಲಾಗಿದೆ.
Last Updated 15 ಫೆಬ್ರುವರಿ 2026, 7:04 IST
ಇಂದು ಮಹಾ ಶಿವರಾತ್ರಿ: ಶಿವನ ಆರಾಧನೆಗೆ ಕೋಟಿಲಿಂಗೇಶ್ವರ ಸಜ್ಜು

ಕೋಲಾರ | ರಾಜ್ಯದ ಪ್ರತಿ ಇಲಾಖೆಯಲ್ಲೂ ಭ್ರಷ್ಟಾಚಾರ: ಕೇಶವ ಪ್ರಸಾದ್

Kolar News: ರಾಜ್ಯ ಕಾಂಗ್ರೆಸ್ ಸರ್ಕಾರದ 1000 ದಿನಗಳ ಆಚರಣೆಯನ್ನು 'ಲಜ್ಜೆಗೇಡಿತನ' ಎಂದು ಕರೆದಿರುವ ವಿಧಾನ ಪರಿಷತ್ ಸದಸ್ಯ ಕೇಶವ ಪ್ರಸಾದ್, ಅಬಕಾರಿ ಹಾಗೂ ವಾಲ್ಮೀಕಿ ನಿಗಮದ ಹಗರಣಗಳ ಕುರಿತು ತೀವ್ರ ವಾಗ್ದಾಳಿ ನಡೆಸಿದರು.
Last Updated 15 ಫೆಬ್ರುವರಿ 2026, 7:03 IST
ಕೋಲಾರ | ರಾಜ್ಯದ ಪ್ರತಿ ಇಲಾಖೆಯಲ್ಲೂ ಭ್ರಷ್ಟಾಚಾರ: ಕೇಶವ ಪ್ರಸಾದ್

ರೈತರ ಬಳಿಗೆ ಹೋಗಿ ರಾಗಿ ಖರೀದಿಸಿ: ಅಧಿಕಾರಿಗಳಿಗೆ ಶಾಸಕ ರೂಪಕಲಾ ಶಶಿಧರ್ ತಾಕೀತು

KGF News: ಕೆಜಿಎಫ್‌ನಲ್ಲಿ ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ರಾಗಿ ಖರೀದಿ ಪ್ರಕ್ರಿಯೆಗೆ ಶಾಸಕಿ ರೂಪಕಲಾ ಶಶಿಧರ್ ಚಾಲನೆ ನೀಡಿದರು. ರೈತರ ಮನೆ ಬಾಗಿಲಿಗೆ ಹೋಗಿ ರಾಗಿ ಖರೀದಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.
Last Updated 15 ಫೆಬ್ರುವರಿ 2026, 7:03 IST
ರೈತರ ಬಳಿಗೆ ಹೋಗಿ ರಾಗಿ ಖರೀದಿಸಿ: ಅಧಿಕಾರಿಗಳಿಗೆ ಶಾಸಕ ರೂಪಕಲಾ ಶಶಿಧರ್ ತಾಕೀತು

ಬೇತಮಂಗಲದಲ್ಲಿ ಸಿದ್ದರಾಮೇಶ್ವರ ಜಯಂತಿ

KGF News: ಬೇತಮಂಗಲ ಗ್ರಾಮದಲ್ಲಿ ಯೋಗಿ ಸಿದ್ದರಾಮೇಶ್ವರ ಜಯಂತಿಯನ್ನು ಶ್ರದ್ಧಾ ಭಕ್ತಿಯಿಂದ ಆಚರಿಸಲಾಯಿತು. ಮಾಜಿ ಶಾಸಕ ಎಂ. ನಾರಾಯಣಸ್ವಾಮಿ ನೇತೃತ್ವದಲ್ಲಿ ಪಲ್ಲಕ್ಕಿ ಮೆರವಣಿಗೆಗೆ ಚಾಲನೆ ನೀಡಲಾಯಿತು.
Last Updated 15 ಫೆಬ್ರುವರಿ 2026, 7:03 IST
ಬೇತಮಂಗಲದಲ್ಲಿ ಸಿದ್ದರಾಮೇಶ್ವರ ಜಯಂತಿ
ADVERTISEMENT

ವಿಬಿ ಜಿ ರಾಮ್‌ ಜಿ | ಕಾಂಗ್ರೆಸ್ ನಾಯಕರ ಸುಳ್ಳು ಸತ್ಯವಾಗಲ್ಲ: ಕೆ.ಎಸ್‌.ನವೀನ್‌

Chitradurga News: ಕೇಂದ್ರದ ವಿಬಿ–ಜಿ ರಾಮ್‌ ಜೀ ಯೋಜನೆ ಬಗ್ಗೆ ಕಾಂಗ್ರೆಸ್ ಅಪಪ್ರಚಾರ ಮಾಡುತ್ತಿದೆ ಎಂದು ವಿಧಾನ ಪರಿಷತ್‌ ಸದಸ್ಯ ಕೆ.ಎಸ್‌. ನವೀನ್ ಆರೋಪಿಸಿದರು. ಈ ಕುರಿತು ಜಿಲ್ಲಾ ಪಂಚಾಯಿತಿ ವ್ಯಾಪ್ತಿಯಲ್ಲಿ ಪಾದಯಾತ್ರೆ ನಡೆಸಲು ಬಿಜೆಪಿ ನಿರ್ಧರಿಸಿದೆ.
Last Updated 15 ಫೆಬ್ರುವರಿ 2026, 6:59 IST
ವಿಬಿ ಜಿ ರಾಮ್‌ ಜಿ | ಕಾಂಗ್ರೆಸ್ ನಾಯಕರ ಸುಳ್ಳು ಸತ್ಯವಾಗಲ್ಲ: ಕೆ.ಎಸ್‌.ನವೀನ್‌

ಸಿರಿಗೆರೆ | ಸಹಪಾಠಿಗಳ ಜೊತೆ ಸ್ಪರ್ಧೆಗಿಳಿಯದೆ ಸಾಧಿಸಿ: ಮಂಜುನಾಥ್‌

SSLC Exams: ಸಿರಿಗೆರೆಯ ತರಳಬಾಳು ವಿದ್ಯಾಸಂಸ್ಥೆಯಲ್ಲಿ 10ನೇ ತರಗತಿ ವಿದ್ಯಾರ್ಥಿಗಳಿಗಾಗಿ ‘ಪರೀಕ್ಷೆ ಒಂದು ಹಬ್ಬ’ ಕಾರ್ಯಕ್ರಮ ಆಯೋಜಿಸಲಾಗಿತ್ತು. ಸಾಧನಾ ಅಕಾಡೆಮಿಯ ಮಂಜುನಾಥ್‌ ಅವರು ವಿದ್ಯಾರ್ಥಿಗಳಿಗೆ ಪರೀಕ್ಷಾ ತಯಾರಿ ಬಗ್ಗೆ ಮಾರ್ಗದರ್ಶನ ನೀಡಿದರು.
Last Updated 15 ಫೆಬ್ರುವರಿ 2026, 6:57 IST
ಸಿರಿಗೆರೆ | ಸಹಪಾಠಿಗಳ ಜೊತೆ ಸ್ಪರ್ಧೆಗಿಳಿಯದೆ ಸಾಧಿಸಿ: ಮಂಜುನಾಥ್‌

ಹಿರಿಯೂರು | ವ್ಯವಹಾರ ಜ್ಞಾನಕ್ಕೆ ಆಹಾರ ಹಬ್ಬ: ಆಲೂರು ಹನುಮಂತರಾಯಪ್ಪ

Student Entrepreneurship: ಹಿರಿಯೂರಿನ ವಾಣಿವಿಲಾಸ ವಿದ್ಯಾಸಂಸ್ಥೆಯಲ್ಲಿ ವಿದ್ಯಾರ್ಥಿಗಳಿಗೆ ಅಡುಗೆ ಕಲೆ ಹಾಗೂ ವ್ಯವಹಾರ ಜ್ಞಾನದ ಪರಿಚಯ ಮಾಡಲು 'ಆಹಾರ ಹಬ್ಬ' ಆಯೋಜಿಸಲಾಗಿತ್ತು. ವಿದ್ಯಾರ್ಥಿಗಳು ವಿವಿಧ ಖಾದ್ಯಗಳನ್ನು ಸಿದ್ಧಪಡಿಸಿ ಗಮನಸೆಳೆದರು.
Last Updated 15 ಫೆಬ್ರುವರಿ 2026, 6:57 IST
ಹಿರಿಯೂರು | ವ್ಯವಹಾರ ಜ್ಞಾನಕ್ಕೆ ಆಹಾರ ಹಬ್ಬ: ಆಲೂರು ಹನುಮಂತರಾಯಪ್ಪ
ADVERTISEMENT
ADVERTISEMENT
ADVERTISEMENT