ಬುಧವಾರ, 17 ಡಿಸೆಂಬರ್ 2025
×
ADVERTISEMENT

ಜಿಲ್ಲೆ

ADVERTISEMENT

ಚಿಕ್ಕಬಳ್ಳಾಪುರ | ಅಪಘಾತ ಪ್ರಕರಣಗಳು: 5 ವರ್ಷದಲ್ಲಿ ಒಂದೂವರೆ ಸಾವಿರ ಬಲಿ

Chikkaballapur Road Accidents: ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ರಸ್ತೆ ಅಪಘಾತಗಳ ಸಂಖ್ಯೆ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಲೇ ಇದೆ. ನಿತ್ಯವೂ ಒಂದಲ್ಲಾ ಒಂದು ಕಡೆಯಲ್ಲಿ ರಸ್ತೆ ಅಪಘಾತದಿಂದ ಜನರು ಪ್ರಾಣ ಕಳೆದುಕೊಳ್ಳುತ್ತಿದ್ದಾರೆ.
Last Updated 17 ಡಿಸೆಂಬರ್ 2025, 5:19 IST
ಚಿಕ್ಕಬಳ್ಳಾಪುರ | ಅಪಘಾತ ಪ್ರಕರಣಗಳು: 5 ವರ್ಷದಲ್ಲಿ ಒಂದೂವರೆ ಸಾವಿರ ಬಲಿ

ಸಂಸಾರಕ್ಕೆ ಹುಳಿ ಹಿಂಡಿದ ಖಾಸಗಿ ಫೋಟೊ:ಮಾಜಿ ಪ್ರಿಯಕರನ ಮನೆ ಮುಂದೆ ವಿವಾಹಿತೆ ಧರಣಿ

Relationship Dispute: ಶಿಡ್ಲಘಟ್ಟದ ಪಲಿಚೇರ್ಲು ಗ್ರಾಮದಲ್ಲಿ ಖಾಸಗಿ ಫೋಟೊ ಹಂಚಿಕೆಯಿಂದ ಸಂಸಾರ ಹಾಳಾದ ಮಹಿಳೆ, ಮಾಜಿ ಪ್ರಿಯಕರ ಅಂಬರೀಷ್ ಮನೆ ಮುಂದೆ ಮೂರು ದಿನಗಳಿಂದ ಧರಣಿ ನಡೆಸುತ್ತಿದ್ದಾರೆ.
Last Updated 17 ಡಿಸೆಂಬರ್ 2025, 5:18 IST
ಸಂಸಾರಕ್ಕೆ ಹುಳಿ ಹಿಂಡಿದ ಖಾಸಗಿ ಫೋಟೊ:ಮಾಜಿ ಪ್ರಿಯಕರನ ಮನೆ ಮುಂದೆ ವಿವಾಹಿತೆ ಧರಣಿ

ಗೌರಿಬಿದನೂರು: ಇ–ಪೌತಿ ಖಾತೆ ಆಂದೋಲನ ರೈತರಿಗೆ ವರ, ತಪ್ಪಿದ ಅಲೆದಾಟ

Land Record Reform: ಇ–ಪೌತಿ ಖಾತೆ ಆಂದೋಲನದಿಂದ ರೈತರು ತಾಲ್ಲೂಕು ಕಚೇರಿಗೆ ಅಲೆದಾಡದೆ ಆಸ್ತಿ ದಾಖಲೆಗಳನ್ನು ನವೀಕರಿಸಬಹುದಾಗಿದ್ದು, ಮರಣೋತ್ತರ ವಾರಸುದಾರರಿಗೆ ಸುಲಭವಾಗಿ ಖಾತೆ ಪಡೆಯುವ ವ್ಯವಸ್ಥೆ ರೂಪಿಸಲಾಗಿದೆ.
Last Updated 17 ಡಿಸೆಂಬರ್ 2025, 5:17 IST
ಗೌರಿಬಿದನೂರು: ಇ–ಪೌತಿ ಖಾತೆ ಆಂದೋಲನ ರೈತರಿಗೆ ವರ, ತಪ್ಪಿದ ಅಲೆದಾಟ

ಚೇಳೂರು | ಅಧಿಕಾರಿಗಳ ನಿರ್ಲಕ್ಷ್ಯ: ದುರಸ್ತಿ ಕಾಣದ ಕುಡಿಯುವ ನೀರಿನ ಘಟಕ

Rural Water Crisis: ಚೇಳೂರಿನಲ್ಲಿ ಶುದ್ಧ ಕುಡಿಯುವ ನೀರಿನ ಘಟಕಗಳು ವರ್ಷಗಳಿಂದ ಕೆಟ್ಟು ನಿಂತರೂ ಅಧಿಕಾರಿಗಳ ನಿರ್ಲಕ್ಷ್ಯದಿಂದ ದುರಸ್ತಿಗೆ ಕ್ರಮವಿಲ್ಲ. ಪರಿಣಾಮವಾಗಿ ಗ್ರಾಮಸ್ಥರು ಇನ್ನೂ ನೀರಿಗಾಗಿ ಅಲೆದಾಡಬೇಕಾಗಿದೆ.
Last Updated 17 ಡಿಸೆಂಬರ್ 2025, 5:17 IST
ಚೇಳೂರು | ಅಧಿಕಾರಿಗಳ ನಿರ್ಲಕ್ಷ್ಯ: ದುರಸ್ತಿ ಕಾಣದ ಕುಡಿಯುವ ನೀರಿನ ಘಟಕ

ಪವರ್ ಲಿಫ್ಟಿಂಗ್: ಮೇಲೂರು ಪ್ರತಿಭೆ ಸಾಧನೆ

Youth Sports Glory: ಶಿಡ್ಲಘಟ್ಟದ ಮೇಲೂರಿನ ವಜ್ರಲ್ ಗೌಡ ರಷ್ಯಾದ ವರ್ಲ್ಡ್ ಚಾಂಪಿಯನ್‌ ಶಿಪ್‌ನಲ್ಲಿ ಐದು ಗೋಲ್ಡ್ ಮೆಡಲ್ಸ್ ಗೆದ್ದು, ಭಾರತವನ್ನು ಅಂತರರಾಷ್ಟ್ರೀಯ ಮಟ್ಟದಲ್ಲಿ ಪ್ರತಿನಿಧಿಸಿ ಕೀರ್ತಿ ಗಳಿಸಿದ್ದಾರೆ.
Last Updated 17 ಡಿಸೆಂಬರ್ 2025, 5:16 IST
ಪವರ್ ಲಿಫ್ಟಿಂಗ್: ಮೇಲೂರು ಪ್ರತಿಭೆ ಸಾಧನೆ

ಚಿಕ್ಕಬಳ್ಳಾಪುರ: ಗಮನ ಸೆಳೆದ ಮಕ್ಕಳ ವೇಷಭೂಷಣ

ಚಿಕ್ಕಬಳ್ಳಾಪುರ ತಾಲ್ಲೂಕು ಮಟ್ಟದ ಪ್ರತಿಭಾ ಕಾರಂಜಿ ಮತ್ತು ಕಲೋತ್ಸವ
Last Updated 17 ಡಿಸೆಂಬರ್ 2025, 5:16 IST
ಚಿಕ್ಕಬಳ್ಳಾಪುರ: ಗಮನ ಸೆಳೆದ ಮಕ್ಕಳ ವೇಷಭೂಷಣ

ಸೊರಬ | ಬಯಲಾಟ ತರಬೇತಿ: ಅಳಿವಿನಂಚಿನ ಕಲೆಗೆ ಮರುಜೀವ ನೀಡುವ ಯತ್ನ

ಬಯಲಾಟ ತರಬೇತಿ ಕಾರ್ಯಗಾರಕ್ಕೆ ರಂಗನಾಥ ಹವ್ಯಾಸಿ ಬಯಲಾಟ ಬಳಗ ಸಿದ್ಧತೆ
Last Updated 17 ಡಿಸೆಂಬರ್ 2025, 5:02 IST
ಸೊರಬ | ಬಯಲಾಟ ತರಬೇತಿ: ಅಳಿವಿನಂಚಿನ ಕಲೆಗೆ ಮರುಜೀವ ನೀಡುವ ಯತ್ನ
ADVERTISEMENT

ಯುವ ಸಮೂಹದಲ್ಲಿ ಪತ್ರಿಕೆ ಓದುವ ಸಂಸ್ಕೃತಿ ಬೆಳೆಸಿ: ವ್ಯಾಸ ದೇಶಪಾಂಡೆ

ಧಾರವಾಡದಲ್ಲಿ ಮಿಂಚು ಶ್ರೀನಿವಾಸ ಪ್ರಶಸ್ತಿ ಪ್ರದಾನ
Last Updated 17 ಡಿಸೆಂಬರ್ 2025, 5:01 IST
ಯುವ ಸಮೂಹದಲ್ಲಿ ಪತ್ರಿಕೆ ಓದುವ ಸಂಸ್ಕೃತಿ ಬೆಳೆಸಿ:  ವ್ಯಾಸ ದೇಶಪಾಂಡೆ

ಗುರು ಶಿಷ್ಯ ಪರಂಪರೆಯ ಪುನರುತ್ಥಾನ: ಟಿ.ಡಿ. ಮೇಘರಾಜ್

Cultural Revival: ಶಾಸ್ತ್ರೀಯ ನೃತ್ಯ ತರಬೇತಿ ಮೂಲಕ ಗುರು ಶಿಷ್ಯ ಪರಂಪರೆಯ ಪುನರುತ್ಥಾನಕ್ಕೆ ನಾಟ್ಯತರಂಗ ಸಂಸ್ಥೆ ಶ್ರೇಷ್ಠ ಸೇವೆ ನೀಡುತ್ತಿದೆ ಎಂದು ಟಿ.ಡಿ. ಮೇಘರಾಜ್ ನೃತ್ಯಭಾಸ್ಕರ ಸಭಾಂಗಣದಲ್ಲಿ ಹೇಳಿದರು.
Last Updated 17 ಡಿಸೆಂಬರ್ 2025, 5:01 IST
ಗುರು ಶಿಷ್ಯ ಪರಂಪರೆಯ ಪುನರುತ್ಥಾನ: ಟಿ.ಡಿ. ಮೇಘರಾಜ್

ತೀರ್ಥಹಳ್ಳಿ: ಅಚ್ಚುಕಟ್ಟಾಗಿ ಜಾತ್ರೆ ನಿರ್ವಹಿಸಲು ಸೂಚನೆ

ಡಿಸೆಂಬರ್‌ 19ರಿಂದ 21ರವರೆಗೆ ನಡೆಯುವ ಎಳ್ಳಮಾವಾಸ್ಯೆ ಜಾತ್ರೆ
Last Updated 17 ಡಿಸೆಂಬರ್ 2025, 5:01 IST
ತೀರ್ಥಹಳ್ಳಿ: ಅಚ್ಚುಕಟ್ಟಾಗಿ ಜಾತ್ರೆ ನಿರ್ವಹಿಸಲು ಸೂಚನೆ
ADVERTISEMENT
ADVERTISEMENT
ADVERTISEMENT