ಸೋಮವಾರ, 2 ಮಾರ್ಚ್ 2026
ಯಾವಾಗಲಾದರೂ ಎಲ್ಲಿಯಾದರೂ
ಇಂದೇ ಹೆಚ್ಚು ಪರಿಷ್ಕೃತವಾಗಿರುವ ಇ-ಪೇಪರ್ ನ ಅನುಭವ ಪಡೆಯಿರಿ

ವೈಶಿಷ್ಟ್ಯಗಳನ್ನು ಹುಡುಕಿ

ಮತ್ತು ಹಂಚಿಕೊಳ್ಳಿ

ಬಳಕೆದಾರ ಸ್ನೇಹಿ

ವಿನ್ಯಾಸ

ದಾಖಲೆಗಳನ್ನು

ಪರಿಶೀಲಿಸಲು ಅನುಮತಿ

ಇಂದಿನ ಇ-ಪತ್ರಿಕೆ ಓದಿ
×
ADVERTISEMENT

ಜಿಲ್ಲೆ

ADVERTISEMENT

ವೈಜಿಗುಡ್ಡ ಜಲಾಶಯ ಮೂಲಕ ಕೆರೆಗಳಿಗೆ ನೀರು: ಕೆಂಪೇಗೌಡರ ಕಾಲದ ಕೆರೆಗಳಿಗೆ ಜೀವಸೆಲೆ

Magadi Irrigation Project: ವೈಜಿಗುಡ್ಡ ಜಲಾಶಯದಿಂದ ₹92 ಕೋಟಿ ವೆಚ್ಚದಲ್ಲಿ 18 ಕೆರೆಗಳಿಗೆ ಪೈಪ್‌ಲೈನ್ ಮೂಲಕ ನೀರು ತುಂಬಿಸುವ ಯೋಜನೆಗೆ ಚಾಲನೆ. ರೈತರಿಗೆ ನೀರಾವರಿ ಮತ್ತು ಅಂತರ್ಜಲ ಹೆಚ್ಚಳದ ನಿರೀಕ್ಷೆ.
Last Updated 2 ಮಾರ್ಚ್ 2026, 4:31 IST
ವೈಜಿಗುಡ್ಡ ಜಲಾಶಯ ಮೂಲಕ ಕೆರೆಗಳಿಗೆ ನೀರು: ಕೆಂಪೇಗೌಡರ ಕಾಲದ ಕೆರೆಗಳಿಗೆ ಜೀವಸೆಲೆ

ಶೃಂಗೇರಿ| ಶಿಕ್ಷಕರಿಗೆ ವಿದ್ಯಾರ್ಥಿಗಳೇ ದೇವರು: ಗುಣನಾಥ ಶ್ರೀ

ಶೃಂಗೇರಿ ಬಿಜಿಎಸ್ ಸಭಾ ಭವನದಲ್ಲಿ ಪ್ರಶಿಕ್ಷಣಾರ್ಥಿಗಳಿಗೆ ಸ್ವಾಗತ, ಪ್ರತಿಭಾ ಪುರಸ್ಕಾರ
Last Updated 2 ಮಾರ್ಚ್ 2026, 4:23 IST
ಶೃಂಗೇರಿ| ಶಿಕ್ಷಕರಿಗೆ ವಿದ್ಯಾರ್ಥಿಗಳೇ ದೇವರು: ಗುಣನಾಥ ಶ್ರೀ

ಬಾಳೆಹೊನ್ನೂರು| ಮಠ ಒಂದು ಧರ್ಮದ ಆಸ್ತಿಯಲ್ಲ; ಭಕ್ತರ ಆಸ್ತಿ: ಡಿ.ಕೆ.ಶಿವಕುಮಾರ್

D.K. Shivakumar at Rambhapuri Mutt: ಮಠಗಳು ಕೇವಲ ಒಂದು ಧರ್ಮಕ್ಕೆ ಸೀಮಿತವಲ್ಲ, ಅವು ಭಕ್ತರ ಆಸ್ತಿ ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಬಾಳೆಹೊನ್ನೂರಿನಲ್ಲಿ ಹೇಳಿದರು. ರೇಣುಕಾಚಾರ್ಯ ಜಯಂತಿ ಹಾಗೂ ರಥೋತ್ಸವದಲ್ಲಿ ಅವರು ಭಾಗವಹಿಸಿದ್ದರು.
Last Updated 2 ಮಾರ್ಚ್ 2026, 4:23 IST
ಬಾಳೆಹೊನ್ನೂರು| ಮಠ ಒಂದು ಧರ್ಮದ ಆಸ್ತಿಯಲ್ಲ; ಭಕ್ತರ ಆಸ್ತಿ: ಡಿ.ಕೆ.ಶಿವಕುಮಾರ್

ನರಸಿಂಹರಾಜಪುರ| ಬೀಡು ಬಿಟ್ಟ ಕಾಡಾನೆಗಳ ಹಿಂಡು: ‌ಗದ್ದೆಗೆ ಹೋಗಲು ಭಯಪಡುವ ಸ್ಥಿತಿ

Wild Elephant Threat: ನರಸಿಂಹರಾಜಪುರ ತಾಲ್ಲೂಕಿನ ಮುತ್ತಿನಕೊಪ್ಪ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಕಾಡಾನೆಗಳ ಹಿಂಡು ಬೀಡು ಬಿಟ್ಟಿದ್ದು, ಗ್ರಾಮಸ್ಥರು ತೋಟಗಳಿಗೆ ತೆರಳಲು ಮತ್ತು ಸಂಚರಿಸಲು ಆತಂಕಪಡುವ ಸ್ಥಿತಿ ನಿರ್ಮಾಣವಾಗಿದೆ.
Last Updated 2 ಮಾರ್ಚ್ 2026, 4:22 IST
ನರಸಿಂಹರಾಜಪುರ| ಬೀಡು ಬಿಟ್ಟ ಕಾಡಾನೆಗಳ ಹಿಂಡು: ‌ಗದ್ದೆಗೆ ಹೋಗಲು ಭಯಪಡುವ ಸ್ಥಿತಿ

ಮೌಲ್ಯಯುತ ಶಿಕ್ಷಣಕ್ಕಾಗಿ ಸರ್ಕಾರಿ ಶಾಲೆ ಉಳಿಸಿ: ಸಂಸದ ಕೋಟ ಶ್ರೀನಿವಾಸ್ ಪೂಜಾರಿ

ದಾರದಹಳ್ಳಿ ಸರ್ಕಾರಿ ಶಾಲೆಯ ಶತಮಾನೋತ್ಸವ
Last Updated 2 ಮಾರ್ಚ್ 2026, 4:22 IST
ಮೌಲ್ಯಯುತ ಶಿಕ್ಷಣಕ್ಕಾಗಿ ಸರ್ಕಾರಿ ಶಾಲೆ ಉಳಿಸಿ: ಸಂಸದ ಕೋಟ ಶ್ರೀನಿವಾಸ್ ಪೂಜಾರಿ

ಹೊಸ ಬಾರ್‌ ಪರವಾನಗಿ ಜನರ ಆರೋಗ್ಯಕ್ಕೆ ವಿರುದ್ಧವಾದ ಕಾನೂನು: ಸಿರಿಗೆರೆ ಸ್ವಾಮೀಜಿ

Sirigere Swamiji: ಜನರ ಆರೋಗ್ಯ, ಅಭ್ಯುದಯದ ಬಗ್ಗೆ ಚಿಂತನೆ ಮಾಡಬೇಕಾದ ಸರ್ಕಾರ, ಅದಕ್ಕೆ ವಿರುದ್ಧವಾದ ಕಾನೂನುಗಳನ್ನು ಮಾಡಿಕೊಳ್ಳುತ್ತಿದೆ ಎಂದು ಸಿರಿಗೆರೆಯ ತರಳಬಾಳು ಮಠದ ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಬೇಸರ ವ್ಯಕ್ತಪಡಿಸಿದರು.
Last Updated 2 ಮಾರ್ಚ್ 2026, 4:22 IST
ಹೊಸ ಬಾರ್‌ ಪರವಾನಗಿ ಜನರ ಆರೋಗ್ಯಕ್ಕೆ ವಿರುದ್ಧವಾದ ಕಾನೂನು: ಸಿರಿಗೆರೆ ಸ್ವಾಮೀಜಿ

ಚಿಕ್ಕಮಗಳೂರು: 1,300ಕ್ಕೂ ಹೆಚ್ಚು ಸಣ್ಣ ಸಣ್ಣ ಕೆರೆಗಳಲ್ಲಿ ಬತ್ತದ ಜೀವಕಳೆ

Chikkamagaluru Lakes: ಮುಂಗಾರಿನಲ್ಲಿ ಭರ್ಜರಿಯಾಗಿ ಮಳೆ ಸುರಿದಿದ್ದರಿಂದ ಎರಡು ಮೂರು ಬಾರಿ ತುಂಬಿದ್ದ ಕೆರೆಗಳಲ್ಲಿ ಜೀವಕಳೆ ಇನ್ನೂ ಉಳಿದಿದೆ. 2025ರಲ್ಲಿ ಮಾರ್ಚ್‌ ತಿಂಗಳಿನಲ್ಲೇ ಆರಂಭವಾದ ಮಳೆ ನವೆಂಬರ್ ತನಕವೂ ಬಿಟ್ಟು ಬಿಡದೆ ಸುರಿಯಿತು.
Last Updated 2 ಮಾರ್ಚ್ 2026, 4:22 IST
ಚಿಕ್ಕಮಗಳೂರು: 1,300ಕ್ಕೂ ಹೆಚ್ಚು ಸಣ್ಣ ಸಣ್ಣ ಕೆರೆಗಳಲ್ಲಿ ಬತ್ತದ ಜೀವಕಳೆ
ADVERTISEMENT

ಮೈಸೂರು: ‘ಸ್ವಾಸ್ಥ್ಯ ಸ್ವರಾಜ್‌’ಗಾಗಿ ಆರೋಗ್ಯ ಕ್ರಿಯಾಯೋಜನೆ ತಯಾರಿ ಆರಂಭ

Mysuru Initiative: ‘ಸ್ವಾಸ್ಥ್ಯ ಸ್ವರಾಜ್‌’ ಯೋಜನೆಯಡಿ ಗ್ರಾಮ ಆರೋಗ್ಯ ಕ್ರಿಯಾ ಯೋಜನೆ ಸಿದ್ಧಪಡಿಸುವ ಕಾರ್ಯ ಆರಂಭವಾಗಿದೆ. ಗ್ರಾಮ ಆರೋಗ್ಯ ನೈರ್ಮಲ್ಯ ಸಮಿತಿಗಳ ಮುಂದಾಳತ್ವದಲ್ಲಿ ಜಾಗೃತಿ ಕಾರ್ಯಕ್ರಮ ನಡೆಯುತ್ತಿದೆ.
Last Updated 2 ಮಾರ್ಚ್ 2026, 4:15 IST
ಮೈಸೂರು: ‘ಸ್ವಾಸ್ಥ್ಯ ಸ್ವರಾಜ್‌’ಗಾಗಿ ಆರೋಗ್ಯ ಕ್ರಿಯಾಯೋಜನೆ ತಯಾರಿ ಆರಂಭ

KSIC ಆವರಣದಲ್ಲಿ ಕ್ರೀಡಾಂಗಣ ನಿರ್ಮಾಣ ವಿರೋಧಿಸಿ ತಿ.ನರಸೀಪುರ ಬಂದ್‌ಗೆ ಚಿಂತನೆ

T Narasipura Protest: ಕೆಎಸ್‌ಐಸಿ ಕಾರ್ಖಾನೆ ಆವರಣದಲ್ಲಿ ಕ್ರೀಡಾಂಗಣ ನಿರ್ಮಾಣಕ್ಕೆ ವಿರೋಧ ವ್ಯಕ್ತಪಡಿಸಿ ಕಾರ್ಮಿಕರು ಹಾಗೂ ರೈತ ಸಂಘ ಮುಖಂಡರು ಹೋರಾಟ ಮುಂದುವರಿಸಿ ಬಂದ್‌ಗೆ ಚಿಂತನೆ ನಡೆಸಿದ್ದಾರೆ.
Last Updated 2 ಮಾರ್ಚ್ 2026, 4:14 IST
KSIC ಆವರಣದಲ್ಲಿ ಕ್ರೀಡಾಂಗಣ ನಿರ್ಮಾಣ ವಿರೋಧಿಸಿ ತಿ.ನರಸೀಪುರ ಬಂದ್‌ಗೆ ಚಿಂತನೆ

ಪೊಲೀಸ್ ರನ್: ಪುರುಷೋತ್ತಮ, ಅಶ್ವಿನಿ ಪ್ರಥಮ

Mysuru Police Run: ಕರ್ನಾಟಕ ರಾಜ್ಯ ಪೊಲೀಸ್ ರನ್‌ನಲ್ಲಿ 10 ಕಿ.ಮೀ ವಿಭಾಗದಲ್ಲಿ ಆರ್.ಪುರುಷೋತ್ತಮ ಹಾಗೂ ಅಶ್ವಿನಿ ಪ್ರಥಮ ಸ್ಥಾನ ಪಡೆದರು. ಡ್ರಗ್ ಮುಕ್ತ ಹಾಗೂ ಸೈಬರ್ ಜಾಗೃತಿಗೆ ಓಟ ಆಯೋಜಿಸಲಾಯಿತು.
Last Updated 2 ಮಾರ್ಚ್ 2026, 4:14 IST
ಪೊಲೀಸ್ ರನ್: ಪುರುಷೋತ್ತಮ, ಅಶ್ವಿನಿ ಪ್ರಥಮ
ADVERTISEMENT
ADVERTISEMENT
ADVERTISEMENT