ಶನಿವಾರ, 14 ಫೆಬ್ರುವರಿ 2026
ಯಾವಾಗಲಾದರೂ ಎಲ್ಲಿಯಾದರೂ
ಇಂದೇ ಹೆಚ್ಚು ಪರಿಷ್ಕೃತವಾಗಿರುವ ಇ-ಪೇಪರ್ ನ ಅನುಭವ ಪಡೆಯಿರಿ

ವೈಶಿಷ್ಟ್ಯಗಳನ್ನು ಹುಡುಕಿ

ಮತ್ತು ಹಂಚಿಕೊಳ್ಳಿ

ಬಳಕೆದಾರ ಸ್ನೇಹಿ

ವಿನ್ಯಾಸ

ದಾಖಲೆಗಳನ್ನು

ಪರಿಶೀಲಿಸಲು ಅನುಮತಿ

ಇಂದಿನ ಇ-ಪತ್ರಿಕೆ ಓದಿ
×
ADVERTISEMENT

ಜಿಲ್ಲೆ

ADVERTISEMENT

ಗುಡ್ಡಗಾಡು ಓಟ: ಹಾಸನ ಕಾಲೇಜಿನ ಉತ್ತಮ ಸಾಧನೆ

Cross Country Race: ಹಾಸನ ವಿಶ್ವವಿದ್ಯಾಲಯದ ಅಂತರ ಕಾಲೇಜು ಪುರುಷರು ಮತ್ತು ಮಹಿಳೆಯರ ವಿಭಾಗದ ಗುಡ್ಡಗಾಡು ಓಟದ ಸ್ಪರ್ಧೆಯಲ್ಲಿ ನಗರದ ಸರ್ಕಾರಿ ಕಲಾ ಕಾಲೇಜು ಪುರುಷರ ತಂಡ ಸತತ ಎರಡನೇ ಬಾರಿ ತಂಡ ಪ್ರಶಸ್ತಿ ಗಳಿಸಿದೆ.
Last Updated 14 ಫೆಬ್ರುವರಿ 2026, 3:23 IST
ಗುಡ್ಡಗಾಡು ಓಟ: ಹಾಸನ ಕಾಲೇಜಿನ ಉತ್ತಮ ಸಾಧನೆ

ಬೇಲೂರು: ಕಾಂಗ್ರೆಸ್‌, ಬಿಜೆಪಿ, ಜೆಡಿಎಸ್‌ ಮುಖಂಡರ ಮಧ್ಯೆ ವಾಗ್ವಾದ

ಕಾಮಗಾರಿ ವೀಕ್ಷಿಸಲು ಬಂದ ಎಐಸಿಸಿ ಸದಸ್ಯ ಬಿ. ಶಿವರಾಂ
Last Updated 14 ಫೆಬ್ರುವರಿ 2026, 3:22 IST
ಬೇಲೂರು: ಕಾಂಗ್ರೆಸ್‌, ಬಿಜೆಪಿ, ಜೆಡಿಎಸ್‌ ಮುಖಂಡರ ಮಧ್ಯೆ ವಾಗ್ವಾದ

ರಾಜ್ಯವನ್ನು ಎಟಿಎಂ ಮಾಡಿಕೊಂಡ ಕಾಂಗ್ರೆಸ್: ಛಲವಾದಿ ನಾರಾಯಣಸ್ವಾಮಿ

‘ಗೃಹಲಕ್ಷ್ಮಿ ಯೋಜನೆಯ ಎರಡು ಕಂತಿನ ಹಣ ಪಾವತಿಸಿಲ್ಲ. ₹5 ಸಾವಿರ ಕೋಟಿ ಎಲ್ಲಿಗೆ ಹೋಯಿತು ಎಂಬುದಕ್ಕೆ ಸ್ಪಷ್ಟತೆ ಇಲ್ಲ. ಗೃಹಲಕ್ಷ್ಮಿಯರಿಗೆ ಕೊಡಬೇಕಾದ ಹಣ ಹೋಗಿದ್ದು ಬೆಳಗಾವಿ ಲಕ್ಷ್ಮಿಗೆ’ ಎಂದು ಟೀಕಿಸಿದರು.
Last Updated 14 ಫೆಬ್ರುವರಿ 2026, 3:20 IST
ರಾಜ್ಯವನ್ನು ಎಟಿಎಂ ಮಾಡಿಕೊಂಡ ಕಾಂಗ್ರೆಸ್: ಛಲವಾದಿ ನಾರಾಯಣಸ್ವಾಮಿ

ಅಕ್ರಮ ದಾಸ್ತಾನು: ಮರಳು ಅಡ್ಡೆ ಮೇಲೆ ದಾಳಿ

ಹೇಮಾವತಿ ನದಿ ಬಗೆದು ಸಂಗ್ರಹಿಸಿದ್ದ ಮರಳು
Last Updated 14 ಫೆಬ್ರುವರಿ 2026, 3:19 IST
ಅಕ್ರಮ ದಾಸ್ತಾನು: ಮರಳು ಅಡ್ಡೆ ಮೇಲೆ ದಾಳಿ

ಇಂದು 140 ಜೋಡಿಗೆ ಸಾಮೂಹಿಕ ವಿವಾಹ: ಹುಸೇನ್

ಅಲ್ಪಸಂಖ್ಯಾತ ಇಲಾಖೆ ವತಿಯಿಂದ ಆಯೋಜನೆ; ಪ್ರತಿ ಜೋಡಿಗೆ ₹50 ಸಾವಿರ ಪ್ರೋತ್ಸಾಹಧನ
Last Updated 14 ಫೆಬ್ರುವರಿ 2026, 3:14 IST
ಇಂದು 140 ಜೋಡಿಗೆ ಸಾಮೂಹಿಕ ವಿವಾಹ: ಹುಸೇನ್

ಶರಣ್‌ಗೆ ಶಿಲ್ಪಕಲಾ ಅಕಾಡೆಮಿ ‘ಶಿಲ್ಪಶ್ರೀ’ ಪ್ರಶಸ್ತಿ

Sculpture Artist: ರಾಮನಗರ: ಕರ್ನಾಟಕ ಶಿಲ್ಪಕಲಾ ಅಕಾಡೆಮಿಯ 2024ನೇ ಸಾಲಿನ ‘ಶಿಲ್ಪಶ್ರೀ’ ಪ್ರಶಸ್ತಿಗೆ ನಗರದ ಕಾಯಿಸೊಪ್ಪಿನಬೀದಿಯ ಎಂ. ಶರಣ್ ಆಯ್ಕೆಯಾಗಿದ್ದಾರೆ. ಶರಣ್ ಅವರು ಸೃಷ್ಟಿ ಶಿಲ್ಪಕಲಾ ಲೋಕ ಸ್ವಂತ ಉದ್ಯಮ ಹೊಂದಿದ್ದಾರೆ.
Last Updated 14 ಫೆಬ್ರುವರಿ 2026, 3:13 IST
ಶರಣ್‌ಗೆ ಶಿಲ್ಪಕಲಾ ಅಕಾಡೆಮಿ ‘ಶಿಲ್ಪಶ್ರೀ’ ಪ್ರಶಸ್ತಿ

ಮಹಿಳಾ ಉದ್ಯಮಿಗಳಿಂದ ಅರ್ಜಿ ಆಹ್ವಾನ

Digital Marketing App: ಬೆಂಗಳೂರು ದಕ್ಷಿಣ ಜಿಲ್ಲೆಯಿಂದ ಮಹಿಳಾ ಉದ್ಯಮಿಗಳು ತಮ್ಮ ಉತ್ಪನ್ನಗಳನ್ನು ಮಾರಾಟ ಮಾಡಲು ಡಿಜಿಟಲ್ ಮಾರ್ಕೆಟಿಂಗ್ ಆ್ಯಪ್‌ನಲ್ಲಿ ನೋಂದಣಿ ಮಾಡಿಕೊಳ್ಳಲು ಮಹಿಳಾ ಉದ್ಯಮಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.
Last Updated 14 ಫೆಬ್ರುವರಿ 2026, 3:04 IST
ಮಹಿಳಾ ಉದ್ಯಮಿಗಳಿಂದ ಅರ್ಜಿ ಆಹ್ವಾನ
ADVERTISEMENT

17-18ಕ್ಕೆ ಲೋಕಾಯುಕ್ತ ಕುಂದುಕೊರತೆ ಸಭೆ

Public Grievance: ರಾಮನಗರ: ಬೆಂಗಳೂರು ದಕ್ಷಿಣ ಜಿಲ್ಲಾ ಲೋಕಾಯುಕ್ತ ಪೊಲೀಸರು ತಾಲ್ಲೂಕಿನ ತಹಶೀಲ್ದಾರ್ ಕಚೇರಿಯಲ್ಲಿ ಫೆ. 17 ಮತ್ತು 18ರಂದು ಸಾರ್ವಜನಿಕರ ಕುಂದುಕೊರತೆ ಸಭೆ ನಡೆಸಿ, ಜನರಿಂದ ಅಹವಾಲು ಸ್ವೀಕರಿಸಲಿದ್ದಾರೆ.
Last Updated 14 ಫೆಬ್ರುವರಿ 2026, 3:02 IST
17-18ಕ್ಕೆ ಲೋಕಾಯುಕ್ತ ಕುಂದುಕೊರತೆ ಸಭೆ

ಕೆಂಪಸಾಗರ ಕೆರೆ ತೆಪ್ಪೋತ್ಸವ

Theppotsava Festival: ಮಾಗಡಿ: ಕೆಂಪೇಗೌಡರ ಕಾಲದ ಕೆಂಪಸಾಗರ ಕೆರೆ ತೆಪ್ಪೋತ್ಸವಕ್ಕೆ ಶಾಸಕ ಎಚ್.ಸಿ. ಬಾಲಕೃಷ್ಣ ಚಾಲನೆ ನೀಡಿದರು. ಈ ಭಾಗದ ಗ್ರಾಮಸ್ಥರು ಹಿಂದಿನಿಂದಲೂ ಕೆರೆ ಕೋಡಿಯಾದ ನಂತರ ತೆಪ್ಪೋತ್ಸವ ಮಾಡುವುದು ವಾಡಿಕೆ ಎಂದು ಶಾಸಕರು ಈ ಸಂದರ್ಭದಲ್ಲಿ ತಿಳಿಸಿದರು.
Last Updated 14 ಫೆಬ್ರುವರಿ 2026, 3:00 IST
ಕೆಂಪಸಾಗರ ಕೆರೆ ತೆಪ್ಪೋತ್ಸವ

ಇಂದು ಪಿಯು ಪರೀಕ್ಷಾ ಮಾರ್ಗದರ್ಶಿ ಕಾರ್ಯಾಗಾರ

ದ್ವಿತೀಯ ಪಿಯು ವಿದ್ಯಾರ್ಥಿಗಳಿಗಾಗಿ ‘ಪ್ರಜಾವಾಣಿ’–‘ಡೆಕ್ಕನ್ ಹೆರಾಲ್ಡ್’ ವತಿಯಿಂದ ಜಿ.ಪಂ. ಸಭಾಂಗಣದಲ್ಲಿ ಆಯೋಜನೆ
Last Updated 14 ಫೆಬ್ರುವರಿ 2026, 2:59 IST
ಇಂದು ಪಿಯು ಪರೀಕ್ಷಾ ಮಾರ್ಗದರ್ಶಿ ಕಾರ್ಯಾಗಾರ
ADVERTISEMENT
ADVERTISEMENT
ADVERTISEMENT