ಭಾನುವಾರ, 18 ಜನವರಿ 2026
×
ADVERTISEMENT
ಸೂಕ್ತವಾದುದನ್ನೇ ಆರಂಭಿಸಿ, ಸೂಕ್ತ ಮಾರ್ಗದಲ್ಲೇ ಇರಿ.
ಪ್ರಜಾವಾಣಿ ಈ-ಪತ್ರಿಕೆ ನಿಮ್ಮ ಪ್ರತಿ ಮುಂಜಾನೆಯ ಹವ್ಯಾಸವಾಗಲಿ
ಇಂದಿನ ಈ-ಪತ್ರಿಕೆ ಓದಿ

ಜಿಲ್ಲೆ

ADVERTISEMENT

ಮಾರಮ್ಮ ದೇವಿ ಪುನರ್ ಪ್ರತಿಷ್ಠಾಪನೆ ಇಂದಿನಿಂದ

Temple Inauguration: ತಾಲ್ಲೂಕಿನ ಸತ್ತೇಗಾಲ ಗ್ರಾಮದ ಮಾರಮ್ಮ ದೇವಿ ಪುನರ್ ಪ್ರತಿಷ್ಠಾಪನೆ, ವಿಮಾನಗೋಪುರ ಶಂಕುಸ್ಥಾಪನೆ, ಮಾರಮ್ಮ ದೇವಾಲಯ ಉದ್ಘಾಟನೆ ಕಾರ್ಯಕ್ರಮಗಳು ಜ.18 ರಿಂದ 20ರ ವರೆಗೆ ನಡೆಯಲಿವೆ.
Last Updated 18 ಜನವರಿ 2026, 8:01 IST
ಮಾರಮ್ಮ ದೇವಿ ಪುನರ್ ಪ್ರತಿಷ್ಠಾಪನೆ ಇಂದಿನಿಂದ

‘ಸತ್ಶಶುದ್ದ ಕಾಯಕವೇ ಶರಣರ ತತ್ವ’

Lingayat Teachings:‘ಸತ್ಯ ಶುದ್ಧವಾದ ಕಾಯಕವೇ ಶರಣರ ಮೂಲ ತತ್ವವಾಗಿತ್ತು. ಸಮಾಜದ ಪ್ರಗತಿಗೆ ಕಾಯಕವೇ ಆಧಾರವಾಗಿದೆ’ ಎಂದು ಚಲಗೇರಿ ಮಠದ ಪೀಠಾಧಿಪಾತಿ ಶಾಂತವೀರ ಸ್ವಾಮೀಜಿ ಹೇಳಿದರು.
Last Updated 18 ಜನವರಿ 2026, 7:59 IST
‘ಸತ್ಶಶುದ್ದ ಕಾಯಕವೇ ಶರಣರ ತತ್ವ’

ಅಡಿಕೆ ಬೆಳೆಗಾರರ ಸಂಘ ಉದ್ಘಾಟನೆ ನಾಳೆ

ಹಳೇ ಧಾರವಾಡ ಜಿಲ್ಲಾ ಅಡಿಕೆ ಬೆಳೆಗಾರರ ಸಂಘದ ಉದ್ಘಾಟನಾ ಸಮಾರಂಭವನ್ನು ಜ.19 ರಂದು ಬೆಳಿಗ್ಗೆ 11 ಗಂಟೆಗೆ ಜಿಲ್ಲೆಯ ಮಾವನೂರ ಗ್ರಾಮದಲ್ಲಿನ
Last Updated 18 ಜನವರಿ 2026, 7:59 IST
ಅಡಿಕೆ ಬೆಳೆಗಾರರ ಸಂಘ ಉದ್ಘಾಟನೆ ನಾಳೆ

‘ಆಹಾರ ಇಲಾಖೆ ಅಧಿಕಾರಿಗಳ ವಿರುದ್ಧದ ಆರೋಪ ಸತ್ಯಕ್ಕೆ ದೂರ’

‘ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಅಧಿಕಾರಿಗಳು ಜಿಲ್ಲೆಯಲ್ಲಿ ಪಡಿತರ ವಿತರಕರಿಂದ ಲಂಚ ಪಡೆಯುತ್ತಿದ್ದಾರೆ ಎಂಬ ಆರೋಪಗಳು ಸತ್ಯಕ್ಕೆ ದೂರವಾಗಿವೆ
Last Updated 18 ಜನವರಿ 2026, 7:58 IST
fallback

ಸುತ್ತೂರು ಜಾತ್ರಾ ಮಹೋತ್ಸವ| ಎಲ್ಲ ಧರ್ಮಕ್ಕಿಂತ ಮಾನವ ಧರ್ಮವೇ ಮೇಲು: ಸಿದ್ದರಾಮಯ್ಯ

Humanity Message: ಎಲ್ಲ ಧರ್ಮಗಳಿಗಿಂತ ಮಾನವ ಧರ್ಮ ಮೇಲು. ನಾವೆಲ್ಲರೂ ಮೂಲತಃ ಮನುಷ್ಯರು. ನಂತರವಷ್ಟೇ ನಮ್ಮ ಜಾತಿ–ಧರ್ಮ. ಮನುಷ್ಯರಾಗಿ ಹುಟ್ಟಿ, ಮನುಷ್ಯರಾಗಿಯೇ ಸಾಯೋಣ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
Last Updated 18 ಜನವರಿ 2026, 7:50 IST
ಸುತ್ತೂರು ಜಾತ್ರಾ ಮಹೋತ್ಸವ| ಎಲ್ಲ ಧರ್ಮಕ್ಕಿಂತ ಮಾನವ ಧರ್ಮವೇ ಮೇಲು: ಸಿದ್ದರಾಮಯ್ಯ

ಹೊಸದುರ್ಗ | ಹಿಂದೂ ಸಂಗಮ ಕಾರ್ಯಕ್ರಮಕ್ಕೆ ಸಕಲ ಸಿದ್ಧತೆ: ಕೆ.ಎಸ್. ಕಲ್ಮಠ್

Event Preparations: ಹೊಸದುರ್ಗ ಪಟ್ಟಣದಲ್ಲಿ ಜ.19ರಂದು ನಡೆಯಲಿರುವ ಹಿಂದೂ ಸಂಗಮ ಕಾರ್ಯಕ್ರಮಕ್ಕೆ ಸಕಲ ಸಿದ್ಧತೆ ಪೂರ್ಣಗೊಂಡಿದ್ದು, ಶೋಭಾಯಾತ್ರೆ, ದೇವಾಲಯ ಅಲಂಕಾರ ಮತ್ತು ವಿವಿಧ ಆಧ್ಯಾತ್ಮ ಕಾರ್ಯಕ್ರಮಗಳು ನಡೆಯಲಿವೆ.
Last Updated 18 ಜನವರಿ 2026, 7:27 IST
ಹೊಸದುರ್ಗ | ಹಿಂದೂ ಸಂಗಮ ಕಾರ್ಯಕ್ರಮಕ್ಕೆ ಸಕಲ ಸಿದ್ಧತೆ:  ಕೆ.ಎಸ್. ಕಲ್ಮಠ್

ಸಿರಿಗೆರೆ | ಹಳ್ಳಿಗಳಲ್ಲೂ ಜಾನಪದ ಕಣ್ಮರೆ: ಯುಗಧರ್ಮ ರಾಮಣ್ಣ

Cultural Concern: ಸಿರಿಗೇರೆಯಲ್ಲಿ ಯುಗಧರ್ಮ ರಾಮಣ್ಣ ಅವರು ಜಾನಪದ ಕಲೆಗಳಿಂದ ಹಳ್ಳಿಗಳ ಯುವಕರು ದೂರವಾಗುತ್ತಿರುವುದು ವಿಷಾದಕಾರಿಯಾಗಿದೆ ಎಂದು ಭಜನಾ ಕಮ್ಮಟ ಕಾರ್ಯಕ್ರಮದಲ್ಲಿ ತಿಳಿಸಿದರು.
Last Updated 18 ಜನವರಿ 2026, 7:25 IST
ಸಿರಿಗೆರೆ | ಹಳ್ಳಿಗಳಲ್ಲೂ ಜಾನಪದ ಕಣ್ಮರೆ: ಯುಗಧರ್ಮ ರಾಮಣ್ಣ
ADVERTISEMENT

ಶಿರಾ | ನಮ್ಮೂರ ಶಾಲೆ ಮುಚ್ಚದಿರಿ: ಪ್ರತಿಭಟನೆ

Education Rights: ಶಿರಾ ತಾಲ್ಲೂಕಿನ ಜೋಡಿದೇವರಹಳ್ಳಿ ಗ್ರಾಮದಲ್ಲಿ ಸರ್ಕಾರಿ ಶಾಲೆ ಮುಚ್ಚುವುದಕ್ಕೆ ವಿರೋಧಿಸಿ ಎಐಡಿಎಸ್ಒ ನೇತೃತ್ವದಲ್ಲಿ ವಿದ್ಯಾರ್ಥಿಗಳು ಮತ್ತು ಪೋಷಕರು ಪ್ರತಿಭಟನೆ ನಡೆಸಿದರು.
Last Updated 18 ಜನವರಿ 2026, 7:22 IST
ಶಿರಾ | ನಮ್ಮೂರ ಶಾಲೆ ಮುಚ್ಚದಿರಿ: ಪ್ರತಿಭಟನೆ

ತುಮಕೂರು | ಭೀಮಣ್ಣ ಖಂಡ್ರೆಗೆ ನುಡಿ ನಮನ

Veerashaiva Leader: ತುಮಕೂರಿನಲ್ಲಿ ಭೀಮಣ್ಣ ಖಂಡ್ರೆಗೆ ಶ್ರದ್ಧಾಂಜಲಿ ಅರ್ಪಿಸಿ, ಅವರ ಸಮಾಜಮುಖಿ ಸೇವೆಯನ್ನು ಜಿಲ್ಲಾ ಮಹಾಸಭಾ ಅಧ್ಯಕ್ಷ ಡಾ.ಎಸ್. ಪರಮೇಶ್ ಅವರು ಮೆಚ್ಚಿದರು. ಹೈದರಾಬಾದ್ ಕರ್ನಾಟಕ ಅಭಿವೃದ್ಧಿಗೆ ಅವರು ಶ್ರಮಿಸಿದ್ದರು.
Last Updated 18 ಜನವರಿ 2026, 7:20 IST
ತುಮಕೂರು | ಭೀಮಣ್ಣ ಖಂಡ್ರೆಗೆ ನುಡಿ ನಮನ

ತುಮಕೂರು | ಪರ್ಯಾಯ ಸಿನಿಮಾದ ಸವಾಲು ದುಪ್ಪಟ್ಟು: ಬರಗೂರು

Alternative Film Movement: ತುಮಕೂರಿನಲ್ಲಿ ‘ಸಮುದಾಯದತ್ತ ಸಿನಿಮಾ’ ಚಿತ್ರಯಾತ್ರೆ ಆರಂಭಿಸಿ, ಪ್ರೊ. ಬರಗೂರು ರಾಮಚಂದ್ರಪ್ಪ ಅವರು ಪರ್ಯಾಯ ಚಿತ್ರಗಳು ಹೆಚ್ಚಿದ ಸವಾಲುಗಳನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಬೇಕು ಎಂದು ಹೇಳಿದರು.
Last Updated 18 ಜನವರಿ 2026, 7:19 IST
ತುಮಕೂರು | ಪರ್ಯಾಯ ಸಿನಿಮಾದ ಸವಾಲು ದುಪ್ಪಟ್ಟು: ಬರಗೂರು
ADVERTISEMENT
ADVERTISEMENT
ADVERTISEMENT