ಶನಿವಾರ, 17 ಜನವರಿ 2026
×
ADVERTISEMENT
ಸೂಕ್ತವಾದುದನ್ನೇ ಆರಂಭಿಸಿ, ಸೂಕ್ತ ಮಾರ್ಗದಲ್ಲೇ ಇರಿ.
ಪ್ರಜಾವಾಣಿ ಈ-ಪತ್ರಿಕೆ ನಿಮ್ಮ ಪ್ರತಿ ಮುಂಜಾನೆಯ ಹವ್ಯಾಸವಾಗಲಿ
ಇಂದಿನ ಈ-ಪತ್ರಿಕೆ ಓದಿ

ಜಿಲ್ಲೆ

ADVERTISEMENT

ದೊಡ್ಡಬಳ್ಳಾಪುರ: ರಸ್ತೆ ಸುರಕ್ಷತಾ ಸಪ್ತಾಹ ಜಾಗೃತಿ ಜಾಥಾ

Doddaballapur ಜಿಲ್ಲಾ ಪೊಲೀಸ್‌ ಇಲಾಖೆ, ಆಲ್ಟ್ರಾಟೆಕ್‌ ಸಿಮೆಂಟ್, ಲಯನ್ಸ್‌ ಕ್ಲಬ್‌ ಆಫ್‌ ಆರ್.ಎಲ್.ಜಾಲಪ್ಪ ಇನ್ ಸ್ಟಿಟ್ಯೂಷನ್ಸ್‌, ಜಾಲಪ್ಪ ಪಾಲಿಟೆಕ್ನಿಕ್‌, ಶ್ರೀರಾಮ ನರ್ಸಿಂಗ್‌ ಕಾಲೇಜು, ಸುಜ್ಞಾನ ದೀಪಿಕಾ ಸಹಯೋಗದಲ್ಲಿ ರಸ್ತೆ ಸುರಕ್ಷತಾ ಸಪ್ತಾಹ
Last Updated 17 ಜನವರಿ 2026, 3:05 IST
ದೊಡ್ಡಬಳ್ಳಾಪುರ: ರಸ್ತೆ ಸುರಕ್ಷತಾ ಸಪ್ತಾಹ ಜಾಗೃತಿ ಜಾಥಾ

ಕೃಷಿ ಇಲಾಖೆಯಿಂದ ದೇವನಹಳ್ಳಿಯಲ್ಲಿ ಜನವರಿ 19ಕ್ಕೆ ಸಿರಿಧಾನ್ಯ ನಡಿಗೆ

DEVANAHALLI ಕೃಷಿ ಇಲಾಖೆಯಿಂದ ಜಿಲ್ಲಾ ಮಟ್ಟದ ಸಿರಿಧಾನ್ಯ ಹಬ್ಬ ಅಂಗವಾಗಿ ಜನವರಿ 19ರಂದು ಬೆಳಿಗ್ಗೆ 6ಕ್ಕೆ ದೇವನಹಳ್ಳಿ ಪಟ್ಟಣದ ಜೂನಿಯರ್ ಕಾಲೇಜು ಮೈದಾನದಿಂದ ಸಿರಿಧಾನ್ಯ ನಡಿಗೆ ಆಯೋಜಿಸಲಾಗಿದೆ.
Last Updated 17 ಜನವರಿ 2026, 3:04 IST
ಕೃಷಿ ಇಲಾಖೆಯಿಂದ ದೇವನಹಳ್ಳಿಯಲ್ಲಿ ಜನವರಿ 19ಕ್ಕೆ ಸಿರಿಧಾನ್ಯ ನಡಿಗೆ

ದೊಡ್ಡಬಳ್ಳಾಪುರ ನಗರದದಲ್ಲಿ ಬ್ಯಾನರ್‌ಗಳ ಹಾವಳಿ! ಕಣ್ಮುಚ್ಚಿ ಕುಳಿತ ಅಧಿಕಾರಿಗಳು

Illegal Banner Menace: ದೊಡ್ಡಬಳ್ಳಾಪುರ: ನಗರದಲ್ಲಿ ಬ್ಯಾನರ್‌ ಹಾವಳಿ ಮಿತಿ ಮೀರಿದೆ. ಪಕ್ಷಗಳು, ಸಂಘಟನೆಗಳು ಹೆದ್ದಾರಿ, ಗಲ್ಲಿ ರಸ್ತೆಗಳಲ್ಲಿ ಲಕ್ಷಾಂತರ ರೂಪಾಯಿ ವೆಚ್ಚದಲ್ಲಿ ಬ್ಯಾನರ್ ಕಟ್ಟುವುದರಲ್ಲಿ ಪೈಪೋಟಿಯೇ ನಡೆದಿದೆ.
Last Updated 17 ಜನವರಿ 2026, 3:02 IST
ದೊಡ್ಡಬಳ್ಳಾಪುರ ನಗರದದಲ್ಲಿ ಬ್ಯಾನರ್‌ಗಳ ಹಾವಳಿ! ಕಣ್ಮುಚ್ಚಿ ಕುಳಿತ ಅಧಿಕಾರಿಗಳು

ಮಾನವ ಅಭಿವೃದ್ಧಿ ವರದಿ; ನಿಖರ ದತ್ತಾಂಶ ನೀಡಿ- ಎ.ಬಿ. ಬಸವರಾಜು

DEVANAHALLI ಜಿಲ್ಲಾ ಮಾನವ ಅಭಿವೃದ್ಧಿ ವರದಿ–2025 ಹಾಗೂ ಸಮಗ್ರ ಮತ್ತು ಸುಸ್ಥಿರ ಜಿಲ್ಲಾ ಅಭಿವೃದ್ಧಿ–2031 ವರದಿಗಳನ್ನು ತಯಾರಿಸುವಲ್ಲಿ ಎಲ್ಲಾ ಇಲಾಖೆಗಳ ಪಾತ್ರ ಮಹತ್ವದಾಗಿದ್ದು, ವಾಸ್ತವ ಮತ್ತು ನಿಖರ ಅಂಕಿ–ಅಂಶಗಳನ್ನು ಒದಗಿಸಬೇಕು ಎಂದು ಜಿಲ್ಲಾಧಿಕಾರಿ ಎ.ಬಿ. ಬಸವರಾಜು ಅಧಿಕಾರಿಗಳಿಗೆ ಸೂಚಿಸಿದರು.
Last Updated 17 ಜನವರಿ 2026, 2:59 IST
ಮಾನವ ಅಭಿವೃದ್ಧಿ ವರದಿ; ನಿಖರ ದತ್ತಾಂಶ ನೀಡಿ-  ಎ.ಬಿ. ಬಸವರಾಜು

ದೊಡ್ಡಬಳ್ಳಾಪುರ: ಸುಸ್ವರ ಟ್ರಸ್ಟ್ ವತಿಯಿಂದನಾಳೆ ಸಂಗೀತ ಗಾಯನ ಸ್ಪರ್ಧೆ

DODDABALLAPUR– ಸುಸ್ವರ ಟ್ರಸ್ಟ್ ವತಿಯಿಂದ ಫೆಬ್ರವರಿಯಲ್ಲಿ ನಡೆಯಲಿರುವ ಸಂಸ್ಥೆಯ 27ನೇ ವಾರ್ಷಿಕೋತ್ಸವ, ತ್ಯಾಗರಾಜ, ಪುರಂದರದಾಸರ ಆರಾಧನಾ ಮಹೋತ್ಸವ
Last Updated 17 ಜನವರಿ 2026, 2:58 IST
ದೊಡ್ಡಬಳ್ಳಾಪುರ: ಸುಸ್ವರ ಟ್ರಸ್ಟ್ ವತಿಯಿಂದನಾಳೆ ಸಂಗೀತ ಗಾಯನ ಸ್ಪರ್ಧೆ

ನಾಗಮಂಗಲ ಕೆರೆ ಪುನಶ್ಚೇತನಕ್ಕೆ ಶಂಕುಸ್ಥಾಪನೆ

Nagamangala Lake ಯುನೈಟೆಡ್ ವೇಸ್ ಸಹಯೋಗದಲ್ಲಿ ₹ 3.60 ಕೋಟಿ  ಯೋಜನೆಗೆ ಚಾಲನೆ
Last Updated 17 ಜನವರಿ 2026, 2:57 IST
ನಾಗಮಂಗಲ ಕೆರೆ ಪುನಶ್ಚೇತನಕ್ಕೆ ಶಂಕುಸ್ಥಾಪನೆ

ದೇವನಹಳ್ಳಿಯ ವಿಜಯಪುರದಿಂದ ವಿವಿಧೆಡೆಗೆ KSRTC ಬಸ್ ಸೌಲಭ್ಯ

KSRTC bus facility ವಿಜಯಪುರ (ದೇವನಹಳ್ಳಿ): ಪಟ್ಟಣದಿಂದ ಚಿತ್ರದುರ್ಗ, ಶೃಂಗೇರಿ, ಕುಕ್ಕೆ ಸುಬ್ರಹ್ಮಣ್ಯ ಹಾಗೂ ಧರ್ಮಸ್ಥಳಕ್ಕೆ ನೇರ ಕೆಎಸ್‍ಆರ್ ಟಿಸಿ ಬಸ್ ಸೌಲಭ್ಯವನ್ನು ಕಲ್ಪಿಸಲಾಗಿದೆ ಎಂದು ಚಿಕ್ಕಬಳ್ಳಾಪುರ ಜಿಲ್ಲಾ ವಿಭಾಗೀಯ ನಿಯಂತ್ರಣಾಧಿಕಾರಿ...
Last Updated 17 ಜನವರಿ 2026, 2:56 IST
ದೇವನಹಳ್ಳಿಯ ವಿಜಯಪುರದಿಂದ ವಿವಿಧೆಡೆಗೆ KSRTC ಬಸ್ ಸೌಲಭ್ಯ
ADVERTISEMENT

ರಾಮನಗರ: ಪಿಂಚಣಿ ಯೋಜನೆಗೆ ವಿಶೇಷ ನೋಂದಣಿ ಅಭಿಯಾನ

ಪ್ರಧಾನಮಂತ್ರಿ ಶ್ರಮಯೋಗಿ ಮಾನ್ ಧನ್: ಅಸಂಘಟಿತ ಕಾರ್ಮಿಕರ ನೋಂದಣಿಗೆ ಸೂಚನೆ
Last Updated 17 ಜನವರಿ 2026, 2:50 IST
ರಾಮನಗರ: ಪಿಂಚಣಿ ಯೋಜನೆಗೆ ವಿಶೇಷ ನೋಂದಣಿ ಅಭಿಯಾನ

ಚನ್ನಪಟ್ಟಣ: ಹಿಂದಿನ ವೈಭವಕ್ಕೆ ಮರಳಿದ ಕೆಂಗಲ್‌ ದನಗಳ ಜಾತ್ರೆ

Channapatna Jatra: ಸುಗ್ಗಿಹಬ್ಬ ಸಂಕ್ರಾಂತಿ ಆಚರಣೆ ಮಾರನೇ ದಿನದಿಂದ ಆರಂಭವಾಗುವ ತಾಲ್ಲೂಕಿನ ಇತಿಹಾಸ ಪ್ರಸಿದ್ಧ ಕೆಂಗಲ್ ಆಂಜನೇಯಸ್ವಾಮಿ ದನಗಳ ಜಾತ್ರೆ ಶುಕ್ರವಾರ ವೈಭವದಿಂದ ಆರಂಭಗೊಂಡಿದೆ.
Last Updated 17 ಜನವರಿ 2026, 2:49 IST
ಚನ್ನಪಟ್ಟಣ: ಹಿಂದಿನ ವೈಭವಕ್ಕೆ ಮರಳಿದ ಕೆಂಗಲ್‌ ದನಗಳ  ಜಾತ್ರೆ

ಬೆಂಗಳೂರು ದಕ್ಷಿಣ ಜಿಲ್ಲೆ: ವಸತಿ ಶಾಲೆಗಳ ಪ್ರವೇಶಕ್ಕೆ ಅರ್ಜಿ ಆಹ್ವಾನ

Residential school: exam- ಮೊರಾರ್ಜಿ ದೇಸಾಯಿ, ಕಿತ್ತೂರು ರಾಣಿ ಚನ್ನಮ್ಮ, ಡಾ. ಬಿ.ಆರ್. ಅಂಬೇಡ್ಕರ್, ಇಂದಿರಾ ಗಾಂಧಿ ವಸತಿ ಶಾಲೆಗಳಿಗೆ 2026-27ನೇ ಸಾಲಿನ 6ನೇ ತರಗತಿ ದಾಖಲಾತಿಗೆ ಅರ್ಜಿ ಆಹ್ವಾನಿಸಲಾಗಿದೆ.
Last Updated 17 ಜನವರಿ 2026, 2:39 IST
ಬೆಂಗಳೂರು ದಕ್ಷಿಣ ಜಿಲ್ಲೆ: ವಸತಿ ಶಾಲೆಗಳ ಪ್ರವೇಶಕ್ಕೆ ಅರ್ಜಿ ಆಹ್ವಾನ
ADVERTISEMENT
ADVERTISEMENT
ADVERTISEMENT