ಮಂಗಳವಾರ, 27 ಜನವರಿ 2026
×
ADVERTISEMENT

ಜಿಲ್ಲೆ

ADVERTISEMENT

ಹಿಂದೂಗಳಲ್ಲಿ ಒಗ್ಗಟ್ಟು ಮೂಡಲಿ: ಎಂ.ಆರ್.ಅನಂತ್

ಸಿಂಗನಾಯಕನಹಳ್ಳಿಯಲ್ಲಿ ಹಿಂದೂ ಸಮಾಜೋತ್ಸವ
Last Updated 27 ಜನವರಿ 2026, 18:44 IST
ಹಿಂದೂಗಳಲ್ಲಿ ಒಗ್ಗಟ್ಟು ಮೂಡಲಿ: ಎಂ.ಆರ್.ಅನಂತ್

ಜಿಬಿಎ ಚುನಾವಣೆ | ಮತದಾರರ ಪಟ್ಟಿ: ಸಮಯ ವಿಸ್ತರಣೆಗೆ ಮನವಿ

ರಾಜ್ಯ ಚುನಾವಣಾ ಆಯೋಗಕ್ಕೆ ಪತ್ರ ಬರೆಯಲು ಜಿಬಿಎ ಮುಖ್ಯ ಆಯುಕ್ತ ಸೂಚನೆ
Last Updated 27 ಜನವರಿ 2026, 18:42 IST
ಜಿಬಿಎ ಚುನಾವಣೆ | ಮತದಾರರ ಪಟ್ಟಿ: ಸಮಯ ವಿಸ್ತರಣೆಗೆ ಮನವಿ

ಅಕ್ರಮ ಬಡಾವಣೆ: ಒತ್ತುವರಿ ತೆರವು ತ್ವರಿತಗೊಳಿಸಲು ಸಚಿವ ಕೃಷ್ಣ ಬೈರೇಗೌಡ ಸೂಚನೆ

Urban Development Issue: ಬೆಂಗಳೂರು: ನಗರದಲ್ಲಿ ದಿನನಿತ್ಯ ಅಕ್ರಮ ಕಟ್ಟಡ ಮತ್ತು ಬಡಾವಣೆಗಳು ನಿರ್ಮಾಣವಾಗುತ್ತಿದ್ದರೂ ಅಧಿಕಾರಿಗಳು ಏನು ಮಾಡುತ್ತಿದ್ದಾರೆ ಎಂದು ಕಂದಾಯ ಸಚಿವ ಕೃಷ್ಣಬೈರೇಗೌಡ ಕಿಡಿಕಾರಿದ್ದಾರೆ.
Last Updated 27 ಜನವರಿ 2026, 18:39 IST
ಅಕ್ರಮ ಬಡಾವಣೆ: ಒತ್ತುವರಿ ತೆರವು ತ್ವರಿತಗೊಳಿಸಲು ಸಚಿವ ಕೃಷ್ಣ ಬೈರೇಗೌಡ ಸೂಚನೆ

ಪೂಜಾ ವೆಚ್ಚದ ಅನುದಾನ ಹೆಚ್ಚಿಸಲು ಮನವಿ

Temple Funding Demand: ಮುಜರಾಯಿ ಇಲಾಖೆಯ ಅಧೀನದಲ್ಲಿರುವ ಹಿಂದೂ ದೇವಾಲಯಗಳ ಪೂಜಾ ಸಾಮಗ್ರಿಗಳ ವೆಚ್ಚಕ್ಕೆ ನೀಡುತ್ತಿರುವ ಅನುದಾನವನ್ನು ಹೆಚ್ಚಿಸುವಂತೆ ಅಖಿಲ ಕರ್ನಾಟಕ ಹಿಂದೂ ದೇವಾಲಯಗಳ ಅರ್ಚಕರ
Last Updated 27 ಜನವರಿ 2026, 18:38 IST
ಪೂಜಾ ವೆಚ್ಚದ ಅನುದಾನ ಹೆಚ್ಚಿಸಲು ಮನವಿ

ಬೆಂಗಳೂರು: ₹87 ಕೋಟಿ ಮೌಲ್ಯದ ದತ್ತಾಂಶ ಕಳವು

ಸಾಫ್ಟ್‌ವೇರ್‌ ಕಂಪನಿ ಮಾಜಿ ಹಿರಿಯ ವ್ಯವಸ್ಥಾಪಕರ ವಿರುದ್ಧ ಎಫ್‌ಐಆರ್‌
Last Updated 27 ಜನವರಿ 2026, 18:36 IST
ಬೆಂಗಳೂರು: ₹87 ಕೋಟಿ ಮೌಲ್ಯದ ದತ್ತಾಂಶ ಕಳವು

ಕಾಂಗ್ರೆಸ್‌ ಪ್ರತಿಭಟನೆಗೆ ಹರಿದು ಬಂದ ಜನಸಾಗರ: ಸಂಚಾರ ಸುಗಮಗೊಳಿಸಲು ಹರಸಾಹಸ

VB G Ram G Act Protest: ಬೆಂಗಳೂರು: ವಿಬಿ ಜಿ ರಾಮ್ ಜಿ ಕಾಯ್ದೆ ವಿರೋಧಿಸಿ ನಗರದ ಸ್ವಾತಂತ್ರ್ಯ ಉದ್ಯಾನದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಕಾಂಗ್ರೆಸ್ ಪ್ರತಿಭಟನೆಗೆ ಜನಸಾಗರವೇ ಹರಿದು ಬಂದಿದ್ದು, ಸುತ್ತಮುತ್ತಲ ರಸ್ತೆಗಳಲ್ಲಿ ವಾಹನ ದಟ್ಟಣೆ ಉಂಟಾಗಿ ಸವಾರರು ಹೈರಾಣಾದರು.
Last Updated 27 ಜನವರಿ 2026, 18:02 IST
ಕಾಂಗ್ರೆಸ್‌ ಪ್ರತಿಭಟನೆಗೆ ಹರಿದು ಬಂದ ಜನಸಾಗರ: ಸಂಚಾರ ಸುಗಮಗೊಳಿಸಲು ಹರಸಾಹಸ

ದಾಸನಪುರ: ಪಿಸ್ತೂಲ್‌ ತೋರಿಸಿ ಆಭರಣ ಅಂಗಡಿಯಲ್ಲಿ ದರೋಡೆ

Crime News: ಪೀಣ್ಯ ದಾಸರಹಳ್ಳಿ: ನೆಲಮಂಗಲ ಬಳಿಯ ದಾಸನಪುರದ ರಾಮ್‌ದೇವ್ ಚಿನ್ನಾಭರಣ ಅಂಗಡಿಯಲ್ಲಿ ಪಿಸ್ತೂಲ್‌ ತೋರಿಸಿ ದರೋಡೆ ನಡೆಸಿರುವ ಘಟನೆ ಭಯ ಹುಟ್ಟಿಸಿದೆ.
Last Updated 27 ಜನವರಿ 2026, 17:59 IST
ದಾಸನಪುರ: ಪಿಸ್ತೂಲ್‌ ತೋರಿಸಿ ಆಭರಣ ಅಂಗಡಿಯಲ್ಲಿ ದರೋಡೆ
ADVERTISEMENT

ಮಠದ ಆಸ್ತಿ ಕಬಳಿಸುವ ಹುನ್ನಾರ: ಉಮಾ ಮಹೇಶ್ವರ ಸ್ವಾಮೀಜಿ ಆರೋಪ

Mutt Property Row: ಚಿಕ್ಕಬಳ್ಳಾಪುರ ತಾಲ್ಲೂಕು ಕಸಬಾ ಹೋಬಳಿಯ ಸ್ಕಂದಗಿರಿ ತಪ್ಪಲಿನಲ್ಲಿ ಇರುವ ಓಂಕಾರ ಜ್ಯೋತಿ ಮಠ ಟ್ರಸ್ಟ್‌ನ ಆಸ್ತಿ ಕಬಳಿಸಲು ಪಾಲಿಕೆ ಮಾಜಿ ಸದಸ್ಯ ಲಕ್ಷ್ಮೀನಾರಾಯಣ ಷಡ್ಯಂತ್ರ ನಡೆಸಿ, ನನ್ನ ಮೇಲೆ ಹಲ್ಲೆ ನಡೆಸಿದ್ದಾರೆ
Last Updated 27 ಜನವರಿ 2026, 17:49 IST
ಮಠದ ಆಸ್ತಿ ಕಬಳಿಸುವ ಹುನ್ನಾರ: ಉಮಾ ಮಹೇಶ್ವರ ಸ್ವಾಮೀಜಿ ಆರೋಪ

ಬೆಂಗಳೂರು: ಇಬ್ಬರು ಡ್ರಗ್ಸ್‌ ಪೆಡ್ಲರ್‌ಗಳ ಬಂಧನ

Drug Peddlers Arrested: ಬೆಂಗಳೂರು: ಹೊರ ರಾಜ್ಯದಿಂದ ಮಾದಕ ವಸ್ತು ತಂದು ಕಾಲೇಜು ವಿದ್ಯಾರ್ಥಿಗಳಿಗೆ ಮಾರಾಟ ಮಾಡುತ್ತಿದ್ದ ಮಹಿಳೆ ಸೇರಿ ಇಬ್ಬರನ್ನು ಸುಬ್ರಹ್ಮಣ್ಯಪುರ ಪೊಲೀಸರು ಬಂಧಿಸಿದ್ದಾರೆ. ಅವರಿಂದ ₹4 ಲಕ್ಷ ಮೌಲ್ಯದ ಗಾಂಜಾ, ಎಂಡಿಎಂಎ ಹಾಗೂ ಹ್ಯಾಶಿಸ್ ಆಯಿಲ್ ವಶಪಡಿಸಿಕೊಳ್ಳಲಾಗಿದೆ.
Last Updated 27 ಜನವರಿ 2026, 16:21 IST
ಬೆಂಗಳೂರು: ಇಬ್ಬರು ಡ್ರಗ್ಸ್‌ ಪೆಡ್ಲರ್‌ಗಳ ಬಂಧನ

ಅರ್ಕಾವತಿ ಭೂಸಂತ್ರಸ್ತರಿಗೆ ಪರಿಹಾರ: ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಭರವಸೆ

ಅರ್ಕಾವತಿ ಬಡಾವಣೆಯ ಭೂಸಂತ್ರಸ್ತರಿಗೆ ಪರಿಹಾರ ಒದಗಿಸಲು ಶೀಘ್ರವೇ ಸಭೆ ಕರೆದು ಚರ್ಚೆ ನಡೆಸಲಾಗುವುದು ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ವಿಧಾನ ಸಭೆಯಲ್ಲಿ ಭರವಸೆ ನೀಡಿದರು.
Last Updated 27 ಜನವರಿ 2026, 16:21 IST
ಅರ್ಕಾವತಿ ಭೂಸಂತ್ರಸ್ತರಿಗೆ ಪರಿಹಾರ: ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಭರವಸೆ
ADVERTISEMENT
ADVERTISEMENT
ADVERTISEMENT