ಗುರುವಾರ, 26 ಫೆಬ್ರುವರಿ 2026
ಯಾವಾಗಲಾದರೂ ಎಲ್ಲಿಯಾದರೂ
ಇಂದೇ ಹೆಚ್ಚು ಪರಿಷ್ಕೃತವಾಗಿರುವ ಇ-ಪೇಪರ್ ನ ಅನುಭವ ಪಡೆಯಿರಿ

ವೈಶಿಷ್ಟ್ಯಗಳನ್ನು ಹುಡುಕಿ

ಮತ್ತು ಹಂಚಿಕೊಳ್ಳಿ

ಬಳಕೆದಾರ ಸ್ನೇಹಿ

ವಿನ್ಯಾಸ

ದಾಖಲೆಗಳನ್ನು

ಪರಿಶೀಲಿಸಲು ಅನುಮತಿ

ಇಂದಿನ ಇ-ಪತ್ರಿಕೆ ಓದಿ
×
ADVERTISEMENT

ಜಿಲ್ಲೆ

ADVERTISEMENT

ನಾಗಶೆಟ್ಟಹಳ್ಳಿ ದಲಿತ ಕಾಲೊನಿ ರಸ್ತೆಗೆ ಹಾಕಿದ್ದ ಕಲ್ಲು, ಬೇಲಿ ತೆರವು

Nagashettahalli Dalit Colony ಹೋಬಳಿಯ ಕಮ್ಮಸಂದ್ರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ನಾಗಶೆಟ್ಟಿಹಳ್ಳಿ ಗ್ರಾಮದ ದಲಿತ ಕಾಲೊನಿಗೆ ಹೋಗುವ ದಾರಿಗೆ ಇದ್ದ ಸಮಸ್ಯೆಗಳನ್ನು ಪಂಚಾಯಿತಿ ಅಧಿಕಾರಿಗಳು ಭೇಟಿ ನೀಡಿ ಬಗೆಹರಿಸಿದ್ದಾರೆ.
Last Updated 26 ಫೆಬ್ರುವರಿ 2026, 3:13 IST
ನಾಗಶೆಟ್ಟಹಳ್ಳಿ ದಲಿತ ಕಾಲೊನಿ ರಸ್ತೆಗೆ ಹಾಕಿದ್ದ ಕಲ್ಲು, ಬೇಲಿ ತೆರವು

ಮುಳಬಾಗಿಲು ಬಳಿ ಕೆಎಸ್‌ಆರ್‌ಟಿಸಿ ಬಸ್ ಡಿಕ್ಕಿ: ವ್ಯಕ್ತಿ ಸಾವು, ಚಾಲಕ ಬಂಧನ

KSRTC bus ರಸ್ತೆ ಬದಿಯಲ್ಲಿ ನಡೆದುಕೊಂಡು ಹೋಗುತ್ತಿದ್ದ ವ್ಯಕ್ತಿಯೊಬ್ಬರಿಗೆ ಕೆಎಸ್‌ಆರ್‌ಟಿಸಿ ಬಸ್ ಡಿಕ್ಕಿ ಹೊಡೆದ ಪರಿಣಾಮ ವ್ಯಕ್ತಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ.
Last Updated 26 ಫೆಬ್ರುವರಿ 2026, 3:11 IST
ಮುಳಬಾಗಿಲು ಬಳಿ ಕೆಎಸ್‌ಆರ್‌ಟಿಸಿ ಬಸ್ ಡಿಕ್ಕಿ: ವ್ಯಕ್ತಿ ಸಾವು, ಚಾಲಕ ಬಂಧನ

ಚಿಕ್ಕತಿರುಪತಿ ಪಂಚಾಯಿತಿಗೆ ಕಲಿಕೆರೆ ಯುವಕ ಸಂಘದ ವತಿಯಿಂದ ಎರಡು ಸ್ವಚ್ಛತಾ ವಾಹನ

Chikkatirupati Panchayat ಚಿಕ್ಕತಿರುಪತಿ ಗ್ರಾಮ ಪಂಚಾಯಿತಿಗೆ ಕಲಿಕೆರೆ ಗ್ರಾಮದ ಮಾರಿಕಾಂಬ ಯುವಕರ ಸಂಘದ ವತಿಯಿಂದ ಎರಡು ಸ್ವಚ್ಛತಾ ವಾಹನಗಳನ್ನು  ಹಸ್ತಾಂತರ ಕಾರ್ಯಕ್ರಮ 
Last Updated 26 ಫೆಬ್ರುವರಿ 2026, 3:10 IST
ಚಿಕ್ಕತಿರುಪತಿ ಪಂಚಾಯಿತಿಗೆ ಕಲಿಕೆರೆ ಯುವಕ ಸಂಘದ ವತಿಯಿಂದ ಎರಡು ಸ್ವಚ್ಛತಾ ವಾಹನ

ಕೋಲಾರ: 8 ಕ್ರಷರ್ ಮುಚ್ಚಲು ಕೆಎಸ್‌ಪಿಸಿಬಿ ಸೂಚನೆ

Kolar KSPCB- 8 ಕ್ರಷರ್‌ಗಳನ್ನು ಮುಚ್ಚಲು ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ (ಕೆಎಸ್‌ಪಿಸಿಬಿ) ಸೂಚನೆ ನೀಡಿದೆ ಎಂದು ದೂರುದಾರರು ಹಾಗೂ ಸಾಮಾಜಿಕ ಕಾರ್ಯಕರ್ತರಾದ ಡಿ.ಮುನೇಶ್‌ ಚಂಜಿಮಲೆ ಹಾಗೂ ನವೀನ್‌ ಕುಮಾರ್‌ ತಿಳಿಸಿದ್ದಾರೆ.
Last Updated 26 ಫೆಬ್ರುವರಿ 2026, 3:08 IST
ಕೋಲಾರ: 8 ಕ್ರಷರ್ ಮುಚ್ಚಲು ಕೆಎಸ್‌ಪಿಸಿಬಿ ಸೂಚನೆ

ಕೋಲಾರ: 33 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿ ಬಂಧನ

Kolar: ಕೋಲಾರ: 33 ವರ್ಷಗಳಿಂದ ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಬಂಧಿಸುವಲ್ಲಿ ಕೋಲಾರ ನಗರ ಠಾಣೆ ಪೊಲೀಸರು ಯಶಸ್ವಿಯಾಗಿದ್ದಾರೆ.
Last Updated 26 ಫೆಬ್ರುವರಿ 2026, 3:07 IST
ಕೋಲಾರ: 33 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿ ಬಂಧನ

ಶಿಡ್ಲಘಟ್ಟ: ಬೀದಿಬದಿ ವ್ಯಾಪಾರಿಗಳ ದಿನಾಚರಣೆ

SIDLAGHATTA ಬೀದಿ ಬದಿಯ ವ್ಯಾಪಾರಿಗಳಲ್ಲಿ ಜಾಗೃತಿ ಮೂಡಬೇಕಿದೆ : ಸಿ.ರಂಗಸ್ವಾಮಿ
Last Updated 26 ಫೆಬ್ರುವರಿ 2026, 3:00 IST
ಶಿಡ್ಲಘಟ್ಟ: ಬೀದಿಬದಿ ವ್ಯಾಪಾರಿಗಳ ದಿನಾಚರಣೆ

ಪಿಪಿಪಿ ಮಾದರಿ; ಬಜೆಟ್‌ನಲ್ಲಿ ಚಿಂತಾಮಣಿಗೆ ವೈದ್ಯಕೀಯ ಕಾಲೇಜಿನ ನಿರೀಕ್ಷೆ

ಚಿಂತಾಮಣಿಯಲ್ಲಿ ದೊಡ್ಡಮಟ್ಟದಲ್ಲಿ ನಡೆಯುತ್ತಿವೆ ಅಭಿವೃದ್ಧಿ ಕಾಮಗಾರಿಗಳು
Last Updated 26 ಫೆಬ್ರುವರಿ 2026, 2:58 IST
ಪಿಪಿಪಿ ಮಾದರಿ; ಬಜೆಟ್‌ನಲ್ಲಿ ಚಿಂತಾಮಣಿಗೆ ವೈದ್ಯಕೀಯ ಕಾಲೇಜಿನ ನಿರೀಕ್ಷೆ
ADVERTISEMENT

ಪ್ರಜಾವಾಣಿ ವರದಿ ಪರಿಣಾಮ: ಗೌಡನಕೆರೆಯಲ್ಲಿ ಆಸ್ಪತ್ರೆ ತ್ಯಾಜ್ಯ ತೆರವು

SIDLAGHATTA: ಶಿಡ್ಲಘಟ್ಟ: ಗೌಡನ ಕೆರೆ ಅಂಗಳದಲ್ಲಿ ಸುರಿಯಲಾಗಿದ್ದ ವೈದ್ಯಕೀಯ ತ್ಯಾಜ್ಯವನ್ನು ತಾಲ್ಲೂಕು ಆರೋಗ್ಯಾಧಿಕಾರಿಗಳು ಬುಧವಾರ ತೆರವುಗೊಳಿಸಿದರು.
Last Updated 26 ಫೆಬ್ರುವರಿ 2026, 2:56 IST
ಪ್ರಜಾವಾಣಿ ವರದಿ ಪರಿಣಾಮ: ಗೌಡನಕೆರೆಯಲ್ಲಿ ಆಸ್ಪತ್ರೆ ತ್ಯಾಜ್ಯ ತೆರವು

ಗ್ರಾಮಗಳಲ್ಲಿ ಬೆಂಕಿ ಹಚ್ಚುತ್ತಿರುವ ಮಾಜಿ ಶಾಸಕ: ಕೆ.ಎಚ್ ಪುಟ್ಟಸ್ವಾಮಿಗೌಡ ಆರೋಪ

ಶಿವಶಂಕರರೆಡ್ಡಿ ವಿರುದ್ಧ ಶಾಸಕ ಪುಟ್ಟಸ್ವಾಮಿಗೌಡ ವಾಗ್ದಾಳಿ
Last Updated 26 ಫೆಬ್ರುವರಿ 2026, 2:55 IST
ಗ್ರಾಮಗಳಲ್ಲಿ ಬೆಂಕಿ ಹಚ್ಚುತ್ತಿರುವ ಮಾಜಿ ಶಾಸಕ: ಕೆ.ಎಚ್ ಪುಟ್ಟಸ್ವಾಮಿಗೌಡ ಆರೋಪ

ಚಿಂತಾಮಣಿ: ಚಾಕು ಚುಚ್ಚಿಕೊಂಡು ಯುವಕ ಆತ್ಮಹತ್ಯೆ

CHINTAMANI ಚಿಂತಾಮಣಿ: ತಾಲ್ಲುಕಿನ ಅಂಬಾಜಿದುರ್ಗ ಹೋಬಳಿಯ ಕತ್ತರಿಗುಪ್ಪ ಗ್ರಾಮದಲ್ಲಿ ಯುವಕನೊಬ್ಬ ಮನೆಯಲ್ಲಿನ ಚಾಕು ಮತ್ತು ಕತ್ತರಿಂದ ಹೊಟ್ಟೆಗೆ ತಿವಿದುಕೊಂಡು ತೀವ್ರ ರಕ್ತಸ್ರಾವದಿಂದ ಮಂಗಳವಾರ ಮೃತಪಟ್ಟಿದ್ದಾನೆ.
Last Updated 26 ಫೆಬ್ರುವರಿ 2026, 2:53 IST
ಚಿಂತಾಮಣಿ: ಚಾಕು ಚುಚ್ಚಿಕೊಂಡು ಯುವಕ ಆತ್ಮಹತ್ಯೆ
ADVERTISEMENT
ADVERTISEMENT
ADVERTISEMENT