ಭಾನುವಾರ, 1 ಫೆಬ್ರುವರಿ 2026
×
ADVERTISEMENT

ಜಿಲ್ಲೆ

ADVERTISEMENT

ಬೆಂಗಳೂರು: ವಿಶ್ವಕರ್ಮ ಬ್ರಹ್ಮ ರಥೋತ್ಸವ

Vishwakarma Brahma Chariot Festival ವಿಶ್ವಕರ್ಮ ಸೇವಾ ಸಮಿತಿ ಆಯೋಜಿಸಿದ್ದ 43ನೇ ವರ್ಷದ ವಿಶ್ವಕರ್ಮ ಬ್ರಹ್ಮ ರಥೋತ್ಸವ ಹಾಗೂ ವಿಶ್ವಕರ್ಮ ಜನಜಾಗೃತಿ ಸಮಾವೇಶ ಭಕ್ತಿಭಾವದಿಂದ ನಡೆಯಿತು.
Last Updated 1 ಫೆಬ್ರುವರಿ 2026, 14:11 IST
ಬೆಂಗಳೂರು: ವಿಶ್ವಕರ್ಮ ಬ್ರಹ್ಮ ರಥೋತ್ಸವ

ಕಾರವಾರ| ಕುಡಿಯುವ ನೀರಿನ ಕಾಮಗಾರಿ ಅನುಷ್ಠಾನಕ್ಕೆ ಸೂಚನೆ: ಡಾ.ದಿಲೀಷ್ ಶಶಿ

ಕಾರವಾರದಲ್ಲಿ ಜಿ.ಪಂ ಸಿಇಒ ಡಾ. ದಿಲೀಷ್ ಶಶಿ ಅವರು ಟಾಸ್ಕ್ ಪೋರ್ಸ್ ಸಭೆಯಲ್ಲಿ ಮಂಜೂರಾದ ಕುಡಿಯುವ ನೀರಿನ ಯೋಜನೆಗಳನ್ನು ಬೇಗನೇ ಅನುಷ್ಠಾನಗೊಳಿಸಲು ಅಧಿಕಾರಿಗಳಿಗೆ ಸೂಚನೆ ನೀಡಿದರು.
Last Updated 1 ಫೆಬ್ರುವರಿ 2026, 8:34 IST
ಕಾರವಾರ| ಕುಡಿಯುವ ನೀರಿನ ಕಾಮಗಾರಿ ಅನುಷ್ಠಾನಕ್ಕೆ ಸೂಚನೆ: ಡಾ.ದಿಲೀಷ್ ಶಶಿ

ಉಳವಿ ಜಾತ್ರೆ: ದಟ್ಟಡವಿಯಲ್ಲಿ ಚಕ್ಕಡಿ ಸದ್ದು

ಅಲಂಕೃತ ಎತ್ತಿನಗಾಡಿಯೊಂದಿಗೆ ಒಟ್ಟಾಗಿ ಸಾಗುತ್ತಿರುವ ಭಕ್ತರು
Last Updated 1 ಫೆಬ್ರುವರಿ 2026, 8:33 IST
ಉಳವಿ ಜಾತ್ರೆ: ದಟ್ಟಡವಿಯಲ್ಲಿ ಚಕ್ಕಡಿ ಸದ್ದು

ಕಾರವಾರ| ಹಳೆ ದ್ವೀಪಗಳಿಗೆ ಹೊಸ ನಾಮಕರಣ: ಕೇಂದ್ರ ಗೃಹ ಸಚಿವಾಲಯದಿಂದ ಘೋಷಣೆ ಬಾಕಿ

ಕಾರವಾರ ಸಮುದ್ರ ವ್ಯಾಪ್ತಿಯ 24 ನಾಮರಹಿತ ದ್ವೀಪಗಳಿಗೆ ಹೊಸ ಹೆಸರುಗಳನ್ನು ನಿಗದಿಪಡಿಸಿದ್ದು, ಕೇಂದ್ರ ಗೃಹ ಸಚಿವಾಲಯದ ಅಧಿಕೃತ ಘೋಷಣೆಯ ನಂತರ ಇವು ದಾಖಲೆಯಾಗಲಿವೆ. ಇಲ್ಲಿಯ ದ್ವೀಪ ಗುರುತಿನ ಪ್ರಕ್ರಿಯೆ ಇನ್ನಷ್ಟು ಸುಗಮವಾಗಲಿದೆ.
Last Updated 1 ಫೆಬ್ರುವರಿ 2026, 8:33 IST
ಕಾರವಾರ| ಹಳೆ ದ್ವೀಪಗಳಿಗೆ ಹೊಸ ನಾಮಕರಣ: ಕೇಂದ್ರ ಗೃಹ ಸಚಿವಾಲಯದಿಂದ ಘೋಷಣೆ ಬಾಕಿ

ಅಡಿಕೆ ನಿಷೇಧ ಸಂಚು; ಜನಾಭಿಪ್ರಾಯ ಸಂಗ್ರಹ ಅಗತ್ಯ: ಗೋಪಾಲಕೃಷ್ಣ ವೈದ್ಯ

ಅಡಿಕೆ ನಿಷೇಧದ ಸಂಚು ವಿರುದ್ಧ ಟಿಎಸ್ಎಸ್ ಅಧ್ಯಕ್ಷ ಗೋಪಾಲಕೃಷ್ಣ ವೈದ್ಯ ಗಂಭೀರ ಎಚ್ಚರಿಕೆ. ಜನಾಭಿಪ್ರಾಯ ಸಂಗ್ರಹಿಸಿ ಅಡಿಕೆ ಸುರಕ್ಷಿತವೆಂಬ ಸತ್ಯದ ಪಿತೂರಿ ಅಗತ್ಯವಿದೆ ಎಂದರು. ಸರ್ಕಾರ ಮತ್ತು ಸಂಸ್ಥೆಗಳು ಸಂಶೋಧನೆಗೆ ಆದ್ಯತೆ ನೀಡಲಿ ಎಂದು ಮನವಿ.
Last Updated 1 ಫೆಬ್ರುವರಿ 2026, 8:33 IST
ಅಡಿಕೆ ನಿಷೇಧ ಸಂಚು; ಜನಾಭಿಪ್ರಾಯ ಸಂಗ್ರಹ ಅಗತ್ಯ: ಗೋಪಾಲಕೃಷ್ಣ ವೈದ್ಯ

ದಾಂಡೇಲಿ: ಹೈಟೆಕ್ ಬಸ್ ನಿಲ್ದಾಣ ನಿರ್ಮಾಣಕ್ಕೆ ಆಗ್ರಹ

60 ವರ್ಷದ ಹಳೆಯ ದಾಂಡೇಲಿ ಬಸ್ ನಿಲ್ದಾಣವನ್ನು ಹೈಟೆಕ್ ನಿಲ್ದಾಣವನ್ನಾಗಿ ಪರಿವರ್ತಿಸಲು ಆಗ್ರಹ. ಮಾನವ ಹಕ್ಕು ಆಯೋಗದ ವತಿಯಿಂದ ಬಸ್ ತಡೆದು ಪ್ರತಿಭಟನೆ, ಶಾಸಕರ ಭರವಸೆಗಳು ಫಲಕಾರಿಯಾಗಿಲ್ಲ ಎಂದು ಆಕ್ರೋಶ.
Last Updated 1 ಫೆಬ್ರುವರಿ 2026, 8:33 IST
ದಾಂಡೇಲಿ: ಹೈಟೆಕ್ ಬಸ್ ನಿಲ್ದಾಣ ನಿರ್ಮಾಣಕ್ಕೆ ಆಗ್ರಹ

ಜಮಖಂಡಿ: ನಗರಸಭೆಯಿಂದ 33 ಅಕ್ರಮ ಶೆಡ್, ಅಂಗಡಿಗಳ ತೆರವು

ಜಮಖಂಡಿ ನಗರಸಭೆ ವತಿಯಿಂದ ಟಿಪ್ಪು ಸುಲ್ತಾನ್ ವೃತ್ತ ಬಳಿ 33 ಅಕ್ರಮ ಶೆಡ್‌ಗಳು ತೆರವುಗೊಳ್ಳಿದ್ದು, ₹72 ಲಕ್ಷ ರೂಪಾಯಿ ವೆಚ್ಚದಲ್ಲಿ ಕುಂಬಾರ ಕೆರೆ ಅಭಿವೃದ್ಧಿಗೆ ಪೌರಾಯುಕ್ತರು ಯೋಜನೆ ರಚಿಸಿದ್ದಾರೆ.
Last Updated 1 ಫೆಬ್ರುವರಿ 2026, 8:24 IST
ಜಮಖಂಡಿ: ನಗರಸಭೆಯಿಂದ 33 ಅಕ್ರಮ ಶೆಡ್, ಅಂಗಡಿಗಳ ತೆರವು
ADVERTISEMENT

ಗ್ಯಾರಂಟಿಯಿಂದ ಬಡವರ ಆರ್ಥಿಕ ಸ್ಥಿತಿ ಸುಧಾರಣೆ: ಅಣವೀರಯ್ಯ ಪ್ಯಾಟಿಮಠ

ಪಂಚ ಗ್ಯಾರಂಟಿ ಯೋಜನೆಗಳು ಬಡವರು, ಮಹಿಳೆಯರು ಮತ್ತು ನಿರುದ್ಯೋಗಿ ಯುವಕರ ಆರ್ಥಿಕ ಸ್ಥಿತಿಗೆ ನೆರವಾಗಿದ್ದು, ಬೇಳಗಿಯ ಗ್ರಾಮ ಸಭೆಯಲ್ಲಿ ಫಲಾನುಭವಿಗಳ ಜೊತೆ ಸಂವಾದ ನಡೆಸಲಾಯಿತು.
Last Updated 1 ಫೆಬ್ರುವರಿ 2026, 8:24 IST
ಗ್ಯಾರಂಟಿಯಿಂದ ಬಡವರ ಆರ್ಥಿಕ ಸ್ಥಿತಿ ಸುಧಾರಣೆ: ಅಣವೀರಯ್ಯ ಪ್ಯಾಟಿಮಠ

ಬಾಗಲಕೋಟೆ| ಸಂಸ್ಕೃತಿ ತಿಳಿಯಲು ಹಸ್ತ್ರಪ್ರತಿ ಅವಶ್ಯ: ಪ್ರೊ.ಮಲ್ಲೇಪುರಂ

ಅಖಿಲ ಕರ್ನಾಟಕ 22ನೇ ಹಸ್ತಪ್ರತಿ ಸಮ್ಮೆಳನ
Last Updated 1 ಫೆಬ್ರುವರಿ 2026, 8:24 IST
ಬಾಗಲಕೋಟೆ| ಸಂಸ್ಕೃತಿ ತಿಳಿಯಲು ಹಸ್ತ್ರಪ್ರತಿ ಅವಶ್ಯ: ಪ್ರೊ.ಮಲ್ಲೇಪುರಂ

ಬಾಗಲಕೋಟೆ| ಅನ್ಯಾಯದ ವಿರುದ್ಧ ಹೋರಾಡಿ: ಬಿ.ಗೋಪಾಲ

ಬುದ್ಧ ಧಮ್ಮ ಕುರಿತ ಚಿಂತನ-ಮಂಥನ ಕಾರ್ಯಕ್ರಮ
Last Updated 1 ಫೆಬ್ರುವರಿ 2026, 8:24 IST
ಬಾಗಲಕೋಟೆ| ಅನ್ಯಾಯದ ವಿರುದ್ಧ ಹೋರಾಡಿ: ಬಿ.ಗೋಪಾಲ
ADVERTISEMENT
ADVERTISEMENT
ADVERTISEMENT