ಬುಧವಾರ, 10 ಡಿಸೆಂಬರ್ 2025
×
ADVERTISEMENT

ಜಿಲ್ಲೆ

ADVERTISEMENT

ಕೊಪ್ಪಳ | ಗವಿಮಠದ ಜಾತ್ರೆಗೆ ಮೈಸೂರು ಪಾಕ್‌ ಸವಿ

ಎರಡು ದಿನ ಭಕ್ತರಿಗೆ ಸಿಹಿ ಸವಿ ಉಣಬಡಿಸಲು ಸಿದ್ಧತೆ; ಕನಿಷ್ಠ ನಾಲ್ಕೂವರೆ ಲಕ್ಷ ತಯಾರಿ
Last Updated 9 ಡಿಸೆಂಬರ್ 2025, 23:59 IST
ಕೊಪ್ಪಳ | ಗವಿಮಠದ ಜಾತ್ರೆಗೆ ಮೈಸೂರು ಪಾಕ್‌ ಸವಿ

ಕಾರವಾರ: ಜಪಾನ್‌ ಪ್ರಶಸ್ತಿಗೆ ವಿಜ್ಞಾನಿ, ಉದ್ಯಮಿ ಶ್ರೀಹರಿ ಆಯ್ಕೆ

ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ತಾಲ್ಲೂಕು ಮೂಲದ ವಿಜ್ಞಾನಿ ಮತ್ತು ಉದ್ಯಮಿ ಡಾ.ಶ್ರೀಹರಿ ಚಂದ್ರಘಾಟಗಿ ಅವರು ಜಪಾನಿನ ಉದ್ಯಮ ತಂತ್ರಜ್ಞಾನದ ಅತ್ಯುನ್ನತ ಪ್ರಶಸ್ತಿಯಾದ ಸೂಪರ್ ಮ್ಯಾನುಫ್ಯಾಕ್ಚರ್ಸ್ (ಚೋ ಮೊನೊಡುಜುಕುರಿ) ಪ್ರಶಸ್ತಿಗೆ ಭಾಜನರಾಗಿದ್ದಾರೆ.
Last Updated 9 ಡಿಸೆಂಬರ್ 2025, 23:53 IST
ಕಾರವಾರ: ಜಪಾನ್‌ ಪ್ರಶಸ್ತಿಗೆ ವಿಜ್ಞಾನಿ, ಉದ್ಯಮಿ ಶ್ರೀಹರಿ ಆಯ್ಕೆ

ಬೆಂಗಳೂರು: ಬಾಲಭವನದ ಟ್ರಾಫಿಕ್‌ ಉದ್ಯಾನಕ್ಕೆ ‘ರೆಡ್ ಸಿಗ್ನಲ್‌’

ಬಾಲಭವನ: ಬಿರುಕು ಬಿಟ್ಟ ರಾಕ್‌ ಕ್ಲೈಂಬಿಂಗ್, ಪ್ರಾರಂಭವಾಗದ ವಿಜ್ಞಾನ ಉದ್ಯಾನ
Last Updated 9 ಡಿಸೆಂಬರ್ 2025, 23:51 IST
ಬೆಂಗಳೂರು: ಬಾಲಭವನದ ಟ್ರಾಫಿಕ್‌ ಉದ್ಯಾನಕ್ಕೆ ‘ರೆಡ್ ಸಿಗ್ನಲ್‌’

ನಗರದಲ್ಲಿ ಇಂದು: ಬೆಂಗಳೂರು ನಗರದ ಇಂದಿನ ಕಾರ್ಯಕ್ರಮಗಳು

ನಗರದಲ್ಲಿ ಇಂದು: ಬೆಂಗಳೂರು ನಗರದ ಇಂದಿನ ಕಾರ್ಯಕ್ರಮಗಳು
Last Updated 9 ಡಿಸೆಂಬರ್ 2025, 23:38 IST
ನಗರದಲ್ಲಿ ಇಂದು: ಬೆಂಗಳೂರು ನಗರದ ಇಂದಿನ ಕಾರ್ಯಕ್ರಮಗಳು

ನವೋದ್ಯಮಗಳಿಗೆ ಅವಕಾಶ,ವಿಸ್ತರಣೆಗೆ ಯೋಜನೆ:ತ್ಯಾಜ್ಯ ನೀರು ಜಲಮಂಡಳಿಗೆ ತರಲಿದೆ ಆದಾಯ

ತ್ಯಾಜ್ಯ ನೀರನ್ನು 11 ಹಂತಗಳಲ್ಲಿ ಶುದ್ಧೀಕರಿಸಿ ಕುಡಿಯಲು ಹೊರತುಪಡಿಸಿ, ಇತರೆ ಉದ್ದೇಶಗಳಿಗೆ ಬಳಸುವ ಮೂಲಕ ಆದಾಯ ಗಳಿಸಲು ಜಲಮಂಡಳಿ ಕಾರ್ಯ ಪ್ರವೃತ್ತವಾಗಿದೆ.
Last Updated 9 ಡಿಸೆಂಬರ್ 2025, 23:26 IST
ನವೋದ್ಯಮಗಳಿಗೆ ಅವಕಾಶ,ವಿಸ್ತರಣೆಗೆ ಯೋಜನೆ:ತ್ಯಾಜ್ಯ ನೀರು ಜಲಮಂಡಳಿಗೆ ತರಲಿದೆ ಆದಾಯ

ಬೆಂಗಳೂರು ಜಲಮಂಡಳಿಯ ವಿವಿಧ ಹುದ್ದೆಗಳ‌‌ ನೇಮಕಾತಿ: ಪರೀಕ್ಷಾ ದಿನಾಂಕ ಬದಲು

ಬೆಂಗಳೂರು ಜಲಮಂಡಳಿಯ ಸಿವಿಲ್, ಎಲೆಕ್ಟ್ರಿಕಲ್ ಮತ್ತು ಮೆಕ್ಯಾನಿಕಲ್ ವಿಭಾಗದ ಕಿರಿಯ ಎಂಜಿನಿಯರ್ ಹುದ್ದೆಗಳ‌‌ ನೇಮಕಾತಿಗೆ ಡಿ.20ರ ಬದಲು ಡಿ. 22ರಂದು ಲಿಖಿತ ಪರೀಕ್ಷೆ ನಡೆಯಲಿದೆ
Last Updated 9 ಡಿಸೆಂಬರ್ 2025, 23:08 IST
ಬೆಂಗಳೂರು ಜಲಮಂಡಳಿಯ ವಿವಿಧ ಹುದ್ದೆಗಳ‌‌ ನೇಮಕಾತಿ: ಪರೀಕ್ಷಾ ದಿನಾಂಕ ಬದಲು

ಬೆಂಗಳೂರಿನ ಹಲವೆಡೆ ವಿದ್ಯುತ್ ವ್ಯತ್ಯಯ ಇಂದು 

ಸೋಮನಹಳ್ಳಿ 220/66/11 ಕೆವಿ ಉಪ ಕೇಂದ್ರದಲ್ಲಿ ತುರ್ತು ನಿರ್ವಹಣಾ ಕಾಮಗಾರಿ ಕೈಗೊಳ್ಳುವ ಕಾರಣ ಡಿ. 10ರಂದು ಬೆಳಿಗ್ಗೆ 9ರಿಂದ ಸಂಜೆ 6 ಗಂಟೆವರೆಗೆ ವಿದ್ಯುತ್‌ ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ ಎಂದು ಬೆಸ್ಕಾಂ ಪ್ರಕಟಣೆಯಲ್ಲಿ ತಿಳಿಸಿದೆ.
Last Updated 9 ಡಿಸೆಂಬರ್ 2025, 23:06 IST
ಬೆಂಗಳೂರಿನ ಹಲವೆಡೆ ವಿದ್ಯುತ್ ವ್ಯತ್ಯಯ ಇಂದು 
ADVERTISEMENT

ಶಾಸಕ ಚವಾಣ್ ಭೂಕಬಳಿಕೆ ಪ್ರಕರಣ; ವರದಿಗೆ ವಿಶೇಷ ನ್ಯಾಯಾಲಯ ನಿರ್ದೇಶನ

ಔರಾದ್ ಶಾಸಕ ಪ್ರಭು ಚವಾಣ್ ಅವರು ಸರ್ಕಾರಿ ಜಮೀನು ಕಬಳಿಸಿದ್ದಾರೆ ಎಂಬ ಆರೋಪದ ಪ್ರಕರಣ ಸಂಬಂಧ ವರದಿ ಸಲ್ಲಿಸಬೇಕು ಎಂದು ಕರ್ನಾಟಕ ಭೂ ಕಬಳಿಕೆ ನಿಷೇಧ ವಿಶೇಷ ನ್ಯಾಯಾಲಯವು ಬೀದರ್‌ ಜಿಲ್ಲಾಧಿಕಾರಿಗೆ ನಿರ್ದೇಶನ ನೀಡಿದೆ.
Last Updated 9 ಡಿಸೆಂಬರ್ 2025, 23:06 IST
ಶಾಸಕ ಚವಾಣ್ ಭೂಕಬಳಿಕೆ ಪ್ರಕರಣ; ವರದಿಗೆ ವಿಶೇಷ ನ್ಯಾಯಾಲಯ ನಿರ್ದೇಶನ

ಬೆಂಗಳೂರು: ಡ್ರಗ್ಸ್ ದಂಧೆಗೆ ಬೀಳದ ಕಡಿವಾಣ

ಈ ವರ್ಷ ₹162.87 ಕೋಟಿ ಮೌಲ್ಯದ ವಿವಿಧ ಮಾದರಿ ಮಾದಕ ವಸ್ತುಗಳ ಜಪ್ತಿ
Last Updated 9 ಡಿಸೆಂಬರ್ 2025, 22:57 IST
ಬೆಂಗಳೂರು: ಡ್ರಗ್ಸ್ ದಂಧೆಗೆ ಬೀಳದ ಕಡಿವಾಣ

ಪಿಎಫ್‌ಎಆರ್‌: ಹೆಚ್ಚುವರಿ ಅಂತಸ್ತಿಗೆ ಅಸ್ತು

ಪ್ರೀಮಿಯಂ ಫ್ಲೋರ್‌ ಏರಿಯಾ ರೇಷಿಯೊದಿಂದ ಶೇ 60ರಷ್ಟು ಹೆಚ್ಚು ಕಟ್ಟಡಕ್ಕೆ ಅವಕಾಶ
Last Updated 9 ಡಿಸೆಂಬರ್ 2025, 22:40 IST
ಪಿಎಫ್‌ಎಆರ್‌: ಹೆಚ್ಚುವರಿ ಅಂತಸ್ತಿಗೆ ಅಸ್ತು
ADVERTISEMENT
ADVERTISEMENT
ADVERTISEMENT