ಗುರುವಾರ, 27 ನವೆಂಬರ್ 2025
×
ADVERTISEMENT

ಜಿಲ್ಲೆ

ADVERTISEMENT

ಸಿದ್ಧಸಿರಿ ಎಥೆನಾಲ್ ಸಾಗಿಸುತ್ತಿದ್ದ ಟ್ಯಾಂಕರ್ ಅಪಘಾತ; ಚಾಲಕ ಸಜೀವ ದಹನ

Tanker Accident: ಎಥೆನಾಲ್ ಸಾಗಿಸುತ್ತಿದ್ದ ಟ್ಯಾಂಕರ್ ಬೇರೊಂದು ವಾಹನಕ್ಕೆ ಡಿಕ್ಕಿ ಹೊಡೆದು ಸಂಭವಿಸಿದ ದುರ್ಘಟನೆಯಲ್ಲಿ ಟ್ಯಾಂಕರ್ ಸುಟ್ಟು ಹೋಗಿದ್ದು ಚಾಲಕ ಸಜೀವ ದಹನವಾದ ಘಟನೆ ತೆಲಂಗಾಣದ ಮಹಿಬೂಬ ನಗರ ಬಳಿ ಸಂಭವಿಸಿರುವುದು ವರದಿಯಾಗಿದೆ.
Last Updated 27 ನವೆಂಬರ್ 2025, 8:24 IST
ಸಿದ್ಧಸಿರಿ ಎಥೆನಾಲ್ ಸಾಗಿಸುತ್ತಿದ್ದ ಟ್ಯಾಂಕರ್ ಅಪಘಾತ; ಚಾಲಕ ಸಜೀವ ದಹನ

ಬಾಗಲಕೋಟೆ: ರೈತ ವಿರೋಧಿ ನೀತಿ ಖಂಡಿಸಿ ಬಿಜೆಪಿ ಪ್ರತಿಭಟನೆ ಇಂದು

Bagalkote News: ಬಿಜೆಪಿ ರೈತ ಮೋರ್ಚಾ ನವೆಂಬರ್ 27 ರಂದು ಜಿಲ್ಲಾಡಳಿತ ಭವನದ ಎದುರು ರೈತ ವಿರೋಧಿ ನೀತಿ ಖಂಡಿಸಿ ಪ್ರತಿಭಟನೆ ನಡೆಸಲಿದೆ. ರೈತರಿಗೆ ಪರಿಹಾರ, ಬೆಂಬಲ ಬೆಲೆ, ನೀರಾವರಿ ಯೋಜನೆಗಳು ಮತ್ತು ಉಚಿತ ವಿದ್ಯುತ್ ಅಗತ್ಯವಿದೆ ಎಂದು ಒತ್ತಾಯಿಸಲಾಗಿದೆ.
Last Updated 27 ನವೆಂಬರ್ 2025, 7:36 IST
ಬಾಗಲಕೋಟೆ: ರೈತ ವಿರೋಧಿ ನೀತಿ ಖಂಡಿಸಿ ಬಿಜೆಪಿ ಪ್ರತಿಭಟನೆ ಇಂದು

ಬಾಗಲಕೋಟೆ: ಕಾರ್ಮಿಕ ಕಾಯ್ದೆ ಹಿಂಪಡೆಯಲು ಆಗ್ರಹ

ಭಾರತ ರಾಷ್ಟ್ರೀಯ ಮಜ್ದೂರ್ ಕಾಂಗ್ರೆಸ್‌ ಸದಸ್ಯರ ಪ್ರತಿಭಟನೆ
Last Updated 27 ನವೆಂಬರ್ 2025, 7:31 IST
ಬಾಗಲಕೋಟೆ: ಕಾರ್ಮಿಕ ಕಾಯ್ದೆ ಹಿಂಪಡೆಯಲು ಆಗ್ರಹ

ಬಾದಾಮಿ : ಆಸರೆ ಬಡಾವಣೆಯಲ್ಲಿ ಪ್ರಾಥಮಿಕ ಶಾಲೆ ಆರಂಭ

Education Facility: ಬಾದಾಮಿ ಸಮೀಪದ ನೆಲವಗಿ ಗ್ರಾಮದ ಆಸರೆ ಬಡಾವಣೆಯಲ್ಲಿ ಪ್ರಾಥಮಿಕ ಶಾಲೆ ಆರಂಭವಾಗಿದ್ದು, 1ರಿಂದ 7ರ ವರೆಗೆ 30 ಮಕ್ಕಳು ಹಳೆಯ ಶಾಲೆಗೆ ಹೋಗಬೇಕಾದ ತೊಂದರೆ ತಪ್ಪಿ ಸ್ಥಳದಲ್ಲೇ ಶಿಕ್ಷಣ ಪಡೆಯಲು ಅವಕಾಶ ಸಿಕ್ಕಿದೆ.
Last Updated 27 ನವೆಂಬರ್ 2025, 7:25 IST
ಬಾದಾಮಿ : ಆಸರೆ ಬಡಾವಣೆಯಲ್ಲಿ ಪ್ರಾಥಮಿಕ ಶಾಲೆ ಆರಂಭ

ಜಮಖಂಡಿ: ಆರ್‌ಎಸ್ಎಸ್ ವಿರುದ್ಧ ಕ್ರಮಕ್ಕೆ ಒತ್ತಾಯ

ಜಮಖಂಡಿ ತಾಲ್ಲೂಕು ಆಡಳಿತ ಸೌಧದ ಮುಂದೆ ಮಂಗಳವಾರ ದಲಿತ ಸಂಘರ್ಷ ಸಮಿತಿ(ಸಾಗರಬಣ) ಪದಾಧಿಕಾರಿಗಳು ಆರ್‌ಎಸ್ಎಸ್ ಕಾನೂನುಬಾಹಿರ ಚಟುವಟಿಕೆ ವಿರುದ್ಧ ಕ್ರಮ ಜರುಗಿಸಲು ಮತ್ತು ಸಚಿವ ಪ್ರಿಯಾಂಕ ಖರ್ಗೆಯ ಕುಟುಂಬಕ್ಕೆ ರಕ್ಷಣೆ ನೀಡುವಂತೆ ಒತ್ತಾಯಿಸಿದರು.
Last Updated 27 ನವೆಂಬರ್ 2025, 7:21 IST
ಜಮಖಂಡಿ: ಆರ್‌ಎಸ್ಎಸ್ ವಿರುದ್ಧ ಕ್ರಮಕ್ಕೆ ಒತ್ತಾಯ

ಬಾಗಲಕೋಟೆ | ‘ಮೊಬೈಲ್‌ ಮೂಲಕವೇ ದೂರು ಸಲ್ಲಿಸಿ’

‘ಬಾಗಲಕೋಟೆ ಸ್ಪಂದನೆ’ ಕೇಂದ್ರಕ್ಕೆ ತಿಮ್ಮಾಪುರ ಚಾಲನೆ
Last Updated 27 ನವೆಂಬರ್ 2025, 7:18 IST
ಬಾಗಲಕೋಟೆ | ‘ಮೊಬೈಲ್‌ ಮೂಲಕವೇ ದೂರು ಸಲ್ಲಿಸಿ’

ಶಿಗ್ಗಾವಿ | ಅನ್ನ, ಅಕ್ಷರ ನೀಡುವ ಕೇಂದ್ರ ಮಠ

ಭಾರತ ಸೇವಾ ಸಂಸ್ಥೆ ಅಧ್ಯಕ್ಷ ಶ್ರೀಕಾಂತ ದುಂಡಿಗೌಡ್ರ ಅಭಿಮತ
Last Updated 27 ನವೆಂಬರ್ 2025, 7:12 IST
ಶಿಗ್ಗಾವಿ | ಅನ್ನ, ಅಕ್ಷರ ನೀಡುವ ಕೇಂದ್ರ ಮಠ
ADVERTISEMENT

ಹಾವೇರಿ: ಹಸುಗೂಸು ಸಾವು | ಅಧ್ಯಕ್ಷರಿಗೆ ವರದಿ

ಹಾವೇರಿ ಜಿಲ್ಲಾ ಮಹಿಳಾ–ಮಕ್ಕಳ ಆಸ್ಪತ್ರೆಗೆ ಭೇಟಿ ನೀಡಿದ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ ಸದಸ್ಯ ಶೇಖರಗೌಡ ಜಿ. ರಾಮತ್ನಾಳ, ಶೌಚಾಲಯ–ಕಾರಿಡಾರ್‌ನಲ್ಲಿ ದಿಢೀರ್ ಹೆರಿಗೆ ಮತ್ತು ಹಸುಗೂಸು ಸಾವು ಪ್ರಕರಣದ ವಿಡಿಯೊ ಪರಿಶೀಲಿಸಿ ವರದಿ ಸಲ್ಲಿಸಲು ಘೋಷಣೆ ಮಾಡಿದ್ದಾರೆ.
Last Updated 27 ನವೆಂಬರ್ 2025, 7:09 IST
ಹಾವೇರಿ: ಹಸುಗೂಸು ಸಾವು | ಅಧ್ಯಕ್ಷರಿಗೆ ವರದಿ

ಹಾವೇರಿ : ಎಂಜಿನಿಯರ್‌ ಬಳಿ ₹ 3.69 ಕೋಟಿ ಆಸ್ತಿ

ಲೋಕಾಯುಕ್ತ ಪೊಲೀಸರ ದಾಳಿ; ಎಂಜಿನಿಯರ್‌ ಶೇಖಪ್ಪ ಮತ್ತೀಕಟ್ಟಿ ವಿರುದ್ಧ ಪ್ರಕರಣ
Last Updated 27 ನವೆಂಬರ್ 2025, 6:59 IST
ಹಾವೇರಿ : ಎಂಜಿನಿಯರ್‌ ಬಳಿ ₹ 3.69 ಕೋಟಿ ಆಸ್ತಿ

ಮೆಕ್ಕೆಜೋಳ: ಮೂರನೇ ದಿನ ಪೂರೈಸಿದ ಧರಣಿ

ರಾಜ್ಯ ಹಾಗೂ ಕೇಂದ್ರ ಸರ್ಕಾರದ ವಿರುದ್ಧ ರೈತರ ಆಕ್ರೋಶ
Last Updated 27 ನವೆಂಬರ್ 2025, 6:54 IST
ಮೆಕ್ಕೆಜೋಳ: ಮೂರನೇ ದಿನ ಪೂರೈಸಿದ ಧರಣಿ
ADVERTISEMENT
ADVERTISEMENT
ADVERTISEMENT