ಸೋಮವಾರ, 15 ಡಿಸೆಂಬರ್ 2025
×
ADVERTISEMENT

ಬಾಗಲಕೋಟೆ

ADVERTISEMENT

ಹದಗೆಟ್ಟ ಚಿತ್ರದುರ್ಗ-ಸೊಲ್ಲಾಪೂರ ರಾಷ್ಟ್ರೀಯ ಹೆದ್ದಾರಿ: ಸಂಚಾರಕ್ಕೆ ಸಂಚಕಾರ

ಬೆಂಗಳೂರು- ತುಮಕೂರ- ಚಿತ್ರದುರ್ಗ- ಹೊಸಪೇಟೆ- ವಿಜಯಪುರ- ಸೊಲ್ಲಾಪೂರ ನಡುವೆ ಸಂಪರ್ಕ ಕಲ್ಲಿಸುವ ಪ್ರಮುಖ ಹೆದ್ದಾರಿ
Last Updated 15 ಡಿಸೆಂಬರ್ 2025, 4:34 IST
ಹದಗೆಟ್ಟ ಚಿತ್ರದುರ್ಗ-ಸೊಲ್ಲಾಪೂರ ರಾಷ್ಟ್ರೀಯ ಹೆದ್ದಾರಿ: ಸಂಚಾರಕ್ಕೆ ಸಂಚಕಾರ

ಸಮುದಾಯ ಭವನ ಅಭಿವೃದ್ಧಿ ಕಾರ್ಯಕ್ಕೆ ಬಳಕೆಯಾಗಲಿ: ಶಾಸಕ ಸಿದ್ದು ಸವದಿ

Backward Class Welfare: ರಬಕವಿ ಬನಹಟ್ಟಿಯ ಶಿವಶಿಂಪಿ ಸಮುದಾಯ ಭವನಕ್ಕೆ ಭೂಮಿಪೂಜೆ ನೆರವೇರಿಸಿ ಶಾಸಕ ಸಿದ್ದು ಸವದಿ ಅವರು ಹಿಂದುಳಿದ ವರ್ಗದ ಅಭಿವೃದ್ಧಿಗಾಗಿ ಭವನದ ಸದ್ಬಳಕೆಗೆ ಕರೆ ನೀಡಿದರು ಹಾಗೂ ಹೆಚ್ಚಿನ ಅನುದಾನ ಭರವಸೆ ನೀಡಿದರು.
Last Updated 15 ಡಿಸೆಂಬರ್ 2025, 4:34 IST
ಸಮುದಾಯ ಭವನ ಅಭಿವೃದ್ಧಿ ಕಾರ್ಯಕ್ಕೆ ಬಳಕೆಯಾಗಲಿ: ಶಾಸಕ ಸಿದ್ದು ಸವದಿ

12ನೇ ಹೊಳೆ ಹುಚ್ಚೇಶ್ವರ ಶ್ರೀ ಪುಣ್ಯಸ್ಮರಣೆ

ಶ್ರೀಮಠದಿಂದ ಮೆರವಣಿಗೆ: 13ನೇ ಹೊಳೆ ಹುಚ್ಚೇಶ್ವರ ಸ್ವಾಮೀಜಿ ಚಾಲನೆ
Last Updated 15 ಡಿಸೆಂಬರ್ 2025, 4:34 IST
12ನೇ ಹೊಳೆ ಹುಚ್ಚೇಶ್ವರ ಶ್ರೀ ಪುಣ್ಯಸ್ಮರಣೆ

ಕ್ರೀಡೆಗಳಿಂದ ಸಮಾಜದಲ್ಲಿ ಸಾಮರಸ್ಯ: ಶಾಸಕ ಜೆ.ಟಿ. ಪಾಟೀಲ

Kabaddi Tournament: ಬಾಗಲಕೋಟೆ ಜಿಲ್ಲೆಯ ತೆಗ್ಗಿಯಲ್ಲಿ ನಡೆದ ಅಖಿಲ ಭಾರತ 'ಎ' ಗ್ರೇಡ್ ಆಹ್ವಾನಿತ ಪುರುಷರ ಕಬಡ್ಡಿ ಪಂದ್ಯಾವಳಿಯಲ್ಲಿ ಶಾಸಕ ಜೆ.ಟಿ. ಪಾಟೀಲ ಅವರು ಕ್ರೀಡೆಗಳ ಮೂಲಕ ಸಮಾಜದಲ್ಲಿ ಸಾಮರಸ್ಯ ಬೆಳೆಸಬಹುದೆಂದು ಹೇಳಿದರು.
Last Updated 15 ಡಿಸೆಂಬರ್ 2025, 4:32 IST
ಕ್ರೀಡೆಗಳಿಂದ ಸಮಾಜದಲ್ಲಿ ಸಾಮರಸ್ಯ: ಶಾಸಕ ಜೆ.ಟಿ. ಪಾಟೀಲ

ಕೆರೂರ ಉತ್ಸವಕ್ಕೆ ಅದ್ದೂರಿ ಚಾಲನೆ 

Folk Art Celebration: ಜಾನಪದ ಹಾಗೂ ಸಾಂಸ್ಕೃತಿಕ ಕಲೆಗಳಿಗೆ ಪೋಷಕ ವೇದಿಕೆಯಾಗಿರುವ ಕೆರೂರ ಉತ್ಸವ - ಸ್ನೇಹ ಸಮ್ಮಿಲನ ಕಾರ್ಯಕ್ರಮಕ್ಕೆ ತರಕಾರಿ ಮಾರುಕಟ್ಟೆಯಲ್ಲಿ ಅದ್ದೂರಿಯಾಗಿ ಚಾಲನೆ ದೊರಕಿತು ಎಂದು ಕಲಾವಿದ ಶಬ್ಬೀರ ಢಾಂಗೆ ಹೇಳಿದರು.
Last Updated 15 ಡಿಸೆಂಬರ್ 2025, 4:31 IST
ಕೆರೂರ ಉತ್ಸವಕ್ಕೆ ಅದ್ದೂರಿ ಚಾಲನೆ 

ಬಾದಾಮಿಯಲ್ಲಿ ಚಳಿ: ತತ್ತರಿಸಿದ ಜನ

ಬಾದಾಮಿ : ಮೂರು ದಿನಗಳಿಂದ ಗಡ ಗಡ ನಡಗುವಂತೆ ಮಾಡಿದ ಚಳಿಗೆ ಜನರು ಹೊರಗೆ ಬಾರದಂತಾಗಿದೆ. ರಸ್ತೆಗಳೆಲ್ಲ ಬಿಕೋ ಎನ್ನುತ್ತಿವೆ. ಸೂರ್ಯ ಮುಳುಗಿದ ಕೂಡಲೇ ಸಂಜೆ ಚಳಿಯ...
Last Updated 14 ಡಿಸೆಂಬರ್ 2025, 4:11 IST
ಬಾದಾಮಿಯಲ್ಲಿ ಚಳಿ: ತತ್ತರಿಸಿದ ಜನ

ಕಳಪೆ ಮೆಕ್ಕೆಜೋಳ; ಖರೀದಿ ಸ್ಥಗಿತ: ರೈತರ ಅಕ್ರೋಶ

Kerur Maize Purchase Issue: ಕೆರೂರ: ಕಳಪೆ ಗುಣಮಟ್ಟದ ಮೆಕ್ಕೆಜೋಳ ಎಂದು ಖರೀದಿ ಕೇಂದ್ರ ಸ್ಥಗಿತಗೊಳಿಸಿದ್ದರಿಂದ ರೈತರು ಖರೀದಿ ಕೇಂದ್ರದ ವಿರುದ್ಧ ಅಕ್ರೋಶ ವ್ಯಕ್ತಪಡಿಸಿದರು.
Last Updated 14 ಡಿಸೆಂಬರ್ 2025, 4:09 IST
ಕಳಪೆ ಮೆಕ್ಕೆಜೋಳ; ಖರೀದಿ ಸ್ಥಗಿತ: ರೈತರ ಅಕ್ರೋಶ
ADVERTISEMENT

ಬಾಗಲಕೋಟೆ ಜಿಲ್ಲೆಯ ತಾಪಮಾನದಲ್ಲಿ ಕುಸಿತ: ಆರೆಂಜ್ ಅಲರ್ಟ್

ಮಂಜು ಕವಿದ ವಾತಾವರಣ; ಮೈನಡಗುವ ಚಳಿ
Last Updated 14 ಡಿಸೆಂಬರ್ 2025, 4:07 IST

ಬಾಗಲಕೋಟೆ ಜಿಲ್ಲೆಯ ತಾಪಮಾನದಲ್ಲಿ ಕುಸಿತ: ಆರೆಂಜ್ ಅಲರ್ಟ್

ಗುಳೇದಗುಡ್ಡ: ಸಂಭ್ರಮದ ಶಿವಪ್ಪಯ್ಯ ರಥೋತ್ಸವ

Guledegudda Rathotsava: ಗುಳೇದಗುಡ್ಡ: ಪಟ್ಟಣದ ನಗರಖಾನ ಪೇಟೆಯಲ್ಲಿನ ಶಿವಯೋಗಿ ಶಿವಪ್ಪಯ್ಯ ಹಾಗೂ ಸಂಗಪ್ಪಯ್ಯ ಮಠದ ರಥೋತ್ಸವ ಅಪಾರ ಭಕ್ತ ಸಮೂಹದ ನಡುವೆ ಬಹಳಷ್ಟು ವೈಭವದಿಂದ ನಡೆಯಿತು. ರಥೋತ್ಸವದ ಮೊದಲು ಪಾಲಕಿ ಉತ್ಸವ ಹಾಗೂ ರಥದ ಕಳಸದ ಮೆರವಣಿಗೆ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಂಚರಿಸಿತು.
Last Updated 14 ಡಿಸೆಂಬರ್ 2025, 3:13 IST
ಗುಳೇದಗುಡ್ಡ: ಸಂಭ್ರಮದ ಶಿವಪ್ಪಯ್ಯ ರಥೋತ್ಸವ

ಬಾಗಲಕೋಟೆ: ಸಂಜೆ ನಾಪತ್ತೆಯಾಗಿದ್ದ ಬಾಲಕಿಯರು ವಿಜಯಪುರದಲ್ಲಿ ರಾತ್ರಿ ಪ್ರತ್ಯಕ್ಷ

Student Safety: ಬಾಗಲಕೋಟೆಯ ಮೊರಾರ್ಜಿ ಸರ್ಕಾರಿ ವಸತಿ ನಿಲಯದಿಂದ ನಾಪತ್ತೆಯಾಗಿದ್ದ 10ನೇ ತರಗತಿಯ ನಾಲ್ವರು ವಿದ್ಯಾರ್ಥಿನಿಯರನ್ನು ಪೊಲೀಸರು ಕೆಲವೇ ಗಂಟೆಗಳಲ್ಲಿ ಪತ್ತೆ ಹಚ್ಚಿ ಸುರಕ್ಷಿತವಾಗಿ ತರಲಾಗಿದೆ
Last Updated 13 ಡಿಸೆಂಬರ್ 2025, 4:35 IST
ಬಾಗಲಕೋಟೆ: ಸಂಜೆ ನಾಪತ್ತೆಯಾಗಿದ್ದ ಬಾಲಕಿಯರು  ವಿಜಯಪುರದಲ್ಲಿ ರಾತ್ರಿ ಪ್ರತ್ಯಕ್ಷ
ADVERTISEMENT
ADVERTISEMENT
ADVERTISEMENT