ಮಂಗಳವಾರ, 14 ಅಕ್ಟೋಬರ್ 2025
×
ADVERTISEMENT

ಬಾಗಲಕೋಟೆ

ADVERTISEMENT

ಬಾಗಲಕೋಟೆ | ಕೃಷ್ಣಾ ಮೇಲ್ದಂಡೆ ಯೋಜನೆ: ಮಾತಿಗೆ ತಪ್ಪಿತಾ ಸರ್ಕಾರ?

ಗೊಂದಲ ಮೂಡಿಸಿದ ಪುನರ್‌ವಸತಿ ಮತ್ತು ಪುನರ್‌ನಿರ್ಮಾಣದ ಪರ್ಯಾಯ ನೀತಿ ಪ್ರಸ್ತಾಪ
Last Updated 14 ಅಕ್ಟೋಬರ್ 2025, 1:23 IST
ಬಾಗಲಕೋಟೆ | ಕೃಷ್ಣಾ ಮೇಲ್ದಂಡೆ ಯೋಜನೆ: ಮಾತಿಗೆ ತಪ್ಪಿತಾ ಸರ್ಕಾರ?

ನನ್ನನ್ನು ಯಾಕೆ ದ್ವೇಷಿಸುತ್ತೀರಿ: ಮುಖ್ಯಮಂತ್ರಿ ಸಿದ್ದರಾಮಯ್ಯ

Veerashaiva Lingayat Politics: ಬಾಗಲಕೋಟೆ: 'ಬಸವಣ್ಣನನ್ನು ಸಾಂಸ್ಕೃತಿಕ ನಾಯಕ ಎಂದು ಯಡಿಯೂರಪ್ಪ, ಬಸವರಾಜ ಬೊಮ್ಮಾಯಿ ಮಾಡಲಿಲ್ಲ. ನಾನು ಮಾಡಿದೆ. ಆದರೂ ನನ್ನನ್ನು ಏಕೆ ದ್ವೇಷಿಸಿತ್ತೀರಿ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ...
Last Updated 13 ಅಕ್ಟೋಬರ್ 2025, 23:19 IST
ನನ್ನನ್ನು ಯಾಕೆ ದ್ವೇಷಿಸುತ್ತೀರಿ: ಮುಖ್ಯಮಂತ್ರಿ  ಸಿದ್ದರಾಮಯ್ಯ

ಸಿಎಂ ಆಗಲು ಹೈಕಮಾಂಡ್ ಆಶೀರ್ವಾದದ ಜೊತೆಗೆ ಶಾಸಕರ ಬೆಂಬಲವೂ ಮುಖ್ಯ: ಸಿದ್ದರಾಮಯ್ಯ

Congress Leadership: ಬಾಗಲಕೋಟೆಯಲ್ಲಿ ಮಾತನಾಡಿದ ಸಿಎಂ ಸಿದ್ದರಾಮಯ್ಯ ಅವರು, ಮುಖ್ಯಮಂತ್ರಿ ಬದಲಾವಣೆಯ ವಿಷಯದಲ್ಲಿ ಹೈಕಮಾಂಡ್ ಹಾಗೂ ಶಾಸಕರ ನಿರ್ಧಾರ ಎರಡೂ ಮುಖ್ಯ ಎಂದು ಹೇಳಿದ್ದಾರೆ. ಶಾಸಕರ ಬೆಂಬಲವಿಲ್ಲದೆ ಯಾರೂ ಮುಖ್ಯಮಂತ್ರಿಯಾಗಲು ಸಾಧ್ಯವಿಲ್ಲ ಎಂದರು.
Last Updated 13 ಅಕ್ಟೋಬರ್ 2025, 9:17 IST
ಸಿಎಂ ಆಗಲು ಹೈಕಮಾಂಡ್ ಆಶೀರ್ವಾದದ ಜೊತೆಗೆ ಶಾಸಕರ ಬೆಂಬಲವೂ ಮುಖ್ಯ: ಸಿದ್ದರಾಮಯ್ಯ

ಬಾಗಲಕೋಟೆಯಲ್ಲಿ ಹೊಟೇಲ್‌ ನಿರ್ಮಾಣ: ನಂಜಯ್ಯನಮಠ

Infrastructure Development: ಬಾಗಲಕೋಟೆ ಜಿಲ್ಲೆಯಲ್ಲಿ ಐಹೊಳೆ, ಬಾದಾಮಿ ಮತ್ತು ಬಾಗಲಕೋಟೆಯಲ್ಲಿ ಮಧ್ಯಮ ವರ್ಗದವರಿಗೆ ಅನುಕೂಲವಾಗುವ ಅತ್ಯುತ್ತಮ ಹೊಟೇಲ್‌ಗಳ ನಿರ್ಮಾಣ ಕಾರ್ಯ ನಡೆಯಲಿದೆ ಎಂದು ನಂಜಯ್ಯನಮಠ ಹೇಳಿದರು.
Last Updated 13 ಅಕ್ಟೋಬರ್ 2025, 2:59 IST
ಬಾಗಲಕೋಟೆಯಲ್ಲಿ ಹೊಟೇಲ್‌ ನಿರ್ಮಾಣ: ನಂಜಯ್ಯನಮಠ

ಮುಂದುವರಿದ ಮುಸ್ಲಿಂ ತುಷ್ಟೀಕರಣ: ಶ್ರೀನಿವಾಸ ನಾಯಕ ಬೇಸರ

RSS Statement: ನಗರದಲ್ಲಿ ಭಾನುವಾರ ರಾಷ್ಟ್ರೀಯ ಸ್ವಯಂಸೇವಕ ಸಂಘದಿಂದ ವಿಜಯ ದಶಮಿ ಹಬ್ಬ ಹಾಗೂ ಸಂಘಟನೆಯ ಶತಾಬ್ದಿ ಅಂಗವಾಗಿ ನಡೆದ ಪಥಸಂಚಲನದ ನಂತರ ನಡೆದ ಸಮಾವೇಶದಲ್ಲಿ ಅವರು ಮಾತನಾಡಿದರು.
Last Updated 13 ಅಕ್ಟೋಬರ್ 2025, 2:58 IST
ಮುಂದುವರಿದ ಮುಸ್ಲಿಂ ತುಷ್ಟೀಕರಣ: ಶ್ರೀನಿವಾಸ ನಾಯಕ ಬೇಸರ

ಬಾದಾಮಿ | ಗ್ರಂಥಾಲಯಕ್ಕೆ ಬೀಗ: ಆಕ್ರೋಶ

Public Library Issue: ಪಟ್ಟಣದ ಲಾಲ್ ಬಹದ್ದೂರ್ ಶಾಸ್ತ್ರಿ ಕೇಂದ್ರ ಗ್ರಂಥಾಲಯಕ್ಕೆ ಭಾನುವಾರ ಬೀಗ ಹಾಕಿದ್ದರಿಂದ ಓದುಗರು ಹೊರಗೆ ಕುಳಿತು ಓದುತ್ತಿರುವುದು ಕಂಡು ಬಂದಿತು.
Last Updated 13 ಅಕ್ಟೋಬರ್ 2025, 2:56 IST
ಬಾದಾಮಿ | ಗ್ರಂಥಾಲಯಕ್ಕೆ ಬೀಗ: ಆಕ್ರೋಶ

ಉತ್ತುಂಗ ಸ್ಥಾನದಲ್ಲಿ ಆರ್‌ಎಸ್‌ಎಸ್‌: ಅರುಣಕುಮಾರ

ಉತ್ತರ ಮತ್ತು ದಕ್ಷಿಣ ಪ್ರಾಂತ ಪ್ರಚಾರ ಪ್ರಮುಖ ಅರುಣಕುಮಾರ
Last Updated 13 ಅಕ್ಟೋಬರ್ 2025, 2:53 IST
ಉತ್ತುಂಗ ಸ್ಥಾನದಲ್ಲಿ ಆರ್‌ಎಸ್‌ಎಸ್‌: ಅರುಣಕುಮಾರ
ADVERTISEMENT

ಪುನರ್ವಸತಿ ಕೇಂದ್ರ | ಮೂಲಸೌಕರ್ಯ ಕಲ್ಪಿಸಲು ಬದ್ಧ: ಶಾಸಕ ಭೀಮಸೇನ ಚಿಮ್ಮನಕಟ್ಟಿ

Basic Amenities: ಮಲಪ್ರಭಾ ನದಿ ದಂಡೆಯ 30ಕ್ಕೂ ಹೆಚ್ಚು ಪುನರ್ವಸತಿ ಕೇಂದ್ರಗಳಲ್ಲಿ ಸೌಲಭ್ಯಗಳ ಕೊರತೆ ಇರುವದರಿಂದ ಹಂತ ಹಂತವಾಗಿ ಅವುಗಳನ್ನು ಪರಿಹರಿಸಲಾಗುವುದು ಎಂದು ಶಾಸಕ ಭೀಮಸೇನ ಚಿಮ್ಮನಕಟ್ಟಿ ಹೇಳಿದರು.
Last Updated 12 ಅಕ್ಟೋಬರ್ 2025, 6:35 IST
ಪುನರ್ವಸತಿ ಕೇಂದ್ರ | ಮೂಲಸೌಕರ್ಯ ಕಲ್ಪಿಸಲು ಬದ್ಧ: ಶಾಸಕ ಭೀಮಸೇನ ಚಿಮ್ಮನಕಟ್ಟಿ

ರಬಕವಿ ಬನಹಟ್ಟಿ: ವಿಶ್ವಶಾಂತಿಗಾಗಿ ಸರ್ವ ಧರ್ಮ ಮಹಾಸಂಗಮ ಅ.13ರಂದು

Religious Harmony: ಬಂಡಿಗಣಿ ಗ್ರಾಮದ ಬಸವಗೋಪಾಲ ನೀಲಮಾಣಿಕ ಮಠದಲ್ಲಿ ಅ.13ರಂದು ನಡೆಯಲಿರುವ ಸರ್ವ ಧರ್ಮ ಮಹಾಸಂಗಮಕ್ಕೆ ಶ್ರೀಶೈಲದ ಜಗದ್ಗುರುಗಳ ಸಾನ್ನಿಧ್ಯ ಹಾಗೂ ಸಿಎಂ ಸಿದ್ಧರಾಮಯ್ಯ ಉದ್ಘಾಟಕರಾಗಿ ಭಾಗವಹಿಸಲಿದ್ದಾರೆ.
Last Updated 12 ಅಕ್ಟೋಬರ್ 2025, 6:34 IST
ರಬಕವಿ ಬನಹಟ್ಟಿ: ವಿಶ್ವಶಾಂತಿಗಾಗಿ ಸರ್ವ ಧರ್ಮ ಮಹಾಸಂಗಮ ಅ.13ರಂದು

ಸನಾದಿ ಅಪ್ಪಣ್ಣ ನವರ 150ನೇ ಜಯಂತ್ಯೋತ್ಸವ: ಆರ್ಥಿಕ ಸದೃಢರಾಗಲು ಸಲಹೆ

Social Recognition: ಸಮಾರಂಭಗಳ ಯಶಸ್ವಿಗೆ ಕೊರಮ ಸಮಾಜದವರ ಸಹಕಾರ ಅಗತ್ಯವಾಗಿದ್ದು, ಅವರ ಪಾತ್ರವನ್ನು ಗುರುತಿಸುವುದು ಮುಖ್ಯವೆಂದು ಬೀಳಗಿಯಲ್ಲಿ ಶಾಸಕ ಜೆ.ಟಿ.ಪಾಟೀಲ ಹೇಳಿದರು.
Last Updated 12 ಅಕ್ಟೋಬರ್ 2025, 6:34 IST
ಸನಾದಿ ಅಪ್ಪಣ್ಣ ನವರ 150ನೇ ಜಯಂತ್ಯೋತ್ಸವ: ಆರ್ಥಿಕ ಸದೃಢರಾಗಲು ಸಲಹೆ
ADVERTISEMENT
ADVERTISEMENT
ADVERTISEMENT