ಶುಕ್ರವಾರ, 11 ಜುಲೈ 2025
×
ADVERTISEMENT

ಬಾಗಲಕೋಟೆ

ADVERTISEMENT

ಗುಳೇದಗುಡ್ಡ: ಹಲ್ಲೆ ಖಂಡಿಸಿ ತಹಶೀಲ್ದಾರ್‌ಗೆ ಮನವಿ ಸಲ್ಲಿಕೆ

ಇಬ್ಬರು ಮಹಿಳೆಯರಿಗೆ ಅವಾಚ್ಯ ಶಬ್ಧಗಳಿಂದ ನಿಂದನೆ: ಆರೋಪ
Last Updated 11 ಜುಲೈ 2025, 4:34 IST
ಗುಳೇದಗುಡ್ಡ: ಹಲ್ಲೆ ಖಂಡಿಸಿ ತಹಶೀಲ್ದಾರ್‌ಗೆ ಮನವಿ ಸಲ್ಲಿಕೆ

ಹಿರಿಯ ಕಲಾವಿದರು ಯುವಕರಿಗೆ ಸ್ಪೂರ್ತಿಯಾಗಲಿ: ಡಾ.ಎಂ.ಜಿ ಕಿತ್ತಲಿ

Cultural Motivation: ‘ಇಂದಿನ ಯುವಕರಿಗೆ ಕಲೆಯಲ್ಲಿ ಆಸಕ್ತಿ ಕಡಿಮೆಯಾಗಿದೆ. ಹಿರಿಯ ಕಲಾವಿದರು ಅವರಿಗೂ ಆದರ್ಶವಾಗಬೇಕು’ ಎಂದು ಡಾ. ಎಂ.ಜಿ. ಕಿತ್ತಲಿ ಕೆರೂರದಲ್ಲಿ ಜಾತ್ರಾ ಕಾರ್ಯಕ್ರಮದಲ್ಲಿ ಹೇಳಿದರು.
Last Updated 11 ಜುಲೈ 2025, 4:31 IST
ಹಿರಿಯ ಕಲಾವಿದರು ಯುವಕರಿಗೆ ಸ್ಪೂರ್ತಿಯಾಗಲಿ:  ಡಾ.ಎಂ.ಜಿ ಕಿತ್ತಲಿ

ಮಹಾಲಿಂಗಪುರ: 400 ಮನೆಗಳ ನಿರ್ಮಾಣ ನನೆಗುದಿಗೆ

ಅವಧಿ ಮುಗಿದರೂ ಪೂರ್ಣಗೊಳ್ಳದ ₹ 37 ಕೋಟಿ ವೆಚ್ಚದ ಯೋಜನೆ
Last Updated 11 ಜುಲೈ 2025, 4:24 IST
ಮಹಾಲಿಂಗಪುರ: 400 ಮನೆಗಳ ನಿರ್ಮಾಣ ನನೆಗುದಿಗೆ

ಬದುಕು ಅರಳಿಸುವ ಗುರು: ಗುರುಪಾದ ಶಿವಾಚಾರ್ಯ

ಶಿವಶರಣ ಹಡಪದ ಅಪ್ಪಣ್ಣ ಜಯಂತಿ ಹಾಗೂ ಗುರು ಪೂರ್ಣಿಮೆ ಕಾರ್ಯಕ್ರಮ
Last Updated 11 ಜುಲೈ 2025, 4:18 IST
ಬದುಕು ಅರಳಿಸುವ ಗುರು: ಗುರುಪಾದ ಶಿವಾಚಾರ್ಯ

‘ಸಮಾಜ ಸುಧಾರಣೆಗೆ ಶ್ರಮಿಸಿದ ಅಪ್ಪಣ್ಣ’: ಪುರಸಭೆ ಅಧ್ಯಕ್ಷ ಯಲ್ಲನಗೌಡ ಪಾಟೀಲ

Appanna Vachana Legacy: ಶಿವಶರಣ ಹಡಪದ ಅಪ್ಪಣ್ಣ ಅವರು ಜಾತಿ, ಲಿಂಗ, ಧರ್ಮ ಬೇಧವಿಲ್ಲದೆ ವಚನಗಳ ಮೂಲಕ ಸಮಾಜ ಸುಧಾರಣೆಗೆ ಶ್ರಮಿಸಿದ ಮಹಾನ್ ಶರಣ ಎಂದು ಯಲ್ಲನಗೌಡ ಪಾಟೀಲ ಹೇಳಿದರು.
Last Updated 11 ಜುಲೈ 2025, 4:15 IST
‘ಸಮಾಜ ಸುಧಾರಣೆಗೆ ಶ್ರಮಿಸಿದ ಅಪ್ಪಣ್ಣ’: ಪುರಸಭೆ ಅಧ್ಯಕ್ಷ ಯಲ್ಲನಗೌಡ ಪಾಟೀಲ

ಜಮಖಂಡಿ: ಕುರಿಗಳೊಂದಿಗೆ ರೈತರ ಪ್ರತಿಭಟನೆ

ಸಾಂಪ್ರದಾಯಿಕ ಕುರಿಗಾಹಿಗಳ ಹಿತರಕ್ಷಣೆ ಕಾಯ್ದೆ ಜಾರಿಗೆ ಒತ್ತಾಯ
Last Updated 10 ಜುಲೈ 2025, 4:02 IST
ಜಮಖಂಡಿ: ಕುರಿಗಳೊಂದಿಗೆ ರೈತರ ಪ್ರತಿಭಟನೆ

ಕೆರೂರ | ಮನೆ ಹಂಚಿಕೆ ವಿಳಂಬ: ರೈತ ಸಂಘದಿಂದ ಪ್ರತಿಭಟನೆ

ವಸತಿ ಯೋಜನೆಯಡಿ ಹಂಚಿಕೆಯಾದ ಮನೆಗಳನ್ನು ಮಂಜೂರು ಮಾಡದೆ ಇರುವುದನ್ನು ಖಂಡಿಸಿ ಪಟ್ಟಣದಲ್ಲಿ ಬುಧವಾರ ರೈತ ಸಂಘದಿಂದ ಪ್ರತಿಭಟನೆ ನಡೆಸಿದರು.
Last Updated 10 ಜುಲೈ 2025, 4:01 IST
ಕೆರೂರ | ಮನೆ ಹಂಚಿಕೆ ವಿಳಂಬ: ರೈತ ಸಂಘದಿಂದ ಪ್ರತಿಭಟನೆ
ADVERTISEMENT

ಉ.ಕ. ಅಭಿವೃದ್ಧಿ ವೇಗ ಪಡೆಯಲಿ: ಶಾಸಕ ಜೆ.ಟಿ.ಪಾಟೀಲ

North karnataka: ದಕ್ಷಿಣ ಕರ್ನಾಟಕ ಹೋಲಿಸಿದರೆ ಉತ್ತರ ಕರ್ನಾಟಕ ಹಿಂದಿದೆ. 2015ರೊಳಿಗೆ ಜಾರಿಯಾಗಬೇಕಿದ್ದ ನಂಜುಂಡಪ್ಪ ವರದಿ 2025 ಆದರೂ ಪೂರ್ಣಗೊಂಡಿಲ್ಲ. ಅಭಿವೃದ್ಧಿಯ ವೇಗ ಹೆಚ್ಚಾಗಲಿ ಎಂದು ಶಾಸಕ ಜೆ.ಟಿ.ಪಾಟೀಲ ಹೇಳಿದರು.
Last Updated 10 ಜುಲೈ 2025, 4:00 IST
ಉ.ಕ. ಅಭಿವೃದ್ಧಿ ವೇಗ ಪಡೆಯಲಿ: ಶಾಸಕ ಜೆ.ಟಿ.ಪಾಟೀಲ

ಬೀಳಗಿ: ವೇತನ ಪಾವತಿಗೆ ಆಗ್ರಹಿಸಿ ನರೇಗಾ ನೌಕರರಿಂದ ಚಳವಳಿ

6 ತಿಂಗಳಿಂದ ನರೇಗಾ ಹೊರಗುತ್ತಿಗೆ ನೌಕರರಿಗೆ ವೇತನ ಪಾವತಿಯಾಗದಿರುವುದಕ್ಕೆ ಆಕ್ರೋಶಗೊಂಡ ನರೇಗಾ ನೌಕರರು ಕೆಲಸ ಸ್ಥಗಿತಗೊಳಿಸಿ ಅಸಹಕಾರ ಚಳವಳಿ ಹಮ್ಮಿಕೊಳ್ಳಲಾಗಿದೆ ಎಂದು ತಾಲ್ಲೂಕು ವ್ಯಾಪ್ತಿಯ ನರೇಗಾ ಹೊರಗುತ್ತಿಗೆ ನೌಕರರ ಸಂಘದ ಅಧ್ಯಕ್ಷ ರಾಚಪ್ಪ ಅಂಗಡಿ ಹೇಳಿದರು.
Last Updated 10 ಜುಲೈ 2025, 3:57 IST
ಬೀಳಗಿ: ವೇತನ ಪಾವತಿಗೆ ಆಗ್ರಹಿಸಿ ನರೇಗಾ ನೌಕರರಿಂದ ಚಳವಳಿ

ಕಾರ್ಮಿಕ ವಿರೋಧಿ ನೀತಿಗಳನ್ನು ಕೈಬಿಡುವಂತೆ ಆಗ್ರಹ: ಆಶಾ ಕಾರ್ಯಕರ್ತೆಯರ ಪ್ರತಿಭಟನೆ

ಕಾರ್ಮಿಕರನ್ನು ಗುಲಾಮಗಿರಿಗೆ ತಳ್ಳುವ 4 ಕಾನೂನುಗಳನ್ನು ಹಿಂಪಡೆಯಬೇಕು ಹಾಗೂ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಕಾರ್ಮಿಕ ವಿರೋಧಿ ನೀತಿಗಳ ವಿರುದ್ಧ ಆಶಾ ಕಾರ್ಯಕರ್ತೆಯರ ತಾಲ್ಲೂಕು ಘಟಕವು ಆಲ್ ಇಂಡಿಯಾ ಯುನೈಟೆಡ್ ಟ್ರೇಡ್ ಯೂನಿಯನ್ ಸೆಂಟರ್ ಜಿಲ್ಲಾ ಸಮಿತಿ ನೇತೃತ್ವದಲ್ಲಿ ಬುಧವಾರ ಪ್ರತಿಭಟನೆ ನಡೆಸಿದರು.
Last Updated 10 ಜುಲೈ 2025, 3:55 IST
ಕಾರ್ಮಿಕ ವಿರೋಧಿ ನೀತಿಗಳನ್ನು ಕೈಬಿಡುವಂತೆ ಆಗ್ರಹ: ಆಶಾ ಕಾರ್ಯಕರ್ತೆಯರ ಪ್ರತಿಭಟನೆ
ADVERTISEMENT
ADVERTISEMENT
ADVERTISEMENT