ಶುಕ್ರವಾರ, 11 ಜುಲೈ 2025
×
ADVERTISEMENT

ಧಾರವಾಡ

ADVERTISEMENT

ಸಾಲದ ವಿಚಾರದಲ್ಲಿ ವ್ಯಕ್ತಿಗೆ ಚಾಕುವಿನಿಂದ ಇರಿದ ಪ್ರಕರಣ: ಆರೋಪಿ ಕಾಲಿಗೆ ಗುಂಡೇಟು

Dharwad Police Encounter: ಸಾಲದ ವಿವಾದದಿಂದ ವ್ಯಕ್ತಿಗೆ ಚಾಕು ಇರಿದ ಆರೋಪಿಗೆ ತಪ್ಪಿಸಿಕೊಳ್ಳುವ ವೇಳೆ ಧಾರವಾಡದಲ್ಲಿ ಪೊಲೀಸರು ಗುಂಡು ಹಾರಿಸಿ ಕಾಲಿಗೆ ಗಾಯ ಮಾಡಿದರು. ಖ್ವಾಜಾ ಶಿರಹಟ್ಟಿಯನ್ನು ವಶಕ್ಕೆ ತೆಗೆದುಕೊಂಡಿದ್ದಾರೆ.
Last Updated 11 ಜುಲೈ 2025, 11:32 IST
ಸಾಲದ ವಿಚಾರದಲ್ಲಿ ವ್ಯಕ್ತಿಗೆ ಚಾಕುವಿನಿಂದ ಇರಿದ ಪ್ರಕರಣ: ಆರೋಪಿ ಕಾಲಿಗೆ ಗುಂಡೇಟು

ಗುರು ಪೂರ್ಣಿಮೆ: ಗುರು–ದೇವರ ಸ್ಮರಣೆಯಲ್ಲಿ ಮಿಂದೆದ್ದ ಜನ

ದೇಗುಲ, ಮಠಗಳಲ್ಲಿ ವಿಶೇಷ ಪೂಜೆ
Last Updated 11 ಜುಲೈ 2025, 5:50 IST
ಗುರು ಪೂರ್ಣಿಮೆ: ಗುರು–ದೇವರ ಸ್ಮರಣೆಯಲ್ಲಿ ಮಿಂದೆದ್ದ ಜನ

ಹುಬ್ಬಳ್ಳಿ: ಸರ್ಕಾರಿ ಇಲಾಖೆಗಳೇ ವಾರ್ಡ್‌ ಹೆಗ್ಗಳಿಕೆ

ಯಂಗ್‌ ಸ್ಟಾರ್‌ ಸ್ಪೋರ್ಟ್ಸ್‌ ಕ್ಲಬ್‌ ಹಾಕಿ ಮೈದಾನ; ಮನೆಗೊಬ್ಬ ಹಾಕಿ ಪಟು
Last Updated 11 ಜುಲೈ 2025, 5:44 IST
ಹುಬ್ಬಳ್ಳಿ: ಸರ್ಕಾರಿ ಇಲಾಖೆಗಳೇ ವಾರ್ಡ್‌ ಹೆಗ್ಗಳಿಕೆ

ಧಾರವಾಡ: ರೈತರಿಗೆ ಸಾಲ ಸೌಲಭ್ಯ ಪಡೆಯಲು ಅಡ್ಡಿಯಾದ ತಂತ್ರಾಂಶ ದೋಷ

ಆರ್ಥಿಕ ಸಂಕಷ್ಟ: ಔಷಧ, ಗೊಬ್ಬರ ಖರೀದಿಸಲಾಗದೆ ಕೃಷಿ ಕಾರ್ಯಕ್ಕೆ ಹಿನ್ನಡೆ
Last Updated 11 ಜುಲೈ 2025, 5:37 IST
ಧಾರವಾಡ: ರೈತರಿಗೆ ಸಾಲ ಸೌಲಭ್ಯ ಪಡೆಯಲು ಅಡ್ಡಿಯಾದ ತಂತ್ರಾಂಶ ದೋಷ

ಇಂಗ್ಲಿಷ್‌ ಮಾಧ್ಯಮ ಶಾಲೆ ಆರಂಭ ಬೇಡ: ವಿದ್ಯಾವರ್ಧಕ ಸಂಘದ ಸಭೆಯಲ್ಲಿ ನಿರ್ಣಯ

ಇಂಗ್ಲಿಷ್‌ ಮಾಧ್ಯಮ ಶಾಲೆ ಆರಂಭ ಆದೇಶವನ್ನು ಹಿಂಪಡೆಯುವಂತೆ ರಾಜ್ಯ ಸರ್ಕಾರವನ್ನು ಒತ್ತಾಯಿಸಲು ಕರ್ನಾಟಕದ ವಿದ್ಯಾವರ್ಧಕ ಸಂಘದ ಸಭೆಯಲ್ಲಿ ತೀರ್ಮಾನಿಸಲಾಯಿತು.
Last Updated 11 ಜುಲೈ 2025, 5:32 IST
ಇಂಗ್ಲಿಷ್‌ ಮಾಧ್ಯಮ ಶಾಲೆ ಆರಂಭ ಬೇಡ: ವಿದ್ಯಾವರ್ಧಕ ಸಂಘದ ಸಭೆಯಲ್ಲಿ ನಿರ್ಣಯ

ಹುಬ್ಬಳ್ಳಿ | ಡೆಂಗಿ; ಕಳೆದ ವರ್ಷಕ್ಕಿಂತ ಇಳಿಮುಖ

ಕಳೆದ ವರ್ಷ 254; ಈ ವರ್ಷ 62 ಪ್ರಕರಣ ದೃಢ
Last Updated 11 ಜುಲೈ 2025, 5:28 IST
ಹುಬ್ಬಳ್ಳಿ | ಡೆಂಗಿ; ಕಳೆದ ವರ್ಷಕ್ಕಿಂತ ಇಳಿಮುಖ

ಹುಬ್ಬಳ್ಳಿ–ಅಂಕೋಲಾ ರೈಲ್ವೆ ಯೋಜನೆ ತ್ವರಿತವಾಗಲಿ: ವಸಂತ ಲದ್ವಾ

‘ಹುಬ್ಬಳ್ಳಿ–ಅಂಕೋಲಾ ರೈಲ್ವೆ ಯೋಜನೆಯನ್ನು ತ್ವರಿತವಾಗಿ ಅನುಷ್ಠಾನಗೊಳಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರದ ಮೇಲೆ ಪಕ್ಷಾತೀತವಾಗಿ ಒತ್ತಡ ಹಾಕಬೇಕಿದ್ದು, ಇದಕ್ಕಾಗಿ ಸಂಘಟಿತ ಹೋರಾಟದ ಅವಶ್ಯವಿದೆ’ ಎಂದು ರೈಲ್ವೆ ಯೋಜನೆಯ ಹೋರಾಟಗಾರ ವಸಂತ ಲದ್ವಾ ಹೇಳಿದರು.
Last Updated 10 ಜುಲೈ 2025, 5:08 IST
ಹುಬ್ಬಳ್ಳಿ–ಅಂಕೋಲಾ ರೈಲ್ವೆ ಯೋಜನೆ ತ್ವರಿತವಾಗಲಿ: ವಸಂತ ಲದ್ವಾ
ADVERTISEMENT

ಇಎಲ್‌ಐ | ಉದ್ಯೋಗ ಸೃಷ್ಟಿ ಗುರಿ: ಪರಿಪುರನ ನಾಥ

‘ಕೇಂದ್ರ ಸಚಿವ ಸಂಪುಟವು ಉದ್ಯೋಗ ಆಧಾರಿತ ಪ್ರೋತ್ಸಾಹಧನ (ಇಎಲ್‌ಐ) ಯೋಜನೆಗೆ ಅನುಮೋದನೆ ನೀಡಿದ್ದು, ಇದರಿಂದ ಉತ್ಪಾದನಾ ವಲಯಕ್ಕೆ ಮತ್ತು ಉದ್ಯೋಗಿಗಳಿಗೆ ಪ್ರೋತ್ಸಾಹಧನ ದೊರೆಯಲಿದೆ’ ಎಂದು ಹುಬ್ಬಳ್ಳಿ ವಲಯದ ಪ್ರಾದೇಶಿಕ ಭವಿಷ್ಯ ನಿಧಿ ಆಯುಕ್ತ (ಗ್ರೇಡ್–1) ಪರಿಪುರನ ನಾಥ ಹೇಳಿದರು.
Last Updated 10 ಜುಲೈ 2025, 5:06 IST
ಇಎಲ್‌ಐ | ಉದ್ಯೋಗ ಸೃಷ್ಟಿ ಗುರಿ: ಪರಿಪುರನ ನಾಥ

ಹುಬ್ಬಳ್ಳಿ | ಕಾರ್ಮಿಕ ಸಂಹಿತೆ ಹಿಂಪಡೆಯಲು ಆಗ್ರಹ: ತಹಶೀಲ್ದಾರ್‌ಗೆ ಮನವಿ

ಸಂಸತ್ತಿನಲ್ಲಿ ಅಂಗೀಕರಿಸಿ, ಜಾರಿಗೆ ತರಲು ಮುಂದಾಗಿರುವ ನಾಲ್ಕು ಕಾರ್ಮಿಕ ಸಂಹಿತೆಗಳನ್ನು ಕೇಂದ್ರ ಸರ್ಕಾರ ಹಿಂಪಡೆಯಬೇಕೆಂದು ಆಗ್ರಹಿಸಿ ಸಿಐಟಿಯು ಕಾರ್ಮಿಕ ಸಂಘಟನೆ ನೇತೃತ್ವದಲ್ಲಿ ವಿವಿಧ ಸಂಘಟನೆಗಳ ಪದಾಧಿಕಾರಿಗಳು, ಸದಸ್ಯರು ನಗರದಲ್ಲಿ ಬುಧವಾರ ಬೃಹತ್ ಪ್ರತಿಭಟನೆ ನಡೆಸಿದರು.
Last Updated 10 ಜುಲೈ 2025, 5:04 IST
ಹುಬ್ಬಳ್ಳಿ | ಕಾರ್ಮಿಕ ಸಂಹಿತೆ ಹಿಂಪಡೆಯಲು ಆಗ್ರಹ: ತಹಶೀಲ್ದಾರ್‌ಗೆ ಮನವಿ

ಹುಬ್ಬಳ್ಳಿ: ಗುಂಪು ಘರ್ಷಣೆ, ಎಂಟು ಮಂದಿಗೆ ಗಾಯ

Hubballi Group Clash: ಮಂಟೂರು ರಸ್ತೆಯ ಅರಳಿಕಟ್ಟಿ ಓಣಿಯಲ್ಲಿ ಬುಧವಾರ ಸಂಜೆ ಎರಡು ಗುಂಪುಗಳ ನಡುವೆ ಹೊಡೆದಾಟ ನಡೆದಿದ್ದು, ಗಾಯಗೊಂಡ ಐದು ಮಂದಿಯನ್ನು ನಗರದ ಅಂಜುಮನ್‌ ಹಾಗೂ ಕೆಎಂಸಿ–ಆರ್‌ಐ ಆಸ್ಪತ್ರೆಗೆ ದಾಖಲಿಸಲಾಗಿದೆ.
Last Updated 10 ಜುಲೈ 2025, 5:00 IST
ಹುಬ್ಬಳ್ಳಿ: ಗುಂಪು ಘರ್ಷಣೆ, ಎಂಟು ಮಂದಿಗೆ ಗಾಯ
ADVERTISEMENT
ADVERTISEMENT
ADVERTISEMENT