ಬುಧವಾರ, 15 ಅಕ್ಟೋಬರ್ 2025
×
ADVERTISEMENT

ಧಾರವಾಡ

ADVERTISEMENT

ಹುಬ್ಬಳ್ಳಿ-ಧಾರವಾಡ ಪಾಲಿಕೆ ಆಸ್ಪತ್ರೆ ಹಾಸಿಗೆಗೆ ಏಳು ಬಣ್ಣದ ಬೆಡ್‌ಶೀಟ್‌

chitaguppi Hospital: ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯ ಚಿಟಗುಪ್ಪಿ ಆಸ್ಪತ್ರೆಯಲ್ಲಿನ ರೋಗಿಗಳ ಹಾಸಿಗೆಗೆ ವಾರದ ಏಳು ದಿನ, ಏಳು ಬಣ್ಣದ ಬೆಡ್‌ಶೀಟ್ ಹಾಗೂ ದಿಂಬಿನ ಕವರ್‌ ಹಾಕುವ ಯೋಜನೆ ಭಾನುವಾರದಿಂದ ಜಾರಿಯಾಗಲಿದೆ.
Last Updated 15 ಅಕ್ಟೋಬರ್ 2025, 6:16 IST
ಹುಬ್ಬಳ್ಳಿ-ಧಾರವಾಡ ಪಾಲಿಕೆ ಆಸ್ಪತ್ರೆ ಹಾಸಿಗೆಗೆ ಏಳು ಬಣ್ಣದ ಬೆಡ್‌ಶೀಟ್‌

ಹುಬ್ಬಳ್ಳಿ | ದೀಪಾವಳಿ: ಖಾಸಗಿ ಬಸ್‌ ದರ ಪ್ರಯಾಣ ದರ ಹೆಚ್ಚಳ

Bus Fare Hike: ದೀಪಾವಳಿ ಹಬ್ಬದ ಹಿನ್ನೆಲೆಯಲ್ಲಿ ಖಾಸಗಿ ಬಸ್‌ಗಳ ಪ್ರಯಾಣ ದರ 2–3 ಪಟ್ಟು ಹೆಚ್ಚಳವಾಗಿದೆ. ಕೆಲ ಮಾರ್ಗಗಳಲ್ಲಿ ದರ ಅದಕ್ಕಿಂತಲೂ ಹೆಚ್ಚಾಗಿದ್ದು, ಪ್ರಯಾಣಿಕರಿಂದ ಆಕ್ರೋಶ ವ್ಯಕ್ತವಾಗುತ್ತಿವೆ.
Last Updated 15 ಅಕ್ಟೋಬರ್ 2025, 6:11 IST
ಹುಬ್ಬಳ್ಳಿ | ದೀಪಾವಳಿ: ಖಾಸಗಿ ಬಸ್‌ ದರ ಪ್ರಯಾಣ ದರ ಹೆಚ್ಚಳ

ಧಾರವಾಡ: ರಾಜು ತಾಳಿಕೋಟೆಗೆ ಅಂತಿಮ ನಮನ

Raju Talikote: ರಾಜು ತಾಳಿಕೋಟೆಗೆ ಅಂತಿಮ ನಮನ
Last Updated 15 ಅಕ್ಟೋಬರ್ 2025, 6:09 IST
ಧಾರವಾಡ: ರಾಜು ತಾಳಿಕೋಟೆಗೆ ಅಂತಿಮ ನಮನ

ಟ್ರಕ್‌ ಟರ್ಮಿನಲ್‌ಗೆ ₹100 ಕೋಟಿ ಅಗತ್ಯ: ವೈ.ಸಯೀದ್ ಅಹಮದ್

Truck Terminal Proposal: ಅಂಚಟಗೇರಿಯಲ್ಲಿ ಟ್ರಕ್‌ ಟರ್ಮಿನಲ್ ನಿರ್ಮಾಣಕ್ಕೆ ₹100 ಕೋಟಿ ಅಗತ್ಯ ಇದೆ. ಈ ಬಗ್ಗೆ ಮುಖ್ಯಮಂತ್ರಿ ಮತ್ತು ಸಾರಿಗೆ ಸಚಿವರಿಗೆ ಅನುದಾನಕ್ಕೆ ಮನವಿ ಮಾಡಲಾಗುವುದು ಎಂದು ದೇವರಾಜ್ ಅರಸ್ ಟ್ರಕ್ ಟರ್ಮಿನಲ್ ಅಧ್ಯಕ್ಷ ವೈ.ಸಯೀದ್ ಅಹಮದ್ ತಿಳಿಸಿದರು.
Last Updated 15 ಅಕ್ಟೋಬರ್ 2025, 6:07 IST
ಟ್ರಕ್‌ ಟರ್ಮಿನಲ್‌ಗೆ ₹100 ಕೋಟಿ ಅಗತ್ಯ: ವೈ.ಸಯೀದ್ ಅಹಮದ್

ಅಸಂಬದ್ಧ ಹೇಳಿಕೆ ಶೋಭೆಯಲ್ಲ: ಸಚಿವ ಪ್ರಿಯಾಂಕ್‌ ವಿರುದ್ಧ ಬೆಲ್ಲದ ಆಕ್ರೋಶ

RSS Remarks Row: ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಕಾರ್ಯ ಹಾಗೂ ಅದರ ಸ್ಥಾಪಕರ ಧ್ಯೇಯೋದ್ಧೇಶ ಏನೆಂದು ತಿಳಿದು ಸಚಿವ ಪ್ರಿಯಾಂಕ್‌ ಖರ್ಗೆ ಮಾತನಾಡಲಿ. ಅಸಂಬದ್ಧವಾಗಿ ಹೇಳಿಕೆ ನೀಡುವುದು ಅವರಿಗೆ ಶೋಭೆಯಲ್ಲ
Last Updated 15 ಅಕ್ಟೋಬರ್ 2025, 6:06 IST
ಅಸಂಬದ್ಧ ಹೇಳಿಕೆ ಶೋಭೆಯಲ್ಲ: ಸಚಿವ ಪ್ರಿಯಾಂಕ್‌ ವಿರುದ್ಧ ಬೆಲ್ಲದ ಆಕ್ರೋಶ

ಸಿಎಂ ಸಿದ್ದರಾಮಯ್ಯಗೆ ಆರ್‌ಎಸ್‌ಎಸ್‌ ಇತಿಹಾಸ ಗೊತ್ತಿಲ್ಲ: ಶಾಸಕ ಬೆಲ್ಲದ

Political Statement: ಸಿದ್ದರಾಮಯ್ಯ ಎಡಪಂಥೀಯರಾಗಿದ್ದು, ಅವರಿಗೆ ಆರ್‌ಎಸ್‌ಎಸ್‌ ಸಂಸ್ಥೆಯ ಇತಿಹಾಸ ಮತ್ತು ಧ್ಯೇಯ ತಿಳಿದಿಲ್ಲ ಎಂದು ವಿಧಾನಸಭೆ ವಿರೋಧ ಪಕ್ಷದ ಉಪನಾಯಕ ಅರವಿಂದ ಬೆಲ್ಲದ ಧಾರವಾಡದಲ್ಲಿ ಹೇಳಿದರು.
Last Updated 15 ಅಕ್ಟೋಬರ್ 2025, 6:04 IST
ಸಿಎಂ ಸಿದ್ದರಾಮಯ್ಯಗೆ ಆರ್‌ಎಸ್‌ಎಸ್‌ ಇತಿಹಾಸ ಗೊತ್ತಿಲ್ಲ: ಶಾಸಕ ಬೆಲ್ಲದ

ಧಾರವಾಡ ಕೃಷಿ ವಿವಿ: ಲೆಕ್ಕ ಪರಿಶೋಧನೆಗೆ ಹೈಕೋರ್ಟ್‌ ಆದೇಶ

High Court Audit Order: ಧಾರವಾಡ ಕೃಷಿ ವಿಶ್ವವಿದ್ಯಾಲಯದ 2018ರಿಂದ 2025ರ ಹಣಕಾಸು ವ್ಯವಹಾರಗಳ ಲೆಕ್ಕಪರಿಶೋಧನೆಗೆ ಹೈಕೋರ್ಟ್‌ ಸೂಚನೆ ನೀಡಿದ್ದು, ಅಕ್ರಮ ಕಂಡುಬಂದರೆ ಕಾನೂನು ಕ್ರಮ ಕೈಗೊಳ್ಳಲು ನಿರ್ದೇಶನ ನೀಡಿದೆ.
Last Updated 14 ಅಕ್ಟೋಬರ್ 2025, 19:22 IST
ಧಾರವಾಡ ಕೃಷಿ ವಿವಿ: ಲೆಕ್ಕ ಪರಿಶೋಧನೆಗೆ ಹೈಕೋರ್ಟ್‌ ಆದೇಶ
ADVERTISEMENT

ಹಣಕಾಸು ತಂತ್ರಜ್ಞಾನ: ಭಾರತ ಮುಂಚೂಣಿಯಲ್ಲಿದೆ–ಸಚಿವೆ ನಿರ್ಮಲಾ ಸೀತಾರಾಮನ್‌

ಐಐಟಿ: ‘ಧರ್ತಿ ಬಯೋ ನೆಸ್ಟ್‌’ ಕೇಂದ್ರ ಉದ್ಘಾಟನಾ ಸಮಾರಂಭ
Last Updated 14 ಅಕ್ಟೋಬರ್ 2025, 16:24 IST
ಹಣಕಾಸು ತಂತ್ರಜ್ಞಾನ: ಭಾರತ ಮುಂಚೂಣಿಯಲ್ಲಿದೆ–ಸಚಿವೆ ನಿರ್ಮಲಾ ಸೀತಾರಾಮನ್‌

ಅಚ್ಚುಕಟ್ಟಾಗಿ ರಾಜ್ಯೋತ್ಸವ ಮೆರವಣಿಗೆ ಆಯೋಜಿಸಿ: ಕನ್ನಡಪರ ಸಂಘಟನೆಗಳ ಮುಖಂಡರ ಸಲಹೆ

Rajyotsava Celebration: ಹುಬ್ಬಳ್ಳಿ–ಧಾರವಾಡ ಪಾಲಿಕೆಯಲ್ಲಿ ನಡೆದ ಪೂರ್ವಭಾವಿ ಸಭೆಯಲ್ಲಿ ಕನ್ನಡಪರ ಸಂಘಟನೆಗಳ ನಾಯಕರು ರಾಜ್ಯೋತ್ಸವ ಮೆರವಣಿಗೆಯನ್ನು ಅಚ್ಚುಕಟ್ಟಾಗಿ ಆಯೋಜಿಸಿ ಕನ್ನಡ ಧ್ವಜ, ನಾಮಫಲಕ ಕಡ್ಡಾಯಗೊಳಿಸುವಂತೆ ಸಲಹೆ ನೀಡಿದರು.
Last Updated 14 ಅಕ್ಟೋಬರ್ 2025, 4:31 IST
ಅಚ್ಚುಕಟ್ಟಾಗಿ ರಾಜ್ಯೋತ್ಸವ ಮೆರವಣಿಗೆ ಆಯೋಜಿಸಿ: ಕನ್ನಡಪರ ಸಂಘಟನೆಗಳ ಮುಖಂಡರ ಸಲಹೆ

ಅಳ್ನಾವರ: ಬಸ್ ನಿಲ್ದಾಣದ ಸ್ವಚ್ಛತೆ ಕಾಪಾಡಲು ವ್ಯವಸ್ಥಾಪಕ ನಿರ್ದೇಶಕಿ ಸೂಚನೆ

Bus Station Inspection: ಅಳ್ನಾವರ ಬಸ್ ನಿಲ್ದಾಣಕ್ಕೆ ಭೇಟಿ ನೀಡಿದ ವಾಯವ್ಯ ಕರ್ನಾಟಕ ಸಾರಿಗೆ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕಿ ಪ್ರಿಯಾಂಗಾ ಎಂ. ಅವರು ಸ್ವಚ್ಛತೆ ಕಾಪಾಡಿ ಪ್ರಯಾಣಿಕರಿಗೆ ಮೂಲ ಸೌಕರ್ಯ ಒದಗಿಸಲು ಅಧಿಕಾರಿಗಳಿಗೆ ಸೂಚಿಸಿದರು.
Last Updated 14 ಅಕ್ಟೋಬರ್ 2025, 4:30 IST
ಅಳ್ನಾವರ: ಬಸ್ ನಿಲ್ದಾಣದ ಸ್ವಚ್ಛತೆ ಕಾಪಾಡಲು ವ್ಯವಸ್ಥಾಪಕ ನಿರ್ದೇಶಕಿ ಸೂಚನೆ
ADVERTISEMENT
ADVERTISEMENT
ADVERTISEMENT