ಶನಿವಾರ, 19 ಜುಲೈ 2025
×
ADVERTISEMENT

ಮೈಸೂರು

ADVERTISEMENT

ಮೈಸೂರು ಅಭಿವೃದ್ಧಿಗೆ ₹ 2,578 ಕೋಟಿ: ವಿವಿಧ ಕಾಮಗಾರಿಗಳಿಗೆ ಸಿಎಂ ಚಾಲನೆ

Infrastructure Inauguration: ಮೈಸೂರಿನನ ಮಹಾರಾಜ ಕಾಲೇಜು ಮೈದಾನದಲ್ಲಿ ರಾಜ್ಯ ಸರ್ಕಾರದ ಸಾಧನಾ ಸಮಾವೇಶ ಇಂದು (ಶನಿವಾರ) ನಡೆಯಲಿದ್ದು, ₹ 2,578.03 ಕೋಟಿ ಕಾಮಗಾರಿಗಳ ಶಂಕುಸ್ಥಾಪನೆ ಹಾಗೂ ಉದ್ಘಾಟನೆಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ನೆರವೇರಿಸಲಿದ್ದಾರೆ.
Last Updated 19 ಜುಲೈ 2025, 5:23 IST
ಮೈಸೂರು ಅಭಿವೃದ್ಧಿಗೆ ₹ 2,578 ಕೋಟಿ: ವಿವಿಧ ಕಾಮಗಾರಿಗಳಿಗೆ ಸಿಎಂ ಚಾಲನೆ

ನೀರಾವರಿ ಪಂಪ್‌ಸೆಟ್‌ಗಳಿಗೆ ಹಗಲಿನಲ್ಲೇ ವಿದ್ಯುತ್‌ ಪೂರೈಕೆ: ಗೌರವ್‌ ಗುಪ್ತ ಸೂಚನೆ

‘ಕುಸುಮ್‌-ಸಿ’ ತ್ವರಿತ ಅನುಷ್ಠಾನಕ್ಕೆ ಕ್ರಮವಹಿಸಿ
Last Updated 19 ಜುಲೈ 2025, 5:20 IST
ನೀರಾವರಿ ಪಂಪ್‌ಸೆಟ್‌ಗಳಿಗೆ ಹಗಲಿನಲ್ಲೇ ವಿದ್ಯುತ್‌ ಪೂರೈಕೆ: ಗೌರವ್‌ ಗುಪ್ತ ಸೂಚನೆ

ಸಮಾಜ ಚಲನಶೀಲವಾಗಿಸಲು ಶ್ರಮಿಸಿ: ಅಧಿಕಾರಿಗಳಿಗೆ ಸಿಎಂ ಸಿದ್ದರಾಮಯ್ಯ ಸಲಹೆ

Administrative Training: ‘ಅಧಿಕಾರಿಗಳು ಜಡತ್ವದ ಸಮಾಜವನ್ನು ಚಲನಶೀಲವನ್ನಾಗಿಸಲು ಶ್ರಮಿಸಬೇಕು. ಸಂವಿಧಾನದ ಧ್ಯೇಯೋದ್ಧೇಶ ಜಾರಿಯಾಗುವಂತೆ ಮಾಡುವುದು ನಮ್ಮ ಕರ್ತವ್ಯ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.
Last Updated 19 ಜುಲೈ 2025, 5:17 IST
ಸಮಾಜ ಚಲನಶೀಲವಾಗಿಸಲು ಶ್ರಮಿಸಿ: ಅಧಿಕಾರಿಗಳಿಗೆ ಸಿಎಂ ಸಿದ್ದರಾಮಯ್ಯ ಸಲಹೆ

ಸಂವಿಧಾನದ ಆಶಯವೇ ಕಾಂಗ್ರೆಸ್‌ ಸಿದ್ಧಾಂತ: ಮುಖ್ಯಮಂತ್ರಿ‌ ಸಿದ್ದರಾಮಯ್ಯ

ಯುವ ಕಾಂಗ್ರೆಸ್‌ ಪದಾಧಿಕಾರಿಗಳ ಪದಗ್ರಹಣ
Last Updated 19 ಜುಲೈ 2025, 5:14 IST
ಸಂವಿಧಾನದ ಆಶಯವೇ ಕಾಂಗ್ರೆಸ್‌ ಸಿದ್ಧಾಂತ: ಮುಖ್ಯಮಂತ್ರಿ‌ ಸಿದ್ದರಾಮಯ್ಯ

ಜಾತಿ ವಿನಾಶಕ್ಕೆ ಶ್ರಮಿಸಿದ್ದ ಬಾಬೂಜಿ: ಸಚಿವ ಎಚ್.ಸಿ.ಮಹದೇವಪ್ಪ

Social Justice Movement: ಮೈಸೂರು: ಅಂಬೇಡ್ಕರ್ ಅವರಂತೆಯೇ ಬಾಬು ಜಗಜೀವನರಾಂ ಅವರು ಜಾತಿ ನಾಶಕ್ಕೆ ಶ್ರಮಿಸಿದರು. ಅವರ ಆಡಳಿತ, ತತ್ವಗಳು ಹಾಗೂ ಹಸಿರು ಕ್ರಾಂತಿಗೆ ಕೊಡುಗೆಗಳನ್ನು ಸಚಿವ ಎಚ್.ಸಿ. ಮಹದೇವಪ್ಪ ವಿವರಿಸಿದರು.
Last Updated 19 ಜುಲೈ 2025, 5:13 IST
ಜಾತಿ ವಿನಾಶಕ್ಕೆ ಶ್ರಮಿಸಿದ್ದ ಬಾಬೂಜಿ: ಸಚಿವ ಎಚ್.ಸಿ.ಮಹದೇವಪ್ಪ

ಒಳಮೀಸಲಾತಿ | 15 ದಿನದಲ್ಲಿ ಸರ್ಕಾರಕ್ಕೆ ವರದಿ: ಸಚಿವ ಮುನಿಯಪ್ಪ

ಕರ್ನಾಟಕ ಮಾದರ ಮಹಾಸಭಾದ ಸದಸ್ಯತ್ವ ನೋಂದಣಿ ಕಾರ್ಯಕ್ರಮ
Last Updated 19 ಜುಲೈ 2025, 5:11 IST
ಒಳಮೀಸಲಾತಿ | 15 ದಿನದಲ್ಲಿ ಸರ್ಕಾರಕ್ಕೆ ವರದಿ: ಸಚಿವ ಮುನಿಯಪ್ಪ

ಸಿದ್ದರಾಮಯ್ಯ ವರ್ಚಸ್ಸು ಕಂಡು ವಿರೋಧ ಪಕ್ಷದವರಿಗೆ ಭಯ ಶುರುವಾಗಿದೆ: ತಿಮ್ಮಾಪುರ

'ಸರ್ಕಾರದ ಸಾಧನೆ ತಿಳಿಸುವ ಸಮಾವೇಶ'
Last Updated 19 ಜುಲೈ 2025, 5:02 IST
ಸಿದ್ದರಾಮಯ್ಯ ವರ್ಚಸ್ಸು ಕಂಡು ವಿರೋಧ ಪಕ್ಷದವರಿಗೆ ಭಯ ಶುರುವಾಗಿದೆ: ತಿಮ್ಮಾಪುರ
ADVERTISEMENT

ರಾಜ್ಯ ಸರ್ಕಾರದ 2 ವರ್ಷಗಳ ಸಾಧನಾ ಸಮಾವೇಶ: ಸಾಧನೆ, ‘ಶಕ್ತಿ ಪ್ರದರ್ಶನ‘ಕ್ಕೆ ಸಜ್ಜು

ಮೈಸೂರಿನ ಮಹಾರಾಜ ಕಾಲೇಜು ಮೈದಾನದಲ್ಲಿ ಅಭಿವೃದ್ಧಿ ಕಾರ್ಯಕ್ರಮಗಳ ಉದ್ಘಾಟನೆ, ಚಾಲನೆ ಇಂದು
Last Updated 19 ಜುಲೈ 2025, 0:30 IST
ರಾಜ್ಯ ಸರ್ಕಾರದ 2 ವರ್ಷಗಳ ಸಾಧನಾ ಸಮಾವೇಶ: ಸಾಧನೆ, ‘ಶಕ್ತಿ ಪ್ರದರ್ಶನ‘ಕ್ಕೆ ಸಜ್ಜು

ಹೈಕಮಾಂಡ್ ಬೆದರಿಸಲು ಸಿದ್ದರಾಮಯ್ಯ ಸಮಾವೇಶ: ವಿಜಯೇಂದ್ರ ಟೀಕೆ

Political Criticism: ಮೈಸೂರು: ಹೈಕಮಾಂಡ್‌ನನ್ನು ಒತ್ತಡಕ್ಕೆ ಒಳಪಡಿಸಲು ಸಿದ್ದರಾಮಯ್ಯನವರು ಸಮಾವೇಶ ನಡೆಸುತ್ತಿದ್ದಾರೆ ಎಂಬ ಆರೋಪವನ್ನು ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ತಿಳಿಸಿದ್ದಾರೆ.
Last Updated 19 ಜುಲೈ 2025, 0:08 IST
ಹೈಕಮಾಂಡ್ ಬೆದರಿಸಲು ಸಿದ್ದರಾಮಯ್ಯ ಸಮಾವೇಶ: ವಿಜಯೇಂದ್ರ ಟೀಕೆ

VIDEO- ಧರ್ಮಸ್ಥಳದಲ್ಲಿ ಕೊಲೆ ಪ್ರಕರಣ | ಅಗತ್ಯವಿದ್ದರೆ ಎಸ್‌ಐಟಿ ರಚನೆ: ಸಿಎಂ

SIT Investigation Karnataka: ಧರ್ಮಸ್ಥಳದಲ್ಲಿ ನಡೆದಿದೆ ಎನ್ನಲಾದ ಕೊಲೆ ಪ್ರಕರಣಗಳ ಕುರಿತು ಪೊಲೀಸ್ ಇಲಾಖೆ ಶಿಫಾರಸು ಮಾಡಿದರೆ ಎಸ್‌ಐಟಿ ರಚನೆಗೆ ಸಿದ್ದ ಎಂದು ಸಿಎಂ ಸಿದ್ದರಾಮಯ್ಯ ಮೈಸೂರಿನಲ್ಲಿ ತಿಳಿಸಿದ್ದಾರೆ.
Last Updated 18 ಜುಲೈ 2025, 9:00 IST
VIDEO- ಧರ್ಮಸ್ಥಳದಲ್ಲಿ ಕೊಲೆ ಪ್ರಕರಣ | ಅಗತ್ಯವಿದ್ದರೆ ಎಸ್‌ಐಟಿ ರಚನೆ: ಸಿಎಂ
ADVERTISEMENT
ADVERTISEMENT
ADVERTISEMENT