ಮಂಗಳವಾರ, 21 ಅಕ್ಟೋಬರ್ 2025
×
ADVERTISEMENT

ರಾಮನಗರ

ADVERTISEMENT

ಇಂದು ಪೊಲೀಸ್ ಹುತಾತ್ಮರ ದಿನಾಚರಣೆ

ಚನ್ನಪಟ್ಟಣ: ಬೆಂಗಳೂರು ದಕ್ಷಿಣ ಜಿಲ್ಲಾ ಪೊಲೀಸ್ ಇಲಾಖೆ ವತಿಯಿಂದ ಮಂಗಳವಾರ (ಅ.21) ಬೆಳಿಗ್ಗೆ ನಗರದ ಜಿಲ್ಲಾ ಸಶಸ್ತ್ರ ಮೀಸಲು ಪಡೆ ಮೈದಾನದಲ್ಲಿ ಪೊಲೀಸ್ ಹುತಾತ್ಮರ ದಿನಾಚರಣೆ-2025...
Last Updated 21 ಅಕ್ಟೋಬರ್ 2025, 2:53 IST
ಇಂದು ಪೊಲೀಸ್ ಹುತಾತ್ಮರ ದಿನಾಚರಣೆ

ಉಯ್ಯಂಬಳ್ಳಿ ಸೊಸೈಟಿಗೆ ಅಧ್ಯಕ್ಷ, ಉಪಾಧ್ಯಕ್ಷ ಆಯ್ಕೆ

ಕನಕಪುರ: ತಾಲ್ಲೂಕಿನ ಉಯ್ಯಂಬಳ್ಳಿ ಹೋಬಳಿಯ ಉಯ್ಯಂಬಳ್ಳಿ ವಿವಿಧೋದ್ದೇಶ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂಘದ ನೂತನ ಅಧ್ಯಕ್ಷರಾಗಿ ಎಸ್.ಮಧು, ಉಪಾಧ್ಯಕ್ಷರಾಗಿ ಚಂದ್ರಶೇಖರ್ ಅವಿರೋಧವಾಗಿ ಆಯ್ಕೆಯಾದರು.
Last Updated 21 ಅಕ್ಟೋಬರ್ 2025, 2:51 IST
ಉಯ್ಯಂಬಳ್ಳಿ ಸೊಸೈಟಿಗೆ ಅಧ್ಯಕ್ಷ, ಉಪಾಧ್ಯಕ್ಷ ಆಯ್ಕೆ

ನವೋದಯ: 9ನೇ, 11ನೇ ತರಗತಿ ಪ್ರವೇಶಕ್ಕೆ ಅರ್ಜಿ

8 ಮತ್ತು 10ನೇ ತರಗತಿ ವ್ಯಾಸಂಗ ಮಾಡುತ್ತಿರುವ ಅರ್ಹ ಅಭ್ಯರ್ಥಿಗಳಿಂದ ನೇರವಾಗಿ ಆನ್‌ಲೈನ್ ಮತ್ತು ಆಫ್‌ಲೈನ್ ಮೂಲಕ ಅರ್ಜಿ ಸಲ್ಲಿಸಲು ಅ. 23ರವರೆಗೆ ಅವಧಿ ವಿಸ್ತರಿಸಲಾಗಿದೆ.
Last Updated 21 ಅಕ್ಟೋಬರ್ 2025, 2:50 IST
ನವೋದಯ: 9ನೇ, 11ನೇ ತರಗತಿ ಪ್ರವೇಶಕ್ಕೆ ಅರ್ಜಿ

ರೇಷ್ಮೆ ಬೆಳೆ: ರೈತರಿಗೆ ಜಾಗೃತಿ

ಗುಣಮಟ್ಟದ ರೇಷ್ಮೆ ಉತ್ಪಾದಿಸಲು ಸಲಹೆ
Last Updated 21 ಅಕ್ಟೋಬರ್ 2025, 2:49 IST
ರೇಷ್ಮೆ ಬೆಳೆ:  ರೈತರಿಗೆ ಜಾಗೃತಿ

ಜೀತ ಪದ್ಧತಿ: ಒಡಿಶಾದ 7 ಮಂದಿ ರಕ್ಷಣೆ

ಸರಿಯಾಗಿ ವೇತನ ನೀಡದೆ ಇಟ್ಟಿಗೆ ಕಾರ್ಖಾನೆಯಲ್ಲಿ ಬಲವಂತವಾಗಿ ದುಡಿಸಿಕೊಳ್ಳುತ್ತಿದ್ದ ಆರೋಪ
Last Updated 21 ಅಕ್ಟೋಬರ್ 2025, 2:47 IST
ಜೀತ ಪದ್ಧತಿ: ಒಡಿಶಾದ 7 ಮಂದಿ ರಕ್ಷಣೆ

ಏಕೆ ಕಾಂಗ್ರೆಸ್ ಪಕ್ಷವನ್ನು ದೇಶದಲ್ಲಿ ನಿಷೇಧ ಮಾಡಬಾರದು- ಎ.ಎಚ್.ಬಸವರಾಜು

ಮಾಗಡಿ : ಗ್ರಾಮೀಣಾಭಿವೃದ್ಧಿ ಸಚಿವರಾದ ಪ್ರಿಯಾಂಕ ಖರ್ಗೆ ರವರು ಆರ್ ಎಸ್ ಎಸ್ ಸ್ಥಾಪನೆ ಆದಾಗ ಅವರಿನ್ನೂ ಹುಟ್ಟೇ ಇರಲಿಲ್ಲ ಆರ್ ಎಸ್ ಎಸ್ ನಿಷೇಧ ಮಾಡಲು...
Last Updated 21 ಅಕ್ಟೋಬರ್ 2025, 2:46 IST
ಏಕೆ ಕಾಂಗ್ರೆಸ್ ಪಕ್ಷವನ್ನು ದೇಶದಲ್ಲಿ ನಿಷೇಧ ಮಾಡಬಾರದು- ಎ.ಎಚ್.ಬಸವರಾಜು

ಮಾಗಡಿ: ಕುರಿ–ಕೋಳಿ ಸಂತೆಗೆ ಜಾಗ ಎಲ್ಲಿ?

ಮಾಗಡಿ ಕೋಟೆ ಮೈದಾನದಲ್ಲಿ ಹಲವು ಅಭಿವೃದ್ಧಿ ಕಾಮಗಾರಿ
Last Updated 20 ಅಕ್ಟೋಬರ್ 2025, 4:11 IST
ಮಾಗಡಿ: ಕುರಿ–ಕೋಳಿ ಸಂತೆಗೆ ಜಾಗ ಎಲ್ಲಿ?
ADVERTISEMENT

ರಾಮನಗರ | ಜಾತಿ ನಿಂದನೆ ಆರೋಪ: ಬಿಸಿಎಂ ಅಧಿಕಾರಿ, ವಾರ್ಡನ್ ವಿರುದ್ಧ ಎಫ್‌ಐಆರ್

Hostel Incident: ರಾಮನಗರದ ಹಾಸ್ಟೆಲ್‌ನಲ್ಲಿ ಅಡುಗೆ ಸಿಬ್ಬಂದಿ ಮಂಜುಳಾ ಮೇಲೆ ಹಲ್ಲೆ ಹಾಗೂ ಜಾತಿ ನಿಂದನೆ ಆರೋಪದ ಮೇಲೆ ಬಿಸಿಎಂ ಅಧಿಕಾರಿ ಮಧುಮಾಲ ಮತ್ತು ವಾರ್ಡನ್ ಸಾಕಮ್ಮ ವಿರುದ್ಧ ಎಫ್‌ಐಆರ್ ದಾಖಲಾಗಿದೆ.
Last Updated 20 ಅಕ್ಟೋಬರ್ 2025, 4:11 IST
ರಾಮನಗರ | ಜಾತಿ ನಿಂದನೆ ಆರೋಪ: ಬಿಸಿಎಂ ಅಧಿಕಾರಿ, ವಾರ್ಡನ್ ವಿರುದ್ಧ ಎಫ್‌ಐಆರ್

ಹಿರಿಯರ ರಕ್ಷಣೆ, ಹಕ್ಕು ಜಾಗೃತಿ ಅವಶ್ಯ: ನ್ಯಾಯಾಧೀಶ ವೆಂಕಟೇಶಪ್ಪ

ಹಿರಿಯ ನಾಗರಿಕರ ದಿನಾಚರಣೆ: ಕಾನೂನು ಅರಿವು–ನೆರವು
Last Updated 20 ಅಕ್ಟೋಬರ್ 2025, 4:11 IST
ಹಿರಿಯರ ರಕ್ಷಣೆ, ಹಕ್ಕು ಜಾಗೃತಿ ಅವಶ್ಯ: ನ್ಯಾಯಾಧೀಶ ವೆಂಕಟೇಶಪ್ಪ

ಮಾಗಡಿ | ಕೆಂಪೇಗೌಡ ಪ್ರತಿಮೆ ಸ್ಥಳಾಂತಕ್ಕೆ ವಿರೋಧ: ಶಾಲಾ ಮಕ್ಕಳಿಂದ ಪ್ರತಿಭಟನೆ

Student Protest: ಮಾಗಡಿಯಲ್ಲಿ ನಾಡಪ್ರಭು ಕೆಂಪೇಗೌಡರ ಪ್ರತಿಮೆ ಸ್ಥಳಾಂತರಕ್ಕೆ ಶಾಲಾ ಮಕ್ಕಳು ಪ್ರತಿಬಂಧಕ ಘೋಷಣೆ ನೀಡಿದ್ದು, ಇತಿಹಾಸ ತಿಳಿಯಲು ಪ್ರತಿಮೆ ಉಳಿಸಬೇಕೆಂದು ಅವರು ಪಟ ಹಿಡಿದು ಆಗ್ರಹ ವ್ಯಕ್ತಪಡಿಸಿದರು.
Last Updated 20 ಅಕ್ಟೋಬರ್ 2025, 4:09 IST
ಮಾಗಡಿ | ಕೆಂಪೇಗೌಡ ಪ್ರತಿಮೆ ಸ್ಥಳಾಂತಕ್ಕೆ ವಿರೋಧ: ಶಾಲಾ ಮಕ್ಕಳಿಂದ ಪ್ರತಿಭಟನೆ
ADVERTISEMENT
ADVERTISEMENT
ADVERTISEMENT