ಭಾನುವಾರ, 21 ಡಿಸೆಂಬರ್ 2025
×
ADVERTISEMENT

ರಾಮನಗರ

ADVERTISEMENT

ಮಾಗಡಿಗೆ ಹರಿದ ಹೇಮಾವತಿ | ನನ್ನ ಶ್ರಮವೂ ಇದೆ: ಶಾಸಕ ಎ.ಮಂಜುನಾಥ

Former MLA Manjunath: ಹೇಮಾವತಿ ನೀರಾವರಿ ಯೋಜನೆ ಮಾಗಡಿ ತಾಲ್ಲೂಕಿಗೆ ತರಲು ಸಾಕಷ್ಟು ಶ್ರಮಿಸಿದ್ದಾಗಿ ಮಾಜಿ ಶಾಸಕ ಎ.ಮಂಜುನಾಥ ತಿಳಿಸಿದರು.
Last Updated 21 ಡಿಸೆಂಬರ್ 2025, 2:29 IST
ಮಾಗಡಿಗೆ ಹರಿದ ಹೇಮಾವತಿ | ನನ್ನ ಶ್ರಮವೂ ಇದೆ: ಶಾಸಕ ಎ.ಮಂಜುನಾಥ

ರೇಷ್ಮೆನಾಡು ಕನ್ನಡ ಹಬ್ಬಕ್ಕೆ ರಾಮನಗರ ಸಜ್ಜು: ಕೆ.ಶೇಷಾದ್ರಿ

Cultural Festival: ನಗರಸಭೆ ವತಿಯಿಂದ ಡಿ.22ರಂದು ಸಂಜೆ ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ನಡೆಯಲಿರುವ ರೇಷ್ಮೆನಾಡು ಕನ್ನಡ ಹಬ್ಬಕ್ಕೆ ಆಕರ್ಷಕವಾಗಿ ಸಜ್ಜುಗೊಳಿಸಲಾಗುತ್ತಿದೆ ಎಂದು ನಗರಸಭೆ ಅಧ್ಯಕ್ಷ ಕೆ.ಶೇಷಾದ್ರಿ ತಿಳಿಸಿದರು.
Last Updated 21 ಡಿಸೆಂಬರ್ 2025, 2:28 IST
ರೇಷ್ಮೆನಾಡು ಕನ್ನಡ ಹಬ್ಬಕ್ಕೆ ರಾಮನಗರ ಸಜ್ಜು: ಕೆ.ಶೇಷಾದ್ರಿ

ಮಾಗಡಿ | ಹಾಲು ಉತ್ಪಾದಕರಿಗೆ ₹2 ಪ್ರೋತ್ಸಾಹ ಧನ ಹೆಚ್ಚಳ: ಎಚ್.ಎನ್.ಅಶೋಕ್

BAMUL Director: ಸರ್ಕಾರ ರೈತರಿಗೆ ಸಿಗುವ ಹಾಲಿನ ಪ್ರೋತ್ಸಾಹ ಧನವನ್ನು ಪ್ರತಿ ಲೀಟರ್‌ಗೆ ₹2 ಹೆಚ್ಚಿಸಿರುವುದಕ್ಕೆ ಬಮೂಲ್ ಹಾಲು ಸಹಕಾರಿ ಸಂಸ್ಥೆ ನಿರ್ದೇಶಕ ಎಚ್.ಎನ್.ಅಶೋಕ್ ಅಭಿನಂದನೆ ಸಲ್ಲಿಸಿದರು.
Last Updated 21 ಡಿಸೆಂಬರ್ 2025, 2:25 IST
ಮಾಗಡಿ | ಹಾಲು ಉತ್ಪಾದಕರಿಗೆ ₹2 ಪ್ರೋತ್ಸಾಹ ಧನ ಹೆಚ್ಚಳ: ಎಚ್.ಎನ್.ಅಶೋಕ್

ರಾಮನಗರ | ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ: ಅಪರಾಧಿಗೆ 12 ವರ್ಷ ಜೈಲು ಶಿಕ್ಷೆ

Sexual Assault: ದಶಕ ಹಿಂದೆ ಬಾಲಕಿಯೊಬ್ಬಳ ಮೇಲೆ ನಡೆದ ಲೈಂಗಿಕ ದೌರ್ಜನ್ಯ (ಪೋಕ್ಸೊ) ಪ್ರಕರಣದಲ್ಲಿ ಇಲ್ಲಿನ ಜಿಲ್ಲಾ ಹೆಚ್ಚುವರಿ ಮತ್ತು ಸೆಷನ್ಸ್ ನ್ಯಾಯಾಲಯ ಅಪರಾಧಿಗೆ 12ವರ್ಷ ಶಿಕ್ಷೆ ವಿಧಿಸಿ ತೀರ್ಪು ನೀಡಿದೆ.
Last Updated 21 ಡಿಸೆಂಬರ್ 2025, 2:24 IST
ರಾಮನಗರ | ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ: ಅಪರಾಧಿಗೆ 12 ವರ್ಷ ಜೈಲು ಶಿಕ್ಷೆ

ರಾಮನಗರ | ತ್ಯಾಜ್ಯ ತಗ್ಗಿಸಲು ಜಾಗೃತಿ ಅವಶ್ಯ: ನಗರಸಭಾಧ್ಯಕ್ಷ ಕೆ.ಶೇಷಾದ್ರಿ

Garbage Disposal: ನಗರಸಭೆ ವ್ಯಾಪ್ತಿಯಲ್ಲಿ ದಿನಕ್ಕೆ 40ಟನ್‌ಗೂ ಹೆಚ್ಚು ತ್ಯಾಜ್ಯ ಉತ್ಪತ್ತಿಯಾಗುತ್ತಿದೆ. ಈ ಪ್ರಮಾಣ ಕಡಿಮೆ ಮಾಡಲು ಮೂಲ ಸ್ಥಳಗಳಲ್ಲೇ ತ್ಯಾಜ್ಯ ಕಡಿಮೆ ಮಾಡುವ ಜಾಗೃತಿಗಾಗಿ ವಾಸವಿ ಕ್ಲಬ್ ಕರಪತ್ರ ಬಿಡುಗಡೆ ಮಾಡಿದೆ.
Last Updated 21 ಡಿಸೆಂಬರ್ 2025, 2:23 IST
ರಾಮನಗರ | ತ್ಯಾಜ್ಯ ತಗ್ಗಿಸಲು ಜಾಗೃತಿ ಅವಶ್ಯ: ನಗರಸಭಾಧ್ಯಕ್ಷ ಕೆ.ಶೇಷಾದ್ರಿ

ಕನಕಪುರ | ಭ್ರಷ್ಟಾಚಾರ ಸಮಾಜದ ಕ್ಯಾನ್ಸರ್‌: ನ್ಯಾಯಮೂರ್ತಿ ಕೆ.ಎನ್.ಫಣೀಂದ್ರ

KN Phaneendra: ಸರ್ಕಾರಿ ನೌಕರರು ಸೇವಾ ಮನೋಭಾವದಿಂದ ಕಾನೂನಿನಡಿ ಸಮಾನ ಸೇವೆ ಮಾಡಬೇಕು ಎಂದು ಉಪ ಲೋಕಾಯುಕ್ತ ನ್ಯಾಯಮೂರ್ತಿ ಕೆ.ಎನ್.ಫಣೀಂದ್ರ ಅಭಿಪ್ರಾಯಪಟ್ಟರು.
Last Updated 21 ಡಿಸೆಂಬರ್ 2025, 2:22 IST
ಕನಕಪುರ | ಭ್ರಷ್ಟಾಚಾರ ಸಮಾಜದ ಕ್ಯಾನ್ಸರ್‌: ನ್ಯಾಯಮೂರ್ತಿ ಕೆ.ಎನ್.ಫಣೀಂದ್ರ

ಜಿಬಿಐಟಿ |ರೈತರಿಗೆ ಕಿರುಕುಳ: ಸರ್ಕಾರದ ಉದ್ದೇಶವಲ್ಲ– ಶಾಸಕ ಎಚ್.ಸಿ.ಬಾಲಕೃಷ್ಣ

Suburban Railway: ಬೆಂಗಳೂರು ಸಮಗ್ರ ಉಪನಗರ ಯೋಜನೆಯನ್ನು ಅನುಷ್ಠಾನ ವಿಚಾರದಲ್ಲಿ ರೈತರಿಗೆ ತೊಂದರೆ ಕೊಡಬೇಕು ಎನ್ನುವ ದುರುದ್ದೇಶ ಸರ್ಕಾರಕ್ಕೆ ಇಲ್ಲ ಎಂದು ಶಾಸಕ ಎಚ್.ಸಿ.ಬಾಲಕೃಷ್ಣ ತಿಳಿಸಿದರು.
Last Updated 21 ಡಿಸೆಂಬರ್ 2025, 2:13 IST
ಜಿಬಿಐಟಿ |ರೈತರಿಗೆ ಕಿರುಕುಳ: ಸರ್ಕಾರದ ಉದ್ದೇಶವಲ್ಲ– ಶಾಸಕ ಎಚ್.ಸಿ.ಬಾಲಕೃಷ್ಣ
ADVERTISEMENT

ರಾಮನಗರ: ಮಕ್ಕಳಿಗೆ ಗಣಕ ತಂತ್ರಜ್ಞಾನ ಅರಿವು ಪೂರಕ

ಕುಂದಾಣದ ಸರ್ಕಾರಿ ಶಾಲೆಯಲ್ಲಿ ಅಮೆರಿಕ ಇಂಡಿಯಾ ಫೌಂಡೇಷನ್ ಹಾಗೂ ಅಮೆಜಾನ್ ಪ್ಯೂಚರ್ ಎಂಜಿನಿಯರ್ ಸಹಯೋಗದಲ್ಲಿ ಮಕ್ಕಳಿಗೆ ಕೋಡಿಂಗ್ ಮತ್ತು ಗಣಕ ತಂತ್ರಜ್ಞಾನ ತರಬೇತಿ ನೀಡಿದ್ದು, ಮಕ್ಕಳ ಸೃಜನಶೀಲತೆ ಮತ್ತು ಕೌಶಲವನ್ನು ಹೆಚ್ಚಿಸಿದೆ.
Last Updated 20 ಡಿಸೆಂಬರ್ 2025, 8:04 IST
ರಾಮನಗರ: ಮಕ್ಕಳಿಗೆ ಗಣಕ ತಂತ್ರಜ್ಞಾನ ಅರಿವು ಪೂರಕ

ಪಲ್ಸ್ ಪೋಲಿಯೊ ಕಾರ್ಯಕ್ರಮ; ಜಿಲ್ಲೆಯಲ್ಲಿದ್ದಾರೆ 5 ವರ್ಷದೊಳಗಿನ 75,492 ಮಕ್ಕಳು

ಡಿ.21ರಿಂದ 24ರವರೆಗೆ ರಾಮನಗರ ಜಿಲ್ಲೆಯಲ್ಲಿ 5 ವರ್ಷದೊಳಗಿನ 75,492 ಮಕ್ಕಳಿಗೆ ಪೋಲಿಯೊ ಲಸಿಕೆ ನೀಡಲಾಗುತ್ತಿದೆ. ಜಿಲ್ಲೆಯಲ್ಲಿ 547 ಬೂತ್‌, 2302 ವ್ಯಾಕ್ಸಿನೇಟರ್‌ಗಳನ್ನು ನಿಯೋಜಿಸಲಾಗಿದೆ.
Last Updated 20 ಡಿಸೆಂಬರ್ 2025, 8:01 IST
ಪಲ್ಸ್ ಪೋಲಿಯೊ ಕಾರ್ಯಕ್ರಮ; ಜಿಲ್ಲೆಯಲ್ಲಿದ್ದಾರೆ 5 ವರ್ಷದೊಳಗಿನ 75,492 ಮಕ್ಕಳು

ಕನಕಪುರದ ಕಚೇರಿಗಳಿಗೆ ದಿಢೀರ್ ಭೇಟಿ: ಅವ್ಯವಸ್ಥೆಗೆ ಉಪ ಲೋಕಾಯುಕ್ತ ಆಕ್ರೋಶ

ಉಪ ಲೋಕಾಯುಕ್ತ ಕೆ.ಎನ್. ಫಣೀಂದ್ರ ಅವರ ದಿಢೀರ್ ಭೇಟಿ ವೇಳೆ ಕನಕಪುರದ ಯೋಜನಾ ಪ್ರಾಧಿಕಾರ, ಕಲ್ಲಳ್ಳಿ ಪಂಚಾಯತಿ ಹಾಗೂ ಬಿಜಿಎಸ್ ಬಡಾವಣೆಯಲ್ಲಿ ಅವ್ಯವಸ್ಥೆ ಕಂಡುಬಂದಿದ್ದು, ಅಧಿಕಾರಿಗಳ ವಿರುದ್ಧ ಕ್ರಮಕೈಗೊಳ್ಳುವ ಸೂಚನೆ ನೀಡಲಾಗಿದೆ.
Last Updated 20 ಡಿಸೆಂಬರ್ 2025, 8:01 IST
ಕನಕಪುರದ ಕಚೇರಿಗಳಿಗೆ ದಿಢೀರ್ ಭೇಟಿ: ಅವ್ಯವಸ್ಥೆಗೆ ಉಪ ಲೋಕಾಯುಕ್ತ ಆಕ್ರೋಶ
ADVERTISEMENT
ADVERTISEMENT
ADVERTISEMENT