ಸೋಮವಾರ, 23 ಫೆಬ್ರುವರಿ 2026
ಯಾವಾಗಲಾದರೂ ಎಲ್ಲಿಯಾದರೂ
ಇಂದೇ ಹೆಚ್ಚು ಪರಿಷ್ಕೃತವಾಗಿರುವ ಇ-ಪೇಪರ್ ನ ಅನುಭವ ಪಡೆಯಿರಿ

ವೈಶಿಷ್ಟ್ಯಗಳನ್ನು ಹುಡುಕಿ

ಮತ್ತು ಹಂಚಿಕೊಳ್ಳಿ

ಬಳಕೆದಾರ ಸ್ನೇಹಿ

ವಿನ್ಯಾಸ

ದಾಖಲೆಗಳನ್ನು

ಪರಿಶೀಲಿಸಲು ಅನುಮತಿ

ಇಂದಿನ ಇ-ಪತ್ರಿಕೆ ಓದಿ
×
ADVERTISEMENT

ರಾಮನಗರ

ADVERTISEMENT

ಬಿಡದಿಯ ನಲ್ಲಿಗುಡ್ಡೆ ಕೆರೆಯಲ್ಲಿ ಜಲಕ್ರೀಡೆ ಕಲರವ: ಕೆರೆಯತ್ತ ಪ್ರವಾಸಿಗರ ಚಿತ್ತ

ಕೈ ಬೀಸಿ ಕರೆಯುತ್ತಿದೆ ಬಿಡದಿಯ ರಮ್ಯ ತಾಣ; ಕೆರೆಯತ್ತ ಪ್ರವಾಸಿಗರ ಚಿತ್ತ
Last Updated 23 ಫೆಬ್ರುವರಿ 2026, 2:48 IST
ಬಿಡದಿಯ ನಲ್ಲಿಗುಡ್ಡೆ ಕೆರೆಯಲ್ಲಿ ಜಲಕ್ರೀಡೆ ಕಲರವ: ಕೆರೆಯತ್ತ ಪ್ರವಾಸಿಗರ ಚಿತ್ತ

ರಾಮನಗರ: ಇ–ಕೆವೈಸಿ ಮಾಡಿಸಲು ಕೃಷಿ ಇಲಾಖೆ ಸೂಚನೆ

Agriculture Department ಕೇಂದ್ರ ಸರ್ಕಾರದ ಹಣಕಾಸು ಸಚಿವಾಲಯದ ವೆಚ್ಚ ಇಲಾಖೆಯು ಅಗ್ರಿಸ್ಟಾಕ್ ಘಟಕದಡಿ, ಸರ್ಕಾರದ ಮಾನದಂಡಗಳನ್ನು ಅಳವಡಿಸಿ ಭೂ ಹಿಡುವಳಿಗಳನ್ನು ಹೊಂದಿರುವ ರಾಜ್ಯದ ಎಲ್ಲಾ ರೈತರ ವಿವರಗಳನ್ನೊಳಗೊಂಡ ಸ್ಟೇಟ್ ಫಾರ್ಮರ್ ರಿಜಿಸ್ಟ್ರಿ ಸ್ಥಾಪಿಸಲು ಯೋಜಿಸಲಾಗಿದೆ.
Last Updated 23 ಫೆಬ್ರುವರಿ 2026, 2:44 IST
ರಾಮನಗರ: ಇ–ಕೆವೈಸಿ ಮಾಡಿಸಲು ಕೃಷಿ ಇಲಾಖೆ ಸೂಚನೆ

ಸಮ ಸಮಾಜ ನಿರ್ಮಾಣಕ್ಕೆ ಅಂಬೇಡ್ಕರ್ ಅನಿವಾರ್ಯ: ನಾಗಸಿದ್ದಾರ್ಥ್

‘ಭೀಮ ಸೇವಾ ರತ್ನ ಪ್ರಶಸ್ತಿ’ ಪ್ರಧಾನ ಸಮಾರಂಭದಲ್ಲಿ ಲೇಖಕ ಹೊ.ಬ. ನಾಗಸಿದ್ದಾರ್ಥ್ ಅಭಿಪ್ರಾಯ
Last Updated 23 ಫೆಬ್ರುವರಿ 2026, 2:42 IST
ಸಮ ಸಮಾಜ ನಿರ್ಮಾಣಕ್ಕೆ ಅಂಬೇಡ್ಕರ್ ಅನಿವಾರ್ಯ: ನಾಗಸಿದ್ದಾರ್ಥ್

ಹೊನ್ನಿಗನಹಳ್ಳಿ ಎಂಪಿಸಿಎಸ್ ಗೆ ಅವಿರೋಧ ಆಯ್ಕೆ

Honniganahalli ಚನ್ನಪಟ್ಟಣ: ತಾಲ್ಲೂಕಿನ ಹೊನ್ನಿಗನಹಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘದ ಆಡಳಿತ ಮಂಡಳಿಯ ನೂತನ ಅಧ್ಯಕ್ಷರಾಗಿ ಮರಿಸ್ವಾಮಿ, ಉಪಾಧ್ಯಕ್ಷರಾಗಿ ಎಚ್.ಸಿ. ನಾಗರಾಜು ಅವಿರೋಧವಾಗಿ ಆಯ್ಕೆಯಾದರು.  
Last Updated 23 ಫೆಬ್ರುವರಿ 2026, 2:41 IST
ಹೊನ್ನಿಗನಹಳ್ಳಿ ಎಂಪಿಸಿಎಸ್ ಗೆ ಅವಿರೋಧ ಆಯ್ಕೆ

ಶ್ರೀರಾಮ ಸೇನೆಯಿಂದ ಕನಕಪುರ ತಾಲ್ಲೂಕು ಆಡಳಿತದ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಕೆ

kanakapura ಕನಕಪುರ: ಬಾಗಲಕೋಟೆ ನಗರದಲ್ಲಿ ಫೆಬ್ರವರಿ 19 ರಂದು ನಡೆದ ಛತ್ರಪತಿ ಶಿವಾಜಿ ಮಹಾರಾಜರ ಜಯಂತಿ ಮೆರವಣಿಗೆಯ ಸಂದರ್ಭದಲ್ಲಿ ನಡೆದ ಕಲ್ಲು ಮತ್ತು ಚಪ್ಪಲಿ ತೂರಾಟ ಘಟನೆಯನ್ನು...
Last Updated 23 ಫೆಬ್ರುವರಿ 2026, 2:40 IST
ಶ್ರೀರಾಮ ಸೇನೆಯಿಂದ ಕನಕಪುರ ತಾಲ್ಲೂಕು ಆಡಳಿತದ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಕೆ

ಆಕ್ಸ್‌ಫರ್ಡ್ ಇಂಟರ್ ನ್ಯಾಷನಲ್ ಪಬ್ಲಿಕ್ ಶಾಲೆಯಲ್ಲಿ ವಿಜ್ಞಾನ ವಸ್ತು ಪ್ರದರ್ಶನ

Oxford International Public School ಚನ್ನಾಂಬಿಕ ಸಮೂಹ ಶಿಕ್ಷಣ ಸಂಸ್ಥೆಗಳಿಂದ ತಾಲ್ಲೂಕಿನ ಯಲಚಿಪಾಳ್ಯದ ಆಕ್ಸ್‌ಫರ್ಡ್ ಇಂಟರ್ ನ್ಯಾಷನಲ್ ಪಬ್ಲಿಕ್ ಶಾಲೆಯಲ್ಲಿ ಶನಿವಾರ ವಿಜ್ಞಾನ ವಸ್ತು ಪ್ರದರ್ಶನ ಹಾಗೂ ಆರೋಗ್ಯ ತಪಾಸಣೆ ಶಿಬಿರ ನಡೆಯಿತು.
Last Updated 23 ಫೆಬ್ರುವರಿ 2026, 2:38 IST
ಆಕ್ಸ್‌ಫರ್ಡ್ ಇಂಟರ್ ನ್ಯಾಷನಲ್ ಪಬ್ಲಿಕ್ ಶಾಲೆಯಲ್ಲಿ ವಿಜ್ಞಾನ ವಸ್ತು ಪ್ರದರ್ಶನ

ಚನ್ನಪಟ್ಟಣ: ಸಕಾರದ ಸೌಲಭ್ಯ ಸದ್ಬಳಕೆ– ಇರುಳಿಗರಿಗೆ ಸಲಹೆ

government facilities ಚನ್ನಪಟ್ಟಣ: ಸರ್ಕಾರವು ಇರುಳಿಗ ಜನಾಂಗದವರ ಅಭ್ಯುದಯಕ್ಕೆ ರೂಪಿಸಿರುವ ಯೋಜನೆಗಳ ಸೌಲಭ್ಯಗಳನ್ನು ಪಡೆದುಕೊಂಡು ಜನಾಂಗ ಪ್ರಗತಿ ಸಾಧಿಸಬೇಕು ಎಂದು ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶ ಹಾಗೂ...
Last Updated 23 ಫೆಬ್ರುವರಿ 2026, 2:37 IST
ಚನ್ನಪಟ್ಟಣ:  ಸಕಾರದ ಸೌಲಭ್ಯ ಸದ್ಬಳಕೆ– ಇರುಳಿಗರಿಗೆ ಸಲಹೆ
ADVERTISEMENT

ಕನಕಪುರ: ಉಚಿತ ಡ್ರೈವಿಂಗ್ ಲೈಸೆನ್ಸ್ ಕಾರ್ಡ್

Kanakapura ಕನಕಪುರ: ಸಾರ್ವಜನಿಕರಿಗೆ ಪೊಲೀಸ್ ಇಲಾಖೆಯಿಂದ ಉಚಿತವಾಗಿ ಮಾಡಿಕೊಟ್ಟಿದ್ದ ಡ್ರೈವಿಂಗ್ ಲೈಸೆನ್ಸ್ ಗಳ ವಿತರಣೆ ಕಾರ್ಯಕ್ರಮವು ಸಾತನೂರು ಪೊಲೀಸ್ ಠಾಣೆಯಲ್ಲಿ ಭಾನುವಾರ ನಡೆಯಿತು.
Last Updated 23 ಫೆಬ್ರುವರಿ 2026, 2:36 IST
ಕನಕಪುರ: ಉಚಿತ ಡ್ರೈವಿಂಗ್ ಲೈಸೆನ್ಸ್ ಕಾರ್ಡ್

ಚನ್ನಪಟ್ಟಣ: ಕೋಡಂಬಹಳ್ಳಿ ಶಾಲಾ ವೈಭವ

Channapatna ಚನ್ನಪಟ್ಟಣ: ತಾಲ್ಲೂಕಿನ ಕೋಡಂಬಹಳ್ಳಿ ಗ್ರಾಮದ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶುಕ್ರವಾರ ಶಾಲಾ ವೈಭವ-2026 ಶಾಲಾ ವಾರ್ಷಿಕೋತ್ಸವ ಕಾರ್ಯಕ್ರಮ ಆಯೋಜಿಸಲಾಗಿತ್ತು.  
Last Updated 23 ಫೆಬ್ರುವರಿ 2026, 2:25 IST
ಚನ್ನಪಟ್ಟಣ: ಕೋಡಂಬಹಳ್ಳಿ ಶಾಲಾ ವೈಭವ

ಟೊಯೊಟಾಗೆ ಗೋಲ್ಡನ್ ಪೀಕಾಕ್ ಪ್ರಶಸ್ತಿ

ಸಿಎಸ್‌ಆರ್‌ನಡಿ ಪರಿಸರ, ಸಮುದಾಯ ಅಭಿವೃದ್ಧಿ, ಅಂತರ್ಗತ ಬೆಳವಣಿಗೆಗೆ ಕೊಡುಗೆ
Last Updated 22 ಫೆಬ್ರುವರಿ 2026, 4:57 IST
ಟೊಯೊಟಾಗೆ ಗೋಲ್ಡನ್ ಪೀಕಾಕ್ ಪ್ರಶಸ್ತಿ
ADVERTISEMENT
ADVERTISEMENT
ADVERTISEMENT