ಮಂಗಳವಾರ, 28 ಅಕ್ಟೋಬರ್ 2025
×
ADVERTISEMENT

ವಿಜಯನಗರ

ADVERTISEMENT

ಹೊಸಪೇಟೆ | ಬಾಡಿಗೆ ಬೈಕ್‌ಗೆ ಅನುಮತಿ: ಆಟೊ ಚಾಲಕರ ಪ್ರತಿಭಟನೆ

Auto Drivers Protest: ಹಂಪಿ ಮತ್ತು ಸುತ್ತಮುತ್ತ ಬಾಡಿಗೆ ಬೈಕ್ ಸೇವೆಗಳಿಗೆ ಅನುಮತಿ ನೀಡಬಾರದೆಂದು ಆಗ್ರಹಿಸಿ ನೂರಾರು ಆಟೊ ಚಾಲಕರು ಬೃಹತ್ ಜಾಥಾ ನಡೆಸಿ ಹೊಸಪೇಟೆ ಆರ್‌ಟಿಒ ಕಚೇರಿಗೆ ಮುತ್ತಿಗೆ ಹಾಕಿದರು.
Last Updated 28 ಅಕ್ಟೋಬರ್ 2025, 5:45 IST
ಹೊಸಪೇಟೆ | ಬಾಡಿಗೆ ಬೈಕ್‌ಗೆ ಅನುಮತಿ: ಆಟೊ ಚಾಲಕರ ಪ್ರತಿಭಟನೆ

ಬಾಡಿಗೆ ಬೈಕ್‌ಗಳ ಹಾವಳಿ ವಿರುದ್ಧ ಹಂಪಿ ಆಟೊ ಚಾಲಕರಿಂದ ಬೃಹತ್ ಪ್ರತಿಭಟನೆ

Hampi Auto Drivers: ಹಂಪಿಯಲ್ಲಿ ಬಾಡಿಗೆ ಬೈಕ್‌ ಸೇವೆ ನೀಡುವುದಕ್ಕೆ ಅನುಮತಿ ನೀಡಬಾರದು ಎಂದು ಆಗ್ರಹಿಸಿ ನೂರಾರು ಆಟೋರಿಕ್ಷಾಗಳು ಹೊಸಪೇಟೆಯ ಆರ್‌ಟಿಒ ಕಚೇರಿಯ ಮುಂದೆ ಬೃಹತ್ ಪ್ರತಿಭಟನೆ ನಡೆಸಿದವು ಎಂದು ವರದಿ ತಿಳಿಸಿದೆ.
Last Updated 27 ಅಕ್ಟೋಬರ್ 2025, 12:52 IST
ಬಾಡಿಗೆ ಬೈಕ್‌ಗಳ ಹಾವಳಿ ವಿರುದ್ಧ ಹಂಪಿ ಆಟೊ ಚಾಲಕರಿಂದ ಬೃಹತ್ ಪ್ರತಿಭಟನೆ

ಹೂವಿನಹಡಗಲಿ ಲಾಡ್ಜ್‌ನಲ್ಲಿ ಹುಬ್ಬಳ್ಳಿಯ ಗುತ್ತಿಗೆದಾರ ಆನಂದ ಹೆಗಡೆ ಆತ್ಮಹತ್ಯೆ

Civil Contractor Death: ಹುಬ್ಬಳ್ಳಿಯ ಉದ್ಯಮಿ ಹಾಗೂ ಸಿವಿಲ್ ಗುತ್ತಿಗೆದಾರ ಆನಂದ ಉಮೇಶ್ ಹೆಗಡೆ (40) ಅವರು ಪಟ್ಟಣದ ದಾಕ್ಷಾಯಣಿ ಲಾಡ್ಜ್‌ನಲ್ಲಿ ಭಾನುವಾರ ರಾತ್ರಿ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
Last Updated 27 ಅಕ್ಟೋಬರ್ 2025, 10:41 IST
ಹೂವಿನಹಡಗಲಿ ಲಾಡ್ಜ್‌ನಲ್ಲಿ ಹುಬ್ಬಳ್ಳಿಯ ಗುತ್ತಿಗೆದಾರ ಆನಂದ ಹೆಗಡೆ ಆತ್ಮಹತ್ಯೆ

ಹಂಪಿಯಲ್ಲಿ ಪ್ರವಾಸಿಗ ನಾಪತ್ತೆ

ಮಹಾರಾಷ್ಟ್ರದ ಕೊಲ್ಲಾಪುರದಿಂದ ಹಂಪಿಗೆ ಬಂದ ಪ್ರವಾಸಿಗ ಆದಿತ್ಯ ಕುಮಾರ ಪ್ರಜಾಪತಿ ನಾಪತ್ತೆಯಾಗಿರುವ ಘಟನೆ ನಡೆದಿದೆ. ಇಬ್ಬರು ದಿನಗಳಿಂದ ಯುವಕನಿಗಾಗಿ ಶೋಧ ಕಾರ್ಯ ಮುಂದುವರೆದಿದೆ.
Last Updated 27 ಅಕ್ಟೋಬರ್ 2025, 4:46 IST
ಹಂಪಿಯಲ್ಲಿ ಪ್ರವಾಸಿಗ ನಾಪತ್ತೆ

ಹೊಸಪೇಟೆ: ಬಾಡಿಗೆ ಬೈಕ್‌ ವಿರೋಧಿಸಿ ಆಟೊಗಳಿಂದ ಮುಷ್ಕರ ಇಂದು

ಹಂಪಿ, ಕಮಲಾಪುರ, ಕಡ್ಡಿರಾಂಪುರಗಳಲ್ಲಿ ಆಟೊ ಚಾಲಕರು ಇಂದು ಬಾಡಿಗೆ ಬೈಕ್ ಸೇವೆ ವಿರೋಧಿಸಿ ಮುಷ್ಕರ ನಡೆಸಲಿದ್ದಾರೆ. ಹೊಸಪೇಟೆ ಆರ್‌ಟಿಒ ಕಚೇರಿ ಎದುರು ಪ್ರತಿಭಟನೆ ನಿರ್ಧಾರ.
Last Updated 27 ಅಕ್ಟೋಬರ್ 2025, 4:41 IST
ಹೊಸಪೇಟೆ: ಬಾಡಿಗೆ ಬೈಕ್‌ ವಿರೋಧಿಸಿ ಆಟೊಗಳಿಂದ ಮುಷ್ಕರ ಇಂದು

ಹಂಪಿ: ತೆಪ್ಪ ಸವಾರಿ ಬಂದ್‌

Tourist Safety: ಹೊಸಪೇಟೆ (ವಿಜಯನಗರ): ಹಂಪಿಯ ಚಕ್ರತೀರ್ಥ ತುಂಗಭದ್ರಾ ನದಿಯಲ್ಲಿ ತೆಪ್ಪ ಸವಾರಿಯನ್ನು ತಕ್ಷಣದಿಂದ ಬಂದ್‌ ಮಾಡಲಾಗಿದ್ದು, ಎಲ್ಲಾ ತೆಪ್ಪಗಳನ್ನು ದಡದಲ್ಲಿ ತಂದು ಇಡಲಾಗಿದೆ ಹಾಗೂ ಗೃಹರಕ್ಷಕ ದಳ ಸಿಬ್ಬಂದಿಯನ್ನು ಸ್ಥಳದಲ್ಲಿ ಕರ್ತವ್ಯಕ್ಕೆ ನಿಯೋಜಿಸಲಾಗಿದೆ.
Last Updated 27 ಅಕ್ಟೋಬರ್ 2025, 3:00 IST
ಹಂಪಿ: ತೆಪ್ಪ ಸವಾರಿ ಬಂದ್‌

ಹಂಪಿ ಸುತ್ತಮುತ್ತ ಅ.28ರಿಂದ ಮೊರಾರಿ ಬಾಪು ರಾಮಕಥಾ

Spiritual Tour India: ಪ್ರಸಿದ್ಧ ಪ್ರವಚನಕಾರ ಮೊರಾರಿ ಬಾಪು ಅವರು ಅ.28ರಿಂದ 30ರವರೆಗೆ ಹಂಪಿ ಸುತ್ತಮುತ್ತ ಪಂಪ ಸರೋವರ, ಋಷ್ಯಮುಖ ಪರ್ವತ ಮತ್ತು ಮಾಲ್ಯವಂತ ಪರ್ವತದಲ್ಲಿ ರಾಮಕಥಾ ಪ್ರವಚನ ನೀಡಲಿದ್ದಾರೆ.
Last Updated 26 ಅಕ್ಟೋಬರ್ 2025, 14:05 IST
ಹಂಪಿ ಸುತ್ತಮುತ್ತ ಅ.28ರಿಂದ ಮೊರಾರಿ ಬಾಪು ರಾಮಕಥಾ
ADVERTISEMENT

ಹಂಪಿಗೆ ಪ್ರವಾಸ ಬಂದಿದ್ದ ಮಹಾರಾಷ್ಟ್ರದ ಪ್ರವಾಸಿಗ ನಾಪತ್ತೆ: ದೂರು ದಾಖಲು

Missing Case: ಮಹಾರಾಷ್ಟ್ರದ ಕೊಲ್ಲಾಪುರದ ಆದಿತ್ಯ ಕುಮಾರ ಪ್ರಜಾಪತಿ ಹಂಪಿಯ ವರಾಹ ದೇವಸ್ಥಾನದ ಬಳಿ ನಾಪತ್ತೆಯಾಗಿದ್ದಾನೆ. ತುಂಗಭದ್ರಾ ನದಿಯಲ್ಲಿ ಈಜಲು ಇಳಿದ ಬಳಿಕ ಯುವಕನ ಸುಳಿವು ಸಿಕ್ಕಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.
Last Updated 26 ಅಕ್ಟೋಬರ್ 2025, 11:12 IST
ಹಂಪಿಗೆ ಪ್ರವಾಸ ಬಂದಿದ್ದ ಮಹಾರಾಷ್ಟ್ರದ ಪ್ರವಾಸಿಗ ನಾಪತ್ತೆ: ದೂರು ದಾಖಲು

ರೈಲ್ವೆ ಮೇಲ್ಸೇತುವೆ ಯಾವಾಗ ಪೂರ್ಣ?

ಸಂಸದರಿಗೆ ಪ್ರಶ್ನೆ, ಹಲವು ಮನವಿ ಸಲ್ಲಿಕೆ
Last Updated 26 ಅಕ್ಟೋಬರ್ 2025, 7:15 IST
ರೈಲ್ವೆ ಮೇಲ್ಸೇತುವೆ ಯಾವಾಗ ಪೂರ್ಣ?

Karnataka Rains | ನಿಲ್ಲದ ಮಳೆ ಅಬ್ಬರ: ಬೆಳೆ ಹಾನಿ

Heavy rains: ಉತ್ತರ ಕನ್ನಡ, ವಿಜಯನಗರ, ಬಳ್ಳಾರಿ ಜಿಲ್ಲೆಗಳಲ್ಲಿ ಮಳೆ ಮುಂದುವರೆದಿದೆ.
Last Updated 25 ಅಕ್ಟೋಬರ್ 2025, 23:30 IST
Karnataka Rains | ನಿಲ್ಲದ ಮಳೆ ಅಬ್ಬರ: ಬೆಳೆ ಹಾನಿ
ADVERTISEMENT
ADVERTISEMENT
ADVERTISEMENT