ಸೋಮವಾರ, 20 ಅಕ್ಟೋಬರ್ 2025
×
ADVERTISEMENT

ಯಾದಗಿರಿ

ADVERTISEMENT

ಯಾದಗಿರಿ| ಅತಿವೃಷ್ಟಿ ಮತ್ತು ಭೀಮಾ ನದಿ ಪ್ರವಾಹ; 1.42 ಲಕ್ಷ ಹೆಕ್ಟೇರ್‌ ಬೆಳೆಹಾನಿ

Flood Impact: ಆಗಸ್ಟ್-ಸೆಪ್ಟೆಂಬರ್‌ನಲ್ಲಿ ಸುರಿದ ಮಳೆ ಹಾಗೂ ಭೀಮಾ ನದಿಯ ಪ್ರವಾಹದಿಂದಾಗಿ 1.42 ಲಕ್ಷ ಹೆಕ್ಟೇರ್ ಪ್ರದೇಶದ ಬೆಳೆಗಳು ನಾಶವಾಗಿದೆ. ಶಹಾಪುರ ತಾಲ್ಲೂಕಿನಲ್ಲಿ ಅತಿ ಹೆಚ್ಚು ಹಾನಿಯಾಗಿದ್ದು, ರೈತರು ಪರಿಹಾರದ ನಿರೀಕ್ಷೆಯಲ್ಲಿ ಇದ್ದಾರೆ.
Last Updated 20 ಅಕ್ಟೋಬರ್ 2025, 5:25 IST
ಯಾದಗಿರಿ| ಅತಿವೃಷ್ಟಿ ಮತ್ತು ಭೀಮಾ ನದಿ ಪ್ರವಾಹ; 1.42 ಲಕ್ಷ ಹೆಕ್ಟೇರ್‌ ಬೆಳೆಹಾನಿ

ಶಹಾಪುರ| ಕಾವ್ಯ ಅಕ್ಷರದ ವ್ಯಾಪಾರ ಆಗಬಾರದು: ಡಾ.ವಿಕ್ರಮ ವಿಸಾಜಿ

Poetic Expression: ಶಹಾಪುರ ತಾಲ್ಲೂಕಿನ ಸೈದಾಪುರದಲ್ಲಿ ನಡೆದ ಕಾವ್ಯ ಉಪನ್ಯಾಸದಲ್ಲಿ ಪ್ರಾಧ್ಯಾಪಕ ಡಾ.ವಿಕ್ರಮ ವಿಸಾಜಿ ಅವರು ಕಾವ್ಯ ವಾಣಿಜ್ಯದಿಂದ ದೂರವಿರಬೇಕು ಎಂದು ಹೇಳಿ, ಓದು ಮತ್ತು ಅನುಭವದ ಮಹತ್ವವನ್ನು ಮನವರಿಕೆ ಮಾಡಿಸಿದರು.
Last Updated 20 ಅಕ್ಟೋಬರ್ 2025, 5:25 IST
ಶಹಾಪುರ| ಕಾವ್ಯ ಅಕ್ಷರದ ವ್ಯಾಪಾರ ಆಗಬಾರದು: ಡಾ.ವಿಕ್ರಮ ವಿಸಾಜಿ

ಯಾದಗಿರಿ|ಮತ್ತೆ ಪತ್ತೆಯಾದ ಅಕ್ಕಿ,ಜೋಳ, ಹಾಲು:ಕ್ವಿಂಟಾಲ್ ಗಟ್ಟಲೆ ಅಕ್ರಮ ದಾಸ್ತಾನು

Public Distribution Scam: ಯಾದಗಿರಿ ಪಟ್ಟಣದ ಹೊರವಲಯದಲ್ಲಿನ ಮಿಲ್‌ಗಳಲ್ಲಿ ಕರ್ನಾಟಕ ಸರ್ಕಾರದ ಅನ್ನಭಾಗ್ಯ ಮತ್ತು ಕ್ಷೀರಭಾಗ್ಯ ಯೋಜನೆಯ ಅಕ್ಕಿ, ಜೋಳ ಹಾಗೂ ಹಾಲಿನ ಪುಡಿ ಪಾಕೇಟ್‌ಗಳು ಮತ್ತೆ ಪತ್ತೆಯಾಗಿವೆ ಎಂದು ಪೊಲೀಸರು ತಿಳಿಸಿದ್ದಾರೆ.
Last Updated 20 ಅಕ್ಟೋಬರ್ 2025, 5:25 IST
ಯಾದಗಿರಿ|ಮತ್ತೆ ಪತ್ತೆಯಾದ ಅಕ್ಕಿ,ಜೋಳ, ಹಾಲು:ಕ್ವಿಂಟಾಲ್ ಗಟ್ಟಲೆ ಅಕ್ರಮ ದಾಸ್ತಾನು

ಹುಣಸಗಿ | ಸಾಮಾಜಿಕ, ಶೈಕ್ಷಣಿಕ ಸಮಿಕ್ಷಾ ಕಾರ್ಯ: ಜಿಲ್ಲಾಧಿಕಾರಿ ಭೇಟಿ; ಪರಿಶೀಲನೆ

Social Development: ಹುಣಸಗಿ ತಾಲ್ಲೂಕಿನ ಹೆಬ್ಬಾಳ, ಬಿ, ವಜ್ಜಲ, ಬೈಲಾಫುರ ಹಳ್ಳಿಗಳಿಗೆ ಭೇಟಿ ನೀಡಿದ ಜಿಲ್ಲಾಧಿಕಾರಿ ಹರ್ಷಲ್ ಬೋಯರ್ ಅವರು ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯ ಪರಿಶೀಲನೆ ನಡೆಸಿದರು.
Last Updated 20 ಅಕ್ಟೋಬರ್ 2025, 5:25 IST
ಹುಣಸಗಿ | ಸಾಮಾಜಿಕ, ಶೈಕ್ಷಣಿಕ ಸಮಿಕ್ಷಾ ಕಾರ್ಯ: ಜಿಲ್ಲಾಧಿಕಾರಿ ಭೇಟಿ; ಪರಿಶೀಲನೆ

ಶಹಾಪುರ | ರಸ್ತೆ ಸಂಚಾರ: ಒಂದಡೆ ಬೆಣ್ಣೆ, ಇನ್ನೊಂದಡೆ ಸುಣ್ಣ

Rural Infrastructure: ಶಹಾಪುರ ತಾಲ್ಲೂಕಿನಲ್ಲಿ ಕೆಲ ಹಳ್ಳಿಗಳಲ್ಲಿ ಉತ್ತಮ ರಸ್ತೆ ಸಂಚಾರದ ಅನುಭವವಿರುವಾಗ, ಇತರ ಹಳ್ಳಿಗಳು ರಸ್ತೆ ದುಸ್ಥಿತಿಯಿಂದ ತೀವ್ರವಾಗಿ ಸಂಕಷ್ಟ ಅನುಭವಿಸುತ್ತಿವೆ ಎಂದು ಸ್ಥಳೀಯರು ತಿಳಿಸಿದರು.
Last Updated 20 ಅಕ್ಟೋಬರ್ 2025, 5:25 IST
ಶಹಾಪುರ | ರಸ್ತೆ ಸಂಚಾರ: ಒಂದಡೆ ಬೆಣ್ಣೆ, ಇನ್ನೊಂದಡೆ ಸುಣ್ಣ

ಯಾದಗಿರಿ: 11 ಶಾಲೆಗಳು ಕರ್ನಾಟಕ ಪಬ್ಲಿಕ್ ಸ್ಕೂಲ್‌ ಆಗಿ ಮೇಲ್ದರ್ಜೆಗೆ

ಯಾದಗಿರಿ, ಶಹಾಪುರ ಬಿಇಒಗಳ ವ್ಯಾಪ್ತಿಗೆ ತಲಾ 4 ಶಾಲೆ
Last Updated 19 ಅಕ್ಟೋಬರ್ 2025, 6:05 IST
ಯಾದಗಿರಿ: 11 ಶಾಲೆಗಳು ಕರ್ನಾಟಕ ಪಬ್ಲಿಕ್ ಸ್ಕೂಲ್‌ ಆಗಿ ಮೇಲ್ದರ್ಜೆಗೆ

ಯಾದಗಿರಿ | ಅಘೋಷಿತ ತುರ್ತು ಪರಸ್ಥಿತಿ: ಬಿಜೆಪಿ ಮುಖಂಡ ಮಹೇಶರೆಡ್ಡಿ ಮುದ್ನಾಳ

Political Controversy: ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಅವರ ಭದ್ರತಾ ಸಿಬ್ಬಂದಿಯನ್ನು ವಾಪಸ್ ಪಡೆದಿರುವ ರಾಜ್ಯ ಸರ್ಕಾರದ ನಡೆ ಪ್ರಜಾಪ್ರಭುತ್ವಕ್ಕೆ ವಿರುದ್ಧವಾಗಿದೆ ಎಂದು ಬಿಜೆಪಿ ಮುಖಂಡ ಮಹೇಶರೆಡ್ಡಿ ಮುದ್ನಾಳ ಟೀಕಿಸಿದರು
Last Updated 19 ಅಕ್ಟೋಬರ್ 2025, 6:03 IST
ಯಾದಗಿರಿ | ಅಘೋಷಿತ ತುರ್ತು ಪರಸ್ಥಿತಿ: ಬಿಜೆಪಿ ಮುಖಂಡ ಮಹೇಶರೆಡ್ಡಿ ಮುದ್ನಾಳ
ADVERTISEMENT

ಯಾದಗಿರಿ: ನಿರಂತರ ಮಳೆ; ಗುಂಡಿಗಳಲ್ಲಿ ಕಳೆದುಹೋದ ರಸ್ತೆಗಳು

Flooded Roads: ನಿರಂತರ ಮಳೆಯಿಂದ ಕೆಂಭಾವಿ ಹಾಗೂ ಸುತ್ತಲಿನ ಗ್ರಾಮೀಣ ಭಾಗದಲ್ಲಿ ರಸ್ತೆಗಳು ಸಂಪೂರ್ಣ ಹದಗೆಟ್ಟಿದ್ದು, ದೈನಂದಿನ ಸಂಚಾರ, ಆರೋಗ್ಯ, ಶಿಕ್ಷಣ ಹಾಗೂ ವ್ಯಾಪಾರ ಚಟುವಟಿಕೆಗಳಿಗೆ ತೀವ್ರ ಅಡಚಣೆ ಉಂಟಾಗಿದೆ
Last Updated 19 ಅಕ್ಟೋಬರ್ 2025, 6:03 IST
ಯಾದಗಿರಿ: ನಿರಂತರ ಮಳೆ; ಗುಂಡಿಗಳಲ್ಲಿ ಕಳೆದುಹೋದ ರಸ್ತೆಗಳು

ಯಾದಗಿರಿ: ಆಟೊ ನಗರ ಘೋಷಣೆಗೆ ಮನವಿ

Transport Workers Welfare: ಯಾದಗಿರಿ ಜಿಲ್ಲೆಯಲ್ಲಿ ಆಟೊ ನಗರ ಘೋಷಣೆ ಮಾಡಬೇಕು ಎಂದು ಚಾಲಕರ ಸಂಘದ ಮುಖಂಡರು ಕಾರ್ಮಿಕ ಸಚಿವ ಸಂತೋಷ್ ಲಾಡ್ ಅವರಿಗೆ ಮನವಿ ಸಲ್ಲಿಸಿದ್ದಾರೆ; ಮೂಲಸೌಕರ್ಯ, ನೆರವು ಯೋಜನೆಗಳು ಅಗತ್ಯ
Last Updated 19 ಅಕ್ಟೋಬರ್ 2025, 6:02 IST
ಯಾದಗಿರಿ: ಆಟೊ ನಗರ ಘೋಷಣೆಗೆ ಮನವಿ

ವಡಗೇರಾ: ನೆರೆ ಸಂತ್ರಸ್ತರಿಗೆ ಉಚಿತ ಆಹಾರ ಕಿಟ್ ವಿತರಣೆ

Disaster Aid Distribution: ವಡಗೇರಾ ತಾಲ್ಲೂಕಿನ ಶಿವನೂರು ಗ್ರಾಮದಲ್ಲಿ ಇನ್ಫೋಸಿಸ್ ಫೌಂಡೇಶನ್ ಹಾಗೂ ರಾಮಕೃಷ್ಣ ಸೇವಾಶ್ರಮದ ಸಹಯೋಗದಲ್ಲಿ ನೆರೆ ಸಂತ್ರಸ್ತರಿಗೆ ಉಚಿತ ಆಹಾರ ಕಿಟ್ ವಿತರಿಸಲಾಯಿತು.
Last Updated 18 ಅಕ್ಟೋಬರ್ 2025, 6:40 IST
ವಡಗೇರಾ: ನೆರೆ ಸಂತ್ರಸ್ತರಿಗೆ ಉಚಿತ ಆಹಾರ ಕಿಟ್ ವಿತರಣೆ
ADVERTISEMENT
ADVERTISEMENT
ADVERTISEMENT